text
stringlengths
34
185k
timestamp
timestamp[s]
url
stringlengths
17
2.27k
ನಿದ್ದೆಯಲ್ಲಿ ಉಸಿರುಗಟ್ಟುವಿಕೆ | Prajavani ನಿದ್ದೆಯಲ್ಲಿ ಉಸಿರುಗಟ್ಟುವಿಕೆ Published: 01 ಜುಲೈ 2018, 16:47 IST Updated: 01 ಜುಲೈ 2018, 16:47 IST ನಿದ್ರೆಯು ನಮ್ಮ ಆರೋಗ್ಯಕರ ಜೀವನದಲ್ಲಿ ಅತ್ಯುತ್ತಮ ಪಾತ್ರ ವಹಿಸುತ್ತದೆ. ಮಾನವ ತನ್ನ ಜೀವಿತಾವಧಿಯ ಒಂದು ಮೂರಾಂಶ ಭಾಗವನ್ನು ನಿದ್ರೆಯಲ್ಲಿ ಕಳೆಯುತ್ತಾನೆ. ನಮ್ಮ ನಿದ್ರೆಯಲ್ಲಿ ಎರಡು ಹಂತಗಳಿವೆ, ತಿಳಿನಿದ್ರೆ ಮತ್ತು ಗಾಢನಿದ್ರೆ(NREM ಮತ್ತು REM). ಈ ಎರಡೂ ಹಂತಗಳಲ್ಲಿ ನಮ್ಮ ದೇಹದಲ್ಲಿ ವಿವಿಧ ರೀತಿಯ ಕಾರ್ಯವೈಖರಿಗಳು ಸಹಜವಾಗಿ ನಡೆಯುತ್ತಿರುತ್ತವೆ. ನಿದ್ದೆಯು ನಮಗೆ ಸಿಕ್ಕ ವರ ಆದರೆ ಕೆಲವರಿಗೆ ನಿದ್ದೆಯೇ ಶಾಪವಾಗಿ ಅವರ ಉಸಿರಾಟದಲ್ಲಿ ಏರು ಪೇರಾಗಿ ಮತ್ತೆ ಮತ್ತೆ ಉಸಿರು ಕಟ್ಟುವ ಸಮಸ್ಯೆಯನ್ನು ನಿದ್ದೆಯಲ್ಲಿ ಅನುಭವಿಸುತ್ತಾರೆ. ತೃಪ್ತಿದಾಯಕ ನಿದ್ದೆ ಇಲ್ಲದೆ ದೇಹದ ಸಮತೋಲನದಲ್ಲಿ ಏರುಪೇರಾಗುತ್ತದೆ ಹಾಗೂ ದಿನವಿಡೀ ಕ್ರೀಯಾಶೀಲರಾಗಿ ಕೆಲಸ ಮಾಡುವ ವೇಳೆ ಅತಿ ಸುಲಭವಾಗಿ ನಿದ್ದೆಗೆ ಹೋಗುವ ತೊಂದರೆಗೆ ತುತ್ತಾಗುತ್ತಾರೆ. ಇಷ್ಟೆ ಅಲ್ಲದೆ ಇದರಿಂದ ಉದ್ಬವಿಸುವ ಅನೇಕ ಸಮಸ್ಯೆಗಳಿಗೆ ಎದುರಾಗುತ್ತಾರೆ. ಗೊರಕೆ ಹೊಡೆಯುವುದು ೪೫ ಪ್ರತಿಶತ ಜನರಲ್ಲಿ ಅತಿ ಸಾಮಾನ್ಯವಾಗಿರುತ್ತದೆ. ಅತಿಯಾಗಿ ಗೊರಕೆ ಹೊಡೆಯುವ ಜನರಲ್ಲಿ ಸುಮಾರು ೩೪ ರಿಂದ ೬೦ ಪ್ರತಿಶತ ಜನ ಉಸಿರಾಟದ ತೊಂದರೆ ಹೊಂದಿದವರಾಗಿರುತ್ತಾರೆ. ಇದಕ್ಕೆ ಅಬ್ಸಟ್ರಕ್ಟಿವ್ ಸ್ಲೀಪ್ ಅಪ್ನಿಯಾ (Obstructive Sleep apnea) ಅಂದರೆ ನಿದ್ದೆಯಲ್ಲಿ ಉಸಿರುಗಟ್ಟುವಿಕೆ ಎಂದು ಕರೆಯುತ್ತೇವೆ. ನಮ್ಮ ನಿದ್ರೆಯಲ್ಲಿ ಕನಿಷ್ಠ ೧೦ ಸೆಕೆಂಡಗಳ ಕಾಲ ಉಸಿರು ನಿಂತರೆ ಅದಕ್ಕೆ OSA ಎಂದು ಕರೆಯುತ್ತೇವೆ. ಇದು ಹೇಗೆ ಆಗುತ್ತದೆ? ಗಂಟಲಿನಲ್ಲಿ ಎಂದರೆ ಉಸಿರಾಟದ ನಾಳದ ಮೇಲ್ಭಾಗದಲ್ಲಿ ಯಾವದೇ ತರಹದ ಮೂಳೆಗಳಿರುವುದಿಲ್ಲ ಇದರಿಂದ ಈ ನಾಳವು ನಿದ್ರೆಯಲ್ಲಿ ಮುಚ್ಚಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕಾಯಿಲೆ ಇರುವ ಜನರಲ್ಲಿ ಉಸಿರಾಟದ ನಾಳ ಚಿಕ್ಕದಾಗಿರುವದರಿಂದ ಮುಚ್ಚಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾಯಿಲೆ ಇರುವ ಜನರಲ್ಲಿ ಉಸಿರಾಟದ ನಾಳ ಚಿಕ್ಕದಾಗಲು ಅದರ ಸುತ್ತಮುತ್ತಲು ಕೊಬ್ಬು ಸೇರಿಕೊಳ್ಳುವದು ಒಂದು ಸಾಮಾನ್ಯ ಕಾರಣವಾಗಿರುತ್ತದೆ. ಈ ಸಮಸ್ಯೆ ಯಾರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ? ಈ ತೊಂದರೆ ಹೆಂಗಸರಿಗಿಂತ ಗಂಡಸರಲ್ಲಿ ಹೆಚ್ಚಾಗಿರುತ್ತದೆ. ಸುಮಾರು 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅತಿಯಾದ ದೇಹದ ತೂಕ, ದಪ್ಪ ಮತ್ತು ಚಿಕ್ಕದಾದ ಕುತ್ತಿಗೆಯುಳ್ಳವರಿಗೆ, ಸಾಮಾನ್ಯವಾದ ಗಾತ್ರಕ್ಕಿಂತ ಹೆಚ್ಚಿನ ಗಾತ್ರದ ನಾಲಿಗೆ ಇರುವವರಿಗೆ, ಮೂಗಿನ ಮದ್ಯದ ಮೃದು ಮೂಳೆ ಸೊಟ್ಟಾಗಿರುವವರಿಗೆ, ಕೆಳದವಡೆ ಚಿಕ್ಕದು ಮತ್ತು ಸ್ವಲ್ಪ ಹಿಂದೆ ಇರುವವರಿಗೆ, ಹೈಪೊಥೈರಾಯ್ಡಿಸಮ್ ಮತ್ತು ಅಕ್ರೋಮೆಗಾಲಿ (Hypothyroidism ಮತ್ತು Acromegaly) ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅತಿಯಾದ ಧೂಮಪಾನ ಮತ್ತು ಮಧ್ಯ ಸೇವನೆ ಮಾಡುವವರಲ್ಲಿ, ಟಾನ್ಸಿಲ್ಸ್‌ ಮತ್ತು ಅಡೆನೊಯ್ಡ ಗಡ್ಡೆಗಳ ಸಮಸ್ಯೆ ಇರುವವರಲ್ಲೂ ಕೂಡ ಇದು ಕಂಡುಬರುತ್ತದೆ. ಈ ರೋಗದ ಲಕ್ಷಣಗಳೇನು ? ಹೆಚ್ಚಾಗಿ ಗೊರಕೆ ಹೊಡೆಯುವುದು- ಸುಮಾರು ಶೇ 40ರಷ್ಟು ಗೊರಕೆ ಹೊಡೆಯುವ ಜನರಲ್ಲಿ ಈ ಸಮಸ್ಯೆ ಇರಬಹುದು. ರಾತ್ರಿ ಪದೆ ಪದೆ ಉಸಿರು ಕಟ್ಟಿದಂತಾಗುವುದು. ಪ್ರತಿ ಮುಂಜಾನೆ ತಲೆನೋವು ಮತ್ತು ಸಂಪೂರ್ಣ ನಿದ್ದೆ ಯಾಗಿಲ್ಲದಂತಹ ಅನುಭವ. ದೈನಂದಿನ ಚಟುವಟಿಕೆಯಲ್ಲಿರುವಾಗ ಅತಿ ಸುಲಭವಾಗಿ ನಿದ್ರೆ ಹೋಗುವುದು. ಉದಾಹರಣೆಗೆ ಟಿ.ವಿ ನೋಡುವಾಗ, ದಿನಪತ್ರಿಕೆ ಓದುವಾಗ. ಯಾವುದೇ ವಿಷಯದಲ್ಲಿ ಗಮನ ಹರಿಸುವುದರಲ್ಲಿ ಕಷ್ಟ ಅನಿಸುವುದು. ಬಾಯಿ ಒಣಗುವುದು, ರಾತ್ರಿಹೊತ್ತು ಪದೆ ಪದೆ ಮೂತ್ರಕ್ಕೆ ಹೋಗುವುದು. ಚಿಕಿತ್ಸೆ ಪಡೆಯದಿದ್ದರೆ ಆಗುವ ದುಷ್ಪರಿಣಾಮಗಳೇನು? ಆಮ್ಲತೆ, ಹತೋಟಿಯಲ್ಲಿರದ ರಕ್ತದೊತ್ತಡ ಮತ್ತು ಮಧುಮೇಹ. ಹೃದಯ ಸಂಬಂಧಿ ರೋಗಗಳು, ಪಾರ್ಶ್ವವಾಯು. ರಕ್ತದಲ್ಲಿ ಕೊಬ್ಬಿನಾಂಶ ಹೆಚ್ಚುವಿಕೆ, ಮತ್ತು ಮೂತ್ರ ಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಮಾನಸಿಕ ಖಿನ್ನತೆಗೊಳಗಾಗುವುದು. ಶ್ವಾಸಕೋಶದ ನಿಷ್ಕ್ರೀಯತೆ. ರೋಗದ ತೀಕ್ಷ್ಣತೆ ಅತೀ ಹೆಚ್ಚಾದಾಗ ನಿದ್ರೆಯಲ್ಲಿ ಸಾವು ಸಂಭವಿಸುವ ಸಾಧ್ಯತೆಗಳೂ ಉಂಟು. ಈ ರೋಗ ಹೇಗೆ ಕಂಡುಹಿಡಿಯಬಹುದು ? ಈ ಪರೀಕ್ಷೆಗೆ ಸ್ಲೀಪ್ ಸ್ಟಡಿ ಅಥವಾ Polysomnography ಪರೀಕ್ಷೆ ಎನ್ನುತ್ತೇವೆ. ಈ ಪರೀಕ್ಷೆಗಳನ್ನು ಕೇವಲ ರಾತ್ರಿ ಹೊತ್ತಿನಲ್ಲಿ ಮಾಡಲಾಗುತ್ತಿದ್ದು ಸುಮಾರು 6–8 ಗಂಟೆಗಳ ಕಾಲ ಪರೀಕ್ಷೆ ಮಾಡಿ ನಿದ್ದೆಯ ಸಂಪೂರ್ಣ ಮಾಹಿತಿಯನ್ನು ಶ್ವಾಸಕೋಶದ ತಜ್ಞರು ಕೂಲಂಕಶವಾಗಿ ಪರಿಶೀಲಿಸಿ ರೋಗದ ಬಗ್ಗೆ ನಿರ್ಣಯಿಸುತ್ತಾರೆ. ಇದಕ್ಕೆ ಚಿಕಿತ್ಸೆ ಉಂಟೇ ? CPAP ಯಂತ್ರದಿಂದ ಬೇಕಾದ ಒತ್ತಡದಲ್ಲಿ ಗಾಳಿ ಕೊಡುವುದು(ನಿದ್ರಾವಸ್ಥೆಯಲ್ಲಿ). ಉಸಿರಾಟ ನಾಳ ಅಗಲಿಸುವ ಕೆಲವು ಶಸ್ತ್ರಚಿಕಿತ್ಸೆಗಳು ಥೈರಾಯಿಡ್ ಮತ್ತು ಟಾನ್ಸಿಲ್ಸ್ ಸಮಸ್ಯೆಗಳ ಚಿಕಿತ್ಸೆಯಿಂದ ಮಲಗುವ ಭಂಗಿಗಳ ಅಭ್ಯಾಸ ದೇಹದ ತೂಕ ಕಡಿಮೆಮಾಡುವುದು ಧೂಮ್ರಪಾನ ಮತ್ತು ಮದ್ಯಪಾನ ನಿಲ್ಲಿಸುವಿಕೆ. ಈ ಒಂದು ಸಮಸ್ಯೆಯನ್ನು ಕಂಡುಹಿಡಿಯುವ ಸಾಧನವನ್ನು ಮೊಟ್ಟಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿದೆ. ಇಂತಹ ಒಂದು ಸೌಲಭ್ಯವು ಕಡಿಮೆ ದರದಲ್ಲಿ ಎಲ್ಲ ಜನರಿಗೆ ಲಭ್ಯವಾಗುವಂತೆ ಅನುಕೂಲ ಮಾಡಲಾಗಿದೆ. ಈ ಸೌಲಭ್ಯವನ್ನು ಇಂತಹ ತೊಂದರೆಯುಳ್ಳವರು SDM ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬಹುದು. (ಡಾ. ನಿರಂಜನ ಕುಮಾರ್‌, ಡಾ. ಸಂಜಯ್‌ ಮತ್ತು ಡಾ. ಶ್ರೀಕಾಂತ ಸಮಾಲೋಚಕರು ಪಲ್ಮೊನಾಲಜಿಸ್ಟ್‌ ಆ್ಯಂಡ್‌ ಸ್ಲೀಪ್ ಸ್ಪೆಷಲಿಸ್ಟ್‌ ಎಸ್‌ಡಿಎಂ) ಡಾ. ಪಾಟೀಲ ಪುಟ್ಟಪ್ಪ ಹೇಳಿಕೆಗೆ ಖಂಡನೆ ನ್ಯಾಯಮೂರ್ತಿ ಶಿವರಾಜ ಪಾಟೀಲ ಪ್ರತಿಷ್ಠಾನ ಅಸ್ತಿತ್ವಕ್ಕೆ
2018-07-16T07:06:44
https://www.prajavani.net/district/dharwad/breathing-sleep-553121.html
ಸಚಿವ ಸ್ಥಾನ ಆಕಾಂಕ್ಷಿಗಳ ಋಣ ತೀರಿಸುತ್ತೇವೆ; ಕೆ.ಎಸ್.ಈಶ್ವರಪ್ಪ - Andolana ಸಚಿವ ಸ್ಥಾನ ಆಕಾಂಕ್ಷಿಗಳ ಋಣ ನಮ್ಮ ಮೇಲಿದೆ. ಅವರ ಋಣ ತೀರಿಸುವುದು ನಮ್ಮ ಕರ್ತವ್ಯ ಎಂದು ಸಚಿವ ಕೆ.ಎಸ್‍.ಈಶ್ವರಪ್ಪ ಹೇಳಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಆಕಾಂಕ್ಷಿಗಳ ಋಣ ತೀರಿಸುವ ಕೆಲಸ ಮಾಡುತ್ತೇವೆ. ಅವರಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಹೀಗಾಗಿ, ಅವರ ಋಣ ತೀರಿಸಬೇಕಾಗಿದೆ ಅಷ್ಟೆ ಎಂದು ನುಡಿದರು. ಕೇಂದ್ರ ಸಚಿವ ಅಮಿತ್ ಶಾ ಅವರ ರಾಜ್ಯ ಪ್ರವಾಸಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬಂದಿದ್ದರು. ಸ್ಥಳೀಯ ಮುಖಂಡರೊಡನೆ ಏನು ಚರ್ಚೆ ಆಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಿಮಗೆ ಇರುವಷ್ಟೇ ಮಾಹಿತಿ ನನಗಿರುವುದು ಎಂದು ಹಾರಿಕೆಯ ಉತ್ತರ ನೀಡಿದರು. ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರೆಸ್ ಟೀಕೆ ಮಾಡುತ್ತಿರುವ ವಿಚಾರಕ್ಕೆ ಉತ್ತರಿಸಿದ ಅವರು, ಅವರದ್ದು ಅಯೋಗ್ಯ ಸರ್ಕಾರ ಎಂದು ರಾಜ್ಯದ ಜನರು ಮನೆಯಲ್ಲಿ ಕೂರಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಜನ ವಿರೋಧಿ ಕೆಲಸ ಮಾಡಿದರು. ಜಾತಿ ಜಾತಿಗಳ ನಡುವೆ ಬಿರುಕು ಮೂಡಿಸಿದರು. ಧರ್ಮ ಧರ್ಮದ ನಡುವೆ ಬೆಂಕಿ ಹಚ್ಚಿದರು. ಈ ಕಾರಣಕ್ಕಾಗಿ ಅವರನ್ನು ಜನ ಮನೆಗೆ ಕಳುಹಿಸಿದರು ಎಂದು ಆರೋಪಗಳ ಸುರಿಮಳೆಗೈದರು. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ನಿಷೇಧ ಚಿಂತನೆ: ಎಸ್‌ಡಿಪಿಐ ಹಾಗೂ ಪಿಎಫ್‌ಐ ಭಯೋತ್ಪಾದನಾ ಸಂಘಟನೆಗಳು. ಅವುಗಳ ಚಟುವಟಿಕೆ ಏನು ಎಂಬುದು ಮೈಸೂರು, ಶಿವಮೊಗ್ಗದವರಿಗೂ ಅನುಭವ ಆಗಿದೆ. ಕೇರಳದಿಂದ ಬಂದು ಪಾಕಿಸ್ತಾನಕ್ಕೆ ಜೈ ಎಂದು ಘೋಷಣೆ ಕೂಗಿದ್ದನ್ನು ನೋಡಿದ್ದೇವೆ. ಕೊಲೆ ಮಾಡಿದ ಪ್ರಕರಣಗಳೂ ನಮ್ಮ ಮುಂದಿವೆ. ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲು ಚಿಂತಿಸಲಾಗುವುದು ಎಂದರು. ಕುಮಾರಸ್ವಾಮಿ ಸಿನಿಮಾ ಮಾಡಿಕೊಂಡು ಇರಲಿ: ಈಶ್ವರಪ್ಪ ಬಗ್ಗೆ ಕುಮಾರಸ್ವಾಮಿ ಟ್ವೀಟ್‌ಗೆ ಸಂಬಂಧ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು, ಅವರ ಸ್ಥಾನಕ್ಕೆ ತಕ್ಕಂತೆ ಪದ ಬಳಕೆ ಮಾಡಬೇಕು. ಅಷ್ಟು ಮಾತ್ರ ನಾನು ಹೇಳಬಲ್ಲೆ. ಅವರು ಸಿನಿಮಾ ಮಾಡಿಕೊಂಡು ಇದ್ದರೆ ಇದೆಲ್ಲಕ್ಕಿಂತ ಒಳ್ಳೆಯದು ಎಂದು ಹೇಳಿದರು.
2020-02-25T18:17:30
http://www.andolana.in/k-s-eshwarappa-in-mysore/
ನಕಲಿ ವಿವಿಯಿಂದ ವಾಪಸಾದ ಭಾರತೀಯ ವಿದ್ಯಾರ್ಥಿಗಳ ಭವಿಷ್ಯ ಕಳಾಹೀನ ಹೈದರಾಬಾದ್: ಅಮೆರಿಕದಲ್ಲಿ ಫಾರ್ಮಿಂಗ್‌ಟನ್ ನಕಲಿ ವಿಶ್ವವಿಶ್ವವಿದ್ಯಾನಿಲಯದ ಮೂಲಕ ವೀಸಾ ಪಡೆದು ಬಂಧನ ದುಃಸ್ವಪ್ನ ಎದುರಿಸಿದ ತೆಲಂಗಾಣ ಮತ್ತು ಆಂಧ್ರದ ವಿದ್ಯಾರ್ಥಿಗಳನ್ನು ಅಮೆರಿಕದಿಂದ ಈ ವಾರ ವಾಪಸ್ ಕಳಿಸಲಾಗಿದೆ. ಯಾವುದೇ ಉಳಿತಾಯದ ಹಣ ಕೈಯಲ್ಲಿಲ್ಲದೇ ಭವಿಷ್ಯವೂ ಕಳಾಹೀನವಾಗಿದ್ದು ಕುಟುಂಬಗಳು ತಾವು ಸಾಲ ಪಡೆಯಲು ಬಳಸಿದ್ದ ಬ್ಯಾಂಕ್ ಖಾತರಿಯನ್ನು ಕಳೆದುಕೊಳ್ಳುತ್ತೇವೆಂಬ ಭಯ ವಿದ್ಯಾರ್ಥಿಗಳನ್ನು ಆವರಿಸಿದೆ. ಆದಷ್ಟು ಬೇಗ ಸಾಲವನ್ನು ತೀರಿಸುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಡ ಹೇರಿದ್ದು ಈ ಸಾಲದ ಮೊತ್ತ 20 ಲಕ್ಷದಿಂದ 40 ಲಕ್ಷ ಮುಟ್ಟುತ್ತದೆ. ಈಗ ಹೈದರಾಬಾದಿನಲ್ಲಿ ಉದ್ಯೋಗಕ್ಕಾಗಿ ಇವರು ಅರಸುತ್ತಿದ್ದು, ಉದ್ಯೋಗ ಸಿಕ್ಕರೂ 15,000 ದಿಂದ 20,000 ವರೆಗಿನ ವೇತನಕ್ಕೆ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ. ಶಾಖಾ ಮ್ಯಾನೇಜರ್ ನನ್ನ ತಂದೆಗೆ ಕರೆ ಮಾಡಿ ಮುಂದಿನ ನಾಲ್ಕು ತಿಂಗಳಲ್ಲಿ ಸಾಲ ತೀರಿಸುವಂತೆ ಸೂಚಿಸಿದ್ದು, ಇಲ್ಲದಿದ್ದರೇ ನಮ್ಮ ಭೂಮಿಯನ್ನು ಮುಟ್ಟುಗೋಲು ಹಾಕುವುದಾಗಿ ಹೇಳಿದ್ದಾರೆಂದು ಎಲ್ಬಿ ನಗರ ಮೂಲದ ರಮೇಶ್ ತಿಳಿಸಿದ್ದಾರೆ.
2019-03-18T23:47:48
http://jaikannada.com/news-in-detail.php?id=2714&lang=kan&cat=International
|ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ - books - News in kannada, vijaykarnataka ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ Updated: Apr 8, 2012, 02:49AM IST Keywords: ಪ್ರಬಂಧ | ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ | ಎಸ್. ದಿವಾಕರ್ | s.divakar | krishna leleyinda ramarajyakke | book review * ಎಂ.ಕೆ. ಗೋಪಿನಾಥ್ ಸಣ್ಣ ಕತೆ, ಅನುವಾದ, ಕವನ ರಚನೆ, ಪತ್ರಿಕಾ ವೃತ್ತಿ- ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಗಂಭೀರ ಆಸಕ್ತಿಯುಳ್ಳ ಎಸ್. ದಿವಾಕರ್ ಅವರು ನವ್ಯ ಸಾಹಿತ್ಯ ಪರಂಪರೆ ರೂಪಿಸಿದ ಅನನ್ಯ ಬರಹಗಾರರಲ್ಲಿ ಒಬ್ಬರು. ಪ್ರಬಂಧವೂ ಇವರ ಆಸಕ್ತಿಯ ಕ್ಷೇತ್ರಗಳಲ್ಲಿ ಒಂದು. 18 ಪ್ರಬಂಧಗಳಿರುವ ಈ ಕೃತಿಯು ಅವರ ಎರಡನೇ ಪ್ರಬಂಧ ಸಂಕಲನ. ಇದರಲ್ಲಿ ಲೇಖಕರು ಸಾಧಿಸುವ ವಿಷಯ ಬಾಹುಳ್ಯ ಕನ್ನಡ ಪ್ರಬಂಧ ಸಾಹಿತ್ಯಕ್ಕೆ ಹೊಸದು. ಮೊದಲ ಓದಿಗೆ ಈ ಸಂಕಲನದ ಯಾವ ಪ್ರಬಂಧವೂ ತನ್ನ ಅಂತರಂಗವನ್ನೆಲ್ಲ ಬಿಟ್ಟು ಕೊಡುವುದಿಲ್ಲ. ಪುಸ್ತಕಕ್ಕೆ ಶೀರ್ಷಿಕೆ ಒದಗಿಸಿರುವ ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ಎಂಬ ಪ್ರಬಂಧವನ್ನೇ ತೆಗೆದುಕೊಳ್ಳೋಣ. ಕೃಷ್ಣಲೀಲೆ ಎಂಬಲ್ಲಿರುವುದು ಕಟುವ್ಯಂಗ್ಯ. ಆ ವ್ಯಂಗ್ಯ ಪ್ರಬಂಧದ ಮೊದಲ ಅರ್ಧ ಭಾಗವನ್ನು ವಾಸನೆಯಂತೆ ವ್ಯಾಪಿಸಿಕೊಳ್ಳುತ್ತದೆ. ಪ್ರಬಂಧದ ಮೊದಲ ಪ್ಯಾರಾದಲ್ಲಿ ಬರುವ ಒಂದೆರಡು ವಾಕ್ಯಗಳು ಹೀಗಿವೆ- ನಮ್ಮ ಕೃಷ್ಣನಂತೂ ಬ್ರಿಟಿಷ್ ಚರ್ಚಿನ ಅನುಯಾಯಿಗಳಿಗೆ ತಿರಸ್ಕಾರಯೋಗ್ಯ ವಸ್ತುವಾದುದುಂಟು. ಪಾಶ್ಚಾತ್ಯರ ಶ್ರೀಕೃಷ್ಣ ವಿರೋಧೀ ನಿಲುವು ಉತ್ತುಂಗ ಸ್ಥಿತಿಯನ್ನು ಮುಟ್ಟಿದ್ದು 1861ರಲ್ಲಿ ಮುಂಬೈಯಲ್ಲಿ ನಡೆದ ಒಂದು ಕೋರ್ಟ್ ಕೇಸಿನಿಂದ. ಈ ಪ್ರಬಂಧದಲ್ಲಿ ಅಡಕವಾಗಿರುವ ದಟ್ಟ ವಿವರಗಳು ಕೃಷ್ಣನನ್ನು ಕುರಿತು ವಿವಿಧ ಮಜಲುಗಳ ಕೃಷ್ಣಪಂಥೀಯರೇ ಹೇಗೆ ಆಲೋಚಿಸಿದ್ದಾರೆ ಎಂಬುದನ್ನು ಧ್ವನಿಪೂರ್ಣವಾಗಿ ಬಿಚ್ಚಿಡುತ್ತವೆ. ಕೃಷ್ಣನನ್ನು ಕುರಿತ ಗತಕಾಲದ ಸಂಗತಿಗಳು ಒಂದೊಂದಾಗಿ ಅರಳುತ್ತಾ ವಿಸ್ಮಯ ತುಂಬಿದ ಲೋಕವೊಂದಕ್ಕೆ ಓದುಗನನ್ನು ಒಯ್ದು ನಿಲ್ಲಿಸಿ ಅವನ ಮುಖದ ಮೇಲೋಂದು ಮುಗುಳ್ನಗೆಯನ್ನು ತೇಲಿಸಿಬಿಡುತ್ತದೆ. ರಾಮ-ಕೃಷ್ಣರಂಥ ಪ್ರಸಿದ್ಧ ಪುರುಷರನ್ನು ವಸ್ತು ಮಾಡಿಕೊಂಡು, ಅಷ್ಟೇನೂ ಲಘುವಲ್ಲದ ಧಾಟಿಯಲ್ಲಿ ಬರೆಯಲಾಗಿರುವ ಈ ಪ್ರಬಂಧ ಓದುಗನಿಗೆ ಎಲ್ಲಿಯೂ ಏನನ್ನೂ ಸೂಚಿಸುವುದಿಲ್ಲ. ಆದರೆ ಎಲ್ಲವನ್ನೂ ತನ್ನ ಮೌನದಲ್ಲೇ ಹುದುಗಿಸಿಕೊಂಡಿದೆ. 'ಪದಾರ್ಥಕೋಶಕ್ಕೆ ಪರಮಾಕಾರವುಂಟೆ?' ಇಲ್ಲಿನ ಇನ್ನೊಂದು ಕುತೂಹಲಕಾರಿ ಪ್ರಬಂಧ. ಇಲ್ಲಿ ಎದ್ದು ಕಾಣುವುದು ಭಾಷೆಯನ್ನು ಕುರಿತಂತೆ ಪ್ರಬಂಧಕಾರ ತನ್ನ ಸುತ್ತಮುತಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವ ರೀತಿ. ಯಾರೋ ಬಳಸಿದ ಕಿರಿಕ್ ಎನ್ನುವ ಶಬ್ದದ ಅರ್ಥ ಏನಿದ್ದೀತು ಎಂಬ ಜಿಜ್ಞಾಸೆಯಿಂದ ಪ್ರಬಂಧ ಆರಂಭವಾಗುತ್ತದೆ. ಮುಂದೆ ಪಟಾಯಿಸು, ಚಮಕಾಯಿಸು ಮುಂತಾದ ಶಬ್ದಗಳೂ ಚರ್ಚೆಯ ಪರಿಗೆ ಸೇರಿಕೊಳ್ಳುತ್ತವೆ. ನಿಘಂಟುಕಾರರು ಯಾವ ಅಧಿಕಾರ ಬಳಸಿ ಶಬ್ದಗಳಿಗೆ ಅರ್ಥ ಹಚ್ಚುತ್ತಾರೆನ್ನುವ ಕಡೆಗೆ ಪ್ರಬಂಧಕಾರರ ಗಮನ ಹರಿದು, ಶಬ್ದವೊಂದರ ಒಂದು ಕಾಲದ ಅರ್ಥ ಇನ್ನೊಂದು ಕಾಲಕ್ಕೆ ಬದಲಾಗುವ ಕ್ರಮದ ವ್ಯಾಖ್ಯಾನ ನಡೆಯುತ್ತದೆ. ಅಂತಿಮವಾಗಿ ಒಂದು ಶಬ್ದದ ಅರ್ಥ ಗೊತ್ತಾಗಬೇಕಾದರೆ ನಿಘಂಟಿನ ಬದಲು ಜನರ ಬಾಯನ್ನು ತೆರೆಯಬೇಕು ಎಂಬ ಆಶಯದೊಂದಿಗೆ ಇದು ಮುಗಿಯುತ್ತದೆ. 'ಹುಲಿರಾಯ' ಎನ್ನುವ ಪ್ರಬಂಧ ಕನ್ನಡದಲ್ಲಂತೂ ಅಪೂರ್ವ ಬರಹ. ಇಲ್ಲಿ ಕೌತುಕವೇ ತುಂಬಿದೆ. ಅನೇಕ ಮೂಲಗಳಿಂದ ಕೋದು ತಂದ, ಬಿಡಿ ಬಿಡಿ ವಿವರಗಳಿಂದ ಗಿಡಿದುಹೋಗಿರುವ ಹುಲಿರಾಯ ಪ್ರಬಂಧ ತುಣುಕು ತುಣುಕುಗಳಾಗಿಯೇ ಬರೆಯಲಾಗಿದ್ದರೂ ತನ್ನ ಏಕಸೂತ್ರವನ್ನಾಗಲಿ ಬಿಕ್ಕಟ್ಟಿನ ಬಂಧವನ್ನಾಗಲಿ ಕಳೆದುಕೊಳ್ಳುವುದಿಲ್ಲ. ಬರಿಯ ಮಾಹಿತಿಯನ್ನೇ ಬಯಸುವವರಿಗೆ ಕೂಡ ಇಲ್ಲಿ ನಿರಾಸೆಯಿಲ್ಲ! ಈ ಪ್ರಬಂಧದ ಕೊನೆಯಲ್ಲಿ ಪ್ರಖ್ಯಾತ ರಷ್ಯನ್ ಬರಹಗಾರ ದೋಸ್ತೆವಸ್ಕಿಯ 'ಹುಲಿ ಕ್ರೂರಮೃಗ ಹೌದು. ಆದರೆ ಮನುಷ್ಯನಷ್ಟು ಕಲಾತ್ಮಕ ಕ್ರೂರಿ ಅಲ್ಲವೇ ಅಲ್ಲ' ಎಂಬ ವಾಕ್ಯವನ್ನು ಉದ್ಧರಿಸಲಾಗಿದೆ. ಈ ಸಾಲು ಇಡೀ ಪ್ರಬಂಧದ ಚೆಲುವನ್ನು ಹಠಾತ್ ವರ್ಧಿಸಿಬಿಡುತ್ತದೆ. ಈ ಕೃತಿಯಲ್ಲಿ ವಿಷಯ ವೈವಿಧ್ಯಕ್ಕೆ ಅನ್ವಯಿಸಿದಂತೆ ಸಂಗೀತದ್ದೇ ಮೇಲುಗೈ. ಇದಕ್ಕೆ ಸಂಬಂಧಿಸಿದ ನಾಲ್ಕು ಪ್ರಬಂಧಗಳು ಇಲ್ಲಿವೆ. ಇಲ್ಲಿರುವ 'ಸಾಭಿನಯ ಸಂಗೀತ' ಎನ್ನುವ ಪ್ರಬಂಧವು ಸಂಗೀತಕ್ಕಿಂತ ಹೆಚ್ಚಾಗಿ ಸಂಗೀತಗಾರರನ್ನು ಕುರಿತಿದೆ. ಇಲ್ಲಿರುವ 'ಹೊಟೆಂಟಾಟ್ ವೀನಸ್'ಸಾರ್ಕೀ ಎನ್ನುವ ಕಿರಾತ ಮಹಿಳೆಯನ್ನು ಕುರಿತ ಕಥಾತ್ಮಕ ಪ್ರಬಂಧ. ವಿಷಾದವನ್ನು ಗಾಢವಾಗಿ ಪಡಿಮೂಡಿಸುವ ಈ ಪ್ರಬಂಧ ಶೈಲಿಯ ತಾಜಾತನದಿಂದ ಓದುಗನನ್ನು ತನ್ನತ್ತ ಸೆಳೆದುಕೊಳ್ಳುತ್ತದೆ. ದೈನಿಕ ವಾಸ್ತವದ ದಟ್ಟ ಪ್ರತಿಫಲನ ಹಾಗೂ ಮ್ಯಾನ್‌ಹಟನ್ ಟ್ರಾನ್ಸ್‌ಫರ್ ಎಂಬೆರಡು ಪ್ರಬಂಧಗಳು ಇಂಗ್ಲಿಷ್ ಸಾಹಿತ್ಯದ ಮಹತ್ವದ ಕೃತಿಗಳೆರಡನ್ನು ಕುರಿತ ವಿಮರ್ಶೆ. ದಿವಾಕರ್ ಅವರದು ಅಂಥ ಗುರುವೂ ಅಲ್ಲದ, ತೀರಾ ಲಘುವೂ ಅಲ್ಲದ ಹೃದ್ಯ ಶೈಲಿ. ಇದಕ್ಕೆ ತಿಲಕವಿಟ್ಟಂತೆ ಇಂಗ್ಲಿಷ್ ಸಾಹಿತ್ಯವನ್ನು ದಿವಾಕರ್ ಅಗಾಧವಾಗಿ ಓದಿಕೊಂಡಿರುವುದರ ಫಲ ಕನ್ನಡದ ಓದುಗರಿಗೆ ದಕ್ಕುತ್ತದೆ. ಲೇಖಕರು ವಿಷಯವನ್ನು ಗ್ರಹಿಸುವ ಪರಿಯಲ್ಲೇ ಒಂದು ನಾವೀನ್ಯ ಕಂಡುಬರುತ್ತದೆ. ಗ್ರಹಿಸಿದ್ದನ್ನು ಹೇಳುವುದರಲ್ಲೂ ಹೊಸತನವಿದೆ. ಹೀಗಾಗಿ ಕೊನೆಯಲ್ಲಿ ಕಥೆಯೊಂದನ್ನು ಓದಿದ್ದರೆ ಅನುಭವ ಓದುಗನಲ್ಲಿ ದಟ್ಟವಾಗುಳಿಯುತ್ತದೆ. ಕನ್ನಡದಲ್ಲಿ ಪ್ರಬಂಧ ಸಾಹಿತ್ಯದ ಕಾಲ ಇನ್ನೇನು ಮುಗಿದೇಹೋಯಿತು ಎನ್ನುವ ಆತಂಕ ಸಾಹಿತ್ಯ ವಲಯಗಳಲ್ಲಿ ವ್ಯಕ್ತವಾಗುತ್ತಿರುವ ದಿನಗಳಲ್ಲಿ ಈ ಸಂಕಲನ ಹೊರಬಂದಿರುವುದನ್ನು ಮುಖ್ಯವಾಗಿ ಸಾಹಿತ್ಯ ವಿಮರ್ಶಕರು ಗಮನಿಸಬೇಕು. ಹಿಂದಿನ ಪ್ರಬಂಧಕಾರರು ತುಳಿದ ಹಾದಿಯನ್ನು ತುಳಿಯದೆ, ಈ ಲೇಖಕರು ಅನ್ಯದಾರಿ ಹಿಡಿದು ಹೊಸಗಾಳಿ ಬೀಸುವುದಕ್ಕೆ ನಾಂದಿ ಹಾಡಿದ್ದಾರೆ. ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ (ಪ್ರಬಂಧಗಳು) ಲೇ : ಎಸ್. ದಿವಾಕರ್ ಪ್ರಕಾಶಕರು : ವಸಂತ ಪ್ರಕಾಶ ನಂ. 360, 10ನೇ ಬಿ ಮುಖ್ಯರಸ್ತೆ, 2ನೇ ಬ್ಲಾಕ್, ಜಯನಗರ, ಬೆಂಗಳೂರು - 560 011 ಪುಟಗಳು : 120; ಬೆಲೆ : ರೂ. 20 1ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ... 2ಕನ್ನಡ ಸಾಹಿತ್ಯ ವಿಮರ್ಶೆಗೆ ಡಾ. ಜಿ.ಎಸ್. ಆಮೂರರ ಕೊಡುಗೆ... 3ಸಮರ್ಥ ಅನುವಾದ ‘ಗೌರಿ’... 4ಹೊಸ ಓದುಗರಿಗೆ ಬೇಕಾದ ನಿಧಿ... 5ಕಾಡಲು ಸೋಲುವ ನೆನಪುಗಳು... 6ಪುಸ್ತಕ ನೋಟ: ಎತ್ತ ಹಾರಿದೆ ಹಂಸ... 7ಕುಂದಗನ್ನಡ ಗಾದೆಗಳು: ಪುಸ್ತಕ ನೋಟ:... 8ಯೋಗ ವಾಸಿಷ್ಠ ಪುಸ್ತಕದ ಬಗ್ಗೆ... 9ಅಂತರಂಗದ ಮೃದಂಗದಲ್ಲಿ ಸಾಮಾಜಿಕ ಸ್ವಾಸ್ಥ್ಯ... 10ಠಾಗೂರ್‌ಗೆ ‘ಸಂಚಯ’ ಮಿಡಿತ...
2017-11-25T02:20:55
https://vijaykarnataka.indiatimes.com/lavalavk/weekly-magazine/books/-/articleshow/12572111.cms
ವಿಕ ಸುದ್ದಿಲೋಕ | Updated: Jul 19, 2017, 08:04AM IST Keywords: ವೇಳೆ | ರಾಯರ | ರಾಯಚೂರು | ಬತ್ತಿದ | ನದಿ | ಆರಾಧನೆ | Worship | still | river | rair | Raichur | If ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ತೀರ್ಥರ ಆರಾಧನಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗಿರುವ ಮಧ್ಯೆ ಬತ್ತಿದ ತುಂಗಭದ್ರಾ ನದಿ ತೀವ್ರ ಆತಂಕ ತಂದೊಡ್ಡಿದೆ. ರಾಯರ ಆರಾಧನೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಈ ಬಾರಿ ಪುಣ್ಯಸ್ನಾನ ಭಾಗ್ಯ ಅನುಮಾನವಾಗಿದೆ. ಮಳೆಯ ಕೊರತೆಯಿಂದ ತುಂಗಭದ್ರಾ ನದಿಯ ಹರಿವು ಸ್ಥಗಿತವಾಗಿದೆ. 2017, ಆ.6ರಿಂದ ಆರಾಧನೆಯ ಸಪ್ತ ರಾತ್ರೋತ್ಸವ ಆರಂಭಗೊಳ್ಳಲಿದೆ. ನೀರಿನ ಕೊರತೆ, ಮಂತ್ರಾಲಯ ಮಠ ಮತ್ತು ಗ್ರಾಮಸ್ಥರನ್ನು ತೀವ್ರವಾಗಿ ಬಾಧಿಸುತ್ತಿದೆ. ಜುಲೈ ಮಧ್ಯಭಾಗ ದಾಟಿದರೂ ನದಿ ಪಾತ್ರದಲ್ಲಿ ಈ ಬಾರಿ ಮುಂಗಾರು ಮಳೆ ಉತ್ತಮವಾಗಿಲ್ಲ. ನದಿ ನೀರಿನ ಹರಿವು ಹೆಚ್ಚದಿರುವುದು ಆರಾಧನೆಯ ಸಂಭ್ರಮವನ್ನೇ ಸ್ವಲ್ಪ ಮಟ್ಟಿಗೆ ಕಸಿದಿದೆ. ಪ್ರತಿ ವರ್ಷ ಮಂತ್ರಾಲಯದಲ್ಲಿ ಆಗಸ್ಟ್ ವೇಳೆ ನಡೆಯುವ ಶ್ರೀರಾಘವೇಂದ್ರ ತೀರ್ಥರ ಆರಾಧನಾ ಮಹೋತ್ಸವದ ಹೊತ್ತಿಗೆ ಮುಂಗಾರು ಸುರಿದು ನದಿಯಲ್ಲಿ ನೀರಿರುತ್ತಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಮುಂಗಾರು ವೈಫಲ್ಯದಿಂದ ನದಿಯಲ್ಲಿ ನೀರು ಹರಿದಿದ್ದೇ ವಿರಳ ಎಂಬಂತಾಗಿದೆ. ಮನವಿ ಮಾಡಲೂ ಸಾಧ್ಯವಿಲ್ಲ: ತುಂಗಭದ್ರಾ ನದಿಯ ಮೂಲದಲ್ಲಿಯೇ ಪ್ರಸಕ್ತ ವರ್ಷ ಮಳೆಯ ತೀವ್ರ ಕೊರತೆಯಾಗಿದೆ. ಇದರಿಂದ ಹೊಸಪೇಟೆ ಬಳಿಯ ತುಂಗಭದ್ರಾ ಅಣೆಕಟ್ಟೆಗೆ ನೀರಿನ ಒಳಹರಿವು ನಿರೀಕ್ಷೆಯಂತಿಲ್ಲ. ಕಳೆದ ವರ್ಷ ತುಂಗಭದ್ರಾ ಜಲಾಶಯದಲ್ಲಿ ಈ ವೇಳೆ 1611.21ಅಡಿ ನೀರಿತ್ತು. 38 ಟಿಎಂಸಿ ನೀರು ಸಂಗ್ರಹ ಹಾಗೂ 7562 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿತ್ತು. ಆದರೆ, ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯದಲ್ಲಿ 1596ಅಡಿ ನೀರಿದೆ. ಒಳಹರಿವು 4250 ಕ್ಯೂಸೆಕ್‌ನಷ್ಟಿದೆ. ಜಲಾಶಯ ಕನಿಷ್ಠ ಭರ್ತಿಯಾಗದೇ ನೀರು ನದಿಗೆ ಹರಿಸುವುದು ಅಸಾಧ್ಯ ಎಂಬ ಮಾತು ಕೇಳಿಬಂದಿದೆ. ಆರ್‌ಡಿಎಸ್‌ನಲ್ಲೂ ನೀರಿಲ್ಲ: ಪ್ರತಿ ಬಾರಿ ಮಂತ್ರಾಲಯದ ಆರಾಧನೆ ಸಂದರ್ಭದಲ್ಲಿ ಶ್ರೀಮಠದಿಂದ ಕರ್ನಾಟಕ ಸರಕಾರಕ್ಕೆ ಪತ್ರ ಬರೆದು ಆರಾಧನೆ ಸಂಪನ್ನವಾಗುವವರೆಗೆ ಭಕ್ತರ ಅನುಕೂಲಕ್ಕಾಗಿ ರಾಜೋಳಿ ಬಂಡಾ ತಿರುವು ಯೋಜನೆಯ ಬಾಂದಾರಿನಿಂದ ತುಂಗಭದ್ರಾ ನದಿಗೆ ನೀರು ಹರಿಸಲು ಮನವಿ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಆರ್‌ಡಿಎಸ್ ಬಾಂದಾರಿನಲ್ಲಿಯೂ ನೀರಿನ ಸಂಗ್ರಹ ತಳಕಚ್ಚಿದ್ದು, ನೀರು ಹೊರಗೆ ಹರಿಯದ ಸ್ಥಿತಿಯಿದೆ. ಮಠದಿಂದ ಮನವಿ ಮಾಡಿದರೂ ನದಿಗೆ ನೀರು ಹರಿಸುವ ಸಾಧ್ಯತೆ ಕ್ಷೀಣವಾಗಿದೆ. ಪರ್ಯಾಯ ವ್ಯವಸ್ಥೆ: ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಶ್ರೀಗುರುರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಬೇಕೆಂಬ ರಾಯರ ಭಕ್ತರ ಒತ್ತಾಸೆಯನ್ನು ಈ ಬಾರಿ ಬತ್ತಿದ ನದಿ ಕಮರುವಂತೆಮಾಡಿದೆ. ನದಿಯಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ಭಕ್ತರ ಪುಣ್ಯಸ್ನಾನಕ್ಕೆ ನದಿ ತೀರದಲ್ಲಿಯೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಶ್ರೀಮಠ ನಿರ್ಧರಿಸಿದೆ. ಕೊಳವೆಬಾವಿಯ ಮೂಲಕ ನೀರೆತ್ತಿ ನದಿ ತೀರದಲ್ಲಿ ಸಾಲಾಗಿ ಅಳವಡಿಸಿರುವ ನಲ್ಲಿಗಳ ಮೂಲಕ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಆರಾಧನೆಗೆ ಆಗಮಿಸುವ ಭಕ್ತರಿಗೆ ನೀರಿನ ಕೊರತೆಯಾಗದಂತೆ ಅಗತ್ಯ ಸಿದ್ಧತೆ ಕೈಗೊಳ್ಳಲು ಯೋಜಿಸಲಾಗಿದೆ. 3ಸಕಾಲಕ್ಕೆ ಬಸ್ಸಿಲ್ಲ.. ಟಾಪ್‌ ಪ್ರಯಾಣವೇ ಎಲ್ಲ... 4ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ... 5ಆಡಳಿತ ಸದಸ್ಯರಿಂದ ಪಂಚಾಯಿತಿಗೆ ಬೀಗ... 6ಪ್ರಾದೇಶಿಕ ಆಯುಕ್ತರ ಗಮನಸೆಳೆದ ರೈತರು... 7ಕ್ಷ ಯರೋಗ ಚಿಕಿತ್ಸೆ ಆಂದೋಲನಕ್ಕೆ ಚಾಲನೆ... 8ಉಚಿತ ಬಸ್‌ ಪಾಸ್‌ಗೆ ಆಗ್ರಹ... 9ಪ್ರಾಥಮಿಕ ಶಾಲೆಗೆ ಶಾಸಕ ಭೇಟಿ... 108ನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಸತ್ಯಾಗ್ರಹ...
2017-09-23T11:15:40
http://vijaykarnataka.indiatimes.com/district/raichuru/-/articleshow/59652115.cms
ಲಾಕ್‌ಡೌನ್, ಆರ್ಥಿಕತೆ ಸೇರಿದಂತೆ ಮತ್ತಿತರ ಬಗ್ಗೆ ಮಹತ್ವದ ಸಲಹೆ ಕೊಟ್ಟ ಸಿದ್ದು | congress leader siddaramaiah demands for lockdown relaxation in green zones Bengaluru, First Published 1, May 2020, 3:32 PM ಗ್ರೀನ್‌ ಝೋನ್‌ಗಳಲ್ಲಿ ಮದ್ಯದ ಅಂಗಡಿ ತೆರೆಯಲು ಅವಕಾಶ ಕೊಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದ ಸಿದ್ದರಾಮಯ್ಯ ಇದೀಗ ಮತ್ತೊಂದು ಸಲಹೆ ಕೊಟ್ಟಿದ್ದಾರೆ. ಬೆಂಗಳೂರು, (ಮೇ.01): ಲಾಕ್‌ಡೌನ್ ಸಡಿಲಿಕೆ ಮಾಡಿ. ಇಲ್ಲವಾದ್ರೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಸರ್ಕಾರಕ್ಕೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇಂದು (ಶುಕ್ರವಾರ) ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊರೋನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಲಾಕ್‌ಡೌನ್ ಮುಂದುವರಿಸಿದರೆ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರಗೊಳ್ಳಲಿದೆ. ಈ ನಿಟ್ಟಿನಲ್ಲಿ ಕೆಲವೊಂದು ಮುನ್ನೆಚ್ಚರಿಕೆಗಳನ್ನು ಕೈಗೊಂಡು ಹಸಿರು, ಆರೆಂಜ್‌ ವಲಯಗಳಲ್ಲಿ ಲಾಕ್‌ಡೌನ್ ವಾಪಸ್‌ ಪಡೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಕೆಂಪು ವಲಯಗಳನ್ನು ತೆರವುಗೊಳಿಸುವುದು ಬೇಡ, ಆರೆಂಜ್, ಗ್ರೀನ್ ಝೋನ್‌ಗಳಲ್ಲಿ ಲಾಕ್‌ಡೌನ್ ಸಡಿಲ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 14 ದಿನದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ 10 ಕೋಟಿ ನಷ್ಟ, ಇಲ್ಲಿದೆ ಫೋಟೋಸ್ ಲಾಕ್‌ಡೌನ್ ಜಾರಿಯಿಂದ ಕಾರ್ಮಿಕರು, ರೈತರು ಸಂಕಷ್ಟದಲ್ಲಿದ್ದಾರೆ. ಆರ್ಥಿಕ ಚಟುವಟಿಕೆಗಳಿಗೆ ಭಾರೀ ಹಿನ್ನೆಡೆಯಾಗಿದೆ. ಇದನ್ನು ಮತ್ತೆ ಸರಿದಾರಿಗೆ ತರುವ ನಿಟ್ಟಿನಲ್ಲಿ ಲಾಕ್‌ಡೌನ್ ಸಡಿಲಗೊಳಿಸಿ. ಆದರೆ ಈ ಸಂದರ್ಭದಲ್ಲಿ ಬಹಳ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು. ಲಾಕ್‌ಡೌನ್ ಜಾರಿಯ ಪರಿಣಾಮ ಅಸಂಘಟಿತ ಕಾರ್ಮಿಕರು, ಸಾಂಪ್ರಾದಾಯಿಕ ಕೆಲಸಗಾರರು ಸಂಕಷ್ಟದಲ್ಲಿದ್ದು, ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಇದರಿಂದ ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಬರುತ್ತದೆ, ಪರಿಣಾಮ ಆರ್ಥಿಕ ಚಟುವಟಿಕೆ ಕೂಡಾ ಚೇತರಿಕೆಗೊಳ್ಳುತ್ತದೆ ಎಂದು ತಿಳಿಸಿದರು. ಅನಗತ್ಯ ವೆಚ್ಚಕ್ಕೆ ಸರ್ಕಾರ ಕಡಿವಾಣ ಹಾಕಲಿ. ನಿಗಮ ಮತ್ತು ಮಂಡಳಿಗಳಲ್ಲಿ ಅಲ್ಲಿಯ ಅಧಿಕಾರಿಗಳು ಕಾರು ಇನ್ನಿತರ ಸೌಲಭ್ಯ ಪಡೆಯುತ್ತಿದ್ದಾರೆ. ಇದು ಸಹ ಅನಗತ್ಯ ವೆಚ್ಚದ ಒಂದು ಬಾಗ. ಸಿಎಂ ಯಡಿಯೂರಪ್ಪ ಅಧಿಕಾರಿಗಳು ಹೇಳಿದ್ದನ್ನ ಕೇಳಬಾರದು. ಯಡಿಯೂರಪ್ಪ ಸ್ವತಃ ಚಿಂತನೆ ಮಾಡದಿದ್ರೆ ಕಷ್ಟವಾಗಲಿದೆ. ಅವರು ಸ್ವಂತಿಕೆ ಬಳಿಸಿ ಕೆಲ ನಿರ್ಧಾರಗಳನ್ನ ತೆಗೆದುಕೊಳ್ಳಬೇಕು ಎಂದು ಬಿಎಸ್‌ವೈಗೆ ಸಲಹೆ ನೀಡಿದರು.
2020-08-08T21:33:27
https://kannada.asianetnews.com/politics/congress-leader-siddaramaiah-demands-for-lockdown-relaxation-in-green-zones-q9nd7k
2025ರಲ್ಲಿ ಕೊಹ್ಲಿ ಪಾಕ್ ತಂಡದ ಆರಂಭಿಕ; ನೆಟ್ಟಿಗರ ಅತಿರೇಕಕ್ಕೆ ಆಕ್ರೋಶ! Bengaluru, First Published 8, Sep 2019, 10:32 PM IST ಭಾರತದ ದಿಟ್ಟ ನಡೆ ಹಾಗೂ ನಿರ್ಧಾರದಿಂದ ಹತಾಶೆಗೊಂಡಿರುವ ಪಾಕಿಸ್ತಾನ ಇದೀಗ ಏನೂ ಮಾಡದ ಸ್ಥಿತಿಯಲ್ಲಿದೆ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅತಿರೇಕದ ಆಸೆಗಳನ್ನು ಪೂರೈಸುತ್ತಿದ್ದಾರೆ. ಇದೀಗ 2025ರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ತಂಡದ ಆರಂಭಿಕನಾಗಲಿದ್ದಾರೆ ಅನ್ನೋ ವಿಡಿಯೋ ಹರಿಬಿಟ್ಟಿದ್ದಾರೆ. ನವದೆಹಲಿ(ಸೆ.08): ಭಾರತ ವಿರುದ್ದ ಸದಾ ಕಾಲು ಕೆರೆದು ಬರುವ ಪಾಕಿಸ್ತಾನ ಇದೀಗ ದಿಕ್ಕು ತೋಚದೆ ಕುಳಿತಿದೆ. ಆದರೆ ಪಾಕಿಸ್ತಾನದ ನೆಟ್ಟಿಗರು ಕನಸುಗಳಿಗೆ ಮಾತ್ರ ಬ್ರೇಕ್ ಬೀಳುತ್ತಿಲ್ಲ. ಅದರಲ್ಲೂ ಜಮ್ಮು ಮತ್ತು ಕಾಶ್ಮೀರದ ಮೇಲಿನ ವಿಶೇಷ ಸ್ಥಾನಮಾನ ರದ್ದಾದ ಬೆನ್ನಲ್ಲೇ ಭಾರತ ವಿರುದ್ದ ನಟ್ಟಿಗರು ಯುದ್ದಸಾರಿದ್ದಾರೆ. ಇದೀಗ 2025ರ ವೇಳೆ ಭಾರತ ಅನ್ನೋ ದೇಶವನ್ನೇ ನಿರ್ನಾಮ ಮಾಡಲಿದೆ ಅನ್ನೋ ವಿಡಿಯೋ ಹರಿಬಿಟ್ಟಿದ್ದು, ಇದರಲ್ಲಿ ಟೀಂ ಇಂಡಿಯಾ ನಾಯಕ ಸೇರಿದಂತೆ ಕೆಲ ಕ್ರಿಕೆಟಿಗರನ್ನು ಬಳಸಿಕೊಳ್ಳಲಾಗಿದೆ. ಇದನ್ನೂ ಓದಿ: ಸಿಕ್ಸರ್ ಸಿಡಿಸಿದ್ದ ಕೈ, ಜನ್ರನ್ನು ಕೊಲ್ಲಲು ಸೈ; ಕಾಶ್ಮೀರಕ್ಕಾಗಿ ಮಿಯಾಂದಾದ್ ಕತ್ತಿ ವರಸೆ! ಪಾಕಿಸ್ತಾನದಲ್ಲಿ ಅತಿರೇಕದಿಂದ ವರ್ತಿಸುವವರ ಸಂಖ್ಯೆ ಹೆಚ್ಚಿದೆ. ಇದೀಗ ಪಾಕ್ ನೆಟ್ಟಿಗರು ಹರಿಬಿಟ್ಟಿರುವ ವಿಡಿಯೋ ಇದಕ್ಕೆ ಸಾಕ್ಷಿ. ಈ ವಿಡಿಯೋ 2025ರ ಪಂದ್ಯದ ವಿಡಿಯೋ ಎಂದು ಕಾಮೆಂಟರಿ ನೀಡಲಾಗಿದೆ. ಈ ವೇಳೆ ವಿರಾಟ್ ಕೊಹ್ಲಿ, ಪಾಕಿಸ್ತಾನ ತಂಡದ ಪರ ಆಡಲಿದ್ದಾರೆ. ಶಿಖರ್ ಧವನ್, ಆರ್ ಅಶ್ವಿನ್ ಕೂಡ ಪಾಕಿಸ್ತಾನ ಜರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ ಎಂದು ಚಿತ್ರಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನ ಪ್ರವಾಸಕ್ಕೆ ಲಂಕಾ ಹಿರಿಯ ಕ್ರಿಕೆಟಿಗರು ಹಿಂದೇಟು; ಅಂತಕದಲ್ಲಿ ಪಿಸಿಬಿ! ಕಾಮೆಂಟರಿ ಮೂಲಕ ಈ ವಿಡಿಯೋ ಆರಂಭವಾಗುತ್ತೆ. ಬಹುನಿರೀಕ್ಷಿತ 2025ರ ಟಿ20 ವಿಶ್ವಕಪ್ ಫೈನಲ್. ಶ್ರೀನಗರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗುತ್ತಿದೆ. ಪಾಕ್ ಪರ ಬಾಬರ್ ಅಜಮ್ ಹಾಗೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ ಎಂದು ವೀಕ್ಷಕ ವಿವರೆ ಆರಂಭಗೊಳ್ಳುತ್ತೆ. ಈ ಪಂದ್ಯವನ್ನು ನೋಡುತ್ತಿದ್ದ ಪಾಕಿಸ್ತಾನ ಕುಟುಂಬದಲ್ಲಿ ಹುಡುಗಿಯೊಬ್ಬಳು ತನ್ನ ತಂದೆಯ ಬಳಿ ಇಂದು ಕೊಹ್ಲಿ ಪಂದ್ಯ ಗೆಲ್ಲಿಸಿಕೊಡುತ್ತಾನೆ ಎನ್ನುತ್ತಾಳೆ. ಈ ವೇಳೆ ಆಕೆಯ ತಂದೆ, ಕೊಹ್ಲಿ ಹಿಂದೆ ಭಾರತದ ಪರ ಆಡುತ್ತಿದ್ದರು ಎಂದು ಪ್ರತಿಕ್ರಿಯೆ ನೀಡುತ್ತಾರೆ. ತಕ್ಷಣವೇ ಪುತ್ರ ಯಾವ ಭಾರತ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಆತನ ತಂದೆ ಮುಗುಳುನಗುವ ವಿಡಿಯೋಗೆ ಭಾರತದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2025ರ ವೇಳೆಗೆ ಭಾರತವೇ ಇಲ್ಲವಾಗಲಿದೆ. ಸಂಪೂರ್ಣ ಪಾಕಿಸ್ತಾನ ಅಸ್ಥಿತ್ವಕ್ಕೆ ಬರಲಿದೆ ಅನ್ನೋ ವಿಡಿಯೋ ಮೂಲಕ ಪಾಕ್ ನೆಟ್ಟಿಗರು ತಮ್ಮ ಅಸಾಧ್ಯ ಕನಸನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೆ ಭಾರತದ ನೆಟ್ಟಿಗರು ತಕ್ಕ ಉತ್ತರ ನೀಡಿದ್ದಾರೆ. Last Updated 8, Sep 2019, 10:32 PM IST
2019-10-22T23:49:37
https://kannada.asianetnews.com/sports/pakistan-netizens-claims-virat-kohli-will-play-for-men-in-green-pxivc2
ಮತ್ತೆ ನಟನೆಯತ್ತ ಜೆನಿಲಿಯ ಚಿತ್ತ? | Prajavani ಮಾಲಿವುಡ್‌ನ ‘ಸೂಪರ್‌ಸ್ಟಾರ್’ ಮೋಹನ್‌ಲಾಲ್ ಅಭಿನಯದ ‘ಲೂಸಿಫರ್’ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಇದರಲ್ಲಿ ‘ಮೆಗಾಸ್ಟಾರ್’ ಚಿರಂಜೀವಿ ನಾಯಕನಾಗಿ ನಟಿಸಲಿದ್ದಾರೆ. ‘ಸಾಹೋ’ ಚಿತ್ರದ ಖ್ಯಾತಿಯ ಸುಜಿತ್ ಇದಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮಲಯಾಳದಲ್ಲಿ ‘ಲೂಸಿಫರ್’ ಚಿತ್ರ ನಿರ್ದೇಶಿಸಿದ್ದು, ಪ್ರಥ್ವಿರಾಜ್ ಸುಕುಮಾರನ್. ಈಗ ಇವೆಲ್ಲ ಹಳೆಯ ವಿಷಯವಾದರೂ ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಆಸಕ್ತಿದಾಯಕ ಸುದ್ದಿಯೊಂದು ಹೊರ ಬಿದ್ದಿದೆ. ಅದೇನೆಂದರೆ ಜೆನಿಲಿಯ ದೇಶಮುಖ್ ಡಿಸೋಜಾ ಮತ್ತೆ ಟಾಲಿವುಡ್‌ಗೆ ಮರಳಲಿದ್ದಾರೆ. ಹೌದು, ‘ಬೊಮ್ಮರಿಲು’ ಖ್ಯಾತಿಯ ಜೆನಿಲಿಯ ‘ಲೂಸಿಫರ್’ ರಿಮೇಕ್‌ನಲ್ಲಿ ನಾಯಕಿಯಾಗಿ ನಟಿಸಲಿದ್ದಾರಂತೆ. ಹಿಂದಿ, ತೆಲುಗು, ತಮಿಳು, ಮರಾಠಿ ಹಾಗೂ ಕನ್ನಡದ ‘ಸತ್ಯ ಇನ್ ಲವ್’ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ನಟನೆಯ ಜೊತೆಗೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದ ಆಕೆ 2018ರಲ್ಲಿ ‘ಮೌಲಿ’ ಎಂಬ ಮರಾಠಿ ಚಿತ್ರ ನಿರ್ಮಿಸಿ ನಿರ್ಮಾಪಕಿಯಾಗಿಯೂ ಬಡ್ತಿ ಹೊಂದಿದ್ದರು. ಜೊತೆಗೆ, ಇದರಲ್ಲಿ ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು. ಆ ನಂತರ ನಟನೆಗೆ ಬ್ರೇಕ್ ಹಾಕಿದ್ದ ಅವರು, ಈಗ ರಿಮೇಕ್ ಮೂಲಕ ಮತ್ತೆ ಬೆಳ್ಳಿತೆರೆಯಲ್ಲಿ ದ್ವಿತೀಯ ಇನ್ನಿಂಗ್‌ಗೆ ಸಜ್ಜಾಗುತ್ತಿದ್ದಾರಂತೆ. ‘ಬೊಮ್ಮರಿಲು’, ‘ಢಿ’ ಹಾಗೂ ‘ರೆಡಿ’ ಮುಂತಾದ ಸೂಪರ್ ‌ಹಿಟ್‌ ಸಿನಿಮಾಗಳ ಮೂಲಕ ಜೆನಿಲಿಯ ಟಾಲಿವುಡ್‌ನಲ್ಲಿ ಟಾಪ್‌ ಹೀರೊಯಿನ್‌ಗಳ ಪಟ್ಟಿಯಲ್ಲಿದ್ದರು. ಆಕೆ ತೆಲುಗಿನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡ ಚಿತ್ರ ‘ನಾ ಇಷ್ಟಂ’. ಮೂಲಗಳ ಪ್ರಕಾರ ಜೆನಿಲಿಯ, ಚಿರಂಜೀವಿ ಜೊತೆಗೆ ತೆರೆ ಹಂಚಿಕೊಳ್ಳುವುದು ಪಕ್ಕಾ ಆಗಿದೆ. ಎಲ್ಲವೂ ಸರಿಯಾಗಿ ನಡೆದರೆ ಈ ಚಿತ್ರದ ಮೂಲಕ ಜೆನಿಲಿಯ ತೆಲುಗು ಸಿನಿರಂಗಕ್ಕೆ ರೀ ಎಂಟ್ರಿ ಕೊಡಲಿದ್ದಾರೆ. ಸದ್ಯ ಚಿರಂಜೀವಿ ‘ಆಚಾರ್ಯ’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದು ಮುಗಿದ ಕೂಡಲೇ ‘ಲೂಸಿಫರ್’ ರಿಮೇಕ್‌ ಶೂಟಿಂಗ್‌ ಶುರುವಾಗಲಿದೆ. '); $('#div-gpt-ad-729285-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-729285'); }); googletag.cmd.push(function() { googletag.display('gpt-text-700x20-ad2-729285'); }); },300); var x1 = $('#node-729285 .field-name-body .field-items div.field-item > p'); if(x1 != null && x1.length != 0) { $('#node-729285 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-729285').addClass('inartprocessed'); } else $('#in-article-729285').hide(); } else { _taboola.push({article:'auto', url:'https://www.prajavani.net/entertainment/cinema/jenilia-come-back-film-industry-729285.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-729285', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-729285'); }); googletag.cmd.push(function() { googletag.display('gpt-text-300x20-ad2-729285'); }); // Remove current Outbrain //$('#dk-art-outbrain-729285').remove(); //ad before trending $('#mob_rhs1_729285').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-729285 .field-name-body .field-items div.field-item > p'); if(x1 != null && x1.length != 0) { $('#node-729285 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-729285 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-729285'); }); } else { $('#in-article-mob-729285').hide(); $('#in-article-mob-3rd-729285').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-729285','#in-article-733291','#in-article-733130','#in-article-733114','#in-article-733093']; var twids = ['#twblock_729285','#twblock_733291','#twblock_733130','#twblock_733114','#twblock_733093']; var twdataids = ['#twdatablk_729285','#twdatablk_733291','#twdatablk_733130','#twdatablk_733114','#twdatablk_733093']; var obURLs = ['https://www.prajavani.net/entertainment/cinema/jenilia-come-back-film-industry-729285.html','https://www.prajavani.net/entertainment/cinema/veteran-bollywood-lyricist-anwar-sagar-passes-away-733291.html','https://www.prajavani.net/entertainment/cinema/corona-song-release-on-june-5badalagu-nee-badalayisu-neenu-733130.html','https://www.prajavani.net/entertainment/cinema/children-ear-pulling-prime-minister-narendra-modi-733114.html','https://www.prajavani.net/entertainment/cinema/tatoo-secrete-of-mahesh-babu-upcoming-movie-733093.html']; var vuukleIds = ['#vuukle-comments-729285','#vuukle-comments-733291','#vuukle-comments-733130','#vuukle-comments-733114','#vuukle-comments-733093']; // var nids = [729285,733291,733130,733114,733093]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2020-06-03T16:11:05
https://www.prajavani.net/entertainment/cinema/jenilia-come-back-film-industry-729285.html
ಅಂಕಿತಾ ಕೈಹಿಡಿದ ನಟ ಮಿಲಿಂದ್ ಮೂರು ದಿನಗಳ ಬಳಿಕ ಮಾಡಿದ್ದೇನು? | Kannada Dunia | Kannada News | Karnataka News | India News HomeFeatured Newsಅಂಕಿತಾ ಕೈಹಿಡಿದ ನಟ ಮಿಲಿಂದ್ ಮೂರು ದಿನಗಳ ಬಳಿಕ… ಅಂಕಿತಾ ಕೈಹಿಡಿದ ನಟ ಮಿಲಿಂದ್ ಮೂರು ದಿನಗಳ ಬಳಿಕ ಮಾಡಿದ್ದೇನು? 25-04-2018 12:04PM IST / No Comments / Posted In: Featured News, Entertainment ನಟ ಮಿಲಿಂದ್ ಸೋಮನ್ ಹಾಗೂ ಅಂಕಿತಾ ಕೊನ್ವರ್ ಲವ್ ಸ್ಟೋರಿ ಕೂಡ ಸಖತ್ ಸ್ಪೆಷಲ್ಲಾಗಿದೆ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಬಹಳಷ್ಟಿದೆ, ಆದ್ರೆ ಪ್ರೀತಿಯ ಮುಂದೆ ಅದ್ಯಾವುದೂ ಲೆಕ್ಕಕ್ಕಿಲ್ಲ. ಕಳೆದ ವಾರವಷ್ಟೆ ಮಿಲಿಂದ್ ಹಾಗೂ ಅಂಕಿತಾ ಸಪ್ತಪದಿ ತುಳಿದಿದ್ದಾರೆ. ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೇ ಒಂದಾಗಿದ್ದಾರೆ. ಮುಂಬೈನ ಅಲಿಭಾಗ್ ನಲ್ಲಿ ಇವರ ಮದುವೆ ನೆರವೇರಿದೆ. ಮದುವೆಗೆ ಬಂದು ತಮಗೆ ಶುಭ ಹಾರೈಸಿದ ಅತಿಥಿಗಳೆಗೆಲ್ಲ ಈ ದಂಪತಿ ವಿಶಿಷ್ಟವಾಗಿ ಧನ್ಯವಾದ ಅರ್ಪಿಸಿದ್ದಾರೆ. ಆರೋಗ್ಯಕರ ಜೀವನ ಶೈಲಿಯ ಮೂಲಕವೇ ಗಮನ ಸೆಳೆದಿದ್ದ ಮಿಲಿಂದ್ ಸೋಮನ್, ಈಗ ಪರಿಸರ ಕಾಳಜಿ ಮೆರೆದಿದ್ದಾರೆ. ಮದುವೆಯಾಗಿ ಮೂರು ದಿನಗಳ ಬಳಿಕ ಮಿಲಿಂದ್ ಹಾಗೂ ಅಂಕಿತಾ ಗಿಡಗಳನ್ನು ನೆಟ್ಟಿದ್ದಾರೆ. ಮದುವೆಗೆ ಬಂದಿದ್ದ ಪ್ರತಿ ಐವರು ಅತಿಥಿಗಳಿಗೆ ಒಂದರಂತೆ ಗಿಡ ನೆಟ್ಟಿರೋದು ವಿಶೇಷ. Tags: ಮದುವೆ | ಮುಂಬೈ | Guest | ಮಿಲಿಂದ್ ಸೋಮನ್ | Plant Tree | ಅಂಕಿತಾ ಕೊನ್ವರ್ | Milind
2018-12-13T12:11:58
http://kannadadunia.com/entertainment/milind-soman-ankita-thank-guests-for-coming-to-the-wedding-by-planting-trees-in-their-honor/
ಸಮಾಚಾರ ಸಮೀಕ್ಷೆ: ನ್ಯೂಸ್ ಚಾನಲ್ ವೀಕ್ಷಕರೇ ಕೊಟ್ಟ TRP ಎಷ್ಟು? – Samachara.com ಟಿವಿಮೀಡಿಯಾ 2.0ಸಮಾಚಾರ ಸಮೀಕ್ಷೆ: ನ್ಯೂಸ್ ಚಾನಲ್ ವೀಕ್ಷಕರೇ ಕೊಟ್ಟ TRP ಎಷ್ಟು? Tags: TRP, ಜನಾಭಿಪ್ರಾಯ, ಟಿವಿ ರೇಟಿಂಗ್, ಮಾಧ್ಯಮ related post
2017-03-30T20:27:32
http://samachara.com/tv-trp/
ಕಾಲುಸಂಕ ದಾಟಿ ಸೇವೆ ಒದಗಿಸಿದ ಆರೋಗ್ಯ ಕಾರ್ಯಕರ್ತರು | Prajavani ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಸಚಿವ ಶ್ರೀರಾಮುಲು ಶ್ಲಾಘನೆ ಪ್ರಜಾವಾಣಿ ವಾರ್ತೆ Updated: 07 ಜುಲೈ 2020, 22:11 IST ಬೆಳ್ತಂಗಡಿ: ಕೊರೊನಾ ಸಂಕಷ್ಟದ ಕಾಲದಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಕ್ಸಲ್ ಬಾಧಿತ ಪ್ರದೇಶ ಬೆಳ್ತಂಗಡಿ ತಾಲ್ಲೂಕಿನ ಸುಲ್ಕೇರಿಯ ಕೊರಗ ಕಾಲೊನಿಗೆ ಭೇಟಿ ನೀಡಿ ಜನರ ಆರೋಗ್ಯ ಸೇವೆ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಾಲೊನಿಯಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ಕೆಲ ಜನರಲ್ಲಿ ಡೆಂಗಿ ಲಕ್ಷಣಗಳೂ ಕಾಣಿಸಿಕೊಂಡಿವೆ. ಮಳೆಯ ನಡುವೆ ರಭಸದಿಂದ ಹರಿಯುವ ಮೃತ್ಯುಂಜಯ ನದಿಯನ್ನು ಕಾಲುಸಂಕದ ಮೂಲಕ ದಾಟಿ ಚಿಕಿತ್ಸೆಗೆ ಹೋಗುವುದು ಸುಲಭವಲ್ಲ. ಆದರೆ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಿತ್ಯ ಆ ಪ್ರದೇಶಕ್ಕೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ‘ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಸುರಿಯುವ ಮಳೆಯಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಪ್ರತಿ ಹಳ್ಳಿಹಳ್ಳಿಗಳಿಗೆ ತೆರಳಿ ಅವಿರತವಾಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ’ ಎಂದಿದ್ದಾರೆ. ರಭಸವಾಗಿ ಹರಿಯುವ ನದಿಯನ್ನು ಕಿರಿದಾದ ಕಾಲುಸಂಕದ ಮೂಲಕ ಜೀವ ಕೈಯಲ್ಲಿ ಹಿಡಿದುಕೊಂಡು ದಾಟಿ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ರೋಗಗಳ ಕುರಿತು ಮುಂಜಾಗ್ರತೆ ವಹಿಸುವಂತೆ ಅರಿವು ಮೂಡಿಸಿ ಬಂದಿದ್ದಾರೆ. ಅವರ ಕರ್ತವ್ಯ ನಿಷ್ಠೆ, ನಿಸ್ವಾರ್ಥ ಸೇವೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಸಚಿವ ಶ್ರೀರಾಮುಲು ಗೌರವ ಸಲ್ಲಿಸಿದ್ದಾರೆ. '); $('#div-gpt-ad-742996-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-742996'); }); googletag.cmd.push(function() { googletag.display('gpt-text-700x20-ad2-742996'); }); },300); var x1 = $('#node-742996 .field-name-body .field-items div.field-item > p'); if(x1 != null && x1.length != 0) { $('#node-742996 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-742996').addClass('inartprocessed'); } else $('#in-article-742996').hide(); } else { _taboola.push({article:'auto', url:'https://www.prajavani.net/district/dakshina-kannada/minister-praises-asha-workers-work-742996.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-742996', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-742996'); }); googletag.cmd.push(function() { googletag.display('gpt-text-300x20-ad2-742996'); }); // Remove current Outbrain //$('#dk-art-outbrain-742996').remove(); //ad before trending $('#mob_rhs1_742996').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-742996 .field-name-body .field-items div.field-item > p'); if(x1 != null && x1.length != 0) { $('#node-742996 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-742996 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-742996'); }); } else { $('#in-article-mob-742996').hide(); $('#in-article-mob-3rd-742996').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-742996','#in-article-752051','#in-article-752043','#in-article-752041','#in-article-752031']; var twids = ['#twblock_742996','#twblock_752051','#twblock_752043','#twblock_752041','#twblock_752031']; var twdataids = ['#twdatablk_742996','#twdatablk_752051','#twdatablk_752043','#twdatablk_752041','#twdatablk_752031']; var obURLs = ['https://www.prajavani.net/district/dakshina-kannada/minister-praises-asha-workers-work-742996.html','https://www.prajavani.net/district/dakshina-kannada/mangaluru-no-proposal-to-shut-down-flight-operations-during-rains-says-airport-pro-752051.html','https://www.prajavani.net/district/dakshina-kannada/mangalore-university-scheduled-caste-and-scheduled-tribe-students-deprived-of-laptop-752043.html','https://www.prajavani.net/district/dakshina-kannada/rangamane-award-for-yakshagana-artist-modambailu-gopalakrishna-shastri-752041.html','https://www.prajavani.net/district/dakshina-kannada/bjp-dakshina-kannada-district-committee-meeting-addressed-by-state-president-nalin-kumar-kateel-752031.html']; var vuukleIds = ['#vuukle-comments-742996','#vuukle-comments-752051','#vuukle-comments-752043','#vuukle-comments-752041','#vuukle-comments-752031']; // var nids = [742996,752051,752043,752041,752031]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2020-08-09T20:46:54
https://www.prajavani.net/district/dakshina-kannada/minister-praises-asha-workers-work-742996.html
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಲಾಬಿ‌ ಮಾಡುವಷ್ಟು ಮೂರ್ಖ ನಾನಲ್ಲ: ಸಚಿವ ಎಂ.ಬಿ ಪಾಟೀಲ್‌... April 29, 2017 Sunil Sirasangi aicc, CM, competition, congress, kpcc, mb patil, president, siddu ವಿಜಯಪುರ:ಕೆಪಿಸಿಸಿ ಅಧ್ಯಕ್ಷ ಗಾದಿಗೆ ಲಾಬಿ‌ ಮಾಡುವಷ್ಟು ಮೂರ್ಖ ನಾನಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ. ವಿಜಯಪುರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಎಂ.ಬಿ ಪಾಟೀಲ್‌, ಕೆಪಿಸಿಸಿ ಅಧ್ಯಕ್ಷರಾಗುವಂತೆ ಸ್ವತಃ ಸೋನಿಯಾ ಗಾಂಧಿ‌ ಈ ಹಿಂದೆ ಕೇಳಿದ್ದರು, ನೀರಾವರಿ ಯೋಜನೆಗಳನ್ನು ಪೂರ್ಣಗೊಳುಸುವ ಜವಾಬ್ದಾರಿ‌ ಹಿನ್ನೆಲೆಯಲ್ಲಿ ಅವಕಾಶವನ್ನ ನಿರಾಕರಿಸಿದ್ದೆ. ಆದರೆ ಈಗ ಲಾಬಿ ಮಾಡುವಷ್ಟು ಮೂರ್ಖ ನಾನಲ್ಲ‌ ಎಂದು ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ‌ಯ ಬಗ್ಗೆಯೂ ಯಾವುದೇ ಸ್ಪಷ್ಟತೆ ಇಲ್ಲ. ವೈಯಕ್ತಿಕ ಕೆಲಸಕ್ಕಾಗಿ ಒಂದು ದಿನದ ಮಟ್ಟಿಗೆ ದೆಹಲಿಗೆ ತೆರಳಿದ್ದೆ ಅಷ್ಟೆ ಎಂದಿರುವ ಸಚಿವ ಪಾಟೀಲ್‌, ಮುಂಬರುವ ದಿನಗಳಲ್ಲಿ ಪಕ್ಷ ವಹಿಸುವ ಯಾವುದೇ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧನಿದ್ದೇನೆ. ಲಾಬಿ ಮಾಡಲು ತೆರಳಿದ್ದೆ ಎಂದು ಕೆಲ ಮಾದ್ಯಮಗಳಲ್ಲಿ ವರದಿಯಾಗಿದೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಹೇಳುವ ಮೂಲಕ ತಮ್ಮ ಮೇಲಿನ ಆರೋಪವನ್ನ ತಳ್ಳಿಹಾಕಿದ್ದಾರೆ. ಕೆಪಿಸಿಸಿ ಆದ್ಯಕ್ಷ ಸ್ಥಾನ ಬದಲಾವಣೆ ಮಾಡುವುದು‌‌ ಬಿಡುವುದು ಹೈಕಮಾಂಡಿಗೆ ಬಿಟ್ಟ ವಿಚಾರ ಎಂದಿದ್ದಾರೆ. ← ವೇಸ್ಟ್‌ ಆಗೋಯ್ತಾ ಯಡಿಯೂರಪ್ಪ ದೆಹಲಿ ಪ್ರವಾಸ..? ಯಡ್ಡಿಗೆ ಸಿಕ್ಕೇ ಇಲ್ಲ ಅಮಿತ್‌ ಶಾ..! ಸಿದ್ದು ಸರ್ಕಾರಕ್ಕೆ 4 ವರ್ಷದ ಸಂಭ್ರಮ : ಬಡ ಮಹಿಳೆಯರಿಗೆ ಸೀರೆ ಹಂಚುವ ಮೂಲಕ ಸಂಭ್ರಮಾಚರಣೆ → GOA – ತೆಲೆಕೆಳಗಾದ ಲೆಕ್ಕಾಚಾರ, ಅತಂತ್ರ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಮೇಲುಗೈ…. March 11, 2017 Sunil Sirasangi 21 ಸಿಎಂ ಪುತ್ರನನ್ನು ನನ್ನ ಸ್ಥಾನಕ್ಕೆ ಕರೆತಂದು ನನಗೆ ಅವಮಾನ ಮಾಡಿದ್ದಾರೆ : ಹೆಚ್‌.ವಿಶ್ವನಾಥ್‌… 3 thoughts on “ಕೆಪಿಸಿಸಿ ಅಧ್ಯಕ್ಷ ಗಾದಿಗೆ ಲಾಬಿ‌ ಮಾಡುವಷ್ಟು ಮೂರ್ಖ ನಾನಲ್ಲ: ಸಚಿವ ಎಂ.ಬಿ ಪಾಟೀಲ್‌…” whetstone 400 1000 What’s up to every single one, it’s in fact a nice for me to pay a quick visit this web page, it includes important Information.
2019-01-17T08:39:47
https://www.ensuddi.com/blog/2017/04/29/congress-kpcc-president-competition-mb-patil-cm-siddu-aicc/
ಇದೇ ಕನ್ನಡದ ಸ್ಟಾರ್ ಗಳು ಬೆವರಿಳಿಸೋ ಹೈಟೆಕ್ ಜಿಮ್ | kannada stars inaugurate 'Muscle 360' gym - Kannada Filmibeat » ಇದೇ ಕನ್ನಡದ ಸ್ಟಾರ್ ಗಳು ಬೆವರಿಳಿಸೋ ಹೈಟೆಕ್ ಜಿಮ್ Updated: Tuesday, April 17, 2018, 16:50 [IST] ಸೆಲೆಬ್ರಿಟಿಗಳ ನೆಚ್ಚಿನ ಜಿಮ್ |sandalwood stars favorite gym| Filmibeat Kannada ಸಿನಿಮಾ ಸ್ಟಾರ್ ಗಳು ಸದಾ ಫಿಟ್ ಆಗಿರಬೇಕು. ತೆರೆ ಮೇಲೆ ಮಾತ್ರವಲ್ಲದೆ ಅಭಿಮಾನಿಗಳ ಮುಂದೆಯೇ ಸುಂದರವಾಗಿ ಕಾಣಿಸಿಕೊಳ್ಳಬೇಕು. ಅವರನ್ನ ಸದಾ ಫಿಟ್ ಆಗಿ ಹಾಗೂ ಸುಂದರವಾಗಿ ಕಾಣಿಸಿಕೊಳ್ಳುವಂತೆ ನೋಡಿಕೊಳ್ಳುವುದು ಅವರದ್ದೇ ಜವಾಬ್ದಾರಿ. ಸದ್ಯ ಸ್ಯಾಂಡಲ್ ವುಡ್ ನಲ್ಲಿರುವ ಸ್ಟಾರ್ ಗಳೆಲ್ಲರೂ ಫಿಟ್ನೆಸ್ ಮಂತ್ರ ಜಪಿಸುತ್ತಿದ್ದಾರೆ. ಎಲ್ಲಾ ಸ್ಟಾರ್ ಗಳು ಒಂದೇ ಸೂರಿನಡಿಯಲ್ಲಿ ತಮ್ಮ ದೇಹವನ್ನ ದಂಡಿಸುತ್ತಿದ್ದಾರೆ. ಆನ್ ಸ್ಕ್ರೀನ್ ಹಾಗೂ ಆಫ್ ಸ್ಕ್ರೀನ್ ಸ್ಟಾರ್ ಗಳೆಲ್ಲರೂ ಫಿಟ್ ಆಗಿರಬೇಕು ಎಂದುಕೊಂಡ ತಕ್ಷಣ ನೆನಪಿಸಿಕೊಳ್ಳುವುದು ಈ ಹೈಟೆಕ್ ಜಿಮ್ ಅನ್ನು. ಅಷ್ಟಕ್ಕೂ ಈ ಸ್ಟಾರ್ ಗಳು ಇದೇ ಜಿಮ್ ನಲ್ಲಿ ವರ್ಕ್ ಔಟ್ ಮಾಡಲು ಕಾರಣವೇನು? ಸಾಕಷ್ಟು ಕಡೆಗಳಲ್ಲಿ ಒಳ್ಳೆ ಅವಕಾಶಗಳು ಸಿಕ್ಕರೂ ಕೂಡ ಸ್ಯಾಂಡಲ್ ವುಡ್ ಕಲಾವಿದರು ಇದೇ ಜಿಮ್ ಗೆ ಬರಲು ಇಂಟ್ರೆಸ್ಟಿಂಗ್ ವಿಚಾರವೊಂದಿದೆ? ಏನದು ಅಂತೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ 'ಮಸಲ್ 360' ನಲ್ಲಿ ಸ್ಟಾರ್ ಗಳು ಚಂದನವನದ ತಾರೆಯರೆಲ್ಲರೂ ತಮ್ಮ ದೇಹವನ್ನ ದಂಡಿಸಲು ಬರುವುದು ಮಸಲ್ 360 ಜಿಮ್ ಗೆ. ಇತ್ತೀಚಿಗಷ್ಟೆ ಕನ್ನಡದ ಸ್ಟಾರ್ ಗಳೇ ಸೇರಿ ಉದ್ಗಾಟನೆ ಮಾಡಿದ ಮಸಲ್ 360 ಜಿಮ್ ಗೆ ಭೇಟಿ ನೀಡಲು ಎರಡು ಕಾರಣವಿದೆ. ಒಂದು ಅಲ್ಲಿಯ ಟ್ರೈನರ್ ಮತ್ತೊಂದು ಕಾರಣ ನಟ ದಿವಂಗತ ಅನಿಲ್ ಕುಮಾರ್. ಸ್ಟಾರ್ ಟ್ರೈನರ್ ಶ್ರೀನಿವಾಸ್ ಗೌಡ ನಟ ಧನಂಜಯ, ರಕ್ಷಿತ್ ಶೆಟ್ಟಿ, ಅನಿಶ್, ರಾಜವರ್ಧನ್, ಪೂರ್ಣಚಂದ್ರ, ರಾಕೇಶ್, ಚಂದನ್ ಶೆಟ್ಟಿ, ನಿರಂಜನ್ ಗೌಡ ಇವರಷ್ಟೇ ಅಲ್ಲದೆ ಇನ್ನೂ ಅನೇಕ ಸಿನಿಮಾ ಮತ್ತು ಕಿರುತೆರೆಯ ಸ್ಟಾರ್ ಗಳಿಗೆ ಶ್ರೀನಿವಾಸ್ ಗೌಡ ಅವರೇ ಟ್ರೈನಿಂಗ್ ಮಾಡುತ್ತಾರೆ. ಅನಿಲ್ ಅವರ ಸ್ನೇಹಿತ ಶ್ರೀನಿವಾಸ್ ಗೌಡ 'ಮಾಸ್ತಿಗುಡಿ' ಸಿನಿಮಾ ಚಿತ್ರೀಕರಣದ ವೇಳೆ ಸಾವಿಗೀಡಾದ ನಟ ಅನಿಲ್ ಕುಮಾರ್ ಅವರ ಜಿಮ್ ನಲ್ಲಿ ಮೊದಲಿಗೆ ಎಲ್ಲಾ ಸ್ಟಾರ್ ಗಳಿಗೆ ಟ್ರೈನಿಂಗ್ ನೀಡಲಾಗುತ್ತಿತ್ತು. ಈಗ ಶ್ರೀನಿವಾಸ್ ಗೌಡ ಅವರೇ ಹೊಸ ಜಿಮ್ ಓಪನ್ ಮಾಡಿದ್ದು ಚಂದನವನದ ಸ್ಟಾರ್ ನಟ-ನಟಿಯರು ಬಂದು ಜಿಮ್ ಉದ್ಗಾಟನೆ ಮಾಡಿಕೊಟ್ಟಿದ್ದಾರೆ. ನಟಿಯರಿಗೆ ಫಿಟ್ನೆಸ್ ಮಾಸ್ಟರ್ ಕನ್ನಡದ ಸ್ಟಾರ್ ನಟರು ಮಾತ್ರವಲ್ಲದೆ ನಟಿಯರಾದ ಸೋನುಗೌಡ, ಮಾನ್ವಿತಾ ಹರೀಶ್, ರಚಿತಾ ರಾಮ್, ಸನಾತಿನಿ, ಅನುಪಮ ಗೌಡ ಹೀಗೆ ಇನ್ನು ಅನೇಕ ನಟಿಯರು ಇಲ್ಲೇ ವರ್ಕ್ ಔಟ್ ಮಾಡಿ ತಮ್ಮನ್ನ ತಾವು ಫಿಟ್ ಆಗಿ ಇಟ್ಟುಕೊಂಡಿದ್ದಾರೆ. 'ಡಾಲಿ'ಗೆ ಹೊಸ ಲುಕ್ ಕೊಟ್ಟ ಟ್ರೈನರ್ ನಿರ್ದೇಶಕ ದುನಿಯಾ ಸೂರಿ ಅವರಿಗೆ ಸಿಕ್ಸ್ ಪ್ಯಾಕ್ ಮಾಡಲು ಟ್ರೈನಿಂಗ್ ನೀಡಿದ್ದು ಇದೇ ಶ್ರೀನಿವಾಸ್ ಗೌಡ, ಅದಷ್ಟೇ ಅಲ್ಲದೆ ಟಗರು ಡಾಲಿ ಧನಂಜಯ್ ಅವರಿಗೆ ಟಗರು ಸೇರಿದಂತೆ ಈ ಹಿಂದಿನ ಸಿನಿಮಾಗಳ ಲುಕ್ ಗಳಿಗೂ ಇವರೇ ಮಾಸ್ಟರ್ ಆಗಿದ್ದರು. Read more about: dhananjaya duniya suri manvitha harish rachitha ram ಧನಂಜಯ ದುನಿಯಾ ಸೂರಿ ಮಾನ್ವಿತಾ ಹರೀಶ್ ರಚಿತಾ ರಾಮ್ kannada actors Dhananjaya, Rakshith Shetty, Manvitha Harish, Rachita Ram Many star actors inaugurate 'Muscle 360' gym at Banashankari Bangalore .
2018-10-21T04:09:09
https://kannada.filmibeat.com/news/kannada-stars-inaugurate-muscle-360-gym-030626.html?h=related-right-articles
ಚಂದ್ರನ ಮೇಲೆ ಕಾಲಿಟ್ಟವನ ವಿಚ್ಛೇದನ ಕಥೆ | Edwin Buzz Aldrin | Divorce his third wife | 2nd man to step on the moon | ಚಂದ್ರನ ಮೇಲೆ ಕಾಲಿಟ್ಟ ಎರಡನೇ ವ್ಯಕ್ತಿ ವಿಚ್ಛೇಧನ - Kannada Oneindia ಚಂದ್ರನ ಮೇಲೆ ಕಾಲಿಟ್ಟವನ ವಿಚ್ಛೇದನ ಕಥೆ | Published: Friday, June 17, 2011, 15:08 [IST] ಲಂಡನ್, ಜೂನ್ 17: ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ನೀಲ್ ಆರ್ಮ್ ಸ್ಟ್ರಾಂಗ್ ಎಲ್ಲರಿಗೂ ಗೊತ್ತು. ಆದರೆ ಚಂದ್ರನ ಮೇಲೆ ಕಾಲಿಟ್ಟ ಎರಡನೇ ವ್ಯಕ್ತಿ ಯಾರು? ಅವನ ಹೆಸರು "ಎಡ್ವಿನ್ ಬಜ್ ಆಲ್ಡ್ರಿನ್". ಚಂದ್ರಲೋಕಕ್ಕೆ ಹೋಗಿ ಬಂದರೇನಂತೆ. ಸದ್ಯ ಈತನಿಗೆ ಭೂಲೋಕದ ಪತ್ನಿಯ ಸಹವಾಸ ಸಾಕೆಂದೆನಿಸಿದೆ. ಅದಕ್ಕಾಗಿ 81 ವರ್ಷದ ಆಲ್ಡ್ರಿನ್ 23 ವರ್ಷದ ಹಿಂದೆ ಮದುವೆಯಾಗಿದ್ದ ಎಲ್ ಡಿ ಕ್ಯಾನನ್ ಎಂಬಾಕೆಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ವಿಚ್ಛೇಧನ ನಿರ್ಧಾರಕ್ಕೆ ಕಾರಣ ಎಂದು ಲಾಸ್ ಏಂಜೆಲ್ಸ್ ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಇವರಿಬ್ಬರು 1988ರಲ್ಲಿ ಮದುವೆಯಾಗಿದ್ದರು. ಆದರೆ ಇಲ್ಲಿವರೆಗೆ ಮಕ್ಕಳಾಗಿರಲಿಲ್ಲ. ಆತ ಮೊದಲು ಮದುವೆಯಾಗಿದ್ದು ಜಾನ್ ಆರ್ಚರ್ ಎಂಬಾಕೆಯನ್ನು. ಅವರಿಬ್ಬರಿಗೆ ಮೂರು ಮಕ್ಕಳಿದ್ದಾರೆ. ಎರಡನೇ ಹೆಂಡತಿಯ ಹೆಸರು ಬೆವೆರ್ಲಿ ಜಿಲ್. 1969ರ ಜುಲೈ 20ರಂದು ಅಪೊಲೊ 11 ನೌಕೆಯಲ್ಲಿ ಅಂತರಿಕ್ಷಕ್ಕೆ ಹಾರಿ ಚಂದ್ರನ ಮೇಲೆ ಕಾಲಿಟ್ಟವರಲ್ಲಿ ನೀಲ್ ಆರ್ಮಸ್ಟ್ರಾಂಗ್ ಮೊದಲ ವ್ಯಕ್ತಿ. ಆಲ್ಡ್ರಿನ್ ಎರಡನೇ ವ್ಯಕ್ತಿ. ಆತನಿಗೆ ಚಂದ್ರನ ಮೇಲೆ ಕಾಲಿಟ್ಟ ಎರಡನೇ ವ್ಯಕ್ತಿ ಎಂಬ ಜೆಲಸ್ ಇಲ್ಲವಂತೆ. ಆತ 1973ರಲ್ಲಿ ತನ್ನ ಉದ್ಯೋಗಕ್ಕೆ ರಾಜಿನಾಮೆ ನೀಡಿದ್ದ. ನಂತರ ಏರ್ ಫೋರ್ಸ್ ಗೆ ಆಯ್ಕೆಯಾಗಿದ್ದ. ನಾಸಾದಲ್ಲಿನ ಬದುಕು ಒತ್ತಡ ಇತ್ಯಾದಿಗಳ ಉಲ್ಲೇಖವಿರುವ "Magnificent Desolation and Return To Earth" ಎಂಬ ಪುಸ್ತಕವನ್ನು ಕೂಡ ಬರೆದಿದ್ದಾನೆ. ಇನ್ನಷ್ಟು ನಾಸಾ ಸುದ್ದಿಗಳು ನಾಸಾ ಚಂದ್ರ ಬಾಹ್ಯಾಕಾಶ moon space nasa Edwin Buzz Aldrin filed for divorce from his third wife. He is the second man to step on the moon after Neil Armstrong. Story first published: Friday, June 17, 2011, 15:08 [IST]
2019-07-21T16:17:45
https://kannada.oneindia.com/news/2011/06/17/edwin-buzz-aldrin-divorce-his-3rd-wife-aid0134.html
ಭಾರತದಲ್ಲಿ ಕುಸ್ತಿ - ವಿಕಿಪೀಡಿಯ ಅಮೃತಸರದಲ್ಲಿ ಜನಿಸಿದ ಭಾರತದ ದಾರಾ ಸಿಂಗ್, 'ಆಲ್ ಏಷ್ಯಾ ಹೆವಿವೆಯ್ಟ್ ಚಾಂಪಿಯನ್ಷಿಪ್‍'ನ ಲೀಗ್ ಪಂದ್ಯದಲ್ಲಿ ವಿಶ್ವದಲ್ಲಿ ಅಜೇಯನೆನಿಸಿದ್ದ JWA ಕಿಂಗ್ ಕಾಂಗ್ ಗೆ ಮೇಲಿನಿಂದ ಮೇಲೆ ಹೊಡೆತಗಳನ್ನು ಕೊಡುತ್ತಿರುವುದು ಮತ್ತು ವಿಜಯಿಯಾದುದು. ದಿನಾಂಕ 9 ನವೆಂಬರ್ 1955 ೧ ಭಾರತದಲ್ಲಿ ಕುಸ್ತಿ ೨ ಕರ್ನಾಟಕದಲ್ಲಿ ಬಳಕೆಯಲ್ಲಿದ್ದ ಕುಸ್ತಿಯ ಪಟ್ಟುಗಳು ೪ ಮೈಸೂರು ದಸರಾದಲ್ಲಿ ಕುಸ್ತಿ ೫ ಆಧುನಿಕ ಯುಗ ೬ ಒಲಿಂಪಿಕ್‍ನಲ್ಲಿ ಭಾರತದ ಕುಸ್ತಿ ಪಟುಗಳು ೭ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಷಿಪ್‌ 2016 ೮ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ 2016 ೯ ಫಲಿತಾಂಶದ ಸಾರಾಂಶ ೧೦ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ ೧೧ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ ೧೨ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ ೧೨.೧ ಮಹಿಳೆಯರ ವಿಭಾಗದಲ್ಲಿ ಸಾಕ್ಷಿ ೧೨.೨ ಒಟ್ಟು ಪದಕ ೧೨.೩ ಬಲಿಷ್ಠ ಇರಾನ್ ಸವಾಲು ೧೨.೪ ಭಾರತ ತಂಡಗಳು ೧೨.೫ ೧೩ -೫-೨೦೧೭ರ ಫಲಿತಾಂಶ ೧೩ ಪ್ಯಾರಿಸ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ ೨೦೧೭ ಭಾರತದಲ್ಲಿ ಕುಸ್ತಿ[ಬದಲಾಯಿಸಿ] ವಿಶ್ವದ ಅತ್ಯಂತ ಪ್ರಾಚೀನ ಮತ್ತು ಹಳೆಯದಾದ ಕ್ರೀಡೆಗಳಲ್ಲಿ ಕುಸ್ತಿಯೂ ಒಂದು. ಕುಸ್ತಿ ಭಾರತದಲ್ಲಿ ವೈಭವಯುತ ಇತಿಹಾಸಹೊಂದಿದೆ. ಕುಸ್ತಿ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜನಪ್ರಿಯವಾಗಿದೆ.[೧] ಕರ್ನಾಟಕದಲ್ಲಿ ಬಳಕೆಯಲ್ಲಿದ್ದ ಕುಸ್ತಿಯ ಪಟ್ಟುಗಳು[ಬದಲಾಯಿಸಿ] ಭೀಮ- ಕೀಚಕರ ಮಲ್ಲಯುದ್ಧ - ಕೀಚಕನ ವಧೆ. ದಾವಣಗೆರೆಯಲ್ಲಿ ಕುಸ್ತಿ ಪಂದ್ಯ. ಕುಸ್ತಿಯನ್ನು ಕ್ರೀಡೆಯಾಗಿ ಕ್ರಿ.ಪೂ. 708 ಯಲ್ಲಿ ಒಲಿಂಪಿಕ್ಸ್ ಗೆ ಸೇರಿಸಲಾಗಿದೆ. ಒಲಿಂಪಿಕ್‍ನಲ್ಲಿ ಕುಸ್ತಿ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಕ್ರೀಡೆ. ಪ್ರಾಚೀನ ಕಾಲದಲ್ಲಿ, ಭಾರತದಲ್ಲಿ ಕುಸ್ತಿ ಕಲೆ ಮುಖ್ಯವಾಗಿ ದೈಹಿಕವಾಗಿ ಸದೃಢವಾಗಿ ಉಳಿಯಲು ವ್ಯಾಯಾಮವೆಂದು ಪರಿಗಣಿಸಲಾದ ಕಸರತ್ತು ಆಗಿತ್ತು. ಕುಸ್ತಿಪಟುಗಳು, ಸಾಂಪ್ರದಾಯಿಕವಾಗಿ ಧರಿಸಲು ಲುಂಗಿ, ಲಂಗೋಟಗಳನ್ನು ಕುಸ್ತಿಯಲ್ಲಿ ಬಳಸುತ್ತಿದ್ದರು. ಯಾವುದೇ ಶಸ್ತ್ರಾಸ್ತ್ರಗಳು ಇಲ್ಲದೆ ಮಿಲಿಟರಿಯ / ಸೈನಿಕ ವ್ಯಾಯಾಮವಾಗಿ ಈ ಕ್ರೀಡೆಯನ್ನು ದೊಡ್ಡ ರೀತಿಯಲ್ಲಿ ಬಳಸಲಾಗುತ್ತಿತ್ತು.[೨] ಭಾರತದಲ್ಲಿ ಕುಸ್ತಿಯನ್ನು ಅತ್ಯಂತ ಪ್ರಸಿದ್ಧವಾದಸಹ ಮಲ್ಲಯುದ್ಧ ಎಂದೂ ಮತ್ತು ಮಹಾರಾಷ್ಟ್ರದಲ್ಲಿ ದಂಗಲೆ ಎಂದೂ ಕರೆಯಲಾಗುತ್ತದೆ. ಇದು ಕುಸ್ತಿ ಪಂದ್ಯಾವಳಿಯ ಒಂದು ಮೂಲ ರೂಪ. ಪ್ರಾಚೀನ ಭಾರತದಲ್ಲಿ ಅದನ್ನು ಮಲ್ಲ-ಯುದ್ಧ ಎಂದೇ ಕರೆಯಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಕುಸ್ತಿ ಸಂಬಂದಿಸಿದ ಕಥೆ ಪುರಾಣ ಘಟನೆಗಳು ಇವೆ. ಭಾರತದ ಇತಿಹಾಸದ ಮಹಾನ್ ಮಹಾಕಾವ್ಯ ಮಹಾಭಾರತದಲ್ಲಿ ಇದನ್ನು ಕಾಣಬಹುದು; ಇದು ಭಾರತದ ಕುಸ್ತಿ ಉಲ್ಲೇಖವನ್ನು ಒಳಗೊಂಡಿದೆ. 13 ನೇ ಶತಮಾನದ ಮಲ್ಲ ಪುರಾಣದಲ್ಲಿ ಶೈಲೇಶರು ಎಂದು ಕರೆಯಲಾಗುತ್ತದೆ ಜೇಷ್ಟಮಲ್ಲರು ಎಂದು ಹೇಳುವ ಕುಸ್ತಿಪಟುಗಳ ಒಂದು ಗುಂಪಿನ ಉಲ್ಲೇಖವಿದೆಹೊಂದಿದೆ. ಕರ್ನಾಟಕದಲ್ಲಿ ದಸರಾ ಕುಸ್ತಿಗಳು ಜಗತ್‍ಪ್ರಸಿದ್ಧ. ಮೈಸೂರು ದಸರಾದಲ್ಲಿ ಕುಸ್ತಿ[ಬದಲಾಯಿಸಿ] ಮೈಸೂರಿನಲ್ಲಿ ದಸರಾ ಕುಸ್ತಿ ನಡೆಯುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಅಖಾಡಗಳು ಖಾಲಿ; ಕುಸ್ತಿ ತರಬೇತುದಾರರು ತಮ್ಮೂರಿನಲ್ಲಿರುವುದಿಲ್ಲ. ಯಾಕೆಂದರೆ ಅವರೆಲ್ಲರೂ ಮೈಸೂರಿನಲ್ಲಿ ಬೀಡುಬಿಟ್ಟಿರುತ್ತಾರೆ. ತಮ್ಮ ಶಿಷ್ಯಂದಿರ ಸ್ಪರ್ಧೆ ಇರಲಿ, ಇಲ್ಲದಿರಲಿ; ಅವರು ದಸರಾ ಕುಸ್ತಿಯ ಸೊಬಗು ಸವಿಯುವ ಅವಕಾಶ ಕೈಚೆಲ್ಲಲು ಸಿದ್ಧರಿಲ್ಲ. ಕುಸ್ತಿ ಮೇಲಿನ ಪ್ರೀತಿ ಇದಕ್ಕೆ ಒಂದು ಕಾರಣವಾದರೆ, ದಸರಾ ಕುಸ್ತಿಯಲ್ಲಿ ಪಾಲ್ಗೊಳ್ಳುವವರ ಪೈಕಿ ಮತ್ತು ಬಹುಮಾನ ಗೆಲ್ಲುವವರಲ್ಲಿ ಬಹುಪಾಲು ಉತ್ತರ ಕರ್ನಾಟಕದವರು ಎಂಬುದು ಮತ್ತೊಂದು ಕಾರಣ ಎಂಬುದು ಇಲ್ಲಿನವರ ವಿಶ್ಲೇಷಣೆ. ದಸರಾ ಕುಸ್ತಿಯಂತೆ ಉತ್ತರ ಕರ್ನಾಟಕದಲ್ಲಿ ಹಬ್ಬ–ಉತ್ಸವಗಳಲ್ಲಿ ಕುಸ್ತಿಗೆ ಆದ್ಯತೆ ಇದೆ. ಜಾತ್ರೆಗಳಿಗೆ ಇಲ್ಲಿ ಕುಸ್ತಿಗಳು ಕಳೆಗಟ್ಟುತ್ತವೆ. ದಶಕಗಳ ಹಿಂದೆ ಥಿಯೇಟರ್‌ ಕುಸ್ತಿ (ಟಿಕೆಟ್‌ ಇರಿಸಿ ಆಡಿಸುವ ಸ್ಪರ್ಧೆ) ನಡೆಯುತ್ತಿದ್ದ ಈ ಭಾಗದಲ್ಲಿ ನಂತರ ಕುಸ್ತಿ ಅನೇಕ ಬದಲಾವಣೆಗಳನ್ನು ಕಂಡಿದೆ. ಜಂಗೀ ಕಾಟಾ ನಿಕಾಲಿಯಲ್ಲಿನ ‘ಡಾವ್‌’ಗಳ ಸವಿಯುಂಡ ಜನರು ಪಾಯಿಂಟ್ ಕುಸ್ತಿಯ ಪಟ್ಟುಗಳಿಗೂ ಮಾರುಹೋಗಿದ್ದಾರೆ. ಮಣ್ಣಿನಲ್ಲಿ ನಡೆಯುತ್ತಿದ್ದ ‘ಮಟ್ಟಿ ಕುಸ್ತಿ’ ನಿಧಾನಕ್ಕೆ ಮ್ಯಾಟ್‌ ಮೇಲೇರಿದೆ. ಫ್ರೀ ಸ್ಟೈಲ್‌ ಕುಸ್ತಿಯಿಂದ ಗ್ರೀಕೊ ರೋಮನ್‌ ಶೈಲಿಗೂ ಪದಾರ್ಪಣೆಯಾಗಿದೆ. ಇದ್ಯಾವುದೂ ಕುಸ್ತಿ ಮೇಲಿನ ಮೋಹಕ್ಕೆ ಧಕ್ಕೆ ತರಲಿಲ್ಲ. ಮೈಯನ್ನು ಕಟ್ಟುಮಸ್ತಾಗಿಸಲು, ಹೆಸರು ಗಳಿಸಲು ಮತ್ತು ಊರ ಜನರ ಪ್ರೀತಿಗೆ ಪಾತ್ರರಾಗಲು ಕುಸ್ತಿ ಆಡುತ್ತಿದ್ದವರು ಈಗ ಪಾಯಿಂಟ್‌ ಕುಸ್ತಿಯ ಬೆನ್ನುಹತ್ತಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈಗ ಕುಸ್ತಿ ಜೀವನೋಪಾಯ ಮಾರ್ಗವಾಗಿಯೂ ಮಾರ್ಪಟ್ಟಿದೆ. ಈ ಕ್ರೀಡೆಯ ಬಗ್ಗೆ ಕಾಳಜಿ ವಹಿಸಲು ಇದು ಕೂಡ ಒಂದು ಕಾರಣವಾಗಿದೆ. 1950ರ ಅವಧಿಯಲ್ಲೇ ಚಿನ್ನದ ಸಾಧನೆ ಮಾಡಿದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತಿರುವ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್‌) ಧಾರವಾಡ ತರಬೇತಿ ಕೇಂದ್ರ, ಬೆಳಗಾವಿ, ಬಾಗಲಕೋಟೆ, ಗದಗ, ಹಳಿಯಾಳದಲ್ಲಿ ಕುಸ್ತಿ ತರಬೇತಿಯನ್ನೂ ನೀಡುತ್ತಿರುವ ಕ್ರೀಡಾನಿಲಯಗಳು ಮುಂತಾದ ಸಂಸ್ಥೆಗಳು ಕೂಡ ಇಲ್ಲಿನ ಕುಸ್ತಿ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.[೩] [೪] [೫] Kushti (in Bharatpur March 2013) ಭಾರತದಲ್ಲಿ ಕುಸ್ತಿ ಕ್ರೀಡೆಯಲ್ಲಿ ವಿಶ್ವಛಾಂಪಿಯನ್‍ಗಳೂ ರಾಷ್ಟ್ರಮಟ್ಟದ ಛಾಂಪಿಯನ್‍ಗಳೂ ಇದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಗಳೂ, ರಾಜ್ಯಮಟ್ಟದ ಸ್ಪರ್ಧೆಗಳೂ ನೆದೆಯುವುವು[೬] ಯು ಟ್ಯೂಬ್: [೧] ಒಲಿಂಪಿಕ್‍ನಲ್ಲಿ ಭಾರತದ ಕುಸ್ತಿ ಪಟುಗಳು[ಬದಲಾಯಿಸಿ] ಕುಸ್ತಿ-ರೆಸಲಿಂಗ್ (ಫ್ರೀಸ್ಟೈಲ್)ನಲ್ಲಿ ಸಂದೀಪ್ ತೋಮರ್ (ಈವೆಂಟ್: 57 ಕೆಜಿ); ಯೋಗೇಶ್ವರ್ ದತ್ (65 ಕೆಜಿ); ನರಸಿಂಗ್ ಪಂಚಮ್ ಯಾದವ್ (74 ಕೆಜಿ)(ನಿಷೇಧ ವಿಧಿಸಲಾಗಿದೆ). ಇದರಿಂದಾಗಿ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ.)[೧೪] ಕುಸ್ತಿ-ರೆಸಲಿಂಗ್ (ಫ್ರೀಸ್ಟೈಲ್) ಮಹಿಳೆಯರು: 17 ಆಗಸ್ಟ್,2016ರಂದು-ಮಹಿಳಾ ಕುಸ್ತಿಯ 58 ಕೆ.ಜಿ. ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಭಾರತದ ಸಾಕ್ಷಿ ಮಲಿಕ್‌ ಕಜಕಸ್ತಾನದ ಟೈನಿಬೆಕೊವಾ ಐಸುಲು ಅವರನ್ನು 8–5ರಿಂದ ಸೋಲಿಸಿದರು.ಕೊನೆಯ ಪಂದ್ಯದಲ್ಲಿ ಟೈನಿಬೆಕೊವಾ ಐಸುಲು(ಕಜಕ್) ಅವರನ್ನು 8–5 ಅಂಕಗಳಲ್ಲಿ ಸೋಲಿಸಿ ಕಂಚಿನ ಪದಕ ಪಡೆದರು. ಇತರ ಮಹಿಳಾ ಕುಸ್ತಿ ಪಟುಗಳು:ವಿನೇಶ್ ಪೋಗಟ್ ಮತ್ತು ಬಬಿತಾ ಪೋಗಟ್.[೭] ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಷಿಪ್‌ 2016[ಬದಲಾಯಿಸಿ] ಕುತೂಹಲದಿಂದ ಕೂಡಿದ್ದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಷಿಪ್‌ನಲ್ಲಿ ಸಂದೀಪ್‌ ತೋಮರ್‌, ರಿತು ಪೊಗಟ್‌, ಬಜರಂಗ್‌-ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನ 57ಕೆ.ಜಿ ವಿಭಾಗದ ಫೈನಲ್‌ನಲ್ಲಿ ಉತ್ಕರ್ಷ್‌ ಕೆಲೆ ವಿರುದ್ಧ ಗೆಲುವು ದಾಖಲಿಸಿದ ಸಂದೀಪ್‌ ತೋಮರ್‌ ಚಿನ್ನ ಗೆದ್ದರು. ಇದಕ್ಕೂ ಮೊದಲು ನಡೆದ ಉತ್ಕರ್ಷ್‌ ಮತ್ತು ಅಮಿತ್‌ ಕುಮಾರ್‌ ನಡುವಿನ ಸೆಮಿಫೈನಲ್‌ ಪಂದ್ಯ ತೀವ್ರ ಪೈಪೋಟಿಯಲ್ಲಿ ಗೆದ್ದರು. ಜಿತೇಂದರ್‌: ಹರಿಯಾಣ: 74ಕೆ.ಜಿ ಫ್ರೀಸ್ಟೈಲ್‌ ವಿಭಾಗ: ಚಿನ್ನ ಗೆದ್ದರು. ರವೀಂದರ್‌: - :66ಕೆ.ಜಿ ವಿಭಾಗ: ಚಿನ್ನ ಗೆದ್ದರು. ಗುರುಪ್ರೀತ್‌ ಸಿಂಗ್: - :75ಕೆ.ಜಿ ವಿಭಾಗ: ಚಿನ್ನ ಜಯಿಸಿದ್ದಾರೆ. ರಿತುಗೆ ಚಿನ್ನ: 48ಕೆ.ಜಿ ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಪ್ರಿಯಾಂಕಾ ಸಿಂಗ್‌ ಎದುರು ಗೆದ್ದ ರಿತು ಚಿನ್ನ ಪಡೆದುಕೊಂಡರು.[೮] ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ 2016[ಬದಲಾಯಿಸಿ] ಭಾರತದ ನಾಲ್ವರು ಕುಸ್ತಿಪಟುಗಳು ಸಿಂಗಪುರದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಏಳು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಒಲಿಂಪಿಯನ್ ಸಂದೀಪ್ ತೋಮರ್, ಅಮಿತ್ ಧನಕರ್, ಸತ್ಯವ್ರತ್ ಕಡಿಯಾನ್ ಮತ್ತು ಮಹಿಳೆಯರ ವಿಭಾಗದಲ್ಲಿ ರಿತು ಪೋಗಟ್ ಚಿನ್ನದ ಸಾಧನೆ ಮಾಡಿದ್ದಾರೆ. ಪುರುಷರ 57ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸಂದೀಪ್ ತೋಮರ್ ಅವರು 6–0 ಪಾಯಿಂಟ್‌ಗಳಿಂದ ಪಾಕಿಸ್ತಾನದ ಮೊಹಮ್ಮದ್ ಬಿಲಾಲ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದರು. 70 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಲ್ಲಿ ಅಮಿತ್ ಧನಕರ್ ಅವರು ಚಿನ್ನದ ಪದಕ ಗೆದ್ದರು. 97 ಕೆಜಿ ವಿಭಾಗದ ಫೈನಲ್‌ನಲ್ಲಿ ಸತ್ಯವ್ರತ್ ಅವರ ಎದುರಾಳಿ ರೌಬಲ್‌ ಜೀತ್ ಗಾಯಗೊಂಡು ಹಿಂದೆ ಸರಿದರು. ಸತ್ಯವ್ರತ್ ಚಿನ್ನದ ಪದಕ ವಿಜೇತರಾದರು. ಗ್ರಿಕೊ ರೋಮನ್ ವಿಭಾಗದಲ್ಲಿ ಭಾರತದ ಕುಸ್ತಿಪಟುಗಳು ಮಿಂಚಿದರು. 66 ಕೆಜಿ ವಿಭಾಗದಲ್ಲಿ ಮನೀಶ್ ಚಿನ್ನದ ಪದಕ ಗೆದ್ದರು. ಗ್ರಿಕೊ ರೋಮನ್ ವಿಭಾಗ85 ಕೆಜಿ ವಿಭಾಗದಲ್ಲಿ ಪ್ರಭುಪಾಲ್ ಅವರು ಉತ್ತಮ ಆಟವಾಡಿ ಮೊದಲ ಸ್ಥಾನ ಗೆದ್ದು ಚಿನ್ನ ಪಡೆದರು. ಮಹಿಳೆಯರ 48 ಕೆಜಿ ವಿಭಾಗದಲ್ಲಿ ರಿತು ಪೋಗಟ್ ಅವರು ಅಮೋಘ ಪ್ರದರ್ಶನ ನೀಡಿದರು. ಎದುರಾಳಿ ಪ್ರಿಯಾಂಕಾ ಅವರ ಸವಾಲನ್ನು ಮೆಟ್ಟಿ ನಿಂತ ಅವರು ಚಿನ್ನದ ಪದಕ ಜಯಿಸಿದರು. 63 ಕೆಜಿ ವಿಭಾಗದಲ್ಲಿ ರೇಷ್ಮಾ ಮಾನೆ, 55ಕೆಜಿ ವಿಭಾಗದಲ್ಲಿ ಲಲಿತಾ ಮತ್ತು 69ಕೆಜಿ ವಿಭಾಗದಲ್ಲಿ ಪಿಂಕಿ ಅವರು ಚಿನ್ನದ ಸಾಧನೆ ಮಾಡಿದರು. 75 ಕೆಜಿ ವಿಭಾಗದಲ್ಲಿ ನಿಕ್ಕಿ ಬೆಳ್ಳಿ ಪದಕ ಪಡೆದರು. 58 ಕೆಜಿ ವಿಭಾಗದಲ್ಲಿ ಮನು ಮತ್ತು ಸೋಮಾಲಿ ಅವರು ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದರು. ಫಲಿತಾಂಶದ ಸಾರಾಂಶ[ಬದಲಾಯಿಸಿ] ಫಲಿತಾಂಶಗಳು ಸಂಖ್ಯೆ-1=ಚಿನ್ನ; ಸಂಖ್ಯೆ-2=ಬೆಳ್ಳಿ ಪುರುಷರ ಫ್ರೀಸ್ಟೈಲ್: 57ಕೆಜಿ: ಸಂದೀಪ್ ತೋಮರ್ –1, 70 ಕೆಜಿ: ಅಮಿತ್ ಧನಕರ್ –2, ವಿನೋದ್ –2, 97ಕೆಜಿ: ಸತ್ಯವ್ರತ್ –1, ರೌಬಲ್ ಜೀತ್ –2, ಗ್ರಿಕೊ ರೋಮನ್: 66ಕೆಜಿ: ಮನೀಶ್–1, ರವೀಂದರ್ –2, 75ಕೆಜಿ: ಗುರುಪ್ರೀತ್–1, ದಿನೇಶ್–2, 80ಕೆಜಿ: ಹರಪ್ರೀತ್ ಸಿಂಗ್ –1, ರವೀಂದರ್ ಖತ್ರಿ –2, 85ಕೆಜಿ: ಪ್ರಭುಪಾಲ್–1 ಯಶಪಾಲ್ –2, 130ಕೆಜಿ: ನವೀನ್–1, ಮನವೀರ್ –2 ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌[ಬದಲಾಯಿಸಿ] 1961 ರಲ್ಲಿ ಹರಿಯಾಣದ ಉದಯಚಂದ್ ಯೊಕೊಹಾಮಾದ ವಿಶ್ವ ಕುಸ್ತಿಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದರು. ಅದಾಗಿ ಆರು ವರ್ಷಗಳ ನಂತರ (1967ರಲ್ಲಿ) ನವದೆಹಲಿಯಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಿಷಂಬರ್ ಸಿಂಗ್ ಬೆಳ್ಳಿಯ ಪದಕ ತಂದರು. ಹೀಗೆ ವಿಶ್ವ ಕುಸ್ತಿಯಲ್ಲಿ ಭಾರತಕ್ಕೆ 10 ಪದಕಗಳು ಬಂದಿವೆ. ವಿವರ ಪಟ್ಟಿ: ಕುಸ್ತಿ ಪಟು 1 ಉದಯಚಂದ್ 1961 ಲೈಟರ್ವೇಟ್ ಯಾಕೊಹಾಮ ಕಂಚು 2 ಬಿಷಂದರ್ ಸಿಂಗ್ 1967 ಬಾಂಟಮ್‍ವೇಟ್ ನವದೆಹಲಿ ಬೆಳ್ಳಿ 3 ರಮೇಶ್‍ಕುಮಾರ 2009 ವೆಲ್ಟರ್‍ವೇಟ್ ಹರ್ನಿಂಗ್ ಕಂಚು 4 ಸುಶೀಲ್ ಕುಮಾರ್ 2010 ಲೈಟರ್‍ವೇಟ್ ಮಾಸ್ಕೊ ಚಿನ್ನ 5 ಅಮಿತ್ ಕುಮಾರ್ 2013 ಫೆದರ್ವೇಟ್ ಬುಡಾಪೆಸ್ಟ್ ಬೆಳ್ಳಿ 6 ಬಜರಂಗ್ ಪೂನಿಯ 2013 ಫೆದರ‌ವೇಟ್ ಬುಡಾಪೆಸ್ಟ್‍ ಕಂಚು 7 ನರಸಿಂಗ್ ಯಾದವ್ 2015 ವೆಲ್ಟರ್‍ವೇಟ್ ಲಾಸ್‍ವೇಗಾಸ್ ಕಂಚು 8 ಅಲ್ಕೊ ತೊಮರ್ 2006 ಮಿಡ್ಲ್‍ವೇಟ್ ಗುವಾಂಗ್‍ಜೌ ಕಂಚು 9 ಬಬಿತಾಕುಮಾರಿ 2012 ಬಾಂಟಮ್‍ವೇಟ್ ಸ್ಟ್ರಾತ್ಕೊನಾಸಿಟಿ ಕಂಚು 10 ಗೀತಾ ಪೋಗಟ್ 2012 ಲೈಟರ್‍ವೇಟ್ ಸ್ಟ್ರಾತ್ಕೊನಾಸಿಟಿ ಕಂಚು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌[ಬದಲಾಯಿಸಿ] 10 May, 2017; ಬುಧವಾರ ನವದೆಹಲಿಯಲ್ಲಿ ಬುಧವಾರ ಇಲ್ಲಿ ಆರಂಭವಾದ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಪಟುಗಳು: 'ತಂಡದಲ್ಲಿ 24 ಕುಸ್ತಿಪಟುಗಳು: ಆತಿಥೇಯ ತಂಡವು ಈ ಬಾರಿ 24 ಪೈಲ್ವಾನರನ್ನು ಕಣಕ್ಕಿಳಿಸುತ್ತಿದೆ. ಫ್ರೀಸ್ಟೈಲ್ ವಿಭಾಗದ ಪುರುಷರು (8), ಮಹಿಳೆಯರು (8) ಮತ್ತು ಗ್ರಿಕೊ ರೋಮನ್ ವಿಭಾಗದಲ್ಲಿ (8) ತಂಡವು ಸ್ಪರ್ಧಿಸಲಿದೆ. ಮಹಿಳೆಯರ ವಿಭಾಗದಲ್ಲಿ ಸಾಕ್ಷಿ[ಬದಲಾಯಿಸಿ] ಹಾಲಿ ಚಾಂಪಿಯನ್ ಇರಾನ್, ಉಜ್ಬೇಕಿಸ್ತಾನ, ಕಜಕಸ್ತಾನ, ಕಿರ್ಗಿಸ್ತಾನ, ಜಪಾನ್, ಕೊರಿಯಾ, ಚೀನಾ ಮತ್ತು ಮಂಗೋಲಿಯಾದ ಕುಸ್ತಿಪಟುಗಳು ಪದಕಗಳಿಗಾಗಿ ಸೆಣಸುವರು. ಏಷ್ಯಾದ ಶ್ರೇಷ್ಠ ಕುಸ್ತಿಪಟುಗಳು ಕಣಕ್ಕಿಳಿಯುತ್ತಿರುವ ಮಹಿಳೆಯರ 58 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಸೆಣಸಲಿದ್ದಾರೆ. ಆತಿಥೇಯ ತಂಡದ ನಾಯಕತ್ವ ವಹಿಸಿರುವ ಸಾಕ್ಷಿ ಅವರ ಮುಂದೆ ಪದಕ ಜಯಿಸುವ ಸವಾಲು ಕೂಡ ಇದೆ. ಅವರ ಮೇಲೆ ಅಪಾರ ನಿರೀಕ್ಷೆ ಇದೆ. ಸಾಕ್ಷಿ ಅವರು ಹೋದ ವರ್ಷ ಆಗಸ್ಟ್‌ನಲ್ಲಿ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ಅಂತರರಾಷ್ಟ್ರೀಯ ಕುಸ್ತಿ ಟೂರ್ನಿಗಳಲ್ಲಿ ಭಾಗವಹಿಸಿಲ್ಲ. ಇತ್ತೀಚೆಗೆ ನಡೆದಿದ್ದ ಪ್ರೊ ಕುಸ್ತಿ ಲೀಗ್ (ಪಿಡಬ್ಲ್ಯುಎಲ್) ಟೂರ್ನಿಯಲ್ಲಿ ಅವರು ಕೆಲವು ಬೌಟ್‌ಗಳಲ್ಲಿ ಆಡಿದ್ದರು. ನಂತರ ಲಖನೌದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನ ಆಯ್ಕೆ ಟ್ರಯಲ್ಸ್‌ನಲ್ಲಿ ಸಾಕ್ಷಿ 10–0 ಪಾಯಿಂಟ್‌ಗಳಿಂದ ಮಂಜು ವಿರುದ್ಧ ಗೆದ್ದಿದ್ದರು. ಒಟ್ಟು ಪದಕ[ಬದಲಾಯಿಸಿ] ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ 112, ಗ್ರಿಕೊ ರೋಮನ್ ವಿಭಾಗದಲ್ಲಿ 103 ಮತ್ತು ಮಹಿಳೆಯರ ವಿಭಾಗದಲ್ಲಿ 83 ಸ್ಪರ್ಧಿಗಳು ಕಣಕ್ಕಿಳಿದ್ದರು. 24 ಚಿನ್ನ, 24 ಬೆಳ್ಳಿ ಮತ್ತು 48 ಕಂಚಿನ ಪದಕಗಳು. ಬಲಿಷ್ಠ ಇರಾನ್ ಸವಾಲು[ಬದಲಾಯಿಸಿ] ಹೋದ ಸಲದ ಚಾಂಪಿಯನ್ ಇರಾನ್ ತಂಡವು ಈ ಬಾರಿಯೂ ತನ್ನ ಉತ್ತಮ ಕುಸ್ತಿಪಟುಗಳ ಪಡೆಯನ್ನು ಕಣಕ್ಕಿಳಿಸಿತ್ತು. ಹೋದ ವರ್ಷ ಫ್ರೀಸ್ಟೈಲ್, ಗ್ರಿಕೊ ರೋಮನ್ ವಿಭಾಗಗಳಲ್ಲಿ ಇರಾನ್ ಚಾಂಪಿಯನ್ ಆಗಿತ್ತು. ಏಷ್ಯನ್ ಚಾಂಪಿಯನ್‌ಷಿಪ್‌ ಇತಿಹಾಸದಲ್ಲಿ ಇರಾನ್ ಒಟ್ಟು 344 ಪದಕಗಳನ್ನು (175ಚಿನ್ನ, 75 ಬೆಳ್ಳಿ, 94 ಕಂಚು) ಗೆದ್ದಿದೆ. ಉಳಿದೆಲ್ಲ ದೇಶಗಳಿಗೂ ಇರಾನ್ ತಂಡವು ಕಠಿಣ ಸವಾಲು ಒಡ್ಡಿತು. ಭಾರತ ತಂಡಗಳು[ಬದಲಾಯಿಸಿ] ಪುರುಷರ ಫ್ರೀಸ್ಟೈಲ್: ಸಂದೀಪ್ ತೋಮರ್ (57ಕೆಜಿ), ಹರ್ಫುಲ್ (61ಕೆಜಿ), ಬಜರಂಗ್ (65ಕೆಜಿ), ವಿನೋದ್ (70ಕೆಜಿ), ಜಿತೇಂದರ್ (74ಕೆಜಿ), ಸೋಮವೀರ್ (86ಕೆಜಿ), ಸತ್ಯವ್ರತ್ ಕಡಿಯಾನ್ (97ಕೆಜಿ), ಸುಮಿತ್ (125ಕೆಜಿ). ವರ್ಷ ೨೦೧೬ ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ತಂಡವು ಒಂದು ಚಿನ್ನ, ಮೂರು ಬೆಳ್ಳಿ, ಐದು ಕಂಚಿನ ಪದಕಗಳನ್ನು ಗೆದ್ದಿತ್ತು. ಅದರಲ್ಲಿ ಸಂದೀಪ್ ಅವರು ಪುರುಷರ ಫ್ರೀಸ್ಟೈಲ್ ಕುಸ್ತಿಯ 57 ಕೆಜಿ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದ್ದರು. 75ಕೆಜಿ ವಿಭಾಗದಲ್ಲಿ ಸುಶೀಲ್ ಮತ್ತು ಅಮಾನತುಗೊಂಡಿರುವ ನರಸಿಂಗ್ ಯಾದವ್ ಅವರು ಇಲ್ಲ. ಆದ್ದರಿಂದ ನವಪ್ರತಿಭೆ ಜಿತೇಂದರ್ ಅವರು ಅಖಾಡಕ್ಕೆ ಇಳಿದರು.[೧೧] ೧೩ -೫-೨೦೧೭ರ ಫಲಿತಾಂಶ[ಬದಲಾಯಿಸಿ] ಬಜರಂಗ್ ಪೂನಿಯಾ: ಚಿನ್ನ ಪುರುಷರ 65ಕೆ.ಜಿ ಫ್ರೀಸ್ಟೈಲ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಬಜರಂಗ್ ಪೂನಿಯಾ 6–2ರಲ್ಲಿ ಕೊರಿಯಾದ ಸೆವುಂಗ್‌ ಚಲ್ ಲೀ ಅವರನ್ನು ಮಣಿಸುವ ಮೂಲಕ ಚಿನ್ನ ಗೆದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ್ದ ಬಜರಂಗ್ 7–5ರಲ್ಲಿ ಹಿಂದಿನ ಏಷ್ಯನ್ ಚಾಂಪಿಯನ್‌ ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಇರಾನ್‌ನ ಸಾಸಿರಿ ಮೈಸಮ್ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಬಜರಂಗ್‌ 3–2 ರಲ್ಲಿ ಕುಕವಾಂಗ್ ಕಿಮ್ ಎದುರು ಪ್ರಯಾಸದ ಗೆಲುವು ದಾಖಲಿಸಿ ಫೈನಲ್ ತಲುಪಿದ್ದರು. ಸರಿತಾಗೆ : ಬೆಳ್ಳಿ ಮಹಿಳೆಯರ 58ಕೆ.ಜಿ ವಿಭಾಗದ ಫೈನಲ್‌ನಲ್ಲಿ ಸರಿತಾ 0–6ರಲ್ಲಿ ಕಿರ್ಗಿಸ್ತಾನದ ಅಸುಲು ತನೆಬೆಕೊವಾ ಎದುರು ಸೋಲು ಕಂಡು ಬೆಳ್ಳಿ ಪದಕ ಪಡೆದರು. ಸೆಮಿಫೈನಲ್‌ನಲ್ಲಿ ಅವರು 12–0 ರಲ್ಲಿ ವಿಯೆಟ್ನಾಮ್‌ನ ಹುವಾಂಗ್ ಡುಯೊ ಎದುರು ಗೆದ್ದು ಚಿನ್ನದ ಪದಕದ ಸುತ್ತಿಗೆ ಮುಟ್ಟಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ಸರಿತಾ 10–0ರಲ್ಲಿ ಉಜ್ಬೇಕಿಸ್ತಾನದ ಅಸೆಮ್‌ ಸೆಡ ಮೆಟೋವಾ ಎದುರು ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ್ದರು.[೧೨] ಪ್ಯಾರಿಸ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ ೨೦೧೭[ಬದಲಾಯಿಸಿ] ೨೦೧೭ ಆಗಸ್ಟ್ ೨೧ರಿಂದ ಪ್ಯಾರಿಸ್‍ನಲ್ಲಿ : ಭಾರತ: ಸ್ಪರ್ದಾಪಟುಗಳು:ಸಾಕ್ಷಿ ಮಲ್ಲಿಕ್ 58ಕೆ.ಜಿ ವಿಭಾಗ,ಹಾಗೂ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಬಜರಂಗ್‌ ಪೂನಿಯಾ.ವಿನೇಶ್‌ ಪೊಗಟ್ ಇಲ್ಲಿ 48ಕೆ.ಜಿ ವಿಭಾಗ;ಬಜರಂಗ್ 65ಕೆ.ಜಿ ವಿಭಾಗ;ಸಂದೀಪ್ ತೋಮರ್‌ 57ಕೆ.ಜಿ ವಿಭಾಗ;ಫ್ರೀಸ್ಟೈಲ್ ಕುಸ್ತಿಪಟುಗಳಾದ ಅಮಿತ್ ಧನಕರ್‌ (70ಕೆ.ಜಿ), ಪ್ರವೀಣ್‌ ರಾಣಾ (74ಕೆ.ಜಿ), ಸತ್ಯವ್ರತ್‌ ಕಡಿಯಾನ್ (97ಕೆ.ಜಿ) [೧೩] ಭಾರತದಲ್ಲಿ ಬಾಕ್ಸಿಂಗ್¨ ಹೊಸ ದಿಸೆಯತ್ತ ಯುವ ಕುಸ್ತಿ;ವಿಕ್ರಂ ಕಾಂತಿಕೆರೆ;3 Apr, 2017;ಧಾರವಾಡದಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಐದು ಚಿನ್ನ ಸೇರಿದಂತೆ ಒಟ್ಟು 12 ಪದಕಗಳನ್ನು ಬಾಚಿದ ಭಾರತೀಯ ಕ್ರೀಡಾ ಪ್ರಾಧಿಕಾರ; ಧಾರವಾಡ ಕೇಂದ್ರದ ಪೈಲ್ವಾನರು ಕಳೆದ ವರ್ಷದ ಡಿಸೆಂಬರ್‌ನಿಂದ ಈ ವರ್ಷ ಫೆಬ್ರುವರಿ ವರೆಗೆ ನಡೆದ ವಿವಿಧ ಸ್ಪರ್ಧೆಗಳ ವಿಭಿನ್ನ ವಯೋಮಾನದ ವಿಭಾಗಗಳಲ್ಲಿ ಒಟ್ಟು ಎಂಟು ಪದಕಗಳನ್ನು ಗೆದ್ದು ಭರವಸೆಯನ್ನು ಮೂಡಿಸಿದ್ದಾರೆ. ↑ [ಮಹಾಭಾರತ ವಿರಾಟ ಪರ್ವ] ↑ [ಆದಿಪುರಾಣ ಭರತ ಬಾಹುಬಲಿ ಮಲ್ಲಯುದ್ಧ] ↑ ಜಾತ್ರೆ, ಅಖಾಡದಲ್ಲೇ ಹಬ್ಬ ↑ SPORTS IN INDIA SPORTS IN INDIA ↑ Author:Mr.R.Venkatachalam ↑ Official Webiste of Wrestling Federation of India ↑ ನವದೆಹಲಿ;;ರಾಷ್ಟ್ರೀಯ ಕುಸ್ತಿ;25 Oct, 2016 ↑ ಕಾಮನ್‌ವೆಲ್ತ್ ಕುಸ್ತಿ: ಭಾರತಕ್ಕೆ ಏಳು ಚಿನ್ನದ ಪದಕ;6 Nov, 2016 ↑ ಕನಸು ನನಸಾಗುವುದು ಯಾವಾಗ?;ಗಿರೀಶ ದೊಡ್ಡಮನಿ;12 Dec, 2016 ↑ ಸಾಕ್ಷಿ ಮೇಲೆ ನಿರೀಕ್ಷೆಯ ಭಾರ;10 May, 2017 ↑ ಬಜರಂಗ್‌ ಪೂನಿಯಾಗೆ ಚಿನ್ನದ ಸಂಭ್ರಮ:ಸರಿತಾಗೆ ಬೆಳ್ಳಿ;14 May, 2017 ↑ ಕುಸ್ತಿ ಚಾಂಪಿಯನ್‌ಷಿಪ್‌ ಸಾಕ್ಷಿ, ಬಜರಂಗ್ ಮೇಲೆ ನಿರೀಕ್ಷೆ;21 Aug, 2017 "https://kn.wikipedia.org/w/index.php?title=ಭಾರತದಲ್ಲಿ_ಕುಸ್ತಿ&oldid=791654" ಇಂದ ಪಡೆಯಲ್ಪಟ್ಟಿದೆ ಈ ಪುಟವನ್ನು ೨೨ ಆಗಸ್ಟ್ ೨೦೧೭, ೦೯:೧೦ ರಂದು ಕೊನೆಯಾಗಿ ಸಂಪಾದಿಸಲಾಯಿತು.
2020-05-26T01:30:20
https://kn.wikipedia.org/wiki/%E0%B2%AD%E0%B2%BE%E0%B2%B0%E0%B2%A4%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%95%E0%B3%81%E0%B2%B8%E0%B3%8D%E0%B2%A4%E0%B2%BF
1 ಕೋಟಿ ವಶ: ಮುಂದುವರಿದ ತನಿಖೆ | Prajavani 1 ಕೋಟಿ ವಶ: ಮುಂದುವರಿದ ತನಿಖೆ Published: 23 ಏಪ್ರಿಲ್ 2013, 14:47 IST Updated: 23 ಏಪ್ರಿಲ್ 2013, 14:47 IST ಬೆಳಗಾವಿ: `ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದರೂ 1 ಕೋಟಿ ನಗದು ಹಣವನ್ನು ಸಿಂಡಿಕೇಟ್ ಬ್ಯಾಂಕಿನಿಂದ ಕೆವಿಜಿ ಬ್ಯಾಂಕಿಗೆ ರವಾನೆ ಮಾಡಲಾಗುತ್ತಿತ್ತು ಎಂದು ಆದಾಯ ತೆರಿಗೆ ಇಲಾಖೆಯು ಪ್ರಮಾಣಪತ್ರ ನೀಡಿದೆ. ಆದರೆ, ಆ ಬ್ಯಾಂಕಿನಿಂದ ಈ ಹಣವು ಯಾರಿಗೆ ಹಂಚಿಕೆಯಾಗಲಿತ್ತು ಎಂಬ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ' ಎಂದು ಜಿಲ್ಲಾ ಚುನಾವಣಾಧಿಕಾರಿ ಮುನಿಷ್ ಮೌದ್ಗಿಲ್ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಬ್ಯಾಂಕಿನಿಂದರೂ 1 ಕೋಟಿ ಹಣವು ಸಕ್ಕರೆ ಕಾರ್ಖಾನೆಯ ಮೂಲಕ ರೈತರ ಕಬ್ಬಿನ ಬಿಲ್ಲು ಪಾವತಿಸಲು ಬಳಕೆಯಾಗಲಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಚುನಾವಣೆಯ ಈ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣವು ಅರ್ಹ ರೈತರಿಗೇ ಪಾವತಿಯಾಗಲಿದೆಯೋ ಅಥವಾ ರೈತರ ಹೆಸರಿನಲ್ಲಿ ಅಕ್ರಮವಾಗಿ ಮತದಾರರಿಗೆ ವಿತರಣೆ ಮಾಡಲಾಗುತ್ತಿದ್ದವೋ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಸುಮಾರು 15 ಸಾವಿರ ರೈತರಿಗೆ ಹಣ ಪಾವತಿಯಾಗಲಿದೆ ಎಂದು ಬ್ಯಾಂಕು ಮಾಹಿತಿ ನೀಡಿದೆ. ಹೀಗಾಗಿ ರೈತರ ಪೂರ್ವಾಪರ ಮಾಹಿತಿಯ ಬಗ್ಗೆ ಪರಿಶೀಲನೆ ನಡೆಸಬೇಕಾಗಿದ್ದು, ಈ ಪ್ರಕ್ರಿಯೆಯು ಚುನಾವಣೆಯ ಬಳಿಕವೂ ಮುಂದುವರಿಯಬಹುದು' ಎಂದು ತಿಳಿಸಿದರು. `ಬೀದರ್ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಯ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆಯುತ್ತಿತ್ತು. ಇಲ್ಲಿಯೂ ಅದೇ ರೀತಿಯಲ್ಲಿ ರಾಜಕೀಯ ಉದ್ದೇಶಕ್ಕಾಗಿ ಹಣ ಪಾವತಿಯಾಗುತ್ತಿದೆಯೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ' ಎಂದು ಮುನಿಷ್ ತಿಳಿಸಿದರು. ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದರೂ 48.79 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.ರೂ 57.39 ಲಕ್ಷ ಮೌಲ್ಯದ 4908 ಲೀಟರ್ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. 2 ಲಾರಿ, 3 ಕಾರು, 1 ಬುಲೆರೋ ವಾಹನವನ್ನು ಜಪ್ತಿ ಮಾಡಲಾಗಿದೆ' ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. `ಅಥಣಿ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 4 ಟಿಎಂಸಿ ನೀರು ಬಿಡಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಪ್ರಸ್ತಾವ ಕಳುಹಿಸಿಕೊಡಲಾಗಿದೆ. ಚಿಕ್ಕೋಡಿಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರಾಜ್ಯದ ಪಾಲಿನ 0.70 ಟಿಎಂಸಿ ನೀರನ್ನು ಕಾಳಮ್ಮವಾಡಿ ಜಲಾಶಯದಿಂದ ದೂದಗಂಗಾ ನದಿಗೆ ಬಿಡಬೇಕಾಗಿದೆ. ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ನೀರನ್ನು ಬಿಡಲಾಗುತ್ತಿತ್ತು. ಮೊದಲೇ ಬಿಡಲು ಮಹಾರಾಷ್ಟ್ರ ಸರ್ಕಾರದಿಂದ ಆದೇಶ ಬರಬೇಕಾಗಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಚರ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ' ಎಂದು ಮುನಿಷ್ ಮೌದ್ಗಿಲ್ ಹೇಳಿದರು.
2018-10-15T19:34:16
https://www.prajavani.net/article/1-%E0%B2%95%E0%B3%8B%E0%B2%9F%E0%B2%BF-%E0%B2%B5%E0%B2%B6-%E0%B2%AE%E0%B3%81%E0%B2%82%E0%B2%A6%E0%B3%81%E0%B2%B5%E0%B2%B0%E0%B2%BF%E0%B2%A6-%E0%B2%A4%E0%B2%A8%E0%B2%BF%E0%B2%96%E0%B3%86
ದಪ್ಪಗೆ ಮುದ್ದು ಮುದ್ದಾಗಿ ಇರುವ ಈ ಹುಡುಗಿ ಈಗ ಬಾಲಿವುಡ್ ಸ್ಟಾರ್ ನಟಿ | Bollywood Actress Sara Ali Khan Shares Before Weight Loss Video - Kannada Filmibeat 30 min ago 'ಕಿರಿಕ್ ಪಾರ್ಟಿ-2'ಗೆ ರಕ್ಷಿತ್ ತಯಾರಿ: ಈ ಬಗ್ಗೆ ಸಿಂಪಲ್ ಸ್ಟಾರ್ ಹೇಳಿದ್ದೇನು? 41 min ago ಆಕ್ಟಿಂಗ್ ಅಲ್ಲ, ರಿಯಾಲಿಟಿ ಶೋನೂ ಅಲ್ಲ...ಸಮಂತಾ ದಂಪತಿಯ ಹೊಸ ಪ್ಲಾನ್ 3 hrs ago ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಬಗ್ಗೆ ನಟ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ News ಪ್ರಚೋದನಾತ್ಮಕ ಹೇಳಿಕೆ ನೀಡಿದ ನಾಯಕರ ವಿರುದ್ಧ ಎಫ್ಐಆರ್ | Published: Tuesday, January 28, 2020, 13:17 [IST] ಸ್ಟಾರ್ ನಟನ ಮಗಳು ಸ್ಲಿಮ್ ಆಗಿದ್ದು ಹೇಗೆ ಗೊತ್ತಾ? | SARA ALI KHAN | FAT TO FIT | FILMIBEAT KANNADA ದಪ್ಪಗೆ, ಗುಂಡಗೆ ಮುದ್ದಾಗಿ ಇರುವ ಈ ಸುಂದರಿ ಈಗ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ಬಾಲಿವುಡ್ ಸ್ಟಾರ್ ನಟನ ಮಗಳು ಒಂದು ಕಾಲದಲ್ಲಿ ಹೀಗಿದ್ದರು. ಇದು ತುಂಬಾ ವರ್ಷಗಳ ಹಿಂದಿನ ಫೋಟೋ ಅಂತ ಅಂದ್ಕೋಬೇಡಿ. ಸುಮಾರು ನಾಲ್ಕು ವರ್ಷಗಳ ಹಿಂದಿನ ಫೋಟೊ ಅಷ್ಟೆ. ಅಂದು ಈಕೆ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಅಂತ ಯಾರು ಅಂದುಕೊಂಡಿರಲ್ಲ. ಆದರೀಗ ತುಂಬಾ ತೆಳ್ಳಗೆ ಆಗಿ ಬಾಲಿವುಡ್ ನ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅಂದ್ಹಾಗೆ ಈಕೆ ಮತ್ಯಾರು ಅಲ್ಲ ಬಾಲಿವುಡ್ ನಟ ಸೈಲ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್. ಈ ಬಗ್ಗೆ ಈಗ್ಯಾಕೆ ಅಂತೀರಾ, ಸಾರಾ ಇತ್ತೀಚಿಗೆ ತನ್ನ ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾರಾ ಬದಲಾವಣೆ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. 2018ರಲ್ಲಿ ಕೇದಾರನಾಥ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಸಾರಾ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಎರಡು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿದೆ. ಚಿತ್ರರಂಗಕ್ಕೂ ಎಂಟ್ರಿ ಕೊಡುವ ಮೊದಲು ಸಾರಾ ಸುಮಾರು 90kg ಇದ್ದರಂತೆ. ಆ ನಂತರ ಸಿನಿಮಾಗಾಗಿ ಜಿಮ್ ನಲ್ಲಿ ಬೆವರಳಿಸಿ, ವರ್ಕೌಟ್ ಮಾಡಿ ಸ್ಲಿಮ್ ಆಗಿದ್ದಾರೆ. ನಾಲ್ಕು ವರ್ಷಗಳಲ್ಲಿ ಝೀರೋ ಸೈಜ್ ಆಗಿರುವ ಸಾರಾ ತೂಕ ಇಳಿಸಿಕೊಳ್ಳುವ ವೇಳೆ ಸಖತ್ ಕಷ್ಟಪಟ್ಟಿದ್ದಾರಂತೆ. ಹಾರ್ಮೋನ್ ಗಳಲ್ಲಿ ತುಂಬ ವ್ಯತ್ಯಾಸವಾಗುತ್ತಿತ್ತಂತೆ. ಆದರೂ ಛಲ ಬಿಡದೆ ಹಗಲು ರಾತ್ರಿ ವರ್ಕೌಟ್ ಮಾಡಿ ಸ್ಲಿಮ್ ಆಗಿ ಈಗ ಬಾಲಿವುಡ್ ನ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. Read more about: bollywood sara ali khan ಬಾಲಿವುಡ್ Bollywood Actress Sara Ali Khan Shares before weight loss video. this video going viral on social media. Story first published: Tuesday, January 28, 2020, 13:17 [IST]
2020-02-27T05:03:06
https://kannada.filmibeat.com/bollywood/bollywood-actress-sara-ali-khan-shares-before-weight-loss-video-041301.html
ಶುರುವಾಯ್ತು ಮುಂಗಾರು ಮಳೆ… | Udayavani – ಉದಯವಾಣಿ Team Udayavani, Jun 9, 2018, 11:04 AM IST ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ನಸುಕಿನಿಂದಲೇ ಸುರಿಯುತ್ತಿರುವ ಮುಂಗಾರು ಆಗಮನದ ಸೋನೆ ಮಳೆ ಭೀಕರ ಬರ ಹಾಗೂ ಬಿಸಿಲಿನಿಂದ ಕಂಗೆಟ್ಟಿರುವ ಇಳೆಯನ್ನು ತಂಪಾಗಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಗುರುವಾರ ರಾತ್ರಿಯೇ ಮೃಗಶಿರ ಮಳೆಯ ಆಗಮನ ವಾಸನೆ ಎಂಬಂತೆ ಮೋಡ ಕವಿದುಕೊಂಡಿದ್ದ ವಾತಾವರಣ ಶುಕ್ರವಾರ ಬೆಳಗ್ಗೆ ಮಳೆ ರೂಪದಲ್ಲಿ ನೆಲಕ್ಕೆ ಇಳಿದಿತ್ತು. ಮುಂಗಾರು ಪೂರ್ವ ಸುರಿದಿದ್ದ ಮಳೆಯಿಂದ ಅದಾಗಲೇ ಕೊಂಚ ತಣಿದಿದ್ದ ಜಮೀನುಗಳಲ್ಲಿ ಶುಕ್ರವಾರದ ಮಳೆ ಬಹುತೇಕ ಭೂಮಿಯನ್ನು ತಣ್ಣಗಾಗಿಸಿದೆ. ಮುಂಗಾರು ಮಳೆ ಆಗಮನದಿಂದ ಮೂಲೆ ಸೇರಿದ್ದ ಛತ್ರಿಗಳು, ಗೋಣಿ ಚೀಲದ ಮೂಲೆ ಕುಂಚಿಗೆಗಳು, ಕಂಬಳಿ ಹೊದಿಕೆಗಳು, ಆಧುನಿಕ ಆವಿಷ್ಕಾರ ಪ್ಲಾಸ್ಟಿಕ್‌ನ ಹೊದಿಕೆಗಳನ್ನು ಹೊದ್ದಿದ್ದ ಜನರು ಮಳೆಯಲ್ಲೂ ಸಂಭ್ರಮದಿಂದ ಓಡಾಡುತ್ತಿದ್ದರು. ಬಹುತೇಕರು ಸೋನೆ ಮಳೆಗೆ ಮನೆಯಿಂದ ಆಚೆ ಬರದೇ ಮನೆಯಲ್ಲೇ ಇದ್ದು ಮಳೆಯ ಮೋಜು ಅನುಭವಿಸುತ್ತಿದ್ದರು. ವಿಜಯಪುರ ನಗರದ ಮಹಾತ್ಮ ಗಾಂಧೀಜಿ ವೃತ್ತದ ವಾಣಿಜ್ಯ ಕೇಂದ್ರ ಪರಿಸರ ಸುತ್ತಲೂ ಹಾಗೂ ಬೀದಿ ಬೀದಿಗಳಲ್ಲಿ ಛತ್ರಿ ಹಾಗೂ ಮಳೆಯಿಂದ ರಕ್ಷಿಸಿಕೊಳ್ಳುವ ಪ್ಲಾಸ್ಟಿಕ್‌ ಕೋಟು, ಹೊದಿಕೆಗಳ ಮಾರಾಟವೂ ಜೋರಾಗಿತ್ತು. ಮಳೆಯಲ್ಲೂ ಮನೆಯಿಂದ ಹೊರ ಬಂದವರು, ಶಾಲೆಗೆ ಹೊರಟು ನಿಂತ ಮಕ್ಕಳು, ಕಚೇರಿಗೆ ಹೊರಟ ಅಧಿಕಾರಿ, ಸಿಬ್ಬಂದಿ, ಹೊಟ್ಟೆ ಪಾಡಿನ ಅನಿವಾರ್ಯಕ್ಕೆ ಬೀದಿಗೆ ಇಳಿಯಲೇಬೇಕಾದ ಜನರೆಲ್ಲ ಛತ್ರಿಗಳನ್ನು ಹಿಡಿದು ಮಳೆಯಲ್ಲೂ ಮಂದಹಾಸದಿಂದಲೇ ಓಡಾಡುತ್ತಿದ್ದರು. ಮಳೆಯಿಂದ ರಕ್ಷಿಸಿಕೊಳ್ಳಲು ಛತ್ರಿ ಹಿಡಿದೇ ಓಡಾಡುತ್ತಿದ್ದ ದೃಶ್ಯ, ಸೋನೆ ಮಳೆಗೆ ರಸ್ತೆಯಲ್ಲಿ ಹರಿಯುತ್ತಿದ್ದ ತಿಳಿ ನೀರಿನ ಝರಿಗಳು ಮಲೆನಾಡಿನ ಮಳೆಗಾಲದ ಹಿತಾನುಭವ ನೀಡಿತ್ತು ಜುಲೈ 2ರಿಂದ ಕ್ಷಯರೋಗ ಪತ್ತೆ-ಚಿಕಿತ್ಸಾ ಆಂದೋಲನಕ್ಕೆ ಚಾಲನೆ ಡೋಣಿ ನದಿ ಪ್ರವಾಹಕ್ಕೆ ಸೇತುವೆ ಜಲಾವೃತ!
2019-09-15T10:31:08
https://www.udayavani.com/district-news/bijapur-news/monsoon-showers-begin
ಸಂಸ್ಕೃತಿ ಸಲ್ಲಾಪ: 'ಸಂಸ್ಕಾರ' ಚಿತ್ರದ ಖ್ಯಾತಿಯ ಪಟ್ಟಾಭಿರಾಮರೆಡ್ಡಿ 'ಸಂಸ್ಕಾರ' ಚಿತ್ರದ ಖ್ಯಾತಿಯ ಪಟ್ಟಾಭಿರಾಮರೆಡ್ಡಿ ಪಟ್ಟಾಭಿರಾಮರೆಡ್ಡಿ ಅವರು ‘ಸಂಸ್ಕಾರ’ ಚಿತ್ರದಿಂದ ಚಲನಚಿತ್ರರಂಗದಲ್ಲಿ ಅಜರಾಮರರಾಗಿದ್ದಾರೆ. ಡಾ. ಯು. ಆರ್. ಅನಂತಮೂರ್ತಿ ಅವರ ಕ್ರಾಂತಿಹುಟ್ಟಿಸಿದ ಕನ್ನಡದ ‘ಸಂಸ್ಕಾರ’ ಕತೆಗೆ ತಮ್ಮ ಪ್ರೀತಿಯ ಮಡದಿಯ ಒತ್ತಾಸೆಯ ಮೇರೆಗೆ ಚಿತ್ರ ನಿರ್ದೇಶನ, ನಿರ್ಮಾಣಗಳಿಗೆ ಇಳಿದ ಪಟ್ಟಾಭಿರಾಮರೆಡ್ಡಿ ಆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯಾದ ಸ್ವರ್ಣಕಮಲವನ್ನು ಪಡೆಯುವಲ್ಲಿ ಸತ್ಯಜಿತ್ ರೇ ಅವರ ಚಿತ್ರವನ್ನು ಕೂಡ ಹಿಂದೆ ಹಾಕಿ ಹೊಸ ಚಿತ್ರಗಳ ಅಲೆಗೆ ನಾಂದಿ ಹಾಡಿಬಿಟ್ಟರು. ಆನಂತರದಲ್ಲಿ ಕನ್ನಡ ಚಿತ್ರರಂಗ ಹಲವಾರು ಮಹತ್ವದ ಚಿತ್ರಗಳನ್ನು ನಿರಂತರವಾಗಿ ನೀಡುತ್ತ ಬಂದಿದ್ದು ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಬಿ.ವಿ. ಕಾರಂತ್ ಅಂತಹ ಉತ್ಕೃಷ್ಟ ನಿರ್ದೇಶಕರನ್ನು ಭಾರತೀಯ ಕಲಾತ್ಮಕ ಚಿತ್ರಗಳಿಗೆ ಕೊಡುಗೆಯಾಗಿ ನೀಡಿದೆ. 1971ರಲ್ಲಿ ಸಂಸ್ಕಾರ ಒಂದು ರೀತಿಯಲ್ಲಿ ವಿಶಿಷ್ಟ ಶಕ್ತಿಗಳ ಸಂಗಮವಾಗಿತ್ತು. ಪಟ್ಟಾಭಿ ಅವರು ಕನ್ನಡದ ಪರಿಚಯ ಹೊಂದಿಲ್ಲದೆ ಕೊಲಂಬಿಯಾದಲ್ಲಿ ತರಬೇತಿ ಪಡೆದು ಬಂದವರು. ಗಿರೀಶ್ ಕಾರ್ನಾಡ್ ಅವರು ಆಕ್ಸ್ ಫರ್ಡ್ನಲ್ಲಿ ಓದಿ ಆಗತಾನೆ ತಾಯ್ನಾಡಿಗೆ ಹಿಂದಿರುಗಿ ಬಂದಿದ್ದರು. ಗಿರೀಶ್ ಕಾರ್ನಾಡರು ತಮ್ಮ ಆತ್ಮ ಚರಿತ್ರೆಯಾದ ‘ಆಡಾಡತ ಆಯುಷ್ಯ’ ಕೃತಿಯಲ್ಲಿ ‘ಸಂಸ್ಕಾರ’ದ ಕಥೆಯಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದು ಹೇಳುತ್ತಾ, ಇಂತಹ ಸೊಗಸಾದ ಕೃತಿಬರೆದ ಯು.ಆರ್. ಅನಂತಮೂರ್ತಿ ಅವರ ಬಗ್ಗೆ ಹೊಟ್ಟೆ ಕಿಚ್ಚು ಪಡುವಷ್ಟು ಅಂದಿನ ದಿನದಲ್ಲಿ ಆತನ ಬಗ್ಗೆ ಅಸೂಯೆ ಮೂಡಿತ್ತು ಎಂದು ‘ಸಂಸ್ಕಾರ’ ಕೃತಿಯನ್ನು ಆತ್ಮೀಯವಾಗಿ ಶ್ಲಾಘಿಸಿದ್ದಾರೆ. ಈ ಚಿತ್ರದ ಛಾಯಾಗ್ರಾಹಕನಾದರೋ ಟಾಮ್ ಕೋವನ್ ಎಂಬ ಆಸ್ಟ್ರೇಲಿಯಾದ ಪ್ರಸಿದ್ಧ ತಂತ್ರಜ್ಞ. ಇಲ್ಲಿನ ಕಲಾ ಪ್ರೀತಿಯಿಂದ ಕೆಲಸ ಮಾಡಲು ನಿಂತ. ಈ ಚಿತ್ರದ ಸಂಕಲನಕ್ಕೆ ಜೊತೆ ನಿಂತವ ಸ್ಟೀವನ್ ಕಾರ್ಟಾವ್ ಎಂಬವ ಆಂಗ್ಲ ವ್ಯಕ್ತಿ. ಸಂಗೀತ ನೀಡಿದವರು ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಪ್ರಸಿದ್ಧ ಸರೋದ್ ವಾದಕರಾದ ರಾಜೀವ್ ತಾರಾನಾಥ್. ವಾಸುದೇವ್ ಅವರು ಕಲಾನಿರ್ದೆಶನದ ಹೊಣೆ ಹೊತ್ತುಕೊಂಡರು. ಪಟ್ಟಾಭಿ ಅವರ ಪತ್ನಿ ಸ್ನೇಹಲತಾ ರೆಡ್ಡಿ ಮತ್ತು ಗಿರೀಶ್ ಕಾರ್ನಾಡ್ ಪ್ರಮುಖ ಪಾತ್ರ ನಿರ್ವಹಿಸಿದ ಈ ಚಿತ್ರಕ್ಕೆ ಗಿರೀಶ್ ಕಾರ್ನಾಡ್ ಚಿತ್ರಕಥೆ ರಚಿಸಿದ್ದರು. ಈ ಚಿತ್ರ ಒಂದು ಜನಾಂಗದ ತೀವ್ರ ಪ್ರತಿರೋಧ, ಸೆನ್ಸಾರ್ ಮಂಡಳಿಯ ಕಿರುಕುಳ, ಭಾರತ ಸರ್ಕಾರದ ನಿಷೇಧ ಇತ್ಯಾದಿ ಪರೀಕ್ಷೆಗಳನ್ನು ದಾಟಿ ವಿಮರ್ಶಕರ ಹಾಗೂ ಪ್ರೇಕ್ಷಕವರ್ಗದ ಮೆಚ್ಚುಗೆ ಪಡೆದು ಅಪಾರ ಯಶಸ್ಸು ಕೂಡಾ ಗಳಿಸಿತು. ಒಂದು ರೀತಿಯಲ್ಲಿ ಸಿನಿಮಾ ಮಾಡುವ ಧೈರ್ಯ, ಅದಕ್ಕೆ ಬೇಕಾದ ಹಣ ಹೊಂದಾಣಿಕೆ ಹಾಗೂ ಸಾಕಷ್ಟು ಶ್ರದ್ಧೆಗಳನ್ನು ವಹಿಸಿ ಈ ಚಿತ್ರದ ಕ್ಯಾಪ್ಟನ್ ಆಗಿದ್ದ ಪಟ್ಟಾಭಿರಾಮ ರೆಡ್ಡಿ ಅವರು ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಫೆಬ್ರವರಿ 2, 1919ರಲ್ಲಿ ಜನಿಸಿದರು. ಅವರಿಗೆ ಕಾವ್ಯ ಮತ್ತು ಗಣಿತಗಳ ಎರಡು ವಿಭಿನ್ನ ವಿಚಾರಗಳಲ್ಲಿ ಅಪಾರ ಆಸಕ್ತಿ ಇತ್ತು. ರೆಡ್ಡಿ ಅವರು ರವೀಂದ್ರನಾಥ ಠಾಕೂರರಿಂದ ಪ್ರಭಾವಿತರಾಗಿ ತಮ್ಮ ಎರಡು ವರ್ಷಗಳನ್ನು ಶಾಂತಿನಿಕೇತನದಲ್ಲಿ ಕಳೆದರು. ನಂತರದಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಂದಿನ ದಿನದಲ್ಲಿ ತಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಜನಾಂಗಗಳ ಶೋಷಣೆ ಹಾಗೂ ಮಹಾಯುದ್ಧದ ಪರಿಣಾಮಗಳಿಂದ ಉಂಟಾದ ವ್ಯಾಕುಲತೆಗಳಿಂದ ಅವರಿಗೆ ತಮ್ಮ ಕಾವ್ಯದ ಚಿಂತನೆ ಬದುಕಿನ ನೈಜತೆಗಳಿಂದ ತುಂಬಾ ದೂರವಿರುವುದನ್ನು ಕಂಡು ಬೇಸರಪಟ್ಟುಕೊಳ್ಳಲಾರಂಭಿಸಿದರು. ಹಾಗಾಗಿ ಓದಿನಲ್ಲಿ ಆಸಕ್ತಿ ಕಳೆದುಕೊಂಡು ಪುನಃ ನೆಲ್ಲೂರು ಸೇರಿ ಆಸಕ್ತಿ ಇಲ್ಲದಿದ್ದರೂ ತಮ್ಮ ಕುಟುಂಬದ ವ್ಯವಹಾರಕ್ಕೆ ತೊಡಗಿಕೊಳ್ಳಲು ಪ್ರಾರಂಭಿಸಿ ಮದ್ರಾಸು ಮತ್ತು ನೆಲ್ಲೂರುಗಳಿಗೆ ಆಗಾಗ ಸಂಚರಿಸತೊಡಗಿದರು. ಇಂತಹ ಪಯಣಗಳಲ್ಲಿ ಅವರ ಮೇಲೆ ಕ್ರಾಂತಿಕಾರಿ ಕವಿ ಮಲ್ಲವರಾಪು ವಿಶ್ವೇಶ್ವರ ರಾವ್ ಅವರ ಪ್ರಭಾವ ಉಂಟಾಯಿತು. ಆ ಸಮಯದಲ್ಲಿ ‘ರಾಗಾಲ ಡಜನ್’ ಎಂಬ ಸಂಕಲನವನ್ನು ಹೊರತಂದರು. ಆ ನಂತರದಲ್ಲಿ ಅವರು ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗಕ್ಕೆ ತೆರಳಿದರು. ಮದ್ರಾಸಿನ ಅಮೆಚೂರ್ ನಾಟಕ ತಂಡಗಳೊಂದಿಗೆ ಸಂಪರ್ಕ ಹೊಂದಿದ್ದ ಅವರು ಅಲ್ಲಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದರು. ಅಲ್ಲಿನ ಗೆಳೆಯರ ಜೊತೆ ಕೂಡಿಕೊಂಡು ‘ಪೆಳ್ಳಿನಾಟಿ ಪ್ರಮಾಣಾಲು’ ಚಿತ್ರವನ್ನು ನಿರ್ಮಿಸಿ ರಾಷ್ಟ್ರಪ್ರಶಸ್ತಿ ಗಳಿಸಿದರು. ಪಟ್ಟಾಭಿ ಅವರ ಪತ್ನಿ ಹಾಗೂ ಸಂಸ್ಕಾರ ಚಿತ್ರದ ನಾಯಕಿ ಸ್ನೇಹಲತಾ ರೆಡ್ಡಿ ಅವರು, ಅವರಿಗಿದ್ದ ವಿರೋಧಪಕ್ಷಗಳ ಗೆಳೆತನದಿಂದ ತುರ್ತುಪರಿಸ್ಥಿತಿ ಸಮಯದಲ್ಲಿ ಬಂಧನಕ್ಕೆ ಒಳಪಟ್ಟು ಅಲ್ಲಿ ಪಟ್ಟ ಹಿಂಸೆ ಮತ್ತು ದೊರಕದ ಸೂಕ್ತ ವೈಧ್ಯಕೀಯ ಶುಶ್ರೂಷೆಗಳ ಕಾರಣದಿಂದಾಗಿ ಸಾಯುವ ಸಮಯದಲ್ಲಿ ಜೈಲಿನಿಂದ ಬಿಡುಗಡೆಯಾದಂತೆ ಹೊರಬಂದು ನಾಲ್ಕೈದು ದಿನಗಳಲ್ಲೇ ನಿಧನರಾದರು. ‘ಸಂಸ್ಕಾರ’ ಚಿತ್ರ, ಕನ್ನಡ ಚಿತ್ರರಂಗವನ್ನು ನಿಚ್ಚಳವಾಗಿ ಭಾರತೀಯ ಚಿತ್ರರಂಗದಲ್ಲಿ ಪ್ರತಿಷ್ಠೆಗೆ ತಂದ ಪ್ರಮುಖ ಚಿತ್ರ. ಹಲವಾರು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕೂಡ ಈ ಚಿತ್ರ ಅಪಾರ ಮನ್ನಣೆ ಗಳಿಸಿತು. ಪಟ್ಟಾಭಿರಾಮರೆಡ್ಡಿ ಅವರು ‘ಸಂಸ್ಕಾರ’ದ ನಂತರದಲ್ಲಿ ಕೂಡ ತುರ್ತುಪರಿಸ್ಥಿತಿಯ ಕರಾಳತೆ ಕುರಿತಾದ ‘ಚಂಡಮಾರುತ’ ಹಾಗೂ ‘ಶೃಂಗಾರ ಮಾಸ’, ಮತ್ತು ‘ದೇವರ ಕಾಡು’ ಎಂಬ ಕಲಾತ್ಮಕ ಚಿತ್ರಗಳನ್ನು ನಿರ್ಮಿಸಿದ್ದರು. ಕರ್ನಾಟಕ ಸರ್ಕಾರ 2005ನೆ ವರ್ಷದ ಸಾಲಿನಲ್ಲಿ ಪಟ್ಟಾಭಿರಾಮ ರೆಡ್ಡಿ ಅವರಿಗೆ ಪುಟ್ಟಣ್ಣ ಕಣಗಾಲರ ಹೆಸರಲ್ಲಿ ಶ್ರೇಷ್ಠ ನಿರ್ದೇಶಕರಿಗೆ ನೀಡುವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಈ ಸಾಹಸಿ ವ್ಯಕ್ತಿ 2006ರ ವರ್ಷದ ಮೇ ತಿಂಗಳಿನಲ್ಲಿ ಈ ಲೋಕವನ್ನಗಲಿದರು. ‘ಸಂಸ್ಕಾರ’ ಚಿತ್ರ ಕನ್ನಡ ಚಿತ್ರರಂಗಕ್ಕೆ ತಂದ ಹೊಸ ಅಲೆಯ ಪ್ರಭಾವ ಹಾಗೂ ಆ ಚಿತ್ರಕ್ಕೆ ದೊರೆತ ಜನಮನ್ನಣೆಗಳಿಂದಾಗಿ ಪಟ್ಟಾಭಿರಾಮ ರೆಡ್ಡಿ ಅವರ ಹೆಸರು ಕನ್ನಡ ಚಿತ್ರರಂಗದಲ್ಲಿ ಅಜರಾಮರವಾಗಿದೆ. Tag: Samskara, Pattabhirama Reddy ಲೇಬಲ್‌ಗಳು: ಪಟ್ಟಾಭಿರಾಮರೆಡ್ಡಿ, ಸಂಸ್ಕಾರ, ಸಿನಿಮಾ
2018-12-19T03:35:43
http://www.sallapa.com/2013/08/blog-post_5290.html
ಧರ್ಮ ಕೂಡಿಸುವ ಸೂಜಿ: ಗಿರಿಸಾಗರ ಶ್ರೀ | Prajavani ಧರ್ಮ ಕೂಡಿಸುವ ಸೂಜಿ: ಗಿರಿಸಾಗರ ಶ್ರೀ ಸಂಗನಬಸವ ಶಿವಯೋಗಿ ಜಾತ್ರೋತ್ಸವ ಕಾರ್ಯಕ್ರಮ ಪ್ರಜಾವಾಣಿ ವಾರ್ತೆ Updated: 19 ಡಿಸೆಂಬರ್ 2019, 16:22 IST ಕೊಲ್ಹಾರ: ‘ಜಾತಿ ಕತ್ತರಿಸುವ ಕತ್ತರಿಯಾದರೆ, ಧರ್ಮ ಪೋಣಿಸಿ, ಕೂಡಿಸುವ ಸೂಜಿಯಂತೆ. ಹಾಗಾಗಿ ಎಲ್ಲರೂ ಮಾನವ ಧರ್ಮವನ್ನು ಪಾಲಿಸಬೇಕು’ ಎಂದು ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು ಹೇಳಿದರು. ತಾಲ್ಲೂಕಿನ ಮಸೂತಿ ಗ್ರಾಮದಲ್ಲಿ ಬುಧವಾರ ಜರುಗಿದ ಮೂಲ ಸಂಗನಬಸವ ಶಿವಯೋಗಿ (ಗಿಡ್ಡಯ್ಯಜ್ಜನಮಠ) ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಮಸೂತಿಯು ಮಹಾತ್ಮರು ಹಾಗೂ ಮಹಾನ್ ಶರಣರು ಜನಿಸಿದ ಪುಣ್ಯಗ್ರಾಮ ಮತ್ತು ಅವಿಮುಕ್ತ ಕ್ಷೇತ್ರ. ಸತ್ಯವನ್ನು ಅರಿಯಲು ಧರ್ಮ ಬೇಕು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಇಂತಹ ಧರ್ಮ ಸಂದೇಶವನ್ನು ಸಾರುವ ಕೆಲಸ ಯರನಾಳ ಶ್ರೀಗಳ ನೇತೃತ್ವದ ಮಸೂತಿಯ ಗಿಡಯ್ಯಜ್ಜನಮಠ ಮಾಡುತ್ತಿದೆ. ಬಂಥನಾಳ ಶಿವಯೋಗಿಗಳಿಗೆ ಗಿರಿಸಾಗರ ಹಾಗೂ ಆಲಮಟ್ಟಿ ಪಟ್ಟಾಧ್ಯಕ್ಷರುಗಳು ಎರಡು ಕಣ್ಣುಗಳಂತಿದ್ದರು. ಜಗತ್ತಿನಲ್ಲಿ ಮಾನವ ಒಳ್ಳೆಯ ಜೀವನ ನಡೆಸಲು ತ್ರೀರತ್ನಗಳಾದ ನೀರು, ಅನ್ನ ಹಾಗೂ ಸುಭಾಷಿತ ಅವಶ್ಯಕ’ ಎಂದು ಹೇಳಿದರು. ಯರನಾಳದ ಗುರು ಸಂಗನಬಸವ ಸ್ವಾಮೀಜಿ ಮಾತನಾಡಿ, ‘ಬಸವಣ್ಣ ಮೌಢ್ಯ ಹಾಗೂ ಕಂದಾಚಾರಗಳನ್ನು ದೂರ ಮಾಡಿ, ಜಗತ್ತಿಗೆ ಸಮಾನತೆಯ ತತ್ವವನ್ನು ಸಾರಿದವರು. ಬಸವಣ್ಣನವರ ವಚನ ಸಾಹಿತ್ಯವನ್ನು ನಾಡಿನಾದ್ಯಂತ ಪಸರಿಸಿದವರು ಮಸೂತಿ ಗ್ರಾಮದ ಬಂಥನಾಳ ಶಿವಯೋಗಿಗಳು. ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ಅವರು ಪರಿಷ್ಕೃತ ವಚನ ಸಾಹಿತ್ಯವನ್ನು ರಚಿಸಿದರು. ಇವರ ಕಾರ್ಯಕ್ಕೆ ಹರ್ಡೇಕರ ಮಂಜಪ್ಪ ಹಾಗೂ ಬಂಥನಾಳ ಶಿವಯೋಗಿ ಶಕ್ತಿಯಾಗಿ ನಿಂತಿದ್ದರು. ಜ್ಞಾನದ ದೀಪವನ್ನು ಹಚ್ಚಿ ಅಜ್ಞಾನವನ್ನು ದೂರ ಮಾಡಿ ಎಲ್ಲರನ್ನೂ ಸುಜ್ಞಾನದೆಡೆಗೆ ತಂದವರು ಬಂಥನಾಳದ ಸಂಗನಬಸವ ಶಿವಯೋಗಿ’ ಎಂದರು. ಕಾರ್ಯಕ್ರಮದ ನಂತರ ಭಕ್ತರು ಯರನಾಳ ಶ್ರೀಗಳಿಗೆ ನಾಣ್ಯಗಳು ಹಾಗೂ ಸಕ್ಕರೆಯಲ್ಲಿ ತುಲಾಭಾರ ಸೇವೆ ಸಲ್ಲಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಪಿ.ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಕೆ.ವಿ.ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಸದಸ್ಯ ಗುರುಸಂಗಪ್ಪ ಯರಂತೇಲಿ, ವಕೀಲ ಗೋಪಾಲ ಧನಶೆಟ್ಟಿ, ಬಿ.ಆರ್.ಪಾಟೀಲ, ಎಸ್.ಎಸ್.ಗರಸಂಗಿ, ಈರಣ್ಣ ಚನಗೊಂಡ ಇದ್ದರು. '); $('#div-gpt-ad-691620-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-691620'); }); googletag.cmd.push(function() { googletag.display('gpt-text-700x20-ad2-691620'); }); },300); var x1 = $('#node-691620 .field-name-body .field-items div.field-item > p'); if(x1 != null && x1.length != 0) { $('#node-691620 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-691620').addClass('inartprocessed'); } else $('#in-article-691620').hide(); } else { // Text ad googletag.cmd.push(function() { googletag.display('gpt-text-300x20-ad-691620'); }); googletag.cmd.push(function() { googletag.display('gpt-text-300x20-ad2-691620'); }); // Remove current Outbrain $('#dk-art-outbrain-691620').remove(); //ad before trending $('#mob_rhs1_691620').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-691620 .field-name-body .field-items div.field-item > p'); if(x1 != null && x1.length != 0) { $('#node-691620 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-691620').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-691620','#dk-art-outbrain-697114','#dk-art-outbrain-697112','#dk-art-outbrain-697111','#dk-art-outbrain-697109']; var obMobile = ['#mob-art-outbrain-691620','#mob-art-outbrain-697114','#mob-art-outbrain-697112','#mob-art-outbrain-697111','#mob-art-outbrain-697109']; var obMobile_below = ['#mob-art-outbrain-below-691620','#mob-art-outbrain-below-697114','#mob-art-outbrain-below-697112','#mob-art-outbrain-below-697111','#mob-art-outbrain-below-697109']; var in_art = ['#in-article-691620','#in-article-697114','#in-article-697112','#in-article-697111','#in-article-697109']; var twids = ['#twblock_691620','#twblock_697114','#twblock_697112','#twblock_697111','#twblock_697109']; var twdataids = ['#twdatablk_691620','#twdatablk_697114','#twdatablk_697112','#twdatablk_697111','#twdatablk_697109']; var obURLs = ['https://www.prajavani.net/district/kolhar-sanganbasava-shivayogi-jatre-691620.html','https://www.prajavani.net/district/school-story-697114.html','https://www.prajavani.net/district/edu-expo-697112.html','https://www.prajavani.net/district/edu-expo-697111.html','https://www.prajavani.net/district/edu-expo-697109.html']; var vuukleIds = ['#vuukle-comments-691620','#vuukle-comments-697114','#vuukle-comments-697112','#vuukle-comments-697111','#vuukle-comments-697109']; // var nids = [691620,697114,697112,697111,697109]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
2020-01-24T17:35:56
https://www.prajavani.net/district/kolhar-sanganbasava-shivayogi-jatre-691620.html
ಓವೈಎಸ್ ಬೆಂಬಲದಿಂದ ಕಾಂಗ್ರೆಸ್‌ಗೆ ಪರಿಣಾಮಬೀರಲ್ಲ:ಸಿಎಂ • ವಿಶ್ವವಾಣಿ ವಿಶ್ವವಾಣಿ ಜಿಲ್ಲೆ ಮೈಸೂರು ಓವೈಎಸ್ ಬೆಂಬಲದಿಂದ ಕಾಂಗ್ರೆಸ್‌ಗೆ ಪರಿಣಾಮಬೀರಲ್ಲ:ಸಿಎಂ ಮೈಸೂರು: ಜೆಡಿಎಸ್‌ಗೆ ಓವೈಸಿ ಬೆಂಬಲ ಕೊಟ್ಟಿರುವುದರಿಂದ ಕಾಂಗ್ರೆಸ್‌ಗೆ ಯಾವ ಪರಿಣಾಮ ಬೀರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ಜೆಡಿಎಸ್‌ಗೆ ಓವೈಸಿ ಬೆಂಬಲ ವಿಚಾರ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ರಾಜ್ಯಚುನಾವಣೆಗೆಯಾವುದೇ ಪರಿಣಾಮ ಬೀರಲ್ಲ. ಕಾಂಗ್ರೆಸ್ ಪಕ್ಷಕ್ಕೂ ಕೂಡ ಇದರಿಂದ ಏನೂ ತೊಂದರೆಯಾಗುವುದಿಲ್ಲ ಎಂದು ನುಡಿದರು. ಓವೈಸಿಗೆ ರಾಜ್ಯದಲ್ಲಿ ಎಲ್ಲಿ ಸ್ಥಾನಗಳು ಇದೆ, ಎಲ್ಲಿ ಗೆದ್ದಿದ್ದಾರೆ.ಅವರಿಗೆ ರಾಜ್ಯದ ವಾಸ್ತವ ಗೊತ್ತಿಲ್ಲ ಎಂದು ಹೇಳಿದರು. ಓವೈಸಿ ಕೋಮುಗಲಬೆಗೆ ಅವಕಾಶ ಕೊಟ್ಟಿಲ್ಲ ಎಂಬ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಸಿಎಂ,ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರಲ್ಲ ಹಾಗೆಯೇ ಅವರು ಸಹಾಯ ತಗೋಳ್ತಿದ್ದಾರಲ್ಲ ಅದಕ್ಕೆ ಹಾಗೆ ಹೇಳ್ತಾರೆಎಂದು ಟೀಕಿಸಿದರು. ಆನೇಕಲ್ ಶಾಸಕ ಶಿವಣ್ಣ ಅವರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ, ಚುನಾವಣೆ ಸಂದರ್ಭದಲ್ಲಿ ಮಾಡಿರುವುದು ರಾಜಕೀಯ ಪ್ರೇರಿತ ನಾನು ಇದನ್ನು ಖಂಡಿಸುತ್ತೇನೆ. ಐಟಿ ದಾಳಿ ಮಾಡುವ ಬಗ್ಗೆ ಚುನಾವಣೆ ಸಮಯದಲ್ಲಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಬಿಸಿಲಿನ ಝಳಕ್ಕೆ ಸಿದ್ದರಾಮಯ್ಯ ಪ್ರಚಾರ ಮಾಡ್ತಿದ್ದಾರ ಎಂಬ ಪ್ರಶ್ನೆಗೆ, ನಾವು ಬಿಸಿಲಿನಲ್ಲಿ ಎಮ್ಮೆ ಮೇಯಿಸಿಕೊಂಡು ಬೆಳೆದು ಬಂದವರು. ಈ ಬಿಸಿಲು ನನಗೆ ಲೆಕ್ಕಕ್ಕಿಲ್ಲ ಎಂದರು. ಮೋದಿ, ಶಾ ನೂರು ಬಾರಿ ಬಂದ್ರು ಗೆಲುವು ತಡೆಯಲು ಸಾಧ್ಯವಿಲ್ಲ ದಲಿತ, ಹಿಂದುಳಿದ ವರ್ಗದ ಅಭಿವೃದ್ಧಿಗೆ ಅನುದಾನ: ಸಿಎಂ ನನ್ನ ಜೀವನ ತೆರೆದ ಪುಸ್ತಕ ಇದ್ದಂತೆ : ಸಿಎಂ ಹೇಗಾದ್ರು ಮಾಡಿ ಸೋಲಿಸಬೇಕಂತ ಜೆಡಿಎಸ್-ಬಿಜೆಪಿ ಪ್ರಯತ್ನ: ಸಿಎಂ
2018-04-25T08:46:05
https://www.vishwavani.news/cm-16/
ಜೆಮಿಮಾ ‘ಸೂಪರ್‌’ ಆಟ: ಫೈನಲ್‌ ‍ಪ್ರವೇಶಿಸಿದ ಹರ್ಮನ್‌ಪ್ರೀತ್‌ ಪಡೆ | Prajavani ಜೆಮಿಮಾ ‘ಸೂಪರ್‌’ ಆಟ: ಫೈನಲ್‌ ‍ಪ್ರವೇಶಿಸಿದ ಹರ್ಮನ್‌ಪ್ರೀತ್‌ ಪಡೆ ಮಹಿಳಾ ಟ್ವೆಂಟಿ–20 ಚಾಲೆಂಜ್‌ Published: 10 ಮೇ 2019, 00:47 IST Updated: 10 ಮೇ 2019, 01:50 IST ಜೈಪುರ: ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್‌ (ಔಟಾಗದೆ 77; 48ಎ, 10ಬೌಂ, 1ಸಿ) ಗುರುವಾರ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿ ಅಭಿಮಾನಿಗಳನ್ನು ಮುದಗೊಳಿಸಿದರು. ಜೆಮಿಮಾ ಅವರ ಅಜೇಯ ಅರ್ಧಶತಕದ ಬಲದಿಂದ ಸೂಪರ್‌ನೋವಾಸ್‌ ತಂಡ ಮಹಿಳಾ ಟ್ವೆಂಟಿ–20 ಚಾಲೆಂಜ್‌ನಲ್ಲಿ ಫೈನಲ್‌ ಪ್ರವೇಶಿಸಿತು. ಗುರುವಾರದ ನಿರ್ಣಾಯಕ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್‌ ಕೌರ್ ಸಾರಥ್ಯದ ಸೂಪರ್‌ನೋವಾಸ್‌ 12 ರನ್‌ಗಳಿಂದ ಮಿಥಾಲಿ ರಾಜ್‌ ಮುಂದಾಳತ್ವದ ವೆಲೋಸಿಟಿ ಎದುರು ಗೆದ್ದಿತು. ಈ ಪಂದ್ಯದಲ್ಲಿ ಸೋತರೂ ಉತ್ತಮ ರನ್‌ರೇಟ್‌ ಆಧಾರದಲ್ಲಿ ಮಿಥಾಲಿ ಪಡೆಯು ‍ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು. ಫೈನಲ್ ‍ಪಂದ್ಯ ಶನಿವಾರ ನಿಗದಿಯಾಗಿದೆ. ಮೊದಲು ಬ್ಯಾಟ್‌ ಮಾಡಿದ ಸೂಪರ್‌ನೋವಾಸ್‌ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 142ರನ್‌ ಗಳಿಸಿತು. ಈ ಗುರಿಯನ್ನು ವೆಲೋಸಿಟಿ ಸುಲಭವಾಗಿ ಮುಟ್ಟಲಿದೆ ಎಂಬ ನಿರೀಕ್ಷೆ ಹುಸಿಯಾಯಿತು. ಈ ತಂಡವು 3 ವಿಕೆಟ್‌ಗೆ 130ರನ್‌ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ಮಿಥಾಲಿ (ಔಟಾಗದೆ 40; 42ಎ, 3ಬೌಂ) ಮತ್ತು ವೇದಾ ಕೃಷ್ಣಮೂರ್ತಿ (ಔಟಾಗದೆ 30; 29ಎ, 3ಬೌಂ) ಕೊನೆಯವರೆಗೂ ಹೋರಾಡಿದರು. ಹೀಗಿದ್ದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಆಗಲಿಲ್ಲ. ಮಂದಗತಿಯಲ್ಲಿ ಆಡಿದ ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 53ರನ್‌ ಸೇರಿಸಿತು. ಗುರಿ ಬೆನ್ನಟ್ಟಿದ ಮಿಥಾಲಿ ಪಡೆ ಮೂರನೇ ಓವರ್‌ನಲ್ಲಿ ಆಘಾತ ಕಂಡಿತು. ರಾಧಾ ಯಾದವ್‌ ಹಾಕಿದ ಮೊದಲ ಎಸೆತದಲ್ಲಿ ಶಫಾಲಿ ವರ್ಮಾ (2) ಬೌಲ್ಡ್‌ ಆದರು. ಅನುಜಾ ಪಾಟೀಲ್‌ ಬೌಲ್ ಮಾಡಿದ ನಾಲ್ಕನೇ ಓವರ್‌ನಲ್ಲಿ ಹೇಲಿ ಮ್ಯಾಥ್ಯೂಸ್‌ (11) ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಡೇನಿಯಲ್‌ ವ್ಯಾಟ್‌ (43; 33ಎ, 4ಬೌಂ, 2ಸಿ) ಅಬ್ಬರದ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಜೆಮಿಮಾ ಮೋಡಿ: ಆರಂಭಿಕರಾದ ಪ್ರಿಯಾ ಪೂನಿಯಾ (16; 16ಎ, 2ಬೌಂ) ಮತ್ತು ಚಾಮರಿ ಅಟ್ಟಪಟ್ಟು (31; 38ಎ, 5ಬೌಂ) ಸೂಪರ್‌ನೋವಾಸ್‌ ಪರ ತಾಳ್ಮೆಯ ಬ್ಯಾಟಿಂಗ್ ಮಾಡಿದರು. ತಂಡದ ಮೊತ್ತ 29 ರನ್ ಆಗಿದ್ದಾಗ ಪ್ರಿಯಾ, ಶಿಖಾ ಪಾಂಡೆಗೆ ವಿಕೆಟ್‌ ನೀಡಿದರು. ಚಾಮರಿ ಅವರ ಜೊತೆಗೂಡಿದ ಜೆಮಿಮಾ ಬೌಲರ್‌ಗಳನ್ನು ಕಾಡಿದರು. ಚಾಮರಿ ಕೂಡ ನಿಧಾನವಾಗಿ ಆಟಕ್ಕೆ ಕುದುರಿಕೊಂಡರು. ಎರಡನೇ ವಿಕೆಟ್‌ಗೆ ಈ ಜೋಡಿ 55 ರನ್ ಕಲೆ ಹಾಕಿತು. ಚಾಮರಿ ಪೆವಿಲಿಯನ್‌ ಸೇರಿದ ನಂತರ ಜೆಮಿಮಾ ಏಕಾಂಗಿಯಾಗಿ ತಂಡದ ಇನಿಂಗ್ಸ್ ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡರು. 14 ಎಸೆತಗಳಲ್ಲಿ ಕೇವಲ ಒಂಬತ್ತು ರನ್ ಗಳಿಸಿದ ಸೋಫಿ ಡಿವೈನ್ ಜೊತೆಗೆ 50 ರನ್‌ ಸೇರಿಸಿದರು. ಕೊನೆಗೂ ಔಟಾಗದೇ ಉಳಿದರು. ವೆಲೋಸಿಟಿ ತಂಡದ ಅಮೆಲಿಯಾ ಕೇರ್ ಎರಡು ವಿಕೆಟ್ ಕಬಳಿಸಿ ಮಿಂಚಿದರು. ಸಂಕ್ಷಿಪ್ತ ಸ್ಕೋರ್‌: ಸೂಪರ್‌ನೋವಾಸ್: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 142 (ಪ್ರಿಯಾ ಪೂನಿಯಾ 16, ಚಾಮರಿ ಅಟ್ಟಪಟ್ಟು 31, ಜೆಮಿಮಾ ರಾಡ್ರಿಗಸ್‌ ಅಜೇಯ 77; ಶಿಖಾ ಪಾಂಡೆ 17ಕ್ಕೆ1, ಅಮೆಲಿಯಾ ಕೆರ್‌ 21ಕ್ಕೆ2). ವೆಲೋಸಿಟಿ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 130 (ಹೇಲಿ ಮ್ಯಾಥ್ಯೂಸ್‌ 11, ಡೇನಿಯಲ್‌ ವ್ಯಾಟ್‌ 43, ಮಿಥಾಲಿ ರಾಜ್‌ ಔಟಾಗದೆ 40, ವೇದಾ ಕೃಷ್ಣಮೂರ್ತಿ ಔಟಾಗದೆ 30; ರಾಧಾ ಯಾದವ್‌ 30ಕ್ಕೆ1, ಅನುಜಾ ಪಾಟೀಲ್‌ 28ಕ್ಕೆ1, ಪೂನಮ್‌ ಯಾದವ್‌ 13ಕ್ಕೆ1). ಫಲಿತಾಂಶ: ಸೂಪರ್‌ನೋವಾಸ್‌ಗೆ 12ರನ್‌ ಗೆಲುವು. ಪಂದ್ಯಶ್ರೇಷ್ಠ: ಜೆಮಿಮಾ ರಾಡ್ರಿಗಸ್‌.
2019-09-20T05:47:31
https://www.prajavani.net/sports/cricket/womens-match-report-635425.html
‘ಸಮಾಜ ಘಾತಕರೊಂದಿಗೆ ಸಂಪರ್ಕವುಳ್ಳ ಪೊಲೀಸರ ವಿರುದ್ಧ ಕ್ರಮ’ | Action against the police officers those who involved with antisocial elements - Kannada Oneindia 5 min ago ನಾನಾ ಪಾಟೇಕರ್ ಜೊತೆ 'ಮೀಟೂ': ಮೋದಿಯನ್ನು ಎಳೆದು ತಂದ ತನುಶ್ರೀ ‘ಸಮಾಜ ಘಾತಕರೊಂದಿಗೆ ಸಂಪರ್ಕವುಳ್ಳ ಪೊಲೀಸರ ವಿರುದ್ಧ ಕ್ರಮ’ ಬೆಂಗಳೂರು : ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊಲೆ, ಸುಲಿಗೆ, ಕಳ್ಳತನಗಳ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸುತ್ತಿದ್ದು, ಸಮಾಜ ಘಾತಕ ಶಕ್ತಿಗಳ ಜತೆ ಸಂಪರ್ಕ ಹೊಂದಿರುವ ಪೊಲೀಸ್‌ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಲಾಗುವುದು ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಚಿನ್ನಾಭರಣ ವ್ಯಾಪಾರಿಯ ಕೊಲೆಯೂ ಸೇರಿದಂತೆ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊಲೆ, ಸುಲಿಗೆಗಳ ಬಗ್ಗೆ ವಿಧಾನ ಮಂಡಳದ ಎರಡೂ ಸದನಗಳ ಶೂನ್ಯವೇಳೆಯಲ್ಲಿ ಪ್ರತಿಪಕ್ಷ ನಾಯಕರು ಮಾಡಿದ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿದ ಗೃಹ ಸಚಿವರು, ಈ ವಿಷಯವನ್ನು ಸರಕಾರ ತುಂಬಾ ಗಂಭೀರವಾಗಿ ಪರಿಗಣಿಸಿದೆ ಎಂದರು. ಸಮಾಜ ಘಾತಕ ಶಕ್ತಿಗಳನ್ನು ಸದೆಬಡಿಯಲು ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್‌ ಆಯುಕ್ತರಿಗೆ ಮುಕ್ತ ಅಧಿಕಾರ ನೀಡಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ಬಿಗಿ ಕ್ರಮ ಕೈಗೊಳ್ಳಲು ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಖರ್ಗೆ ಹೇಳಿದರು. ಸಮಾಜ ದ್ರೋಹಿಗಳೊಂದಿಗೆ ಸಂಪರ್ಕ ಹೊಂದಿ, ಕರ್ತವ್ಯ ಚ್ಯುತಿ ಮಾಡುವ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡುವ ಬದಲು, ನಿರ್ದಾಕ್ಷಿಣ್ಯವಾಗಿ ಮನೆಗೆ ಕಳುಹಿಸಲಾಗುವುದು ಎಂದೂ ಖರ್ಗೆ ಎಚ್ಚರಿಕೆ ನೀಡಿದರು. ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಾಮಾಣಿಕ ಅಧಿಕಾರಿಗಳ ಕರ್ತವ್ಯಕ್ಕೂ ಅಡ್ಡಿಯಾಗಿದೆ ಎಂಬುದನ್ನು ಖರ್ಗೆ ಒಪ್ಪಿಕೊಂಡರು. ಪ್ರತಿಪಕ್ಷ ನಾಯಕರುಗಳಾದ ಪಿ.ಜಿ.ಆರ್‌. ಸಿಂಧ್ಯಾ, ಬಸವರಾಜ ಬೊಮ್ಮಾಯಿ, ಸುರೇಶ್‌ ಕುಮಾರ್‌ ಮೊದಲಾದವರು, ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳಿಂದಾಗಿ ರಾಜ್ಯದ ಜನತೆ ಭಯಭೀತರಾಗಿದ್ದಾರೆ, ಇದಕ್ಕೆ ರಕ್ಷಣೆಯ ವೈಫಲ್ಯವೇ ಕಾರಣ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದರು.
2019-06-17T10:01:42
https://kannada.oneindia.com/news/2001/07/24/crime.html
ಧ್ವನಿವರ್ಧಕ ಬಳಕೆ- ಸರ್ಕಾರಕ್ಕೆ ನೋಟಿಸ್ | Prajavani ಧ್ವನಿವರ್ಧಕ ಬಳಕೆ- ಸರ್ಕಾರಕ್ಕೆ ನೋಟಿಸ್ ಬೆಂಗಳೂರು: ಪ್ರಾರ್ಥನಾ ಮಂದಿರಗಳು ಪರವಾನಗಿ ಪಡೆದುಕೊಳ್ಳದೇ ಧ್ವನಿವರ್ಧಕ ಅಳವಡಿಸುವ ಮೂಲಕ ಶಬ್ದ ಮಾಲಿನ್ಯ ಮಾಡುತ್ತಿರುವ ಕ್ರಮಕ್ಕೆ ಹೈಕೋರ್ಟ್ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. `ಪೊಲೀಸ್ ಕಾಯ್ದೆಯಲ್ಲಿ ಪರವಾನಗಿ ಅಗತ್ಯ ಎಂದು ಉಲ್ಲೇಖಗೊಂಡಿದೆ. ಈಚೆಗೆ ಸುಪ್ರೀಂಕೋರ್ಟ್ ಈ ಬಗ್ಗೆ ಸ್ಪಷ್ಟಪಡಿಸಿದೆ. ಆದರೂ ಕಾನೂನು ಉಲ್ಲಂಘನೆ ಆಗುತ್ತಿರುವುದು ಸರಿಯಲ್ಲ. ಎಲ್ಲಿಯೇ, ಯಾವುದೇ ಸ್ಥಳದಲ್ಲಿ ಕಾನೂನು ಉಲ್ಲಂಘನೆ ಆಗುತ್ತಿದ್ದರೂ ಆ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿತು. `ಜಯನಗರ ನಾಗರಿಕ ಸಮಿತಿ~ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. `ಪೊಲೀಸ್ ಕಾಯ್ದೆಯ 37ನೇ ಕಲಮಿನ ಅನ್ವಯ ಧ್ವನಿವರ್ಧಕ ಬಳಕೆ ಮಾಡಲು ಪೊಲೀಸ್ ಇಲಾಖೆಯ ಪೂರ್ವಾನುಮತಿ ಅಗತ್ಯ. ಅಷ್ಟೇ ಅಲ್ಲದೇ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆಯ ಅವಧಿಯಲ್ಲಿ ಧ್ವನಿವರ್ಧಕ ಬಳಕೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಕಾನೂನು ಉಲ್ಲಂಘನೆ ಆಗುತ್ತಿದ್ದರೂ ಈ ಬಗ್ಗೆ ಸರ್ಕಾರ ಮೌನ ತಾಳಿದೆ~ ಎನ್ನುವುದು ಅರ್ಜಿದಾರರ ಆರೋಪ. ಬಹಳಷ್ಟು ಪ್ರಾರ್ಥನಾ ಮಂದಿರಗಳು ಇಲಾಖೆಯದಿಂದ ಪೂರ್ವಾನುಮತಿ ಪಡೆದುಕೊಂಡಿಲ್ಲ ಎಂಬ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ತಮಗೆ ಮಾಹಿತಿ ದೊರಕಿದೆ ಎಂದೂ ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸುವಂತೆ ಅವರು ಕೋರಿದ್ದಾರೆ. ಸರ್ಕಾರ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಇತರ ಪ್ರತಿವಾದಿಗಳಿಗೆ ಪೀಠ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿದೆ. ಮಾಹಿತಿಗೆ ಆದೇಶ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷರಾಗಿರುವ ಶಾಸಕ ನೆಹರು ಓಲೇಕಾರ್ ಇಲ್ಲಿಯವರೆಗೆ ನಡೆಸಿರುವ ಸಭೆಗಳ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ಆದೇಶಿಸಿದೆ. ಹಾವೇರಿಯ ಶಾಸಕರೂ ಆಗಿರುವ ಓಲೇಕಾರ್, ಅಧ್ಯಕ್ಷರಾಗಿ ಇದುವರೆಗೆ ಒಂದೇ ಒಂದು ಸಭೆ ನಡೆಸಿಲ್ಲ. ಆದುದರಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿಸಬೇಕು ಎಂದು ಕೋರಿ `ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ~ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಇವರು ಅಧ್ಯಕ್ಷರಾಗಿ ಎಷ್ಟು ಸಭೆ ನಡೆಸಿದ್ದಾರೆ ಎಂಬ ಬಗ್ಗೆ ಒಬ್ಬೊಬ್ಬರು ಒಂದೊಂದು ಮಾಹಿತಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪೀಠ ಈ ಮಾಹಿತಿ ಬಯಸಿದೆ. ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯುವ ಕುರಿತಾಗಿ ಲಿಖಿತ ಹೇಳಿಕೆ ಮೂಲಕ ಮಾಹಿತಿ ನೀಡುವಂತೆಯೂ ಹೈಕೋರ್ಟ್ ನಿರ್ದೇಶಿಸಿದೆ. ಇದಕ್ಕೆ ಒಂದು ದಿನದ ಗಡುವು ನೀಡಿರುವ ಪೀಠ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
2019-10-16T00:19:36
https://www.prajavani.net/article/%E0%B2%A7%E0%B3%8D%E0%B2%B5%E0%B2%A8%E0%B2%BF%E0%B2%B5%E0%B2%B0%E0%B3%8D%E0%B2%A7%E0%B2%95-%E0%B2%AC%E0%B2%B3%E0%B2%95%E0%B3%86-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%95%E0%B3%8D%E0%B2%95%E0%B3%86-%E0%B2%A8%E0%B3%8B%E0%B2%9F%E0%B2%BF%E0%B2%B8%E0%B3%8D
ಚಾಮರಾಜನಗರ: ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ | Prajavani ಚಾಮರಾಜನಗರ: ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ ಕೆಲವು ಬ್ಯಾಂಕುಗಳು ಬಂದ್‌, ಎಂದಿನಂತಿದ್ದ ಜನ, ವಾಹನಗಳ ಸಂಚಾರ, ಸರ್ಕಾರಿ ಬಸ್‌ಗಳು ವಿರಳ Published: 08 ಜನವರಿ 2019, 20:13 IST Updated: 08 ಜನವರಿ 2019, 20:13 IST ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಎರಡು ದಿನಗಳ ಸಾರ್ವತ್ರಿಕ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಷ್ಕರದ ಮೊದಲ ದಿನವಾದ ಮಂಗಳವಾರ ಜಿಲ್ಲಾ ಕೇಂದ್ರ ಚಾಮರಾಜನಗರ ಸೇರಿದಂತೆ ಎಲ್ಲ ಕಡೆ ಜನಜೀವನ ಎಂದಿನಂತೆ ಇತ್ತು. ಅಂಗಡಿ ಮುಂಗಟ್ಟುಗಳು ತೆರೆದೇ ಇದ್ದವು. ವಹಿವಾಟಿಗೆ ಯಾವುದೇ ಧಕ್ಕೆಯೂ ಆಗಲಿಲ್ಲ. ಜನ, ವಾಹನಗಳ ಸಂಚಾರ ಎಂದಿನಂತೆ ಇತ್ತು. ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ಮೊದಲೇ ರಜೆ ಘೋಷಿಸಿದ್ದರಿಂದ ಮಕ್ಕಳನ್ನು ಕರೆದೊಯ್ಯುವ ಆಟೊಗಳು ಹಾಗೂ ಇತರ ವಾಹನಗಳು ಸಂಚರಿಸಲಿಲ್ಲ. ಉಳಿದಂತೆ ಆಟೊಗಳು ಲಭ್ಯವಿದ್ದವು. ಕೆಎಸ್‌ಆರ್‌ಟಿಸಿ ಬಸ್‌ಗಳು ವಿರಳ: ಮಂಗಳವಾರ ಬೆಳಿಗ್ಗೆ ಚಾಮರಾಜನಗರ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸುತ್ತಿದ್ದವು. ಆದರೆ, 12 ಗಂಟೆ ಸುಮಾರಿಗೆ ಎಲ್ಲ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಯಿತು. ಸ್ವಲ್ಪ ಹೊತ್ತಿನ ನಂತರ ಗುಂಡ್ಲುಪೇಟೆ, ಕೊಳ್ಳೇಗಾಲಕ್ಕೆ ಬಸ್‌ ಸಂಚರಿಸಲು ಆರಂಭಿಸಿದವು. ಆದರೆ, ಬಸ್‌ ಟ್ರಿಪ್‌ಗಳು ಎಂದಿನಂತೆ ಇರಲಿಲ್ಲ. ‘ಮಧ್ಯಾಹ್ನದ ಮೇಲೆ ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೆವು. ಆದರೆ, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಬುಧವಾರ ಎಂದಿನಂತೆ ಬಸ್‌ ಸಂಚಾರ ಇರಲಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು. ಖಾಸಗಿ ಬಸ್‌ ಮಾಲಕರ ಸಂಘ ಮುಷ್ಕರಕ್ಕೆ ಬೆಂಬಲ ನೀಡಿರಲಿಲ್ಲ. ಹಾಗಾಗಿ, ಖಾಸಗಿ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೆ ಇದ್ದುದರಿಂದ ಜನರು ಖಾಸಗಿ ಬಸ್‌ಗಳನ್ನು ಅವಲಂಬಿಸಬೇಕಾಯಿತು. ಜಿಲ್ಲೆಯಾದ್ಯಂತ ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು. ಆದರೆ, ಸಿಬ್ಬಂದಿ ಹಾಜರಾತಿ ಕಡಿಮೆ ಇತ್ತು. ಬ್ಯಾಂಕುಗಳು ಬಂದ್‌ ಚಾಮರಾಜನಗರದಲ್ಲಿ ಎಸ್‌ಬಿಐ ಶಾಖೆಗಳು ತೆರೆದಿದ್ದವು. ಆದರೆ, ಕರ್ಣಾಟಕ, ಎಚ್‌ಡಿಎಫ್‌ಸಿ, ಸಿಂಡಿಕೇಟ್‌, ಆ್ಯಕ್ಸಿಸ್‌ ಬ್ಯಾಂಕುಗಳು ಸೇರಿದಂತೆ ಇನ್ನೂ ಕೆಲವು ಬ್ಯಾಂಕುಗಳು ಕಾರ್ಯನಿರ್ವಹಿಸಲಿಲ್ಲ. ಕೆಲವು ಬ್ಯಾಂಕುಗಳಲ್ಲಿ ‌ಸಿಬ್ಬಂದಿ ಇದ್ದರಾದರೂ ವಹಿವಾಟು ನಡೆಯಲಿಲ್ಲ. ಅಂಚೆ ಕಚೇರಿಗಳೂ ಬಂದ್‌ ಆಗಿದ್ದವು.‌ ರೈತರ ನೋಂದಣಿಗೆ ತೊಂದರೆ: ಬ್ಯಾಂಕುಗಳಲ್ಲಿ ಸೋಮವಾರ ವ್ಯವಹಾರ ನಡೆಯದೆ ಇದ್ದುದರಿಂದ ಸಾಲಮನ್ನಾ ಯೋಜನೆಗೆ ಸ್ವಯಂ ದೃಢೀಕರಣ ಮಾಡಿಕೊಳ್ಳಲು ಬಾಕಿ ಇರುವ ರೈತರಿಗೆ ತೊಂದರೆ ಆಯಿತು. ನೋಂದಣಿ ಮಾಡಿಕೊಳ್ಳಲು ಜನವರಿ 10 ಕೊನೆಯ ದಿನವಾಗಿದೆ.
2019-02-22T00:23:21
https://www.prajavani.net/poor-response-strike-605685.html
ನಮ್ಮ ಅಂತ್ಯಕ್ಕೆ ಮುನ್ನುಡಿ ಬರೆಯುತ್ತಿದೆಯೇ ನಮ್ಮದೇ ಸ್ಮಾರ್ಟ್‌ಫೋನ್‌? ಒಂಟಿತನದ ವ್ಯಾಕುಲತೆ ಮೀರಲು ಸಾಧ್ಯ; ಒಂಟಿತನ ದಿವ್ಯ ಏಕಾಂತವೂ ಕೂಡ! ಹುದುಗಿದ ನೋವ ಹೊರತಂದ #MeToo ಅಸಹಾಯಕತೆಗೆ ದನಿಯಾದ ಅಭಿಯಾನ ಸಮಾಧಾನ | ಅಂತೂ ಅರ್ಜುನ ಕಾಲೇಜಿಗೆ ಹೋದ! ರಗಳೆ ಆಗುವಂಥದ್ದು ಏನಿತ್ತು? December 25, 2017 6:41 PM ನಮ್ಮ ಬದುಕಿನ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್ ನುಂಗಿಹಾಕುತ್ತಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ, ಸ್ಮಾರ್ಟ್‌ಫೋನ್ ಗೀಳಿನಿಂದ ಹದಿಹರೆಯದವರು ಮನೋವ್ಯಾಕುಲತೆಗೆ ಒಳಗಾಗುತ್ತಿದ್ದಾರೆಂದು ಅಮೆರಿಕದ ಸಂಶೋಧಕರು ಕಂಡುಕೊಂಡಿರುವುದು ಚಿಂತೆಗೆ ಈಡುಮಾಡಿದೆ ಸ್ಮಾರ್ಟ್‌ಫೋನ್ ಬಂದ ಮೇಲೆ ಜಗತ್ತೇ ತಮ್ಮ ಅಂಗೈನಲ್ಲಿದೆ ಎಂಬಂತೆ ಇಂದಿನ ಯುವಜನಾಂಗ ನಡೆದುಕೊಳ್ಳುತ್ತಿದೆ ಎಂದು ಹಿರಿಯರೊಬ್ಬರು ಬೇಸರ ವ್ಯಕ್ತಪಡಿಸುತ್ತಿದ್ದರು. ಅವರು ಗಮನಿಸಿದ ಹಾಗೆ ಮೆಟ್ರೊ ರೈಲುಗಳು, ಬಸ್ ನಿಲ್ದಾಣಗಳು, ಕಾಲೇಜ್ ಕ್ಯಾಂಪಸ್ ಗಳು, ಕಚೇರಿಯ ಲಿಫ್ಟ್‌ಗಳಂತಹ ಸಾರ್ವಜನಿಕ ಜಾಗಗಳಲ್ಲಿ ಹುಡುಗ-ಹುಡುಗಿಯರು ಸ್ಮಾರ್ಟ್‌ಫೋನ್‌ಗಳಲ್ಲಿ ಮುಳುಗಿಹೋಗಿರುತ್ತಾರೆ. ತಮ್ಮ ಹತ್ತಿರದ ಹಾಗುಹೋಗುಗಳ ಬಗ್ಗೆಯೂ ಪರಿವೆ ಇರುವುದಿಲ್ಲವೆಂಬುದು ಅವರ ಬೇಸರಕ್ಕೆ ಕಾರಣ. ಹೌದು, ನಾವು ಸಹ ಅವರ ಬೇಸರದ ಭಾಗವಾಗಿರಬಹುದು. ನಮ್ಮ ಕೈಯೊಳಗಿನ ಸ್ಮಾರ್ಟ್‌ಫೋನ್ ಮಾಡಿರುವ ಮೋಡಿಯೇ ಅಂಥದ್ದು. ನಮ್ಮ ನಿತ್ಯ ಬದುಕಿನ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್‌ಗಳು ನುಂಗಿಹಾಕುತ್ತಿವೆ. ವಿಡಿಯೋ ವೀಕ್ಷಿಸುವುದು, ಸಾಮಾಜಿಕ ಚರ್ಚೆಗಳಲ್ಲಿ ಭಾಗಿಯಾಗುವುದು, ಫೋಟೊಗಳನ್ನು ಹಂಚಿಕೊಳ್ಳುವುದು, ಜ್ಞಾನಾರ್ಜನೆ, ಓದು, ಹಾಡು, ಸಂಗೀತ, ಮನರಂಜನೆ ಹೀಗೆ ಹತ್ತು ಹಲವು ವಿಷಯ-ವಿಚಾರಗಳನ್ನು ಸ್ಮಾರ್ಟ್‌ಫೋನ್‌ಗಳು ನಮಗೆ ಒದಗಿಸಿವೆ. ಸ್ಮಾರ್ಟ್‌ಫೋನ್‌ಗಳಿಂದ ನಾವು ತಿಳಿದುಕೊಂಡಿದ್ದೇವೆ, ಕಲಿತಿದ್ದೇವೆ, ಜ್ಞಾನ ವೃದ್ಧಿಸಿಕೊಂಡಿದ್ದೇವೆ. ಆದರೆ, ಇವತ್ತು ಯುವಜನಾಂಗದಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ ಗೀಳಿನ ಬಗ್ಗೆ ಋಣಾತ್ಮಕ ವರದಿಯೊಂದು ಅಮೆರಿಕದಿಂದ ಹೊರಬಿದ್ದಿದೆ. ಅಮೆರಿಕದ ಸ್ಯಾನ್‌ಡಿಯಾಗೊ ಸ್ಟೇಟ್ ಯೂನಿವರ್ಸಿಟಿ ಮನೋವಿಜ್ಞಾನ ಪ್ರಾಧ್ಯಾಪಕ ಜೀನ್ ಟ್ವೆಂಗೆ ನಡೆಸಿರುವ ಅಧ್ಯಯನದ ಪ್ರಕಾರ, ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆಯಿಂದ ಹದಿಹರೆಯದವರಲ್ಲಿ ಖಿನ್ನತೆ ಹೆಚ್ಚಾಗುತ್ತಿದ್ದು, ಇದು ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿದೆ. 15ರಿಂದ 19 ವರ್ಷದೊಳಗಿನವರು ಸ್ಮಾರ್ಟ್‌ಫೋನ್‌ನೊಂದಿಗೆ ಅಧಿಕ ಸಮಯ ಕಳೆಯುತ್ತಿರುವುದು ಕಂಡುಬಂದಿದೆ ಎಂದು ಹೇಳಲಾಗಿದೆ. ಐದು ಲಕ್ಷಕ್ಕಿಂತಲೂ ಹೆಚ್ಚು ಹದಿಹರೆಯದವರಿಂದ ಸಂಗ್ರಹಿಸಿದ ಮಾಹಿತಿಗಳ ಪ್ರಕಾರ, ಸ್ಮಾರ್ಟ್‌ಫೋನ್‌ ಬಳಸಿ ಸ್ನ್ಯಾಪ್ ಚಾಟ್, ಫೇಸ್ಬುಕ್, ಇನ್ಸ್ಟಾಗ್ರಾಂನಂತಹ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯವನ್ನು ಯುವಕರು ಕಳೆಯುತ್ತಾರೆ. ಅಮೆರಿಕದ ಶೇ.75 ಹದಿಯರೆಯದರು ಸ್ಮಾರ್ಟ್‌ಫೋನ್‌ ಉಪಯೋಗಿಸುತ್ತಾರೆ. ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಸಮಯ ಕಳೆಯುವವರು 'ಭವಿಷ್ಯದ ಭರವಸೆ ಉಳಿದಿಲ್ಲ', 'ನಾನು ಏನನ್ನೂ ಸಾಧಿಸಲಾರೆ ಎಂದು ಭಾವಿಸಿದ್ದೇನೆ' ಎಂಬಂಥ ಹತಾಶ ಮನೋಭಾವ ಹೊಂದಿದ್ದಾರೆ. ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬಳಸುವವರು, ತಮ್ಮ ಸಮಯವನ್ನು ಆಟ, ವ್ಯಾಯಾಮ, ಸಂಗೀತ, ನೃತ್ಯ, ಸ್ನೇಹಿತರೊಂದಿಗೆ ಒಟನಾಟ, ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಳ್ಳುವಿಕೆಯಿಂದ ಆರೋಗ್ಯಕರ ಮನಸ್ಥಿತಿ ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ. 2010 ಮತ್ತು 2015 ರ ನಡುವಿನ ಅವಧಿಯಲ್ಲಿ 13 ರಿಂದ 18 ವರ್ಷದೊಳಗಿನವರ ಆತ್ಮಹತ್ಯೆ ಪ್ರಮಾಣ ಶೇ.65ರಷ್ಟು ಹೆಚ್ಚಾಗಿದೆ. ಹದಿಹರೆಯದ ಹುಡುಗಿಯರಲ್ಲಿ ಶೇ.58ರಷ್ಟು ಅಧಿಕವಾಗಿ ತೀವ್ರ ಖಿನ್ನತೆಯ ವರದಿಗಳು ಕಂಡುಬಂದಿದೆ. "ಮಾನಸಿಕ ಆರೋಗ್ಯದಲ್ಲಿ ಹಠಾತ್ತಾಗಿ ಕಂಡುಬಂದಿರುವ ಈ ಬದಲಾವಣೆ ಒಳ್ಳೆಯದಲ್ಲ. ಕಳೆದ ಐದಾರು ವರ್ಷಗಳಿಂದೀಚೆ ಜನಜೀವನದಲ್ಲಿ ಕಂಡುಬಂದ ಅತಿ ದೊಡ್ಡ ಬದಲಾವಣೆ ಇದಾಗಿದ್ದು, ಆರೋಗ್ಯದ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ,” ಎನ್ನುತ್ತಾರೆ ಮನೋವಿಜ್ಞಾನ ಪ್ರಾಧ್ಯಾಪಕ ಜೀನ್ ಟ್ವೆಂಗೆ. ಹದಿಯರೆಯದವರು ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಯಿಸುತ್ತಿರುವ ಸಮಯ, ಖಿನ್ನತೆಯ ಲಕ್ಷಣಗಳು ಮತ್ತು ಆತ್ಮಹತ್ಯೆಯ ಅಂಕಿ-ಅಂಶಗಳ ನಡುವಿನ ಸಂಬಂಧವನ್ನು ಈ ವರದಿಯಲ್ಲಿ ಸೂಕ್ಷ್ಮವಾಗಿ ಗ್ರಹಿಸಲಾಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ದಿನವೊಂದಕ್ಕೆ ಐದು ಗಂಟೆಗಳಿಗಿಂತ ಹೆಚ್ಚು ಕಾಲ ಕಳೆದ ಹದಿಹರೆಯದ ಶೇ.48ನಷ್ಟು ಜನರು ಕನಿಷ್ಠ ಒಂದು ಬಾರಿಯಾದರೂ ಆತ್ಮಹತ್ಯೆ ಸಂಬಂಧಿತ ಆಲೋಚನೆ, ಆತ್ಮಹತ್ಯಾ ಪ್ರಯತ್ನದಂತಹ ಚಟವಟಿಕೆಗಳಲ್ಲಿ ತೊಡಗಿದ್ದು ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ : ದಿನಕ್ಕೆ ಮೂರು ಬಾರಿಗೂ ಹೆಚ್ಚು ಸೆಲ್ಫಿ ಕ್ಲಿಕ್ಕಿಸುತ್ತೀರಾ? ಹಾಗಾದರೆ ಇದನ್ನು ಓದಿ ಸ್ಮಾರ್ಟ್‌ಫೋನ್‌ನಲ್ಲಿ ಕಡಿಮೆ ಸಮಯ ಕಳೆಯುವುದು, ಸಾಮಾಜಿಕ ಸಂವಹನಗಳಲ್ಲಿ ತೊಡಗುವುದು, ಕ್ರೀಡೆ, ವ್ಯಾಯಾಮ ಮತ್ತು ಮನೆಗೆಲಸ ಮಾಡುವುದು, ಧಾರ್ಮಿಕ ಸೇವೆಗಳಲ್ಲಿ ಭಾಗವಹಿಸುವುದು, ಪುಸ್ತಕಗಳನ್ನು ಓದುವುದರಿಂದ ಖಿನ್ನತೆ ಅಥವಾ ಆತ್ಮಹತ್ಯೆಯಂಥ ಆತಂಕಕಾರಿ ಮನೋತುಮುಲಗಳನ್ನು ದೂರ ಮಾಡಬಹುದೆಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದನ್ನು ಭಾರತದೊಂದಿಗೆ ಹೋಲಿಕೆ ಮಾಡಿದಾಗ, ಇವತ್ತಲ್ಲದಿದ್ದರೂ ಮುಂದಿನ ಕೆಲವೇ ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಹದಿಹರೆಯದವರ ಮಾನಸಿಕ ಸ್ಥಿತಿಗತಿಗಳ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಸ್ಮಾರ್ಟ್‌ಫೋನ್‌ನ ಶಿಸ್ತುಬದ್ಧ ಬಳಕೆಯ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಇಂದಿನ ಅನಿವಾರ್ಯವೆಂದೇ ಹೇಳಬಹುದು. Youth Mental health ಯುವಜನ ಖಿನ್ನತೆ ಮಾನಸಿಕ ಆರೋಗ್ಯ Research ಸಂಶೋಧನೆ Youths ತಂತ್ರಜ್ಞಾನ Usage of Smartphone
2018-11-16T08:12:56
https://www.thestate.news/relationships/2017/12/25/smart-phone-use-depression-in-youth
ವರ್ಣಭೇದ: Latest ವರ್ಣಭೇದ News & Updates, Photos & Images, Videos | Vijaya Karnataka October,17,2019, 23:14:40
2019-10-17T17:44:41
https://vijaykarnataka.com/topics/%E0%B2%B5%E0%B2%B0%E0%B3%8D%E0%B2%A3%E0%B2%AD%E0%B3%87%E0%B2%A6
ಗೇಮ್ ಉಡುಗೆ ಮಕ್ಕಳ ಬಣ್ಣ ಪುಟಗಳು ಆನ್ಲೈನ್. ಉಚಿತವಾಗಿ ಪ್ಲೇ ಗೇಮ್ ಉಡುಗೆ ಮಕ್ಕಳ ಬಣ್ಣ ಪುಟಗಳು ಆಡಿದ್ದು: 5878 ಆಟ ಉಡುಗೆ ಮಕ್ಕಳ ಬಣ್ಣ ಪುಟಗಳು ಆನ್ಲೈನ್: ಗೇಮ್ ವಿವರಣೆ ಉಡುಗೆ ಮಕ್ಕಳ ಬಣ್ಣ ಪುಟಗಳು ಒಂದು ಮಕ್ಕಳ ಬಣ್ಣ ಪುಟಗಳು ಫ್ಯಾಶನ್ ಬಯಸುತ್ತಾರೆ ಮತ್ತು ನೀವು ಈ ಅವನಿಗೆ ಸಹಾಯ. ಆದ್ದರಿಂದ ಸಂಗ್ರಹ ವಸ್ತುಗಳನ್ನು ತೆಗೆದುಕೊಂಡು ಮಗು ಹಾಕುವ ಆರಂಭಿಸಲು. ಎಲ್ಲವೂ ಸರಳ ಮತ್ತು ಮೂಲಭೂತ ಕಂಪ್ಯೂಟರ್ ಮೌಸ್. ಪರಿಣಾಮವಾಗಿ ಮುಖ್ಯ ಅಲ್ಲ, ಮುಖ್ಯ ವಿಷಯ ಸುಂದರ ಮತ್ತು ಫ್ಯಾಶನ್ Ferbisa ಪಡೆಯಲು . ಆಟ ಉಡುಗೆ ಮಕ್ಕಳ ಬಣ್ಣ ಪುಟಗಳು ಆನ್ಲೈನ್. ಆಟ ಉಡುಗೆ ಮಕ್ಕಳ ಬಣ್ಣ ಪುಟಗಳು ತಾಂತ್ರಿಕ ಲಕ್ಷಣಗಳನ್ನು ಗೇಮ್ ಉಡುಗೆ ಮಕ್ಕಳ ಬಣ್ಣ ಪುಟಗಳು ಸೇರಿಸಲಾಗಿದೆ: 28.10.2014 ಆಡಲಾಗುವ: 5878 ಬಾರಿ ಗೇಮ್ ರೇಟಿಂಗ್: 3.95 ಔಟ್ 5 (62 ಅಂದಾಜು) ಆಟ ಉಡುಗೆ ಮಕ್ಕಳ ಬಣ್ಣ ಪುಟಗಳು ಆಟಗಳು ಆಟ ಉಡುಗೆ ಮಕ್ಕಳ ಬಣ್ಣ ಪುಟಗಳು ಡೌನ್ಲೋಡ್ ನಿಮ್ಮ ವೆಬ್ಸೈಟ್ನಲ್ಲಿ ಆಟದ ಉಡುಗೆ ಮಕ್ಕಳ ಬಣ್ಣ ಪುಟಗಳು ಎಂಬೆಡ್: ನಿಮ್ಮ ವೆಬ್ಸೈಟ್ನಲ್ಲಿ ಆಟದ ಉಡುಗೆ ಮಕ್ಕಳ ಬಣ್ಣ ಪುಟಗಳು ಸೇರಿಸಲು, ನಿಮ್ಮ ಸೈಟ್ನ HTML ಕೋಡ್ ಕೋಡ್ ಮತ್ತು ಪೇಸ್ಟ್ ನಕಲಿಸಿ. ನೀವು ಗೇಮ್ ಉಡುಗೆ ಮಕ್ಕಳ ಬಣ್ಣ ಪುಟಗಳು, ಪ್ರತಿಯನ್ನು ಇಷ್ಟ ಮತ್ತು ಸ್ನೇಹಿತರಿಗೆ ಅಥವಾ ಎಲ್ಲಾ ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ವೇಳೆ ಕೂಡ, ಜಗತ್ತಿನ ಆಟದ ಹಂಚಿಕೊಳ್ಳಿ! ಆಟ ಉಡುಗೆ ಮಕ್ಕಳ ಬಣ್ಣ ಪುಟಗಳು ಜೊತೆಗೆ, ಸಹ ಪಂದ್ಯದಲ್ಲಿ ಆಡಿದರು:
2019-11-22T18:24:34
http://kn.itsmygame.org/1000032809/dress-furby_online-game.html
`ಮುತ್ತಿನಂಥ' ಸಾಧಕಿ ಪಿಯಾ ಸಿಂಗ್ ಛಲವೊಂದಿದ್ರೆ ಸಾಧನೆ ಸವಾಲೇ ಅಲ್ಲ ಅನ್ನೋ ಮಾತಿದೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಪಿಯಾ ಸಿಂಗ್. ಇವರ ಸಾಧನೆಯ ಶಿಖರಕ್ಕೆ ಮೆಟ್ಟಿಲಾಗಿದ್ದು ಮುತ್ತಿನ ಹರಗಳು. ಅಜ್ಜಿ ಹಾಗೂ ತಾಯಿಯ ಕತ್ತು ಮತ್ತು ಕಿವಿಯಲ್ಲಿ ಮಿನುಗುತ್ತಿದ್ದ ಮುತ್ತುಗಳೇ ಪಿಯಾ ಸಿಂಗ್‍ರ ಯಶಸ್ವಿ ಬದುಕಿಗೆ ಸ್ಪೂರ್ತಿ. ಯಶಸ್ವಿ ಆಭರಣ ಉದ್ಯಮಿ ಎನಿಸಿಕೊಂಡಿರುವ ಪಿಯಾ ಸಿಂಗ್ ಅವರ ಸಾಧನೆಯ ಹಾದಿಯಂತೂ ಕುತೂಹಲಕಾರಿಯಾಗಿದೆ. ಪಿಯಾ ಸಿಂಗ್ ಹುಟ್ಟಿದ್ದು ದೆಹಲಿಯಲ್ಲಿ. ಹೈದ್ರಾಬಾದ್, ಚೆನ್ನೈ, ಬೆಂಗಳೂರು, ಗೋವಾ, ದೆಹಲಿ ಹೀಗೆ ಹಲವೆಡೆ ಪಿಯಾ ತಮ್ಮ ಬಾಲ್ಯವನ್ನು ಕಳೆದರು. ಕಸೌಲಿ ಬಳಿಯ ಬೋರ್ಡಿಂಗ್ ಶಾಲೆಯಲ್ಲೂ ಪಿಯಾ ಬಾಲ್ಯದ ಶಿಕ್ಷಣ ಪಡೆದರು. ಪಿಯಾ ಅವರದ್ದು ಶ್ರೀಮಂತ ಬಾಲ್ಯವೇ. ಯಾಕಂದ್ರೆ ಬೇಸಿಗೆ ರಜೆ ಬಂದಾಗಲೆಲ್ಲ ಪಿಯಾ ಲಂಡನ್ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ಸುತ್ತಾಡುತ್ತಿದ್ದರು. ದಕ್ಷಿಣ ಭಾರತದಲ್ಲಿ ನೆಲೆಸಿದ್ದಾಗ್ಲೇ ಪಿಯಾ ಸಿಂಗ್‍ರ ಚಿತ್ತ ಕಲೆಯತ್ತ ಆಕರ್ಷಿತವಾಗಿತ್ತು. ತಂಜಾವೂರ್ ಪೇಂಟಿಂಗ್ ಹಾಗೂ ಭರತನಾಟ್ಯವನ್ನ ಆಗಲೇ ಪಿಯಾ ಅಭ್ಯಾಸ ಮಾಡಿದ್ದರು. ಪಿಯಾ ಉನ್ನತ ಶಿಕ್ಷಣವನ್ನ ಪೂರೈಸಿದ್ದು ಯೂನಿವರ್ಸಿಟಿ ಕಾಲೇಜಿನಲ್ಲಿ. ಹಾಗಂತ ಅವರೇನು ದೂರದ ದೇಶದಲ್ಲಿ ನೆಲೆಯೂರಲಿಲ್ಲ. ಕಾರ್ಪೊರೇಟ್ ವಕೀಲೆಯಾಗುವ ಕನಸು ಹೊತ್ತು ತಮ್ಮ ತವರು ದೆಹಲಿಗೇ ಬಂದಿಳಿದ್ರು. ಟ್ರೈ ಲೀಗಲ್, ಜೆಎಸ್‍ಎನಂಥ ಸಂಸ್ಥೆಗಳಲ್ಲಿ ವಕೀಲೆಯಾಗಿ ಕೆಲಸ ಮಾಡಿದ ಅನುಭವ ಪಿಯಾ ಸಿಂಗ್ ಅವರಿಗಿದೆ. 8 ವರ್ಷಗಳ ಕಾಲ ವಕೀಲೆಯಾಗಿ ಕರ್ತವ್ಯ ನಿರ್ವಹಿಸಿದ ಪಿಯಾ ಅವರ ಮನದಲ್ಲಿ ಮಿಂಚೊಂದು ಹೊಳೆದಿತ್ತು. ಅದೇ ಮುತ್ತುಗಳ ಉದ್ಯಮ. 2014ರಲ್ಲಿ ಪಿಯಾ ಸಿಂಗ್ ಮುತ್ತುಗಳ ಆಭರಣ ಉದ್ಯಮವನ್ನ ಆರಂಭಿಸಿಯೇಬಿಟ್ಟರು. ಅಲ್ಲಿಂದ ಇಲ್ಲಿಯವರೆಗೂ ಪಿಯಾ ಹಿಂತಿರುಗಿ ನೋಡಿಲ್ಲ. ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ವಕೀಲೆಯಾಗಿ ಕೆಲಸ ಮಾಡಿದ 8 ವರ್ಷಗಳ ಅನುಭವವೇ ಆಭರಣ ಉದ್ಯಮದ ಯಶಸ್ಸಿಗೆ ಕಾರಣ ಎನ್ನುತ್ತಾರೆ ಅವರು. ಪಿಯಾ ಸಿಂಗ್‍ರ ಆಭರಣ ಸಂಸ್ಥೆ ಅಂತಿಂಥದ್ದಲ್ಲ. ಇಲ್ಲಿ ನೈಜ ಹಾಗೂ ಉತ್ಕೃಷ್ಟ ಗುಣಮಟ್ಟದ ಮುತ್ತಿನ ಆಭರಣ ಗ್ರಾಹಕರಿಗೆ ದೊರೆಯುತ್ತದೆ. ಈ ವಿಶ್ವಾಸವನ್ನು ಕಾಪಾಡಿಕೊಂಡು ಹೋಗಲು ಖುದ್ದು ಪಿಯಾ ಅವರೇ ಶ್ರಮಿಸುತ್ತಾರೆ. ತಾವೇ ಹೋಗಿ ಅಸಲಿ ಮುತ್ತುಗಳನ್ನ ಆಯ್ದು ಖರೀದಿಸುತ್ತಾರೆ. ಗ್ರಾಹಕರಿಗೆ ನೈಜ ಹಾಗೂ ಪರಿಶುದ್ಧ ಆಭರಣಗಳ ಬಗ್ಗೆ ಪಿಯಾ ಅವರ ಕಂಪನಿ ಪ್ರಮಾಣ ಪತ್ರವನ್ನು ಕೂಡ ನೀಡುತ್ತದೆ. ಅಷ್ಟೇ ಅಲ್ಲ 30 ದಿನಗಳ ಮರುಪಾವತಿ ಅವಕಾಶವೂ ಇದೆ. ಹಾಗಾಗಿ ಮುತ್ತಿನಾಭರಣ ಕೊಳ್ಳಲು ಗ್ರಾಹಕರು ಹಿಂದೇಟು ಹಾಕಬೇಕಾಗಿಯೇ ಇಲ್ಲ. ಸದ್ಯ ಆನ್‍ಲೈನ್‍ನಲ್ಲಿ ಮಾರಾಟವಿದ್ದು, ಮನೆಗೆ ತಲುಪಿಸುವ ಸೌಲಭ್ಯವೂ ಇದೆ. ಆಭರಣವನ್ನು ಒಮ್ಮೆ ಧರಿಸಿ ಇಷ್ಟವಾದಲ್ಲಿ ಮಾತ್ರ ಗ್ರಾಹಕರು ಖರೀದಿಸಬಹುದು. ಪಿಯಾ ಸಿಂಗ್ ಮೊದಮೊದಲು ಆಭರಣಗಳ ಗುಣಮಟ್ಟ ಪರೀಕ್ಷೆ ಹಾಗೂ ಸಿಬ್ಬಂದಿಗೆ ತರಬೇತಿ ನೀಡುವುದರಲ್ಲೇ ಬ್ಯುಸಿಯಾಗಿರುತ್ತಿದ್ದರು. ವಿಶೇಷ ಅಂದ್ರೆ ಹತ್ತಾರು ನೌಕರರಿಗೆ ಉದ್ಯೋಗ ನೀಡಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಪಿಯಾ ಸಿಂಗ್ ಅವರ ಸಂಸ್ಥೆಯಲ್ಲಿ ಉತ್ಪಾದನಾ ವಿಭಾಗದಲ್ಲೇ 10ಕ್ಕೂ ಹೆಚ್ಚು ಕೆಲಸಗಾರರಿದ್ದಾರೆ. ಉಳಿದ ಮೂವರು ಪಿಯಾರ ವ್ಯಾಪಾರಕ್ಕೆ ಸಾಥ್ ಕೊಡುತ್ತಿದ್ದಾರೆ. ಮುತ್ತುಗಳ ವಿನ್ಯಾಸ ಹಾಗೂ ಸ್ಟೈಲಿಂಗ್‍ನಲ್ಲಿ ಪಿಯಾರನ್ನ ಮೀರಿಸುವವರೇ ಇಲ್ಲ. ಭಾರತದಲ್ಲಿ ಆಭರಣ ಉದ್ಯಮವನ್ನು ಆಳುತ್ತಿರುವವರು ಪುರುಷರು. ಅಂಥದ್ರಲ್ಲಿ ಮಹಿಳೆಯೊಬ್ಬಳು ಏಕಾಂಗಿ ಮುತ್ತಿನ ಉದ್ದಿಮೆ ನಡೆಸುತ್ತಿದ್ದಾಳೆ ಎಂದರೆ ನಿಜಕ್ಕೂ ಶಾಘನೀಯ ಸಂಗತಿ. ಪಿಯಾ ಸಿಂಗ್ ವ್ಯವಹಾರದಲ್ಲಿ ಎದುರಾಗುವ ಸಮಸ್ಯೆಗಳನ್ನ ಎದುರಿಸಲು ಮೊದಲೇ ಸಜ್ಜಾಗಿದ್ದರು. ಏಕಾಂಗಿಯಾಗೇ ಸವಾಲುಗಳನ್ನ ಸ್ವೀಕರಿಸಿದ ಪಿಯಾ ಯಾವುದಕ್ಕೂ ಧೃತಿಗೆಡಲಿಲ್ಲ. ಅಪಾರ ಬಂಡವಾಳವನ್ನು ಹೂಡಿದ್ದರೂ ಕಂಗೆಟ್ಟು ಕೂರಲಿಲ್ಲ. ಪಿಯಾ ಅವರಿಗೆ ಬಹುದೊಡ್ಡ ಸವಾಲಾಗಿದ್ದು ನಂಬರ್ ಗೇಮ್. ಹಿಂದಿಯಲ್ಲಿ ಪಿಯಾರಿಗೆ ಎಣಿಕೆ ಸರಿಯಾಗಿ ಬರುತ್ತಿರಲಿಲ್ಲ. ಹಾಗಾಗಿ ಅಳತೆ ಮತ್ತು ಲೆಕ್ಕದಲ್ಲಿ ಸ್ಥಳೀಯ ವ್ಯಾಪಾರಿಗಳು ಪಿಯಾ ಅವರನ್ನ ವಂಚಿಸುವ ಸಾಧ್ಯತೆಯಿತ್ತು. ಆದರೆ ಭಾಷಾಂತರದ ಮೊರೆ ಹೋದ ಪಿಯಾ ಮುತ್ತುಗಳ ವ್ಯಾಪಾರ ವಹಿವಾಟಿನಲ್ಲಿ ಜೀನಿಯಸ್ ಎನಿಸಿಕೊಂಡರು. ಪಿಯಾ ಸಿಂಗ್‍ರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಅವರ ಕುಟುಂಬ ಮತ್ತು ಸ್ನೇಹಿತರು. ವಕೀಲ ವೃತ್ತಿ ಬಿಟ್ಟು ಆಭರಣ ಉದ್ಯಮ ಆರಂಭಿಸುತ್ತೇನೆಂದ ಪಿಯಾರಿಗೆ ತಂದೆ ತಾಯಿಯೇ ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಸ್ನೇಹಿತರು ಕೂಡ ಅವರಾಸೆಗೆ ನೀರೆರೆದು ಪೋಷಿಸಿದರು. ಇವರೆಲ್ಲರ ಹಾರೈಕೆ ಮತ್ತು ಪ್ರೋತ್ಸಾಹದ ಫಲವೇ ಈ ಯಶಸ್ಸು. ಇನ್ನು ಮುತ್ತುಗಳ ವಿನ್ಯಾಸ ಮತ್ತು ವಿವಿಧತೆಯಲ್ಲಿ ಪಿಯಾರ ಸಂಸ್ಥೆಯೇ ಅಪ್ರತಿಮ. ಗ್ರಾಹಕರಿಂದ್ಲೂ ಪಿಯಾರಿಗೆ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತಿದೆ. ಬಾಲ್ಯದಲ್ಲೇ ಮುತ್ತುಗಳ ಬಗೆಗಿದ್ದ ಪ್ರೀತಿ ಪಿಯಾರನ್ನ ಯಶಸ್ಸಿನ ಉತ್ತುಂಗಕ್ಕೇರಿಸಿದೆ. ಆಭರಣ ಉದ್ಯಮದಲ್ಲಿ ಸೈ ಎನಿಸಿಕೊಂಡಿರುವ ಪಿಯಾ, ನಿಜಕ್ಕೂ ಮಾದರಿ ಮಹಿಳೆ. ರಾಷ್ಟ್ರರಾಜಧಾನಿ ದೆಹಲಿಯ ನಿಜವಾದ ಮುತ್ತು ಎಂದರೂ ತಪ್ಪಾಗಲಿಕ್ಕಿಲ್ಲ. ಬದುಕಿನಲ್ಲಿ ಯಶಸ್ಸು ಸಾಧಿಸಲು ಪ್ರಯತ್ನವೇ ಮೊದಲ ಹೆಜ್ಜೆ ಅನ್ನೋದನ್ನ ಪಿಯಾ ಸಿಂಗ್ ರುಜುವಾತು ಮಾಡಿದ್ದಾರೆ.
2018-09-25T03:35:20
https://kannada.yourstory.com/read/a886c9ce7b/-muttinantha-39-performer-pia-singh
ಕೆಎಫ್​ಡಿ ಭೀತಿ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಓಡಿಹೋದ ಸೋಂಕಿತ ಮಹಿಳೆ; ಪೇಚಿಗೆ ಸಿಕ್ಕ ಸಿಬ್ಬಂದಿ | a woman who ran away from meggan hospital in shimoga - staff stuck in trouble– News18 Kannada ಕೆಎಫ್​ಡಿ ಭೀತಿ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಓಡಿಹೋದ ಸೋಂಕಿತ ಮಹಿಳೆ; ಪೇಚಿಗೆ ಸಿಕ್ಕ ಸಿಬ್ಬಂದಿ ಸುಮಿತ್ರಮ್ಮ ಅವರ ಮನೆ ಮುಂದೆಯೇ ಆ್ಯಂಬುಲೆನ್ಸ್ ನಿಲ್ಲಿಸಿಕೊಂಡು, ಮೆಗ್ಗಾನ್​ಗೆ ಬೇಡವೆಂದರೆ ಮಣಿಪಾಲ್ ಆಸ್ಪತ್ರೆಗೇ ಸೇರಿಸುತ್ತೇವೆ ಬನ್ನಿ ಎಂದು ಪರಿಪರಿಯಾಗಿ ಬೇಡುತ್ತಿದ್ದಾರೆ. ಚಿಕಿತ್ಸೆ ಬಗ್ಗೆ ಭಯಗೊಂಡು ಅವರು ಬರುತ್ತಿಲ್ಲ ಎನ್ನಲಾಗಿದೆ. Updated:March 19, 2020, 8:45 PM IST Last Updated: March 19, 2020, 8:45 PM IST ಶಿವಮೊಗ್ಗ(ಮಾ.19) : ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ (ಕೆಎಫ್‌ಡಿ) ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬಳು ಹೇಳದೆ- ಕೇಳದೆ ಓಡಿ ಹೋದ ಘಟನೆ ನಡೆದಿದೆ. ಸಾಗರ ತಾಲೂಕು ಅರಳಗೋಡಿನ ಸುಮಿತ್ರಮ್ಮ ಹೀಗೆ ಓಡಿ ಹೋಗಿ ಆರೋಗ್ಯ ಇಲಾಖೆಯನ್ನು ಪೇಚಿಗೆ ಸಿಲುಕಿಸಿದ್ದಾಳೆ. ಕೆಎಫ್​ಡಿ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಸುಮಿತ್ರಾ ಅವರನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪರಿಣಾಮ ಎರಡು ದಿನಗಳಲ್ಲೇ ಸುಮಿತ್ರಮ್ಮ ಚೇತರಿಸಿಕೊಂಡಿದ್ದರು. ಚೇತರಿಸಿಕೊಂಡ ತಕ್ಷಣ ಸುಮಿತ್ರಮ್ಮ ಹೇಳದೆ ಕೇಳದೆ ಆಸ್ಪತ್ರೆಯಿಂದ ನಾಪತ್ತೆ‌ ಆಗಿದ್ದರು. ಇದರಿಂದ ಕಂಗಾಲಾದ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಅವರಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಅಂತಿಮವಾಗಿ ಸುಮಿತ್ರಮ್ಮ ಅರಳಗೋಡಿನ ತಮ್ಮ ಮನೆಯಲ್ಲಿ ಇರುವುದು ಪತ್ತೆ ಆಯಿತು‌. ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಮುಂದುವರೆಸಲು ಆರೋಗ್ಯ ಇಲಾಖೆ ಸಿಬ್ಬಂದಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸುಮಿತ್ರಮ್ಮಅವರ ಮನೆ ಮುಂದೆಯೇ ಆ್ಯಂಬುಲೆನ್ಸ್ ನಿಲ್ಲಿಸಿಕೊಂಡು, ಮೆಗ್ಗಾನ್​ಗೆ ಬೇಡವೆಂದರೆ ಮಣಿಪಾಲ್ ಆಸ್ಪತ್ರೆಗೇ ಸೇರಿಸುತ್ತೇವೆ ಬನ್ನಿ ಎಂದು ಪರಿಪರಿಯಾಗಿ ಬೇಡುತ್ತಿದ್ದಾರೆ. ಚಿಕಿತ್ಸೆ ಬಗ್ಗೆ ಭಯಗೊಂಡು ಅವರು ಬರುತ್ತಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕೆಎಫ್ ಡಿ ಜನಜಾಗೃತಿ ಒಕ್ಕೂಟ ಮಲೆನಾಡಿಲ್ಲಿ ಕೆಎಫ್​ಡಿ ಸೋಂಕು ಹೆಚ್ಚಾಗಿ ಪರಿಣಮಿಸುತ್ತಿದ್ದು ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸದೆ ಇರುವುದರ ಹಿನ್ನಲೆಯಲ್ಲಿ ಕಾಯಿಲೆ ಇಂದು ಉಲ್ಬಣಗೊಂಡಿದೆ ಎಂದು ಆರೋಪಿಸಿ ಕೆಎಫ್​ಡಿ ಜನಜಾಗೃತಿ ಒಕ್ಕೂಟವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದೆ. ಕೊರೋನ ವೈರಸ್​ಗಿಂತಲೂ ಕೆಎಫ್​ಡಿ ಭೀಕರವಾಗಿದ್ದರೂ ಸಹ ಸರ್ಕಾರ ಎಚ್ಚೆತ್ತುಕೊಳ್ಳದೆ ಇರುವುದು ಸಾವು ನೋವಿಗೆ ಕಾರಣವಾಗಿದೆ. ತಾಲೂಕು ಆಸ್ಪತ್ರೆಗಳಲ್ಲೂ ಅಗತ್ಯ ಚಿಕಿತ್ಸೆಗೆ ಚುಚ್ಚುಮದ್ದು ಸೇರಿದಂತೆ ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ಸಿಬ್ಬಂದಿ ವ್ಯವಸ್ಥೆ ಮಾಡಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.ಇದನ್ನೂ ಓದಿ : ಕೊರೋನಾ ಭೀತಿ ; ಶಿವಮೊಗ್ಗದಲ್ಲಿ ನಾಳೆಯಿಂದ ಐದು ದಿನ ನಿಷೇಧಾಜ್ಞೆ ಜಾರಿ ರೋಗದಿಂದ ಮೃತಪಟ್ಟವರಿಗೆ ತಲಾ ಹತ್ತು ಲಕ್ಷ ರೂ ಪರಿಹಾರ ನೀಡಬೇಕು. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಬಾಕಿ ವೆಚ್ಚವನ್ನ ಕೂಡಲೇ ಬಿಡುಗಡೆ ಮಾಡಬೇಕು. ಮುಂದೆ ಚಿಕಿತ್ಸೆ ವೆಚ್ಚವನ್ನ ವಿಳಂಬವಾಗದಂತೆ ಪ್ರತ್ಯೇಕ ನಿಧಿ ತೆಗೆದಿಡಬೇಕು ಎಂದು ಆಗ್ರಹಿಸಿದೆ.
2020-06-01T09:42:43
https://kannada.news18.com/news/state/a-woman-who-ran-away-from-meggan-hospital-in-shimoga-staff-stuck-in-trouble-hk-354487.html
ಇಂದಿನ ಭವಿಷ್ಯ: 11-12-2018 - Chandamama Kannada Home / Horoscope / ಇಂದಿನ ಭವಿಷ್ಯ: 11-12-2018 ಇಂದಿನ ಭವಿಷ್ಯ: 11-12-2018 Siva December 10, 2018 Horoscope ಶಿವ ಎಂದರೆ ಆದಿಯೋಗಿ, ಅರ್ಥಾತ್‌, ಎಲ್ಲ ಯೋಗಿಗಳಿಗೂ ಮೊದಲು ಬಂದವನು, ಯೋಗ ವಿದ್ಯೆಯ ಮೂಲಗುರು. ಇಂದು ಯೋಗವಿದ್ಯೆ ಎಂದು ನಾವು ಯಾವುದಕ್ಕೆ ಹೇಳುತ್ತೇವೋ ಆ ವಿದ್ಯೆಯನ್ನು ಮನುಕುಲಕ್ಕೆ ಪರಿಚಯ ಮಾಡಿಕೊಟ್ಟವನು ಶಂಕರ. ಯೋಗ ಎಂದರೆ ತಲೆಕೆಳಗಾಗಿ ನಿಲ್ಲುವುದಲ್ಲ, ಅಥವಾ ಉಸಿರನ್ನು ಹಿಡಿಯುವುದಲ್ಲ. ಯಾವ ವಿಜ್ಞಾನ, ತಂತ್ರಜ್ಞಾನಗಳ ಮೂಲಕ ಮನುಷ್ಯಜೀವದ ಉಗಮವನ್ನು ತಿಳಿಯಬಹುದೋ, ಮನುಷ್ಯನು ಪರಮ ಚರಮ ಗುರಿಯನ್ನು ಸಾಧಿಸಬಹುದೋ, ಅದೇ ಯೋಗ. ಕೇದಾರನಾಥದಿಂದ ಸ್ವಲ್ಪ ದೂರದಲ್ಲಿ ಕಾಂತಿ ಸರೋವರ ಎಂಬ ಒಂದು ಹಿಮಗಟ್ಟಿದ ಸರೋವರ ಇದೆ. ಇದರ ದಡದಲ್ಲಿ ಕುಳಿತು ಆದಿಯೋಗಿಯು ಏಳು ಜನ ಶಿಷ್ಯಂದಿರಿಗೆ ಸಾಂಗವಾಗಿ, ಪೂರ್ವೋತ್ತರ ಕ್ರಮದಿಂದ ಯೋಗವಿದ್ಯೆಯ ಉಪದೇಶವನ್ನು ಮಾಡಿದನು. ಈ ಏಳು ಜನರೇ ನಂತರದ ಇತಿಹಾಸದಲ್ಲಿ, ಅಂದಿನಿಂದ ಇಂದಿನವರೆಗೆ ಸಪ್ತರ್ಷಿಗಳು ಎಂದು ಪ್ರಸಿದ್ಧರಾಗಿದ್ದಾರೆ. ಆ ಸಮಯದಲ್ಲಿ ಯಾವೊಂದು ಧಾರ್ಮಿಕ ಮತವು ಕೂಡ ಪ್ರಾರಂಭವಾಗಿರಲಿಲ್ಲ. ಮನುಕುಲವನ್ನು ಧಾರ್ಮಿಕ ಪಂಥಗಳ ಹೆಸರಿನಲ್ಲಿ ಸರಿಪಡಿಸಲು ಬಾರದೇನೋ ಅನ್ನಿಸುವಂತಹ ಕೇಡನ್ನು ಮಾಡಿದ ಧಾರ್ಮಿಕ ಪಂಥಗಳು ಹುಟ್ಟುವುದಕ್ಕೆ ಅದೆಷ್ಟೋ ಮುಂಚೆಯೇ ಮಾನವ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ವಿಧಿವಿಧಾನಗಳನ್ನು ತಿಳಿಯುವ, ತಿಳಿಸುವ, ಯೋಗವಿದ್ಯಾ ಪ್ರಸಾರದ ಕಾರ್ಯವು ಈ ಪ್ರಕಾರವಾಗಿ ಪ್ರಾರಂಭವಾಯಿತು.ಶಿವ ಎಂದರೆ ಶೂನ್ಯವೆಂದು ಹೇಳಿ ಅವನು ಸಪ್ತ ಋಷಿಗಳಿಗೆ ಯೋಗ ಭೋಧಿಸಿದನೆಂದು ಹೇಳಿರುವುದು ವಿಚಿತ್ರವಾಗಿದೆ.
2019-10-23T09:53:00
https://kannada.chandamama.com/2018/12/11-12-2018.html
ದೇವರಕಾಡು ಒತ್ತುವರಿ ತೆರವಿಗೆ ವಿರೋಧ | Prajavani ದೇವರಕಾಡು ಒತ್ತುವರಿ ತೆರವಿಗೆ ವಿರೋಧ ಗೋಣಿಕೊಪ್ಪಲು: ವಸತಿ ರಹಿತರು ಒತ್ತುವರಿ ಮಾಡಿಕೊಂಡಿರುವ ದೇವರಕಾಡು ಜಾಗವನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ತೆಗೆದುಕೊಂಡಿರುವ ನಿರ್ಣಯವನ್ನು ರದ್ದುಪಡಿಸಬೇಕು ಎಂಬ ಒಕ್ಕೊರಲ ಕೂಗು ಭಾನುವಾರ ಗೋಣಿಕೊಪ್ಪಲಿನ ಪ್ರಗತಿಪರ ಹೋರಾಟಗಾರರ ಸಭೆಯಲ್ಲಿ ಕೇಳಿ ಬಂತು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಗೋಣಿಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖಂಡರು, ದೇವರಕಾಡು ಪ್ರದೇಶದಲ್ಲಿ ವಸತಿ ರಹಿತ ಬಡವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇವರನ್ನು ಬೀದಿಗೆ ತಳ್ಳಿ ನಿರ್ಗತಿಕರನ್ನಾಗಿ ಮಾಡುವ ಜಿಲ್ಲಾ ಪಂಚಾಯಿತಿಯ ನಿರ್ಣಯ ಬಡವರ ವಿರೋಧಿ ಧೋರಣೆಯಾಗಿದೆ. ಇದನ್ನು ಮುಂದಿನ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ರದ್ದುಪಡಿಸಬೇಕು. ಇಲ್ಲದಿದ್ದರೆ ಫೆಬ್ರವರಿಯಲ್ಲಿ ಜಿಲ್ಲಾ ಪಂಚಾಯಿತಿ ಸಭೆಗೆ ಸುಮಾರು 25 ಸಾವಿರ ಜನರು ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆ ನೀಡಿದರು. ಸಭೆಯ ನೇತೃತ್ವ ವಹಿಸಿದ್ದ ವಿಧಾನ ಪರಿಸತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಮಾತನಾಡಿ, ಬಡವರಿಗೊಂದು, ಶ್ರೀಮಂತರಿಗೊಂದು ಕಾನೂನಿಲ್ಲ. ಕೊಡಗಿನಲ್ಲಿ ನೆಲೆಸಿರುವವರನ್ನು ಕೆಲವರು ವಲಸಿಗರು ಎಂದು ದೂರುತ್ತಿದ್ದಾರೆ. ವಾಸ್ತವಾಗಿ ವಲಸಿಗರು ಎಂಬ ಪದವೇ ತಪ್ಪು ಕಲ್ಪನೆಯಿಂದ ಕೂಡಿದೆ. ಎಲ್ಲ ಜನರು ಎಲ್ಲ ಕಡೆಯಲ್ಲಿಯೂ ಇದ್ದಾರೆ. ಜಾತಿ ಜನಾಂಗವನ್ನು ನೋಡಿಕೊಂಡು ಭೂಮಿ ಅಕ್ರಮ- ಸಕ್ರಮಗೊಳಿಸಲಾಗುತ್ತಿದೆ. ಇಂತಹ ಅನೀತಿಯ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಪ್ರದೀಪ್ ಮಾತನಾಡಿ, ಕೇಂದ್ರ ಸರ್ಕಾರ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಕೆಲವು ಸ್ವಾರ್ಥ ಹಿತಾಸಕ್ತಿಗಳಿಂದ ಅದು ಜಾರಿಗೆ ಬಂದಿಲ್ಲ. ಇದರ ವಿರುದ್ಧ ಸಾಂಘಿಕ ಹೋರಾಟ ಅನಿವಾರ್ಯ ಎಂದು ನುಡಿದರು. ಹಿರಿಯ ಮುಖಂಡ ಡಾ.ದುರ್ಗಾಪ್ರಸಾದ್, ಭರತ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಮ್ಮ, ದಲಿತ ಸಂಘರ್ಷ ಸಮಿತಿ ಮುಖಂಡ ಜಯಪ್ಪ ಹಾನಗಲ್, ಡಿ.ಎಸ್. ನಿರ್ವಾಣಪ್ಪ, ವಕೀಲ ಜಯೇಂದ್ರ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಟಿ.ಎನ್. ಗೋವಿಂದಪ್ಪ, ನಾರಾಣರೈ ಮುಂತಾದವರು ಹಾಜರಿದ್ದರು. ಸಿ ಅಂಡ್ ಡಿ ಜಾಗವನ್ನು ಕಂದಾಯ ಇಲಾಖೆ ಸುಪರ್ದಿಗೆ ತೆಗೆದುಕೊಂಡು ಬಡವರಿಗೆ ಹಂಚಬೇಕು. ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಅರಣ್ಯವಾಸಿಗಳಿಗೆ ಪಾರಂಪರಿಕ ಅರಣ್ಯ ಹಕ್ಕನ್ನು ನೀಡಬೇಕು. ದೇವರಕಾಡು, ಊರೊಡವೆ ಮುಂತಾದ ಸರ್ಕಾರಿ ಜಾಗವನ್ನು ವಸತಿ ಮತ್ತು ಭೂ ರಹಿತರಿಗೆ ಹಂಚಿ ಕೂಡಲೇ ಹಕ್ಕುಪತ್ರ ನೀಡಬೇಕು. ಸರ್ಕಾರಿ ಭೂಮಿಯಲ್ಲಿ ಈಗಾಗಲೇ ಕೃಷಿ ಮಾಡುತ್ತಿರುವ ಬಡವರಿಗೆ ಸಾಗವಳಿ ಪತ್ರ ನೀಡಬೇಕು. ಭೂ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ಬಿಡಿಸಿ ನಿವೃತ್ತ ಸೈನಿಕರಿಗೆ ಮತ್ತು ಕಡುಬಡವರಿಗೆ ಹಂಚಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
2018-12-15T21:16:18
https://www.prajavani.net/article/%E0%B2%A6%E0%B3%87%E0%B2%B5%E0%B2%B0%E0%B2%95%E0%B2%BE%E0%B2%A1%E0%B3%81-%E0%B2%92%E0%B2%A4%E0%B3%8D%E0%B2%A4%E0%B3%81%E0%B2%B5%E0%B2%B0%E0%B2%BF-%E0%B2%A4%E0%B3%86%E0%B2%B0%E0%B2%B5%E0%B2%BF%E0%B2%97%E0%B3%86-%E0%B2%B5%E0%B2%BF%E0%B2%B0%E0%B3%8B%E0%B2%A7
ಬೆಂಗಳೂರಿನಲ್ಲಿ ಸನ್ನಿ ಲಿಯೋನ್ ನೃತ್ಯಕ್ಕೆ ಬ್ರೇಕ್ ಹಾಕಿದ ಗೃಹಸಚಿವರು. - Suddi Mane Home Suddi Mane ಬೆಂಗಳೂರಿನಲ್ಲಿ ಸನ್ನಿ ಲಿಯೋನ್ ನೃತ್ಯಕ್ಕೆ ಬ್ರೇಕ್ ಹಾಕಿದ ಗೃಹಸಚಿವರು. ಹೊಸವರ್ಷ ಹತ್ತಿರ ಬರುತ್ತಿದ್ದಂತೆಯೇ ಯುವಜನತೆಗೆ ಎಲ್ಲಿಲ್ಲದ ಸಂಭ್ರಮ ಸಡಗರ.ಪಾರ್ಟಿ ಮಾಡೋರಿಗೆ ಹೊಸವರ್ಷಕ್ಕಿಂತ ಹರ್ಷದ ವಾತಾವರಣ ಮತ್ತೊಂದು ಸಿಗಲಿಕ್ಕಿಲ್ಲ. ದೇಶ ವಿದೇಶಗಳಲ್ಲೂ ಹೊಸವರ್ಷದ ಸಂಭ್ರಮ ಅದ್ದೂರಿಯಾಗಿ ಇರುತ್ತದೆ.ಇನ್ನು ನಮ್ಮ ಬೆಂಗಳೂರಿನಲ್ಲಿ ಕಮ್ಮಿಯೇನಿಲ್ಲ ಹೊಸ ವರ್ಷ ಬಂತೆಂದರೆ ಎಂಜಿ ರಸ್ತೆ ಬ್ರಿಗೇಡ್ ರೋಡ್ ಫುಲ್ ಝೂಮ್ ಝೂಮ್. ಈ ಬಾರಿಯ ಹೊಸವರ್ಷಕ್ಕೆ ಬೆಂಗಳೂರು ಸ್ವಲ್ಪ ಸ್ಪೆಷಲ್ ಆಗಿ ರಂಗೇರಲಿದೆ ಎಂಬ ಸುದ್ದಿ ಇತ್ತು.ಈ ಸ್ಪೆಷಲ್ ಸುದ್ದಿಗೆ ಕಾರಣ ಒನ್ ಆ್ಯಂಡ್ ಓನ್ಲಿ ಸನ್ನಿ ಲಿಯೋನ್.ಹೌದು ಸನ್ನಿ ಲಿಯೋನ್ ಈ ಬಾರಿ ಬೆಂಗಳೂರಿನಲ್ಲಿ ಹೊಸವರ್ಷಕ್ಕೆ ಸೊಂಟ ಬಳುಕಿಸುತ್ತಾಳೆ ಎಂಬ ಸುದ್ದಿ ಪಡ್ಡಗಳಿಗೆ ಬೀಳುತ್ತಿದ್ದಂತೆಯೇ ಯುವಜನತೆ ಬಾಯಿಬಿಟ್ಕೊಂಡ್ ಸನ್ನಿ ಫೋಟೋ ನೋಡ್ತಾ ಸನ್ನಿ ಲಿಯೋನ್ ಬರುವಿಕೆಯನ್ನು ಎದುರುನೋಡ್ತಾ ಕುಳಿತಿದ್ರು. ಈ ವಿಷಯ ಕೆಲ ಸಂಸ್ಕಾರವಂತರಿಗೆ ಇರಿಸುಮುರಿಸಿ ತರಿಸಿತ್ತು.ಈ ಸಂಬಂದ ಕೆಲವರು ಸನ್ನಿ ಬರುವುದನ್ನು ವಿರೋಧಿಸಿದ್ದರು.ಪೋಲೀಸ್ ಇಲಾಖೆ ಕೂಡ ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈಗ ಪಡ್ಡೆ ಹುಡುಗರ ಕನಸಿಗೆ ತಣ್ಣೀರು ಎರಚಿದ್ದಾರೆ ಗೃಹ ಸಚಿವ ರಾಮಲಿಂಗಾರೆಡ್ಡಿ. ಹೌದು ಸನ್ನಿ ಲಿಯೋನ್ ಕಾರ್ಯಕ್ರಮ ನಮ್ಮ ಸಂಸ್ಕೃತಿ ಅಲ್ಲ ಹೀಗಾಗಿ ಕಾರ್ಯಕ್ರಮಕ್ಕೆ ನಮ್ಮ ಸರ್ಕಾರ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.ಈ ವಿಷಯವಾಗಿ ಮಾಧ್ಯಮದ ಜೊತೆ ಮಾತಾಡಿದ ಗೃಹಸಚಿವರು ಕಾರ್ಯಕ್ರಮ ಆಯೋಜಿಸಿರುವವರು ರದ್ದು ಪಡಿಸಬೇಕು ಎಂದು ಆದೇಶ ಹೊರಡಿಸಿರುವುದಾಗಿ ಹೇಳಿದರು.ಒಟ್ಟಾರೆ ಈ ಬಾರಿ ಸನ್ನಿ ಲಿಯೋನ್ ದರ್ಶನ ಬೆಂಗಳೂರಿನ ಪಡ್ಡಹುಡುಗರಿಗೆ ಸಿಗೋದು ಬಹುತೇಕ ಡೌಟ್. Previous articleಕುರುಕ್ಷೇತ್ರ – ಟೀಸರ್ – ಅಭಿಮನ್ಯು ನಿಖಿಲ್ ಕುಮಾರ್ Next articleವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹೆಗಲು ಕೊಟ್ಟ ಕಿಚ್ಚ ಸುದೀಪ್ ರೈಲಿನಲ್ಲಿ ಟೀಕಾಫಿಗೆ ಶೌಚಾಲಯದ ನೀರು ಬೆರಸಿದ ವೀಡಿಯೋ ಈಗ ಫುಲ್ ವೈರಲ್ : ವೀಡಿಯೋ...
2020-01-25T17:51:51
https://suddimane.com/sunny-leone-new-year-party-at-bangalore/
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯ: ಸರಣಿ ಜಯದ ಹೊಸ್ತಿಲಲ್ಲಿ ಭಾರತ | Prajavani ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯ: ಸರಣಿ ಜಯದ ಹೊಸ್ತಿಲಲ್ಲಿ ಭಾರತ ಇಂದು: ಕೊಹ್ಲಿ, ಶ್ರೇಯಸ್‌ ಮೇಲೆ ಕಣ್ಣು ಪೋರ್ಟ್ ಆಫ್‌ ಸ್ಪೇನ್: ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡಕ್ಕೆ ಕೆರಿಬಿಯನ್ ನಾಡಿನಲ್ಲಿ ಏಕದಿನ ಕ್ರಿಕೆಟ್ ಸರಣಿ ಜಯಿಸಲು ಈಗ ಸುವರ್ಣಾವಕಾಶ ಲಭಿಸಿದೆ. ಇಲ್ಲಿಯ ಕ್ವೀನ್ಸ್‌ ಪಾರ್ಕ್‌ನಲ್ಲಿ ಬುಧವಾರ ನಡೆಯಲಿರುವ ವೆಸ್ಟ್ ಇಂಡೀಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯವನ್ನು ಗೆದ್ದು ಸರಣಿ ಜಯದ ಕೇಕೆ ಹಾಕುವ ಹುಮ್ಮಸ್ಸಿನಲ್ಲಿ ತಂಡವಿದೆ. ಮೂರು ಪಂದ್ಯಗಳ ಸರಣಿಯ ಕೊನೆಯ ಹಣಾಹಣಿ ಇದಾಗಿದೆ. ಮೊದಲ ಪಂದ್ಯವು ಮಳೆಯಲ್ಲಿ ಕೊಚ್ಚಿಹೋಗಿತ್ತು. ಎರಡನೇ ಪಂದ್ಯದಲ್ಲಿ ವಿರಾಟ್ ಶತಕದ ಅಬ್ಬರದಲ್ಲಿ ಭಾರತ ಗೆದ್ದಿತ್ತು. ಹೋದ ವಾರ ನಡೆದಿದ್ದ ಟ್ವೆಂಟಿ –20 ಸರಣಿಯಲ್ಲಿ ಭಾರತ ಪಾರಮ್ಯ ಮೆರೆದಿತ್ತು. ಆದ್ದರಿಂದ ಜೇಸನ್ ಹೋಲ್ಡರ್ ನಾಯಕತ್ವದ ಆತಿಥೇಯ ಬಳಗವು ಈ ಪಂದ್ಯದಲ್ಲಿ ಗೆದ್ದು ಸರಣಿ ಸಮ ಮಾಡಿಕೊಳ್ಳುವ ಛಲದಲ್ಲಿದೆ. ಆದರೆ ಹವಾಮಾನ ವರದಿಗಳ ಪ್ರಕಾರ ಮಳೆ ಬರುವ ಸಾಧ್ಯತೆಗಳೂ ಇವೆ. ಒಂದೊಮ್ಮೆ ಮಳೆರಾಯನೇ ಮೇಲುಗೈ ಸಾಧಿಸಿದರೆ ಭಾರತದ ಮಡಿಲಿಗೆ 1–0ಯಿಂದ ಸರಣಿ ಬೀಳಲಿದೆ. ಶಿಖರ್, ಪಂತ್‌ಗೆ ಪರೀಕ್ಷೆ: ಆರಂಭಿಕ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರಿಗೆ ಈ ಪಂದ್ಯವು ಮಹತ್ವದ್ದಾಗಿದೆ. ಇದೇ 22ರಂದು ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯುವುದರತ್ತ ಕಣ್ಣಿಟ್ಟಿರುವ ಅವರು ಇದುವರೆಗೆ ದೊಡ್ಡ ಇನಿಂಗ್ಸ್ ಆಡಿಲ್ಲ. ಆದ್ದರಿಂದ ಟಿ–20 ಮತ್ತು ಏಕದಿನ ಪಂದ್ಯಗಳಲ್ಲಿ ಭಾರತಕ್ಕೆ ಉತ್ತಮ ಆರಂಭ ಲಭಿಸಿರಲಿಲ್ಲ. ಅವರು ವಿಂಡೀಸ್‌ನಲ್ಲಿ ಬ್ಯಾಟಿಂಗ್‌ ಮಾಡಿದ ಮೂರು ಪಂದ್ಯಗಳಲ್ಲಿ (1, 23 ಮತ್ತು 3) ಕಡಿಮೆ ಮೊತ್ತಕ್ಕೆ ಔಟಾಗಿದ್ದರು. ಅದರಿಂದಾಗಿ ಅವರು ಈ ಪಂದ್ಯದಲ್ಲಿ ದೊಡ್ಡ ಸ್ಕೋರ್ ಗಳಿಸುವ ಒತ್ತಡದಲ್ಲಿದ್ದಾರೆ. ಸಿಕ್ಕ ಏಕೈಕ ಅವಕಾಶದಲ್ಲಿ ಮಿಂಚಿರುವ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿಯೂ ಸ್ಥಾನ ಗಳಿಸುವುದು ಖಚಿತವಾಗಿದೆ. ಅವರು ಹೋದ ಪಂದ್ಯದಲ್ಲಿ 68 ಎಸೆತಗಳಲ್ಲಿ 71 ರನ್‌ ಗಳಿಸಿದ್ದರು. ಇದರಿಂದಾಗಿ ಅವರಿಗೆ ನಾಲ್ಕನೇ ಕ್ರಮಾಂಕಕ್ಕೂ ಬಡ್ತಿ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ರಿಷಭ್ ಪಂತ್ ಅವರು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರಬೇಕಾಗಬಹುದು. ದೆಹಲಿಯ ಯುವ ಬ್ಯಾಟ್ಸ್‌ಮನ್‌ ಕಳೆದ ಪಂದ್ಯಗಳಲ್ಲಿ ಅಷ್ಟೇನೂ ಉತ್ತಮವಾದ ಆಟವಾಡಿಲ್ಲ. ರೋಹಿತ್ ಶರ್ಮಾ ಕೂಡ ಹೋದ ಪಂದ್ಯದಲ್ಲಿ ಆತ್ಮವಿಶ್ವಾಸದ ಕೊರತೆ ಅನುಭವಿಸಿದ್ದರು. ಆದರೆ ಅವರು ಮತ್ತೆ ಲಯಕ್ಕೆ ಮರಳುವ ಕ್ಷಮತೆ ಉಳ್ಳವರಾಗಿದ್ದಾರೆ. ಕೇದಾರ್ ಜಾಧವ್, ಮನೀಷ್ ಪಾಂಡೆ ಅವರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಇದು ಸೂಕ್ತ ಸಮಯ. ಬೌಲಿಂಗ್‌ನಲ್ಲಿ ಹೆಚ್ಚು ಚಿಂತೆಯಿಲ್ಲ. ಭುವನೇಶ್ವರ್ ಕುಮಾರ್ ಹೋದ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಗಳಿಸಿದದರು. ಮಧ್ಯಮವೇಗಿ ಮೊಹಮ್ಮದ್ ಶಮಿ, ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಉತ್ತಮ ಲಯದಲ್ಲಿದ್ದಾರೆ. ಆದರೆ ಈ ಪಂದ್ಯದಲ್ಲಿ ಶಮಿಗೆ ವಿಶ್ರಾಂತಿ ನೀಡಿ, ಯುವ ಬೌಲರ್ ನವದೀಪ್ ಸೈನಿಗೆ ಅವಕಾಶ ಕೊಡುವ ಸಾಧ್ಯತೆ ಇದೆ. ವಿಂಡೀಸ್ ತಂಡದ ಬ್ಯಾಟಿಂಗ್ ಪಡೆಯು ಭಾರತದ ಬೌಲಿಂಗ್ ದಾಳಿ ಯನ್ನು ಎದುರಿಸಲು ಪರದಾಡುತ್ತಿದೆ. ಶಾಯ್ ಹೋಪ್, ಶಿಮ್ರೊನ್ ಹೆಟ್ಮೆಯರ್ ಮತ್ತು ನಿಕೊಲಸ್ ಪೂರನ್ ಅವರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಬೇಕಿದೆ. ಬೌಲರ್‌ಗಳಾದ ಶೆಲ್ಡನ್ ಕಾಟ್ರೆಲ್, ಒಷೇನ್ ಥಾಮಸ್, ಕೆಮರ್ ರೋಚ್ ಅವರು ಬ್ಯಾಟಿಂಗ್ ಪಡೆಯನ್ನು ಸಣ್ಣ ಮೊತ್ತಕ್ಕೆ ಕಟ್ಟಿಹಾಕಿದರೆ ವಿಂಡೀಸ್ ಗೆಲುವಿನ ಸಾಧ್ಯತೆ ಹೆಚ್ಚಬಹುದು. ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಕ್ರಿಸ್ ಗೇಲ್, ಜಾನ್ ಕ್ಯಾಂಪ್‌ಬೆಲ್, ಎವಿನ್ ಲೂಯಿಸ್, ಶಾಯ್ ಹೋಪ್, ಶಿಮ್ರೊನ್ ಹೆಟ್ಮೆಯರ್, ನಿಕೊಲಸ್ ಪೂರನ್, ರಾಸ್ಟನ್ ಚೇಸ್, ಫ್ಯಾಬಿಯನ್ ಅಲೆನ್, ಕಾರ್ಲೊಸ್ ಬ್ರಾಥ್‌ವೇಟ್, ಕೀಮೊ ಪಾಲ್, ಶೆಲ್ಡನ್ ಕಾಟ್ರೆಲ್, ಒಷೇನ್ ಥಾಮಸ್, ಕೇಮರ್ ರೋಚ್. ಪಂದ್ಯ ಆರಂಭ: ಸಂಜೆ 7 ನೇರಪ್ರಸಾರ: ಸೋನಿ ನೆಟ್‌ವರ್ಕ್.
2019-08-25T00:45:46
https://www.prajavani.net/sports/cricket/preview-india-wi-657877.html
ಮನೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ: ಶ್ರೀ ಸಂಯಮೀಂದ್ರ ತೀರ್ಥರು - Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ ಮನೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ: ಶ್ರೀ ಸಂಯಮೀಂದ್ರ ತೀರ್ಥರು ಕೋಟೇಶ್ವರ: ಮಕ್ಕಳಿಗೆ ಧಾರ್ಮಿಕ ವಿಚಾರದಲ್ಲಿ ಬಾಲ್ಯದಿಂದಲೇ ಮಾರ್ಗದರ್ಶನ ನೀಡಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ಮನೆಯಿಂದಲೇ ಆರಂಭಗೊಳ್ಳಬೇಕು ಎಂದು ಕಾಶೀ ಮಠಾಧೀಶ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ನುಡಿದರು. ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ರವಿವಾರ ಸಮಾಜ ಭಾಂದವರಿಗೆ ಆಶೀರ್ವಚನ ಮಾಡುತ್ತಾ ಅವರು ಮಾತನಾಡುತ್ತಿದ್ದರು. ದೇವರ ಭಕ್ತಿಯಲ್ಲಿ ಶ್ರದ್ಧೆ ಹಾಗೂ ವಿನಯತೆ ಇರಬೇಕು. ಸಮಾಜ ಬಾಂಧವರಲ್ಲಿ ಧಾರ್ಮಿಕತೆ ಉಳಿಸಿ, ಬೆಳೆಸಲೆಂದೇ ಕಾಶಿ ಮಠದ ಯತಿ ಪರಂಪರೆಯಲ್ಲಿ ಇತರ ವಿಷಯಗಳಿಗಿಂತ ಧಾರ್ಮಿಕ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಯಿತು ಎಂದು ಅವರು ಹೇಳಿದರು. ಕೋಟೇಶ್ವರಕ್ಕೆ ಆಗಮಿಸಿದ ಸ್ವಾಮೀಜಿ ಅವರನ್ನು ವಿಶೇಷ ಸಾಲಂಕೃತ ಪಲಕ್ಕಿಯಲ್ಲಿ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ವಿ ಕಾಮತ್‌, ಆಟಕೆರೆ ಶಾಂತರಾಮ ಪೈ ಮತ್ತು ಮೊಕ್ತೇಸರರು, ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷ ಕೆ. ಶಂಕರ್‌ ಕಾಮತ್‌, ಕೆ. ದಿನೇಶ ಕಾಮತ್‌ ಮತ್ತು ಸದಸ್ಯರು ಹಾಗೂ ಸಮಾಜ ಬಾಂಧವರು ಸ್ವಾಮೀಜಿಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.
2019-06-27T11:05:41
http://news.kundapra.in/2013/06/news_9.html
ಬೆಲೀಜ್ ಕಾರ್ಪೊರೇಷನ್ ಫಾರ್ಮೇಶನ್ ಲಿಮಿಟೆಡ್ ಕಂಪನಿ ಆಫ್‌ಶೋರ್ ಬ್ಯಾಂಕ್ ಖಾತೆ ಬೆಲೀಜ್ ಕಂಪನಿ ರಚನೆ ಬೆಲೀಜ್ ನಿಗಮವು ಗೌಪ್ಯತೆ ಮತ್ತು ರಕ್ಷಣೆಯಲ್ಲಿ ಅಂತಿಮತೆಯನ್ನು ನೀಡುತ್ತದೆ. ನಿಮ್ಮ ಬೆಲೀಜ್ ಕಂಪನಿಗೆ ಹಲವಾರು ಕಡಲಾಚೆಯ ಬ್ಯಾಂಕಿಂಗ್ ಆಯ್ಕೆಗಳಿವೆ. ನಿಮ್ಮ ವ್ಯವಹಾರವನ್ನು ಕಡಲಾಚೆಯೊಳಗೆ ಸಂಯೋಜಿಸಲು ನೀವು ಬಯಸಿದರೆ, ನಿಮ್ಮ ನೋಂದಣಿ ವ್ಯಾಪ್ತಿಯನ್ನು ಅವಲಂಬಿಸಿ ಇದು ತ್ವರಿತ ಮತ್ತು ಸುಲಭ ಪ್ರಕ್ರಿಯೆ ಎಂದು ತಿಳಿಯಿರಿ. ತಮ್ಮ ಸಂಯೋಜನೆಯೊಂದಿಗೆ ಕೈಗೆಟುಕುವಿಕೆ, ವೇಗ ಮತ್ತು ಗೌಪ್ಯತೆ ಎರಡನ್ನೂ ಕಂಡುಹಿಡಿಯಲು ಬಯಸುವ ಸೀಮಿತ ಕಂಪನಿ ಮಾಲೀಕರಿಗೆ, ಈ ಎಲ್ಲಾ ಸಂಯೋಜನೆಯ ಆಸೆಗಳನ್ನು ಪೂರೈಸಲು ಬೆಲೀಜ್ ಅತ್ಯುತ್ತಮ ಆಯ್ಕೆಯಾಗಿದೆ. ಬೆಲೀಜಿನಲ್ಲಿ ನಿಗಮವನ್ನು ರಚಿಸುವ ಪ್ರಯೋಜನಗಳು ಕಡಲಾಚೆಯ ನಿಗಮಗಳನ್ನು ರಚಿಸಲು ವಿಶ್ವಾದ್ಯಂತ ಜನರಿಗೆ ಬೆಲೀಜ್ ಜನಪ್ರಿಯ ಸ್ಥಳವಾಗಿ ಹೊರಹೊಮ್ಮಲು ಹಲವಾರು ಕಾರಣಗಳಿವೆ. ಈ ಕೆಲವು ಕಾರಣಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ: ವೇಗವಾದ ಮತ್ತು ಸುಲಭವಾದ ಸಂಯೋಜನೆ. ಬೆಲೀಜಿನಲ್ಲಿ, ಒಂದೇ ದಿನದಲ್ಲಿ ಸಂಯೋಜಿಸಲು ನಿಮಗೆ ಅವಕಾಶವಿದೆ, ಕನಿಷ್ಠ ಪ್ರಾರಂಭ ಶುಲ್ಕಗಳು ಮತ್ತು ಕಡಿಮೆ-ವೆಚ್ಚದ ವಾರ್ಷಿಕ ಶುಲ್ಕವನ್ನು ಪಾವತಿಸಿ. ಅನೇಕ ಇತರ ನ್ಯಾಯವ್ಯಾಪ್ತಿಗಳಂತಲ್ಲದೆ, ಕಂಪನಿಯು ರೂಪುಗೊಳ್ಳುವ ಮೊದಲು ಅದನ್ನು ಬಂಡವಾಳವಾಗಿಸಲು ಹತ್ತು ಸಾವಿರ ಡಾಲರ್‌ಗಳು ಬೇಕಾಗಬಹುದು, ಬೆಲೀಜಿನಲ್ಲಿ ಕಂಪನಿಯನ್ನು ಬಂಡವಾಳ ಮಾಡಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ನಿಗಮಕ್ಕೆ (ಸೀಮಿತ ಕಂಪನಿ) ಒಬ್ಬ ನಿರ್ದೇಶಕರು ಮತ್ತು ಒಬ್ಬ ಷೇರುದಾರರನ್ನು ಮಾತ್ರ ಒದಗಿಸಬೇಕಾಗಿದೆ. ಈ ಜನರು ವ್ಯಕ್ತಿಗಳು ಅಥವಾ ಸಾಂಸ್ಥಿಕ ಘಟಕಗಳಾಗಿರಬಹುದು ಮತ್ತು ವಿಶ್ವದ ಎಲ್ಲಿಯಾದರೂ ವಾಸಿಸಬಹುದು. ಬೆಲೀಜಿನಲ್ಲಿ, ನೀವು ಸ್ಥಳೀಯ ನಿರ್ದೇಶಕ ಅಥವಾ ಕಾರ್ಯದರ್ಶಿಯನ್ನು ಆಯ್ಕೆ ಮಾಡುವ ಅಗತ್ಯವಿಲ್ಲ. ನಿಮ್ಮ ಸಾಂಸ್ಥಿಕ ದಾಖಲೆಗಳನ್ನು ಸಲ್ಲಿಸಲು, ನೀವು ಬೆಲೀಜಿಗೆ ಪ್ರವಾಸ ಮಾಡುವ ಅಗತ್ಯವಿಲ್ಲ. ನಿಮಗಾಗಿ ದಾಖಲೆಗಳನ್ನು ಸಲ್ಲಿಸಬಹುದು ಮತ್ತು ನಂತರ ನಿಮಗೆ ಮೇಲ್ ಮಾಡಬಹುದು ಅಥವಾ ವಿದ್ಯುನ್ಮಾನವಾಗಿ ನಿಮಗೆ ಕಳುಹಿಸಬಹುದು. ಬೆಲೀಜಿನಲ್ಲಿ ರೂಪುಗೊಳ್ಳುವ ನಿಗಮಗಳಿಗೆ ಬ್ಯಾಂಕ್ ಖಾತೆಗಳು ವಿಶ್ವದ ಎಲ್ಲಿಯಾದರೂ ಅಸ್ತಿತ್ವದಲ್ಲಿರಬಹುದು. ಬೆಲೀಜ್, ಎಕ್ಸ್‌ಎನ್‌ಯುಎಂಎಕ್ಸ್‌ನ ಇಂಟರ್ನ್ಯಾಷನಲ್ ಬ್ಯುಸಿನೆಸ್ ಕಂಪನಿ (ಐಬಿಸಿ) ಕಾಯ್ದೆಯ ಪ್ರಕಾರ, ಎಲ್ಲಾ ನಿಗಮಗಳಿಗೆ ಸ್ಟಾಂಪ್ ಡ್ಯೂಟಿ ಪಾವತಿಗಳಿಂದ ಮುಕ್ತವಾಗಲು ಮತ್ತು ಕಂಪನಿಯು ಗಳಿಸುವ ಯಾವುದೇ ಆದಾಯದ ಮೇಲೆ ತೆರಿಗೆ ವಿಧಿಸಲು ಅನುವು ಮಾಡಿಕೊಡುತ್ತದೆ. ಬೆಲೀಜ್ ಆಸಕ್ತಿಗಳು, ಬಾಡಿಗೆ, ರಾಯಧನ, ಪರಿಹಾರ, ಅಥವಾ ಬೆಲೀಜ್ ಐಬಿಸಿಯ ಖರ್ಚಾಗಿರಬಹುದಾದ ಯಾವುದಕ್ಕೂ ತೆರಿಗೆ ವಿಧಿಸುವುದನ್ನು ತಡೆಹಿಡಿಯುವುದಿಲ್ಲ. ಬೆಲೀಜಿನಲ್ಲಿ ಬಂಡವಾಳ ಲಾಭದ ತೆರಿಗೆಯ ಅವಶ್ಯಕತೆಯಿಲ್ಲ, ಲಾಭಗಳನ್ನು ಹೇಗೆ ಗಳಿಸಿದರೂ ಸಹ. ವಿನಿಮಯ ನಿಯಂತ್ರಣ ನಿರ್ಬಂಧಗಳಿಲ್ಲದ ಕಾರಣ ಬೆಲೀಜ್ ನಿಗಮಗಳಿಗೆ ವಿವಿಧ ಹಣಕಾಸು ಕರೆನ್ಸಿಗಳ ಚಲನೆಯ ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಬೆಲೀಜ್ ತನ್ನ ನಿಗಮಗಳಿಗೆ ಗಮನಾರ್ಹ ಮಟ್ಟದ ಗೌಪ್ಯತೆಯನ್ನು ಒದಗಿಸುತ್ತದೆ. ಉದಾಹರಣೆಗೆ, ನಿಗಮವು ನಿರ್ದೇಶಕರು ಮತ್ತು ಷೇರುದಾರರನ್ನು ನಾಮನಿರ್ದೇಶನ ಮಾಡಬಹುದು, ಮತ್ತು ಈ ಆಯ್ಕೆ ಮಾಡಿದ ಜನರು ಅಥವಾ ವ್ಯಾಪಾರ ಘಟಕಗಳ ಮಾಹಿತಿಯು ಖಾಸಗಿಯಾಗಿ ಉಳಿಯುತ್ತದೆ. ಬೆಲೀಜ್ ವ್ಯಾಪಾರ ಸಂಯೋಜನೆಯು ಉನ್ನತ ಮಟ್ಟದ ಆಸ್ತಿ ರಕ್ಷಣೆಯನ್ನು ಸಹ ನೀಡುತ್ತದೆ. ಕಾನೂನಿನ ಪ್ರಕಾರ, ಯಾವುದೇ ದೇಶದ ನ್ಯಾಯಾಲಯಗಳು ಯಾವುದೇ ಆಸ್ತಿ ಮುಟ್ಟುಗೋಲು ಹಾಕುವಿಕೆಯ ವಿರುದ್ಧ ನಿಗಮಗಳು ಗುರಾಣಿಯನ್ನು ಒದಗಿಸುತ್ತವೆ. ಬೆಲೀಜ್ ನಿಗಮವನ್ನು ಸ್ಥಾಪಿಸಲು, ಅಗತ್ಯವಾದ ದಾಖಲಾತಿಗಳನ್ನು ಪೂರ್ಣಗೊಳಿಸುವುದು ಸುಲಭ. ಕಂಪನಿಯ ಜ್ಞಾಪಕ ಪತ್ರ ಮತ್ತು ಸಂಘದ ಲೇಖನಗಳಿಗೆ ಹೆಚ್ಚುವರಿಯಾಗಿ ನೋಂದಾಯಿತ ದಳ್ಳಾಲಿ ಮತ್ತು ಅವನ ಅಥವಾ ಅವಳ ವಿಳಾಸವನ್ನು ಒದಗಿಸಲು ನಿಗಮವು ಅಗತ್ಯವಾಗಿರುತ್ತದೆ. ಅಲ್ಲದೆ, ನಿಮ್ಮ ನಿಗಮವು ಬದಲಾವಣೆಯನ್ನು ಅನುಭವಿಸಿದರೆ ಮತ್ತು ನಿರ್ದೇಶಕರು ಮತ್ತು ಷೇರುದಾರರ ಹೆಸರುಗಳು ಬದಲಾದರೆ, ನೀವು ಈ ಮಾಹಿತಿಯನ್ನು ರಿಜಿಸ್ಟ್ರಾರ್‌ಗೆ ಸಲ್ಲಿಸುವ ಅಗತ್ಯವಿಲ್ಲ. ಬೆಲೀಜಿನಲ್ಲಿ ನಿಗಮವನ್ನು ರಚಿಸುವ ಅವಶ್ಯಕತೆಗಳು ಬೆಲೀಜಿನಲ್ಲಿ ಸಂಯೋಜಿಸಲು, ಒಬ್ಬರು ಅನುಸರಿಸಬೇಕಾದ ಕೆಲವು ಅಗತ್ಯ ಹಂತಗಳಿವೆ: ಮೊದಲಿಗೆ, ಸಂಯೋಜನೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ನೀವು ಕಡಲಾಚೆಯ ಸೇವಾ ಪೂರೈಕೆದಾರರನ್ನು ಬಳಸಿಕೊಳ್ಳಬೇಕು. ಸಂಯೋಜಿಸಲು ಬೆಲೀಜಿಗೆ ಪ್ರಯಾಣಿಸಲು ಕಂಪನಿ ಅಥವಾ ಸೀಮಿತ ಕಂಪನಿಯನ್ನು ಹೊಂದಿರುವ ವ್ಯಕ್ತಿಯು ಬೆಲೀಜಿಗೆ ಅಗತ್ಯವಿಲ್ಲದ ಕಾರಣ, ಸಂಪೂರ್ಣ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದು, ಇದರಿಂದಾಗಿ ನೋಂದಣಿ ಪರಿಣಾಮಕಾರಿ ಮತ್ತು ಸುಲಭವಾಗುತ್ತದೆ. ನೀವು ಹಾಗೆ ಮಾಡಲು ನಿರ್ಧರಿಸಿದರೆ ನೀವು ಫಾರ್ಮ್‌ಗಳನ್ನು ಮೇಲ್ ಮಾಡಬಹುದು ಅಥವಾ ಫ್ಯಾಕ್ಸ್ ಮಾಡಬಹುದು. ನಿಮ್ಮ ನೋಂದಣಿ ಫಾರ್ಮ್‌ಗಳನ್ನು ಪೂರ್ಣಗೊಳಿಸಬೇಕು ಮತ್ತು ನಂತರ ನಿಮ್ಮ ನೋಂದಾಯಿತ ಏಜೆಂಟರಿಗೆ ಹಿಂತಿರುಗಿಸಬೇಕು. ನೀವು ಅನನ್ಯ ಕಂಪನಿಯ ಹೆಸರನ್ನು ಆರಿಸಬೇಕು. ಪ್ರಕ್ರಿಯೆಯ ಮುಂದಿನ ಹಂತವು ಪ್ರತಿ ಮಾಲೀಕರ ಪ್ರಮಾಣೀಕೃತ ಪಾಸ್‌ಪೋರ್ಟ್‌ನ ಪ್ರತಿಗಳನ್ನು ಅವನ ಅಥವಾ ಅವಳ ವಿಳಾಸದ ಪುರಾವೆಯೊಂದಿಗೆ ಪಡೆದುಕೊಳ್ಳುವ ಅಗತ್ಯವಿದೆ. ವಸತಿ ಉಪಯುಕ್ತತೆ ಮಸೂದೆಯ ಸ್ಪಷ್ಟ ಮೂಲ ನಕಲನ್ನು ಒದಗಿಸುವ ಮೂಲಕ ಒಬ್ಬರ ವಿಳಾಸವನ್ನು ಸಾಬೀತುಪಡಿಸುವ ಜವಾಬ್ದಾರಿಯನ್ನು ಪೂರೈಸುವುದು ಸರಳವಾಗಿ ಪೂರ್ಣಗೊಳ್ಳುತ್ತದೆ. ನೋಂದಣಿ ಫಾರ್ಮ್‌ಗಳು ನಿಮ್ಮ ಏಜೆಂಟರ ಕೈಯಲ್ಲಿದ್ದ ನಂತರ ಮತ್ತು ನೀವು ಪಾಸ್‌ಪೋರ್ಟ್‌ಗಳು ಮತ್ತು ವಿಳಾಸದ ಪುರಾವೆಗಳನ್ನು ಒದಗಿಸಿದ ನಂತರ, ಬೆಲೀಜ್ ಕಂಪನಿಯ ಮಾಲೀಕರಾಗಿ ಪಟ್ಟಿ ಮಾಡಲಾದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಸರಿಯಾದ ಶ್ರದ್ಧೆ ಹಿನ್ನೆಲೆ ಪರಿಶೀಲನೆಯನ್ನು ಪೂರ್ಣಗೊಳಿಸುತ್ತದೆ. ಬೆಲೀಜಿನಲ್ಲಿ ಸಂಯೋಜನೆಗಾಗಿ ಅರ್ಜಿದಾರರು, ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮ್ಮ ಶುಲ್ಕವನ್ನು ನಿಮ್ಮ ಏಜೆಂಟರಿಗೆ ಪಾವತಿಸಬೇಕು. ಈ ಪುಟದಲ್ಲಿ ಫಾರ್ಮ್‌ಗಳು ಮತ್ತು ಪ್ರಕ್ರಿಯೆಯನ್ನು ತೊಡಗಿಸಿಕೊಳ್ಳಲು ಕರೆ ಮಾಡಲು ಸಂಖ್ಯೆಗಳಿವೆ. ಅಗತ್ಯ ಪಾವತಿಗಳನ್ನು ಮಾಡಿದ ನಂತರ, ಅಗತ್ಯವಾದ ಫಾರ್ಮ್‌ಗಳನ್ನು ಸಲ್ಲಿಸಲಾಗುತ್ತದೆ, ಮತ್ತು ಸರಿಯಾದ ಶ್ರದ್ಧೆ ಹಿನ್ನೆಲೆ ಪರಿಶೀಲನೆ ಪೂರ್ಣಗೊಂಡ ನಂತರ, ಬೆಲೀಜಿನಲ್ಲಿ ಕಾನೂನುಬದ್ಧವಾಗಿ ಸಂಯೋಜಿಸಲು ನೀವು ಸಲ್ಲಿಸಬೇಕಾದ ದಸ್ತಾವೇಜನ್ನು ಮುಗಿಸಲು ಏಜೆಂಟ್ ನಿಮ್ಮೊಂದಿಗೆ ಮತ್ತು ನಿಮ್ಮ ಉದ್ದೇಶಿತ ನಿಗಮದೊಂದಿಗೆ ಕೆಲಸ ಮಾಡುತ್ತಾರೆ. ಪೂರ್ಣಗೊಂಡ ಮೊದಲ ದಾಖಲೆಗಳು ನಿಮ್ಮ ಕಂಪನಿ ಅಥವಾ ಸೀಮಿತ ಕಂಪನಿಯ ಮೆಮೋರಾಂಡಮ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್. ನೀವು ಒದಗಿಸುವ ಮಾಹಿತಿಯನ್ನು ಬಳಸಿಕೊಂಡು ಈ ಎರಡೂ ದಾಖಲೆಗಳನ್ನು ನಿಮ್ಮ ದಳ್ಳಾಲಿ ಭರ್ತಿ ಮಾಡುತ್ತಾರೆ ಮತ್ತು ನಂತರ ಅವರು ಪ್ರಕ್ರಿಯೆಯ ಈ ಭಾಗವನ್ನು ಪೂರ್ಣಗೊಳಿಸಲು ನೋಂದಣಿಗೆ ಅಗತ್ಯವಾದ ಶುಲ್ಕಗಳೊಂದಿಗೆ ಬೆಲೀಜಿನಲ್ಲಿರುವ ಅಂತರರಾಷ್ಟ್ರೀಯ ಕಂಪನಿಗಳ ನೋಂದಾವಣೆಗೆ ಸಲ್ಲಿಸುತ್ತಾರೆ. ಬೆಲೀಜಿನಲ್ಲಿರುವ ಅಂತರರಾಷ್ಟ್ರೀಯ ಕಂಪನಿಗಳ ನೋಂದಾವಣೆ ನಿಮ್ಮ ದಾಖಲೆಗಳನ್ನು ಸಲ್ಲಿಸುವುದನ್ನು ಪೂರ್ಣಗೊಳಿಸಿದ ನಂತರ, ಅವರು ನಿಮ್ಮ ಕಂಪನಿ ಅಥವಾ ಸೀಮಿತ ಕಂಪನಿಗೆ ಒಂದು ಪ್ರಮಾಣಪತ್ರವನ್ನು ನೀಡುತ್ತಾರೆ, ನಿಮ್ಮ ವ್ಯವಹಾರವನ್ನು ಅಧಿಕೃತ ಬೆಲೀಜ್ ನಿಗಮವೆಂದು ಘೋಷಿಸುತ್ತಾರೆ. ನಿಮ್ಮ ಸಂಯೋಜನೆಯ ಪ್ರಮಾಣಪತ್ರವನ್ನು ನೀವು ಸ್ವೀಕರಿಸಿದ ನಂತರ, ಬೆಲೀಜ್ ನಿಗಮವು ವಾರ್ಷಿಕ ವಾರ್ಷಿಕ ಶುಲ್ಕವನ್ನು ಸಲ್ಲಿಸಲು ಮರೆಯಬೇಕು. ಈ ಪಾವತಿಗಳನ್ನು ಸಾಮಾನ್ಯವಾಗಿ ಕಂಪನಿ ಅಥವಾ ಸೀಮಿತ ಕಂಪನಿಯ ನೋಂದಾಯಿತ ದಳ್ಳಾಲಿ ಮೂಲಕ ಮಾಡಲಾಗುತ್ತದೆ. ಸಂಯೋಜನೆಯು ಅಂತಿಮವಾದ ನಂತರ, ನಿಮ್ಮ ನೋಂದಾಯಿತ ದಳ್ಳಾಲಿ ನಿಮ್ಮ ಕಡಲಾಚೆಯ ಕಂಪನಿಯ ಮೊದಲ ಸಭೆಯ ನಿಮಿಷಗಳ ದಾಖಲಾತಿಗಳನ್ನು ಮಾಡುತ್ತದೆ. ಅದನ್ನು ಅನುಸರಿಸಿ, ಹೊಸ ನಿರ್ದೇಶಕರು (ಗಳು) ಕಂಪನಿಯು ತಮ್ಮ / ಅವನ / ಅವಳ ನಿಯಂತ್ರಣದಲ್ಲಿದೆ ಎಂದು ತೋರಿಸುವ ದಸ್ತಾವೇಜನ್ನು ಸ್ವೀಕರಿಸುತ್ತಾರೆ ಮತ್ತು ಷೇರುದಾರರು (ಗಳು) ಷೇರು ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತಾರೆ. ಏಜೆಂಟರು ಪವರ್ ಆಫ್ ಅಟಾರ್ನಿ ಅನ್ನು ಅಂತಿಮಗೊಳಿಸುತ್ತಾರೆ, ಅದು ನಿಗಮದ ಮಾಲೀಕರಿಗೆ ಅಧಿಕಾರವನ್ನು ನೀಡುತ್ತದೆ, ಮತ್ತು ನಂತರ ದಳ್ಳಾಲಿ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಾರೆ. ಕಂಪನಿಯ ಅಥವಾ ಸೀಮಿತ ಕಂಪನಿಯ ಹೊಸ ಷೇರುದಾರರಿಗೆ ನೀಡಲಾದ ಟ್ರಸ್ಟ್ ಘೋಷಣೆಯನ್ನು ಸಹ ಏಜೆಂಟ್ ಪೂರ್ಣಗೊಳಿಸುತ್ತಾನೆ. ನೀವು ಎಲ್ಲಾ ಹಂತಗಳನ್ನು ಅನುಸರಿಸುವವರೆಗೆ ಮತ್ತು ನಿಮ್ಮ ಏಜೆಂಟರೊಂದಿಗೆ ನಿಕಟವಾಗಿ ಕೆಲಸ ಮಾಡುವವರೆಗೆ ನಿಮ್ಮ ಸ್ವಂತ ಬೆಲೀಜ್ ಕಡಲಾಚೆಯ ನಿಗಮವನ್ನು ಹೊಂದಿರುವುದು ತುಲನಾತ್ಮಕವಾಗಿ ಸರಳ ಪ್ರಕ್ರಿಯೆಯಾಗಿದೆ. ಬೆಲೀಜ್ ತಾಂತ್ರಿಕವಾಗಿ ಸುಧಾರಿತ ಅಂತರರಾಷ್ಟ್ರೀಯ ವ್ಯಾಪಾರ ಕಂಪನಿಗಳ ನೋಂದಾವಣೆಯನ್ನು ಹೊಂದಿರುವುದರಿಂದ, ಅವು ಸುಲಭವಾದ ಮತ್ತು ತ್ವರಿತವಾದದ್ದನ್ನು ನೀಡುತ್ತವೆ ಕಡಲಾಚೆಯ ಕಂಪನಿ ವ್ಯಾಪಾರ ಮಾಲೀಕರು ಆಯ್ಕೆ ಮಾಡಬಹುದಾದ ಏಕೀಕರಣ ಅವಕಾಶಗಳು. ಬೆಲೀಜ್ ಕಡಲಾಚೆಯ ಕಂಪನಿಯ ಹಲವು ಅನುಕೂಲಗಳ ಜೊತೆಗೆ, ಅಗತ್ಯವಿರುವ ಎಲ್ಲ ದಾಖಲಾತಿಗಳನ್ನು ಪೂರ್ಣಗೊಳಿಸಲು ನ್ಯಾಯವ್ಯಾಪ್ತಿಯು ಸುಗಮ ಮತ್ತು ಅನುಕೂಲಕರ ಪ್ರಕ್ರಿಯೆಯನ್ನಾಗಿ ಮಾಡಿದೆ ಮತ್ತು ಕಡಲತೀರದ ಕಂಪನಿಯ ಸಂಯೋಜನೆಗೆ ಬೆಲೀಜನ್ನು ಸೂಕ್ತ ಸ್ಥಳವನ್ನಾಗಿ ಮಾಡುವ ಅತ್ಯಂತ ಸಮಂಜಸವಾದ ಫೈಲಿಂಗ್ ಶುಲ್ಕವನ್ನು ಹೊಂದಿದೆ.
2020-04-07T13:19:17
https://www.offshorecompany.com/kn/company/belize-company-formation/
ನೋಟು ಅಮಾನ್ಯ ಖಂಡಿಸಿ ದ ಕ ಕಾಂಗ್ರೆಸ್ ಧರಣಿ | Karavali Ale / ಕರಾವಳಿ ಅಲೆ | ಕರಾವಳಿಯ ಪರ್ಯಾಯ ಮಾಧ್ಯಮ Home ಸ್ಥಳೀಯ ನೋಟು ಅಮಾನ್ಯ ಖಂಡಿಸಿ ದ ಕ ಕಾಂಗ್ರೆಸ್ ಧರಣಿ ನೋಟು ಅಮಾನ್ಯ ಖಂಡಿಸಿ ದ ಕ ಕಾಂಗ್ರೆಸ್ ಧರಣಿ ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ನೋಟು ಅಪಮೌಲ್ಯಗೊಳಿಸಿರುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಈ ಸಂದರ್ಭ ಮಾತನಾಡಿದ ಸಚಿವ ರಮಾನಾಥ ರೈ, “ಪ್ರಧಾನಿ ನರೇಂದ್ರ ಮೋದಿ ನೋಟನ್ನು ಬ್ಯಾನ್ ಮಾಡಿದ ಬಳಿಕ ಎಷ್ಟು ಕಪ್ಪು ಹಣವನ್ನು ಬ್ಯಾಂಕಿಗೆ ಬಂದಿದೆ ಎನ್ನುವುದನ್ನು ದೇಶದ ಜನತೆಗೆ ತಿಳಿಸಲಿ. ನರೇಂದ್ರ ಮೋದಿಗೆ ಈ ದೇಶದ ಬಡವರ ಕಷ್ಟ ಗೊತ್ತಿಲ್ಲ. ವಿದೇಶದಿಂದ ಕಪ್ಪು ಹಣ ತರುತ್ತೇವೆ, ಬಡವರಿಗೆ ಹಂಚುತ್ತೇವೆ ಎಂದರು. ದೇಶದ ಜನರಲ್ಲಿ ಭ್ರಮೆ ಮೂಡಿಸುವ ಕೆಲಸವನ್ನು ಬಿಜೆಪಿ ಮೂಡಿಸಿ ಜನತೆ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಡುಪಿ : ಶನಿವಾರ ಮಣಿಪಾಲ ಡೀಸಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತಾಡಿದ ಜಿಲ್ಲಾ ಉಸ್ತುವಾರಿ ಪ್ರಮೋದ್, “ಮೋದಿ ಸರಕಾರದ ನೋಟ್ ಬ್ಯಾನಿಂದ ಜನಸಾಮಾನ್ಯರು ಹಾಗೂ ರಾಜ್ಯ ಸರಕಾರದ ಬೊಕ್ಕಸಕ್ಕೆ ಬಲವಾದ ಏಟು ಬಿದ್ದಿದೆ. ಜನಸಾಮಾನ್ಯರ ಆದಾಯ ಏರಿಲ್ಲ. ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದೆ” ಎಂದರು. Previous articleರಸ್ತೆಯಲ್ಲಿ ಮೀನಿನ ನೀರನ್ನು ಚೆಲ್ಲುತ್ತಿದ್ದ ವಾಹನಗಳಿಗೆ ದಂಡ Next articleಮರದ ರೆಂಬೆ ಮುರಿದು ಎರಡು ಕಾರು ಜಖಂ
2017-08-23T04:13:48
http://karavaliale.net/dk-congress-protests-against-demonetization/
|ಜಾನುವಾರುಗೆ ಚಿಕಿತ್ಸೆ ದುರ್ಲಭ - raichuru - News in kannada, vijaykarnataka ಜಾನುವಾರುಗೆ ಚಿಕಿತ್ಸೆ ದುರ್ಲಭ Keywords: ರಾಯಚೂರು | ದುರ್ಲಭ | ಜಾನುವಾರು | ಚಿಕಿತ್ಸೆ | treatment | Rare | Raichur | Livestock ಮನುಷ್ಯನ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ತಕ್ಷ ಣ ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ವ್ಯವಸ್ಥೆಗಳಿವೆ. ಆದರೆ ದನಕರುಗಳು ಅನಾರೋಗ್ಯಕ್ಕೆ ಒಳಗಾದರೆ ಚಿಕಿತ್ಸೆ ಕೊಡಿಸುವುದು ತಾಲೂಕಿನಲ್ಲಿ ಸುಲಭದ ಮಾತಲ್ಲ. ರಾಯಚೂರು ತಾಲೂಕಿನಲ್ಲಿ ಒಟ್ಟು 21 ಪಶು ಆಸ್ಪತ್ರೆಗಳು ಜಾನುವಾರುಗಳ ಆರೋಗ್ಯ ಕಾಪಾಡಲು ಕಾರ್ಯನಿರ್ವಹಿಸುತ್ತಿವೆ. ತಾಲೂಕಿನ ಒಟ್ಟು ಪಶು ಆಸ್ಪತ್ರೆಗಳಲ್ಲಿ ಕೇವಲ 6 ಪಶು ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜಾನುವಾರುಗಳಿಗೆ ಚಿಕಿತ್ಸೆ ದುಬಾರಿಯಾಗುತ್ತಿದೆ. ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದಾಗಿ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಲಭ್ಯವಾಗದೇ ಮೂಕಪ್ರಾಣಿಗಳ ಗೋಳು ಕೇಳುವವರಿಲ್ಲದಂತಾಗಿದೆ. ತಾಲೂಕಿನ ಪಶು ಆಸ್ಪತ್ರೆಗಳಲ್ಲಿನ ಚಿಂತಾಜನಕ ಪರಿಸ್ಥಿತಿ ಜಾನುವಾರುಗಳಿಗೆ ಚಿಕಿತ್ಸೆ ದೊರೆಯದೇ ಇರುವುದಕ್ಕೆ ಕಾರಣವಾಗಿದೆ. ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 2 ಸಾವಿರ ದನಕರುಗಳು, 4 ಸಾವಿರ ಕುರಿಗಳು ಸೇರಿದಂತೆ ಸಾಕಷ್ಟು ಕೋಳಿ, ಇನ್ನಿತರೆ ಪ್ರಾಣಿಗಳನ್ನು ಸಾಕುತ್ತಿರುವ ರೈತರು ಅವುಗಳ ಚಿಕಿತ್ಸೆಗೆ ಪಶು ಆಸ್ಪತ್ರೆಗಳನ್ನೇ ಅವಲಂಬಿಸಿದ್ದು, ಚಿಕಿತ್ಸೆಗಾಗಿ ಜಾನುವಾರು, ಕುರಿ, ಕೋಳಿಗಳನ್ನು ಎತ್ತಿಕೊಂಡು ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. 40 ಹುದ್ದೆಗಳು ಖಾಲಿ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಒಟ್ಟು 107 ಹುದ್ದೆಗಳು ಮಂಜೂರಾಗಿದ್ದು, 67 ಹುದ್ದೆಗಳು ಭರ್ತಿಯಾಗಿವೆ. ಇನ್ನುಳಿದ 40 ನಾನಾ ಹುದ್ದೆಗಳು ಖಾಲಿಯಿವೆ. ತಾಲೂಕಿನ 21 ಆಸ್ಪತ್ರೆಗಳಿಗೆ 15 ವೈದ್ಯರ ಹುದ್ದೆ ಮಂಜೂರಾಗಿವೆ. 6 ಹುದ್ದೆ ಭರ್ತಿಯಾಗಿದ್ದು, 9 ಹುದ್ದೆ ಖಾಲಿ ಉಳಿದಿವೆ. ಅದಲ್ಲದೇ, ಪಾಲಿಕ್ಲಿನಿಕ್‌ನಲ್ಲಿ ಉಪನಿರ್ದೇಶಕ 1 ಹುದ್ದೆ, ಆಡಳಿತ ಸಹಾಯಕರ 1 ಹುದ್ದೆ, ಜಾನುವಾರು ಅಭಿವೃದ್ಧಿ ಅಧಿಕಾರಿ 2 ಹುದ್ದೆ, ಎಸ್‌ಡಿಸಿ 1ಹುದ್ದೆ, ಬೆರಳಚ್ಚುಗಾರರ 1ಹುದ್ದೆ, ಲ್ಯಾಬ್‌ ಟೆಕ್ನಿಷಿಯನ್‌ 1 ಹುದ್ದೆ, ವಾಹನ ಚಾಲಕರ 2 ಹುದ್ದೆ, ಪಶು ವೈದ್ಯಕೀಯ ಪರೀಕ್ಷ ಕರ 3 ಹುದ್ದೆ, ಪಶು ವೈದ್ಯಕೀಯ ಸಹಾಯಕರ 4 ಹುದ್ದೆ ಹಾಗೂ 'ಡಿ' ದರ್ಜೆ ನೌಕರರ 15 ಹುದ್ದೆಗಳು ಸೇರಿ ಒಟ್ಟು 40 ಹುದ್ದೆಗಳು ಖಾಲಿ ಉಳಿದಿವೆ. ಚಿಕಿತ್ಸೆಗಾಗಿ ಅಲೆದಾಟ: ತಾಲೂಕು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕಚೇರಿಗೆ ಚಿಕಿತ್ಸೆಗಾಗಿ ಕರೆತಂದು ಚಿಕಿತ್ಸೆ ಪಡೆದುಕೊಂಡು ಹೋಗಬೇಕಿದೆ. ನಗರ ಕಚೇರಿಯಲ್ಲೇ ಇಂತಹ ಸ್ಥಿತಿಯಿರುವಾಗ ಗ್ರಾಮೀಣ ಪ್ರದೇಶದಲ್ಲಿನ ಪಶು ಆಸ್ಪತ್ರೆಗಳ ಸ್ಥಿತಿ ಹೇಗಿರಬಹುದು ಎಂದು ಊಹಿಸಲಸಾಧ್ಯ. ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ತುರ್ತು ಚಿಕಿತ್ಸೆಯಿರುವ ಸಂದರ್ಭದಲ್ಲಿ ವೈದ್ಯರನ್ನು ಸ್ಥಳಕ್ಕೆ ಕರೆಸಿದರೆ 100 ರಿಂದ 200 ರೂ. ಕೊಡಬೇಕಾಗಿದೆ. ಸಾಕಷ್ಟು ಬಾರಿ ಆಸ್ಪತ್ರೆಗಳಿಗೆ ತೆರಳಿದರೆ ಅಲ್ಲಿ ವೈದ್ಯರಿರುವುದಿಲ್ಲ. ಅಗತ್ಯ ಸಿಬ್ಬಂದಿ ಕೊರತೆ ಹಾಗೂ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ಆಸ್ಪತ್ರೆ ಮುಂದೆಯೇ ಅಸುನೀಗಿದ ಘಟನೆಗಳು ನಡೆದಿವೆ ಎಂದು ರೈತ ಸಂಗಮೇಶ ಹೇಳುತ್ತಾರೆ. ಕಾರ್ಯನಿರ್ವಹಣೆಯಲ್ಲಿ ಹಿಂದೇಟು: ತಾಲೂಕಿನ ಕೆಲ ಆಸ್ಪತ್ರೆಗಳ ಕಟ್ಟಡ ಶಿಥಿಲಗೊಂಡಿವೆ. ಇನ್ನು ಕೆಲ ಆಸ್ಪತ್ರೆಗಳು ಸೌಕರ್ಯ ಇಲ್ಲದೇ ಮೂಲೆಗುಂಪಾಗಿವೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಿರುವ ಕಾರಣ ವೈದ್ಯರು ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಾರೆ. ಬಹುತೇಕ ವೈದ್ಯರು, ಸಿಬ್ಬಂದಿ ಪಶು ಚಿಕಿತ್ಸಾಲಯಕ್ಕೆ ಭೇಟಿ ನೀಡಲು ಹಿಂಜರಿಕೆ ವ್ಯಕ್ತಪಡಿಸಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ ಕೆಲಸದ ಹೊರೆ ಹೆಚ್ಚಿದ್ದು, ಕಾರ್ಯನಿರ್ವಹಣೆಯಲ್ಲಿ ತೊಡಗಿದ ವೈದ್ಯರು ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ.ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸುವುದೇ ರೈತರಿಗೆ ತಲೆನೋವಾಗಿದ್ದು, ಸೇವೆ ದೊರೆಯುತ್ತಿಲ್ಲ. ಮುಂಜಾಗ್ರತಾ ದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಪಶು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಔಷಧ ಪೂರೈಕೆಯಿಲ್ಲ: ತಾಲೂಕಿನ ಪಶು ಆಸ್ಪತ್ರೆ ಕೇಂದ್ರಗಳಿಗೆ ಇಲಾಖೆಯಿಂದ ಪೂರಕ ಸಲಕರಣೆ ಹಾಗೂ ಔಷಧ ಸರಬರಾಜು ಮಾಡಲಾಗುತ್ತಿದ್ದು, ರೈತರ ಜಾನುವಾರುಗಳಿಗೆ ಸರಿಯಾಗಿ ಔಷಧ ಪೂರೈಕೆಯಾಗುತ್ತಿಲ್ಲವೆಂಬ ಆರೋಪಗಳು ರೈತರಿಂದ ಕೇಳಿಬಂದಿವೆ. ರೈತರಿಂದ ಹಣ ಪಡೆದು ಔಷಧ ಹಾಗೂ ಸಲಕರಣೆಗಳನ್ನು ನೀಡಲಾಗುತ್ತಿದೆಯೆಂಬ ದೂರುಗಳು ಕೇಳಿಬಂದಿವೆ. ಕೆಲವು ಕಡೆಗಳಲ್ಲಿ ವೈದ್ಯರು ಕಾಲುಬಾಯಿ ರೋಗ ನಿವಾರಣೆ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರದ ನಾನಾ ಚಿಕಿತ್ಸಾ ಯೋಜನೆಗಳಿಗೆ ಸಂಬಂಧಿಸಿ ಕಾರ್ಯಕ್ರಮ ನಡೆಸಲಾಗುತ್ತಿದೆಯಾದರೂ ಒಂದೆರಡು ದಿನಗಳಿಗೆ ಸೀಮಿತವಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ಸಿಗದೇ ಸಮಸ್ಯೆ ಸೃಷ್ಟಿಯಾಗುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ ಎಂದು ನಾಗರಿಕರು ಹೇಳುತ್ತಾರೆ. ಎತ್ತಿಗೆ ಗಾಯವಾದಾಗ ವೈದ್ಯರನ್ನೇ ಮನೆಗೆ ಕರೆಸಿದರೆ 200 ರೂ. ತೆಗೆದುಕೊಳ್ಳುತ್ತಾರೆ. ನಾವೇ ಆಸ್ಪತ್ರೆಗೆ ಜಾನುವಾರು ಕರೆದೊಯ್ದರೆ ಹಣ ತೆಗೆದುಕೊಳ್ಳುವುದಿಲ್ಲ. ಕೆಲ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳಿಗೆ ತೆರಳಿದರೆ ವೈದ್ಯರಿರದೇ ಮನೆಗೆ ವಾಪಸ್‌ ಆಗಿ ಜಾನುವಾರು, ಕುರಿ, ಕೋಳಿಗಳಿಗೆ ನಾಟಿ ಔಷಧ ನೀಡಿರುವ ಉದಾಹರಣೆಗಳಿವೆ. ಆದ್ದರಿಂದ ಪಶು ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಸುಲಭ ಮತ್ತು ಗುಣಮಟ್ಟದ ಚಿಕಿತ್ಸೆ ದೊರಕುವಂತೆ ಸರಕಾರ ಕ್ರಮಕೈಗೊಳ್ಳಬೇಕು. -ಹೆಸರು ಹೇಳಲು ಇಚ್ಛಿಸದ ರೈತ. ಇಲಾಖೆಯಲ್ಲಿ ಒಟ್ಟು 351 ಹುದ್ದೆಗಳ ಆಯ್ಕೆ ಪರಿಶೀಲನೆ ಸರಕಾರದ ಮಟ್ಟದಲ್ಲಿ ನಡೆಯುತ್ತಿದೆ. ಕನಿಷ್ಠ ಪ್ರತಿ ತಾಲೂಕಿಗೆ 5 ರಂತೆ ಸುಮಾರು 30 ಪಶುವೈದ್ಯರನ್ನು ನೀಡಿದರೆ ಜಾನುವಾರುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. -ಡಾ.ಶಿವಪ್ರಕಾಶ್‌, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು 1ಜಾನುವಾರುಗೆ ಚಿಕಿತ್ಸೆ ದುರ್ಲಭ...
2017-11-23T20:34:53
https://vijaykarnataka.indiatimes.com/district/raichuru/-/articleshow/59251822.cms
'ನಾನು ಹೇಳುವುದಿಲ್ಲ...': ಶತ್ರುಗಳೆದುರು ಸೇನಾ ಮಾಹಿತಿ ಬಹಿರಂಗಕ್ಕೆ ನಿರಾಕರಿಸಿದ ಯೋಧ ಅಭಿನಂದನ್! | “I am not supposed to tell you that” – Brave Wing Commander Abhinandan To Pak Army | Kannadaprabha.com Monday, May 20, 2019 8:23 PM IST 'ನಾನು ಹೇಳುವುದಿಲ್ಲ...': ಶತ್ರುಗಳೆದುರು ಸೇನಾ ಮಾಹಿತಿ ಬಹಿರಂಗಕ್ಕೆ ನಿರಾಕರಿಸಿದ ಯೋಧ ಅಭಿನಂದನ್! Published: 27 Feb 2019 07:21 PM IST ನವದೆಹಲಿ: ಭಾರತೀಯ ವಾಯುಗಡಿ ಉಲ್ಲಂಘನೆ ಮಾಡಿದ್ದ ಪಾಕಿಸ್ತಾನದ ಎಫ್-16 ಮೇಲೆ ಪ್ರತಿ ದಾಳಿ ಕಾರ್ಯಾಚರಣೆಯಲ್ಲಿ ಪಾಕ್ ಗಡಿಯಲ್ಲಿ ಬಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಸೆರೆ ಹಿಡಿದಿದೆ. ಈ ಕಾರ್ಯಾಚರಣೆಯಲ್ಲಿ ಮಿಗ್-21 ಯುದ್ಧ ವಿಮಾನ ಪತನಗೊಂಡಿದ್ದೂಅಲ್ಲದೇ ಈಗ ವಿಂಗ್ ಕಮಾಂಡರ್ ಅಭಿನಂದನ್ ಈಗ ಪಾಕಿಸ್ತಾನದ ವಶದಲ್ಲಿರುವುದು ಆತಂಕ ಮೂಡಿಸಿದೆ. ತನ್ನ ಸೆರೆಯಲ್ಲಿರುವ ಯೋಧನಿಂದ ಭಾರತೀಯ ಸೇನೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಪಡೆಯಲು ಪಾಕಿಸ್ತಾನ ಯತ್ನಿಸಿದೆ. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಹೆಚ್ಚಿನ ಮಾಹಿತಿ ಕೇಳಿದಾಗ, ಜೀವ ಭಯ ಇದ್ದರೂ ಸಹ ನಾನು ನೀವು ಕೇಳಿದ ಮಾಹಿತಿಯನ್ನು ಹೇಳುವಂತಿಲ್ಲ ಎಂದು ಹೇಳಿದ್ದಾರೆ. Sad but true PAKISTAN CLAIMS: #IndianAirForce Wing Commander Abhinandan Service No #27981 Flying Pilot... Arrested... ಅಭಿನಂದನ್ ಗೆ ಜೀವಭಯ ಇದೆಯಾದರೂ ಈ ವರೆಗೂ ಸಹ ಅಭಿನಂದನ್ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. Topics : IAF Strikes in Pakistan, Wing Commander Abhinandan, Pakistan, ಐಎಎಫ್, ಭಾರತೀಯ ವೈಮಾನಿಕ ದಾಳಿ, ಪಾಕಿಸ್ತಾನ, ವಿಂಗ್ ಕಮಾಂಡರ್, ಪಾಕಿಸ್ತಾನ
2019-05-20T14:52:46
https://media.kannadaprabha.com/nation/i-am-not-supposed-to-tell-you-that-%E2%80%93-brave-wing-commander-abhinandan-to-pak-army/334653.html
ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಗೆ ಹಿನ್ನಡೆ · ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಗೆ ಹಿನ್ನಡೆ Uttara Kannada March 11, 2019 3:00 PM No Comments ಜಿಲ್ಲೆಯಲ್ಲಿ, ಜೆಡಿಎಸ್, ಸಂಘಟನೆಗೆ, ಹಿನ್ನಡೆ, Back, To JDS, Organization, In, District, ಶಿರಸಿ: ಉತ್ತನ ಕನ್ನಡ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಹಿನ್ನಡೆ ಆಗಿದ್ದು ಸತ್ಯ. ಆದರೆ, ಬಿಜೆಪಿ ವರ್ತನೆಯಿಂದ ಸಾರ್ವಜನಿಕರಿಗೆ ಬೇಸರ ಮೂಡಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್. ಎಚ್. ಕೋನರಡ್ಡಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ದೇವೇಗೌಡರ ಕುಟುಂಬದವರು ವಿಧಾನ ಪರಿಷತ್ ಸದಸ್ಯರಾಗಿ ರಾಜಕೀಯಕ್ಕೆ ಬರಲಿಲ್ಲ. ಜನತೆಯಿಂದ ಆರಿಸಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಜೆಡಿಎಸ್​ನಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂಬ ವಿರೋಧಿಗಳ ಹೇಳಿಕೆ ಅರ್ಥವಿಲ್ಲದ್ದು. ಜೆಡಿಎಸ್ ಪಕ್ಷವೇ ಒಂದು ಕುಟುಂಬದಂತಿದೆ. ಪಕ್ಷದ ಪ್ರತಿ ಕಾರ್ಯಕರ್ತರೂ ಈ ಕುಟುಂಬಕ್ಕೆ ಸೇರಿದ್ದಾರೆ ಎಂದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುಗೆ ನೀಡುವಲ್ಲಿ ತಾರತಮ್ಯ ಧೋರಣೆ ಮಾಡಿದೆ. ಕೇಂದ್ರ ಸರ್ಕಾರಕ್ಕೆ 2635 ಕೋಟಿ ರೂ. ಅನುದಾನ ನಾವು ಕೇಳಿದ್ದರೆ, ನೀಡಿದ್ದು 950 ಕೋಟಿ ರೂ. ಮಾತ್ರ. ಬಿಜೆಪಿಯ 17 ಸಂಸದರಿದ್ದರೂ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಚಕಾರವೆತ್ತಲಿಲ್ಲ’ ಎಂದರು. ಜಿಲ್ಲೆಯ ಆಸಾಮಿ ಖಾತೆ ಸಾಲ ಮನ್ನಾ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಸ್ಥಳೀಯ ಶಾಸಕರು ಸದನದಲ್ಲಿ ಈ ಬಗ್ಗೆ ರ್ಚಚಿಸಬೇಕಿತ್ತು’ ಎಂದರು. ಪ್ರಮುಖರಾದ ಡಾ. ಶಶಿಭೂಷಣ ಹೆಗಡೆ, ಬಿ. ಆರ್. ನಾಯ್ಕ, ಸುಭಾಸ ಮುಂಡೂರ ಇತರರಿದ್ದರು. ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸೋಣ: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​ಗೆ ಅವಕಾಶ ಸಿಕ್ಕರೆ ಒಗ್ಗಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂಬ ಅಭಿಪ್ರಾಯ ಕಾರ್ಯಕರ್ತರ ಸಭೆಯಲ್ಲಿ ವ್ಯಕ್ತಗೊಂಡಿತು. ಪಕ್ಷದ ಪ್ರಮುಖ ಡಾ. ಶಶಿಭೂಷಣ ಹೆಗಡೆ ಮಾತನಾಡಿ,‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಾವು ಮತ ಕೇಳುವುದಕ್ಕೂ ಸಿದ್ಧರಾಗಿರಬೇಕು. ಬಿಜೆಪಿಯನ್ನು ಸೋಲಿಸುವುದೇ ನಮ್ಮ ಮುಖ್ಯ ಗುರಿಯಾಗಬೇಕು. ಎಂದರು. ಖಾಸಗಿ ಕಾರಿನಲ್ಲಿ ವಾಪಸು:ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಅವರು ನಗರಕ್ಕೆ ಸರ್ಕಾರಿ ಕಾರಿನಲ್ಲಿ ಆಗಮಿಸಿದ್ದರು. ಕಾರ್ಯಕರ್ತರ ಸಭೆ ನಡೆಸುವ ವೇಳೆ ಲೋಕಸಭೆ ಚುನಾವಣೆ ಘೊಷಣೆ ಯಾಗಿದೆ. ಹೀಗಾಗಿ, ಕಾರ್ಯಕರ್ತರ ಸಭೆಯ ಬಳಿಕ ಅವರು ಖಾಸಗಿ ಕಾರಿನಲ್ಲಿ ಬೆಂಗಳೂರಿಗೆ ವಾಪಸಾದರು. #ಜೆಡಿಎಸ್BackDistrictinOrganizationTo JDSಜಿಲ್ಲೆಯಲ್ಲಿಸಂಘಟನೆಗೆಹಿನ್ನಡೆ Previous Previous post: ಬರದ ನಡುವೆಯು ಭರವಸೆಯಲ್ಲಿ ರೈತರು Next Next post: ಲಸಿಕೆ ಹಾಕಿಸಿ ಅಂಗವಿಕಲತೆ ದೂರ ಮಾಡಿ ಎಸ್​ಐ ದೇಹದಾರ್ಢ್ಯಕ್ಕೆ ಡಿಸಿಪಿ ಅಣ್ಣಾಮಲೈ ಫಿದಾ 4,268 views ಈ ಆರುತಿಂಗಳ ಗರ್ಭಿಣಿಗೆ ಮಗಳನ್ನೂ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೋವು ಏನಿತ್ತು? 2,754 views ನಿಮ್ಮ ಪತ್ನಿ ಕೋಪವನ್ನೆಲ್ಲ ನನ್ನ ಮೇಲೆ ತೀರಿಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಿರಬೇಕಲ್ಲವೇ ಎಂದು ಕಿಲಾಡಿಯ ಕಾಲೆಳೆದ ಪ್ರಧಾನಿ 2,240 views ಫಾರಿನ್ ಸ್ಟಾರ್ಸ್ ನಿರ್ಗಮನ, ಐಪಿಎಲ್​ಗೆ ಸಂಕಟ!: ರಾಯಲ್ಸ್, ಸನ್​ರೈಸರ್ಸ್​ಗೆ ಹೆಚ್ಚಿನ ಸಂಕಷ್ಟ 2,003 views ಎರಡನೇ ಪತ್ನಿ, ಮಕ್ಕಳ ಬಗ್ಗೆ ಮಾಹಿತಿ ನೀಡದ ಆರೋಪ: ಸಿಎಂ ಕುಮಾರಸ್ವಾಮಿ ವಿರುದ್ಧ ವಿಚಾರಣೆ 1,752 views ಏನಿದು ನಾನ್​ಸೆನ್ಸ್​, ಸುಳ್ಳು ಸುದ್ದಿ ಹರಡಿ ಮಾನನಷ್ಟ ಪ್ರಕರಣ ದಾಖಲಿಸುವಂತೆ ಪ್ರೇರೇಪಿಸಬೇಡಿ 1,612 views ಸುಸ್ತು ಎಂದು ಮನೆಯಲ್ಲಿ ಮಲಗಿ ಸಾವಿನಿಂದ ಬಚಾವಾದ ಶ್ರೀಲಂಕಾ ಕ್ರಿಕೆಟರ್​ 1,561 views ದ್ವಿಶತಕ ಬಾರಿಸಿದ ಮೊದಲ ಬಾಂಗ್ಲಾ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾದ ಸೌಮ್ಯ ಸರ್ಕಾರ್​ 1,490 views
2019-04-25T08:02:48
https://www.vijayavani.net/%E0%B2%9C%E0%B2%BF%E0%B2%B2%E0%B3%8D%E0%B2%B2%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%9C%E0%B3%86%E0%B2%A1%E0%B2%BF%E0%B2%8E%E0%B2%B8%E0%B3%8D-%E0%B2%B8%E0%B2%82%E0%B2%98%E0%B2%9F/
ಹೂಡಿಕೆಗೆ ವಯಸ್ಸಿನ ಅಡ್ಡಿ ಇದೆಯೇ? | Prajavani '); $('#div-gpt-ad-518587-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-518587'); }); googletag.cmd.push(function() { googletag.display('gpt-text-700x20-ad2-518587'); }); },300); var x1 = $('#node-518587 .field-name-body .field-items div.field-item > p'); if(x1 != null && x1.length != 0) { $('#node-518587 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-518587').addClass('inartprocessed'); } else $('#in-article-518587').hide(); } else { _taboola.push({article:'auto', url:'https://www.prajavani.net/news/article/2018/01/02/544502.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-518587', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-518587'); }); googletag.cmd.push(function() { googletag.display('gpt-text-300x20-ad2-518587'); }); // Remove current Outbrain //$('#dk-art-outbrain-518587').remove(); //ad before trending $('#mob_rhs1_518587').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-518587 .field-name-body .field-items div.field-item > p'); if(x1 != null && x1.length != 0) { $('#node-518587 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-518587 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-518587'); }); } else { $('#in-article-mob-518587').hide(); $('#in-article-mob-3rd-518587').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-518587','#in-article-737802','#in-article-724323','#in-article-720199','#in-article-716724']; var twids = ['#twblock_518587','#twblock_737802','#twblock_724323','#twblock_720199','#twblock_716724']; var twdataids = ['#twdatablk_518587','#twdatablk_737802','#twdatablk_724323','#twdatablk_720199','#twdatablk_716724']; var obURLs = ['https://www.prajavani.net/news/article/2018/01/02/544502.html','https://www.prajavani.net/business/commerce-nifty-737802.html','https://www.prajavani.net/business/crediwatchs-analysis-724323.html','https://www.prajavani.net/business/health-and-motor-insurance-policies-renewal-extended-720199.html','https://www.prajavani.net/business/govt-promulgates-ordinance-to-extend-deadline-for-filing-income-tax-returns-716724.html']; var vuukleIds = ['#vuukle-comments-518587','#vuukle-comments-737802','#vuukle-comments-724323','#vuukle-comments-720199','#vuukle-comments-716724']; // var nids = [518587,737802,724323,720199,716724]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2020-08-04T22:44:40
https://www.prajavani.net/news/article/2018/01/02/544502.html
ರಾಷ್ಟ್ರೀಯ ಶೂಟಿಂಗ್‌: ವಾಸನ್‌ ಪಾಟೀಲ್‌ಗೆ ಚಿನ್ನದ ಪದಕ | Prajavani ರಾಷ್ಟ್ರೀಯ ಶೂಟಿಂಗ್‌: ವಾಸನ್‌ ಪಾಟೀಲ್‌ಗೆ ಚಿನ್ನದ ಪದಕ ಹುಬ್ಬಳ್ಳಿ: ಕೊನೆಯ ಸುತ್ತಿನಲ್ಲಿ ಎದುರಾದ ಕಠಿಣ ಸವಾಲನ್ನು ಮೆಟ್ಟಿನಿಂತ ಮರಾಠ ರೆಜಿಮೆಂಟ್‌ನ ವಾಸನ್‌ ಪಾಟೀಲ್‌ ರಾಷ್ಟ್ರೀಯ ಮುಕ್ತ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಚಿನ್ನದ ಪದಕ ಜಯಿಸಿದರು. ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಕ್ಲಬ್‌ನ ರೇಂಜ್‌ನಲ್ಲಿ ನಡೆದ ಪುರುಷರ 10 ಮೀಟರ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಅವರು 238.4 ಪಾಯಿಂಟ್ಸ್‌ ಕಲೆ ಹಾಕಿ ಈ ಸಾಧನೆ ಮಾಡಿದರು. ಹೋದ ವರ್ಷ ಐ.ಎಸ್.ಎಸ್.ಎಫ್‌. ವಿಶ್ವಕಪ್‌ನಲ್ಲಿ ಪದಕ ಜಯಿಸಿದ್ದ ಅಮನ್‌ಪ್ರೀತ್‌ ಸಿಂಗ್‌ 232.9 ಪಾಯಿಂಟ್ಸ್‌ ಗಳಿಸಿ ಇಲ್ಲಿ ಬೆಳ್ಳಿ ತಮ್ಮದಾಗಿಸಿಕೊಂಡರು. ಎಸ್.ವಿ. ಜಿತೇಂದ್ರ 212.9 ಪಾಯಿಂಟ್ಸ್ ಕಲೆ ಹಾಕಿ ಕಂಚು ಗೆದ್ದರು. ಒ.ಎನ್‌.ಜಿ.ಸಿ. ಪ್ರತಿನಿಧಿಸುವ ಅಮನ್‌ಪ್ರೀತ್‌ ಮತ್ತು ವಾಸನ್‌ ನಡುವೆ ಆರಂಭದ ಎರಡು ಸುತ್ತುಗಳಲ್ಲಿ ಕಠಿಣ ಪೈಪೋಟಿ ಕಂಡು ಬಂದಿತು. ಒಂದು ಪಾಯಿಂಟ್ ಅಂತರದಿಂದಷ್ಟೇ ವಾಸನ್‌ ಮುನ್ನಡೆಯಲ್ಲಿದ್ದರು. ಉಳಿದ 13 ಸುತ್ತುಗಳಲ್ಲಿ ವಾಸನ್‌ ಸ್ಥಿರತೆ ಕಾಯ್ದುಕೊಂಡು ಚಿನ್ನದ ಪದಕದ ಜೊತೆ ₹ 1 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು. ಅಮನ್‌ಪ್ರೀತ್‌ಗೆ ₹ 50 ಸಾವಿರ, ಜಿತೇಂದ್ರಗೆ ₹ 25 ಸಾವಿರ ಲಭಿಸಿತು. ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ವಾಸನ್‌ ಜಯಿಸಿದ ನಾಲ್ಕನೇ ಪದಕವಿದು. 2014 ಮತ್ತು 2016ರಲ್ಲಿ ‍ಪುಣೆಯಲ್ಲಿ, 2016ರಲ್ಲಿ ನವದೆಹಲಿಯಲ್ಲಿ ನಡೆದ ಟೂರ್ನಿಯಲ್ಲಿ ಅವರು ಪದಕ ಪಡೆದಿದ್ದರು. ‘ಅಂತರರಾಷ್ಟ್ರೀಯ ಶೂಟರ್‌ಗಳು ಭಾಗವಹಿಸಿದ್ದರಿಂದ ಚುರುಕಿನ ಪೈಪೋಟಿ ಇರುತ್ತದೆ ಎಂಬುದು ಗೊತ್ತಿತ್ತು. ಆದ್ದರಿಂದ ಕಠಿಣ ಅಭ್ಯಾಸ ಮಾಡಿದ್ದೆ. 2020ರ ಒಲಿಂಪಿಕ್ಸ್‌ಗೆ ಇನ್ನೂ ಚೆನ್ನಾಗಿ ತಯಾರಿ ನಡೆಸಲು ಇಲ್ಲಿ ಗೆದ್ದ ಪದಕ ಪ್ರೇರಣೆಯಾಗಲಿದೆ’ ಎಂದು ವಾಸನ್‌ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು. ಫೈನಲ್‌ಗೆ ಅರ್ಹತೆ ಪಡೆದಿದ್ದ ಉತ್ತರ ಪ್ರದೇಶದ ಎಸ್‌. ಖುಷ್‌ (194 ಪಾಂ.), ಸೌರಭ್‌ (174.2), ಕರ್ನಾಟಕದ ಸಾಗರ ಸಿಂಗ್‌ (153.7), ಈ. ಗಿರಿಧರ್‌ (131.6) ಮತ್ತು ಮಹಾರಾಷ್ಟ್ರದ ರಾಹುಲ್‌ ಹಿವಾರಿ (107.6) ಕ್ರಮವಾಗಿ ನಾಲ್ಕರಿಂದ ಎಂಟರವರೆಗೆ ಸ್ಥಾನ ಪಡೆದರು. ಅರ್ಹತೆ ಪಡೆಯದ ಪ್ರಕಾಶ್‌: ಒಲಿಂಪಿಯನ್‌ ಕರ್ನಾಟಕದ ಪಿ.ಎನ್‌. ಪ್ರಕಾಶ್‌ ಅವರು ಫೈನಲ್‌ ಪ್ರವೇಶಿಸಲು ವಿಫಲರಾದರು. ಹೆಚ್ಚು ಪಾಯಿಂಟ್ಸ್‌ ಗಳಿಸಿದ ಮೊದಲ ಎಂಟು ಶೂಟರ್‌ಗಳು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಆದರೆ, ಪ್ರಕಾಶ್‌ ಅರ್ಹತಾ ಸುತ್ತಿನಲ್ಲಿ 378 ಪಾಯಿಂಟ್ಸ್ ಗಳಿಸಿ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟರು. ‘ಫಿಟ್‌ನೆಸ್‌ ಸಮಸ್ಯೆ ಇದ್ದ ಕಾರಣ ತಯಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಲ್ಲಿ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ. ಏಷ್ಯನ್‌ ಕ್ರೀಡಾಕೂಟಕ್ಕೆ ಪುಣೆಯಲ್ಲಿ ಅಭ್ಯಾಸ ಆರಂಭಿಸುತ್ತೇನೆ’ ಎಂದು ಪ್ರಕಾಶ್‌ ಪ್ರತಿಕ್ರಿಯಿಸಿದರು.
2018-07-20T11:05:02
https://www.prajavani.net/news/article/2018/01/30/550886.html
ಮಂಗಳವಾರ, 23–8–1994 | Prajavani ದಲಿತರಿಗೆ ದನಿ ಕೊಟ್ಟ ಅರಸು ಪ್ರತಿಮೆ ಸಿದ್ಧ ಬೆಂಗಳೂರು, ಆ. 22– ಊರು, ದೇವಸ್ಥಾನ, ಹೋಟೆಲ್, ಬಾವಿ ಮತ್ತು ನಲ್ಲಿಗಳಿಗೆ ಪ್ರವೇಶವಿಲ್ಲದೆ ಸಾರ್ವಜನಿಕ ಬದುಕಿನಿಂದ ದೂರ ಉಳಿದ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ದನಿ ಕೊಟ್ಟ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸ್ ಅವರ ಪ್ರತಿಮೆ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿದೆ. ಕೈ ಮೇಲೆತ್ತಿರುವ ಎಂಟೂವರೆ ಅಡಿ ಎತ್ತರದ ಪ್ರತಿಮೆಯನ್ನು 1,100 ಕೆ.ಜಿ ಕಂಚಿನ ಲೋಹದಿಂದ 9 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗಿದೆ. ನಾಡಿನ ಖ್ಯಾತ ಶಿಲ್ಪಿ ವೆಂಕಟಾಚಲಪತಿ ಅವರು ಏಳು ತಿಂಗಳಲ್ಲಿ ಕಂಚಿಗೆ ಜೀವ ತುಂಬಿದ್ದಾರೆ. ಶಿಲ್ಪಿಗಳಾದ ಕನಕಾ ಮೂರ್ತಿ, ನಾಗಪುರದ ಸುಧಾಕರ ಬೇಲೇಕರ್ ಅವರು ವೆಂಕಟಾಚಲಪತಿ ಅವರ ಜತೆ ಕೈಜೋಡಿಸಿದ್ದಾರೆ. ‌‘ಆತ್ಮಕಥೆ’ ಒಲ್ಲದ ಆರ್‌ವಿ ಮದ್ರಾಸ್, ಆ. 22 (ಯುಎನ್‌ಐ)– ‘ರಾಷ್ಟ್ರಪತಿಯಾಗಿ ನನ್ನ ದಿನಗಳು’ ಪುಸ್ತಕ ಬರೆದು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಗುರಿಯಾದ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ತಮ್ಮ ಆತ್ಮಕಥೆ ಬರೆಯುವ ಆಲೋಚನೆ ಹೊಂದಿಲ್ಲ.
2019-09-19T04:39:12
https://www.prajavani.net/op-ed/25-years-back/1994-659866.html
ಅನರ್ಹ ಶಾಸಕರು ಮೈಸೂರು ವಿಭಜನೆ ಬಗ್ಗೆ ತೀರ್ಮಾನ ಮಾಡುತ್ತಾರಾ?; ವಿಶ್ವನಾಥ್​ಗೆ ಸಿದ್ದರಾಮಯ್ಯ ಟಾಂಗ್ | Who Decided Mysuru Decomposition Opposition Leader Siddaramaiah Questioned Over On Hunsur District Demand– News18 Kannada ರಾಜ್ಯ20:36 PM October 15, 2019 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಳಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ದೇನೆ ಎಂದರು. ಮೈಸೂರು ವಿಭಜನೆ ವಿಚಾರವಾಗಿ ಸಿದ್ದರಾಮಯ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂಬ ಎಚ್​.ವಿಶ್ವನಾಥ್ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವಿಶ್ವನಾಥ ಯಾರ್ರೀ? ಅವರೊಬ್ಬ ಅನರ್ಹ ಶಾಸಕ ಅಷ್ಟೇ. ವಿಭಜನೆ ಬಗ್ಗೆ ಅವರು ತೀರ್ಮಾನ ಮಾಡ್ತಾರಾ? ತೀರ್ಮಾನ ಮಾಡಬೇಕಾದವರು ಸಿಎಂ ಯಡಿಯೂರಪ್ಪ. ನನ್ನ ಯಾಕ್ರಿ ವಿಶ್ವಾಸಕ್ಕೆ ತಗೋತ್ತಾರೆ ಅವರು? ಎಂದು ವಿಶ್ವನಾಥಗೆ ಟಾಂಗ್ ನೀಡಿದರು.
2019-11-18T09:30:11
https://kannada.news18.com/videos/state/who-decided-mysuru-decomposition-opposition-leader-siddaramaiah-questioned-over-on-hunsur-district-demand-sgh-267867.html
ಬಜತ್ತೂರು: ಜಿ.ಪಂ.ಮಾಜಿ ಸದಸ್ಯ ಕೇಶವ ಗೌಡರ ಉತ್ತರಕ್ರಿಯೆ-ಶ್ರದ್ಧಾಂಜಲಿ ಸಭೆ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 ಬಜತ್ತೂರು: ಜಿ.ಪಂ.ಮಾಜಿ ಸದಸ್ಯ ಕೇಶವ ಗೌಡರ ಉತ್ತರಕ್ರಿಯೆ-ಶ್ರದ್ಧಾಂಜಲಿ ಸಭೆ ನೇರ-ದಿಟ್ಟ ನಡೆ ನುಡಿಯ ಮೂಲಕ ಜನರ ಪ್ರೀತಿ, ವಿಶ್ವಾಸಗಳಿಸಿದ್ದರು; ಸಂಜೀವ ಮಠಂದೂರು ನೀಡಿದ ಜವಾಬ್ದಾರಿಗೆ ನ್ಯಾಯ ಒದಗಿಸಿದ್ದಾರೆ: ಚನಿಲ ಮಮತೆ, ಮಮಕಾರ ಮರೆಯಲು ಸಾಧ್ಯವಿಲ್ಲ: ಮಲ್ಲಿಕಾ ಪ್ರಸಾದ್ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುತ್ತಿದ್ದರು: ಸಾಜ ಕಾರ್ಯಕರ್ತರ ಸಮಸ್ಯೆಗೆ ತಕ್ಷಣ ಸ್ಪಂದನೆ: ಶಯನಾ ಪ್ರಾಯ ಸಣ್ಣದಾದರೂ ಸಾಹಸ ದೊಡ್ಡದು: ಸುಂದರ ಗೌಡ ಸಹಕರಿಸಿದವರಿಗೆ ಕುಟುಂಬದ ಪರವಾಗಿ ಕೃತಜ್ಞತೆ: ಶಿವಣ್ಣ ಗೌಡ ಉಪ್ಪಿನಂಗಡಿ: ಅನಾರೋಗ್ಯದಿಂದ ಮೇ ೨೮ರಂದು ನಿಧನರಾದ ಜಿ.ಪಂ.ಮಾಜಿ ಸದಸ್ಯ, ಬಜತ್ತೂರು ಗ್ರಾ.ಪಂ.ಮಾಜಿ ಅಧ್ಯಕ್ಷ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಬಜತ್ತೂರು ಗ್ರಾಮದ ಪುಯಿಲ ನಿವಾಸಿ ದಿ. ಕೇಶವ ಗೌಡರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಸಭೆ ಜೂ.೮ರಂದು ಪುಯಿಲ ಮನೆಯಲ್ಲಿ ನಡೆಯಿತು. ಮೃತ ಕೇಶವ ಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಸಕ ಸಂಜೀವ ಮಠಂದೂರುರವರು, ಮನುಷ್ಯ ಎಷ್ಟು ವರ್ಷ ಬದುಕ್ಕಿದ್ದಾನೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದ ಎಂಬುದು ಮುಖ್ಯ. ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿಳ್ಳದಿದ್ದರೂ ಕೇಶವ ಗೌಡರವರು ಸಮಾಜಕ್ಕೆ ಆದರ್ಶರಾಗಿ ಮತ್ತೊಬ್ಬರ ಕಣ್ಣೀರೊರೆಸುವ ಕೆಲಸ ಮಾಡಿದ್ದಾರೆ. ತನ್ನ ನೇರ, ದಿಟ್ಟ ನಡೆ ನುಡಿಯ ಮೂಲಕ ಜನರ ಪ್ರೀತಿ, ವಿಶ್ವಾಸಗಳಿಸಿದ್ದಾರೆ. ಸಮಾಜವೂ ಅವರನ್ನು ಒಪ್ಪಿಕೊಂಡಿದೆ. ಕೇಶವ ಗೌಡರು ಅನ್ಯಾಯದ ವಿರುದ್ಧ ಸೆಟೆದು ನಿಂತು ಸಮಸ್ಯೆ ಬಗೆಹರಿಸುತ್ತಿದ್ದ ರೀತಿ ಯುವ ಜನತೆಗೆ ಮಾದರಿಯಾಗಿದೆ ಎಂದು ಹೇಳಿದರು. ಕಳೆದ ಲೋಕಸಭೆ ಚುನಾವಣೆ ವೇಳೆ ಅವರ ಆರೋಗ್ಯ ಸರಿಯಿಲ್ಲದಿದ್ದರೂ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದ ಅವರ ಕಾರ್ಯಗಳು ಪಕ್ಷದ ಕಾರ್ಯಕರ್ತೆರಿಯರಿಗೆ ಪ್ರೇರಣೆಯಾಗಿದೆ. ರಾಜಕೀಯದ ಜೊತೆ ಧಾರ್ಮಿಕ ಕ್ಷೇತ್ರದಲ್ಲೂ ತೊಡಗಿಕೊಂಡು ಊರಿನ ದೇವಾಲಯಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದಲ್ಲಿ ಸಲ್ಲಿಸಿರುವ ಸೇವೆ ಮರೆಯಲು ಸಾಧ್ಯವಿಲ್ಲ. ಅಕಾಲಿಕವಾಗಿ ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಮಠಂದೂರು ಹೇಳಿದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ, ಕೇಶವ ಗೌಡರವರು ಜಿ.ಪಂ.ಸದಸ್ಯರಾಗಿ, ಗ್ರಾ.ಪಂ.ಅಧ್ಯಕ್ಷರಾಗಿ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಈ ಊರಿಗೆ, ಕ್ಷೇತ್ರದ ಜನತೆಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ತಳಮಟ್ಟದ ಕಾರ್ಯಕರ್ತರ ಹಾಗೂ ಇತರರ ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ಸ್ಪಂದನೆ ನೀಡುತ್ತಿದ್ದರು. ಆರ್ಥಿಕ ಸಂಕಷ್ಟ, ಅನಾರೋಗ್ಯವಿದ್ದರೂ ತನಗೆ ನೀಡಿದ ಜವಾಬ್ದಾರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಅವರ ಸೇವಾ ಮನೋಭಾವ, ಬಡವರ ಬಗ್ಗೆ ತೋರುತ್ತಿದ್ದ ಕಾಳಜಿಯನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಕೇಶವ ಗೌಡರ ಪತ್ನಿ, ಮಕ್ಕಳಿಗೆ ಎಲ್ಲಾ ರೀತಿಯ ಸಹಕಾರವನ್ನು ಪಕ್ಷ ನೀಡಲಿದೆ ಎಂದು ಹೇಳಿದರು. ಮಾಜಿ ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್‌ರವರು ಮಾತನಾಡಿ, ಕೇಶವ ಗೌಡರವರು ತನ್ನ ಸಹೋದರನಂತಿದ್ದು ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ತನ್ನ ಮಕ್ಕಳು, ಕುಟುಂಬದ ಬಗ್ಗೆಯೂ ಅವರು ಅತೀವ ಕಾಳಜಿ ಹೊಂದಿದ್ದರು. ಅನ್ಯಾಯದ ವಿರುದ್ಧ ಸೆಟೆದು ನಿಂತು ಕ್ಲಿಷ್ಟಕರ ವಿಚಾರಗಳನ್ನೂ ಬಗೆಹರಿಸುತ್ತಿದ್ದು, ಜನರ ಬಗ್ಗೆ ಅವರು ತೋರುತ್ತಿದ್ದ ಮಮತೆ, ಪ್ರೀತಿ, ಮಮಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಗಲಿದ ಅವರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ಕೇಶವ ಗೌಡರವರು ಪಕ್ಷ ಸಂಘಟನೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಬೇಕೆಂಬ ತುಡಿತ ಅವರಲ್ಲಿತ್ತು. ಅವರ ಸೇವಾ ಮನೋಭಾವ, ದಿಟ್ಟ ನಿರ್ಧಾರಗಳು ಯುವ ಜನತೆಗೆ ಮಾದರಿಯಾಗಿದೆ ಎಂದರು. ಜಿ.ಪಂ.ಸದಸ್ಯೆ ಶಯಾನಂದ ಜಯಾನಂದರವರು ಮಾತನಾಡಿ, ಕೇಶವ ಗೌಡರವರು ಚುನಾವಣೆಯ ಸಂದರ್ಭದಲ್ಲಿ ಧೈರ್ಯ ತುಂಬಿದ್ದರು. ಪ್ರಚಾರದಲ್ಲಿಯೂ ತೊಡಗಿಕೊಂಡು ನನ್ನ ಗೆಲುವಿಗೂ ಕಾರಣರಾಗಿದ್ದಾರೆ. ಪಕ್ಷದ ಕಾರ್ಯಕರ್ತರು ಕೇಶವ ಗೌಡರ ಮೇಲೆ ವಿಶ್ವಾಸ, ನಂಬಿಕೆ ಇರಿಸಿಕೊಂಡಿದ್ದರು. ಕಾರ್ಯಕರ್ತನಿಗೆ ಯಾವುದೇ ಸಮಸ್ಯೆ ಆದಾಗ ಪೊಲೀಸ್ ಠಾಣೆ ಸೇರಿದಂತೆ ಎಲ್ಲಿಗೆ ಬೇಕಾದರೂ ಯಾವ ಸಮಯದಲ್ಲಾದರೂ ಬಂದು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು. ಎಳೆಯ ಪ್ರಾಯದಲ್ಲೇ ಅವರು ಮಾಡಿದ ಸಾಧನೆ ದೊಡ್ಡದಿದೆ. ಅವರು ದೇವರ ಪಾದ ಸೇರಿದರೂ ಅವರು ಮಾಡಿರುವಂತಹ ಕೆಲಸ ಕಾರ್ಯಗಳು ಎಂದಿಗೂ ನೆನಪಿನಲ್ಲಿ ಉಳಿಯುವಂತದ್ದೇ ಆಗಿದೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕೊಡಲೆಂದು ಪ್ರಾರ್ಥಿಸಿದರು. ಉಪ್ಪಿನಂಗಡಿಯ ಉದ್ಯಮಿ ಸಚಿನ್ ಸುಂದರ ಗೌಡರವರು ಮಾತನಾಡಿ, ಕೇಶವ ಗೌಡರವರ ಪ್ರಾಯ ಸಣ್ಣದಾಗಿದ್ದರೂ ಅವರ ಸಾಹಸ ದೊಡ್ಡದು. ಆದ್ದರಿಂದಲೇ ಅವರ ಅಗಲಿಕೆಯ ನೋವು ಎಲ್ಲರಿಗೂ ಕಾಡುತ್ತಿದೆ. ಸಮಾಜ, ಪಕ್ಷ, ಊರು, ಊರಿನ ಜನರ ನೋವಿಗೆ ಸಾಕಷ್ಟು ಸ್ಪಂದನೆ ನೀಡಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರಲಿಲ್ಲ. ಅವರ ಚಿಕಿತ್ಸೆಗೆ ಊರಿನ ಜನರು, ಬಂಧುಮಿತ್ರರು, ಪಕ್ಷದ ಮುಖಂಡರು ನೆರವು ನೀಡಿದ್ದಾರೆ. ಲಕ್ಷಾಂತರ ರೂ.,ಖರ್ಚು ಮಾಡಿ ಚಿಕಿತ್ಸೆ ನೀಡಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಯಿತು. ಪುತ್ತೂರಿನ ವೈದ್ಯ ಡಾ.ಪ್ರಸಾದ್‌ರವರು ಎಲ್ಲಾ ರೀತಿಯ ಪ್ರಯತ್ನದೊಂದಿಗೆ ಸಹಕಾರ ನೀಡಿದ್ದಾರೆ. ಕೇಶವ ಗೌಡರ ಮೇಲೆ ಊರಿನ ಜನರು ಇಟ್ಟಿರುವ ಪ್ರೀತಿ, ವಿಶ್ವಾಸ ಮರೆಯುವಂತದ್ದಲ್ಲ. ಅಗಲಿದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಶಿವಣ್ಣ ಗೌಡ ಬಿದಿರಾಡಿಯವರ ಮಾತನಾಡಿ, ಪ್ರತಿಯೋರ್ವರು ಕೇಶವ ಗೌಡರವರ ಬಗ್ಗೆ ಕಾಳಜಿ ವಹಿಸಿ ಬೇರೆ ಬೇರೆ ರೀತಿಯಲ್ಲಿ ಸಹಾಯ ನೀಡಿರುವುದಕ್ಕೆ ಕುಟುಂಬದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ವೈಕುಂಠವಾಸಿ ಮಹಾವಿಷ್ಣುವಿನ ಸನ್ನಿಧಿಯಲ್ಲಿ ಕೇಶವ ಗೌಡರ ಆತ್ಮ ಲೀನವಾಗಲಿ ಎಂದು ಪ್ರಾರ್ಥಿಸಿದರು. ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಪುತ್ತೂರು ಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬುಡಿಯಾರ್ ರಾಧಾಕೃಷ್ಣ ರೈ, ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ತಾ.ಪಂ.ಸದಸ್ಯರಾದ ಮೀನಾಕ್ಷಿ ಮಂಜುನಾಥ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಸುಜಾತಕೃಷ್ಣ ಆಚಾರ್ಯ, ಮಾಜಿ ಸದಸ್ಯ ಎನ್.ಉಮೇಶ್ ಶೆಣೈ ಉಪ್ಪಿನಂಗಡಿ, ರಾಮಕುಂಜ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಆರ್.ಕೆ., ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಪಂದಾರ್ಜೆ, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಉಪ್ಪಿನಂಗಡಿ ಗ್ರಾ.ಪಂ.ಸದಸ್ಯ ಸುರೇಶ್ ಅತ್ರಮಜಲು, ಪ್ರಮುಖರಾದ ರಾಮಣ್ಣ ಗೌಡ ಗುಂಡೋಳೆ, ಕರುಣಾಕರ ಸುವರ್ಣ, ಉಷಾ ಮುಳಿಯ ಮತ್ತಿತರರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ತಾ.ಪಂ.ಸದಸ್ಯ ಮುಕುಂದ ಗೌಡ ಬಜತ್ತೂರು ನಿರೂಪಿಸಿದರು. ಮೃತ ಕೇಶವ ಗೌಡರ ತಾಯಿ ಗಿರಿಜಾ, ಪತ್ನಿ ಪುಷ್ಪಾವತಿ, ಪುತ್ರ ಅಭಿಷೇಕ್, ಪುತ್ರಿ ಅನನ್ಯ, ಸಹೋದರ ಧನಂಜಯ, ಸಹೋದರಿಯರು, ಕುಟುಂಬಸ್ಥರು, ಸಂಬಂಧಿಕರು ಅತಿಥಿಗಳನ್ನು ಸತ್ಕರಿಸಿದರು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ೧ ನಿಮಿಷ ಮೌನ ಪ್ರಾರ್ಥನೆಯ ಮೂಲಕ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಪ್ರಾರ್ಥಿಸಲಾಯಿತು. ಕೇಶವ ಗೌಡರ ಇಬ್ಬರು ಮಕ್ಕಳ ಪಿಯುಸಿ ತನಕದ ವಿದ್ಯಾಭ್ಯಾಸದ ಖರ್ಚನ್ನು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಎಸ್.ನಾಯಕ್ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಕೇಶವ ಗೌಡರ ಕುಟುಂಬದ ಜೀವನ ನಿರ್ವಹಣೆಗೆ ಪಕ್ಷದಿಂದ ಸಹಕಾರ ನೀಡಲಾಗುವುದು -ಸಂಜೀವ ಮಠಂದೂರು ಶಾಸಕರು, ಪುತ್ತೂರು Previous : ತಾಲೂಕು ಪಂಚಾಯತ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ Next : ಕಾಣಿಯೂರು ಗ್ರಾ.ಪಂ, ಅಧ್ಯಕ್ಷರನ್ನು ವಜಾಗೊಳಿಸುವಂತೆ ಪಿಡಿಓಗೆ ಮನವಿ
2020-07-14T13:54:17
https://puttur.suddinews.com/archives/507311
ನಮ್ಮ ಮೆಟ್ರೋದಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರಯಾಣಿಕರ ಸಂಚಾರ! | Namma Metro has a ‘record’ ride 4.23 Lakh commuters - Kannada Oneindia 6 min ago ಮಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ರೈಲು ಸಂಚಾರ 30 min ago ಕೊಂಡೆವೂರಿನಲ್ಲಿ ಲೋಕ ಕಲ್ಯಾಣಕ್ಕಾಗಿ ವಿಶ್ವಜಿತ್ ಅತಿರಾತ್ರ ಸೋಮಯಾಗ 40 min ago ಫೆಬ್ರವರಿ 25ರಂದು ಸಂಸದೀಯ ಸಮಿತಿ ಮುಂದೆ ಟ್ವಿಟ್ಟರ್ ಸಿಇಒ ಹಾಜರಾಗಲ್ಲ! 45 min ago ಮದುವೆಗೆ ನಿರಾಕರಿಸಿದ್ದಕ್ಕೆ ಶಾಲೆಯಲ್ಲೇ ಟೀಚರ್ ಕತ್ತುಕೊಯ್ದ ದುಷ್ಕರ್ಮಿ Movies ''ನಾಗರತ್ನ ಜೊತೆ ಬಾಳೋಕೆ ಸಾಧ್ಯವಿಲ್ಲ'' ಎಂದ ನಟ ದುನಿಯಾ ವಿಜಯ್.! Automobiles ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು..! Education ಎಎಎಸ್‌ಎಲ್ 10 ಕೋ-ಪೈಲಟ್ ಹುದ್ದೆಗಳ ನೇಮಕಾತಿ Travel ಬೆಟ್ಟದ ಮೇಲಿರುವ ಕಸರ್ ದೇವಿಯ ದರ್ಶನ ಪಡೆಯಿರಿ Sports ಹಿರಿಯ ಮಹಿಳೆಯರ ಟಿ20 ಲೀಗ್: 9 ರನ್ನಿಗೆ ಇಡೀ ತಂಡವೇ ಆಲ್ ಔಟ್! Lifestyle ರಾಮಾಯಣ ಕಥೆ: ಅಂದು ಶ್ರೀರಾಮನಿಗೆ ಸಹಾಯ ಮಾಡಿದ ಪುಟ್ಟ ಅಳಿಲಿನ ಕಥೆ Finance ಚಂದಾ ಕೊಚ್ಚಾರ್ ವಿರುದ್ಧ ಸಿಬಿಐನಿಂದ ನೋಟಿಸ್ ಜಾರಿ Technology ಬರಲಿದೆ 'ವೀವೊದ iQOO' ಫೊಲ್ಡೆಬಲ್ ಸ್ಮಾರ್ಟ್‌ಫೋನ್! ಹೇಗಿದೆ ತಿಳಿದ್ರೆ ನೀವು ಬೆರಗಾಗೊದು ಪಕ್ಕಾ! ನಮ್ಮ ಮೆಟ್ರೋದಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರಯಾಣಿಕರ ಸಂಚಾರ! | Updated: Sunday, August 12, 2018, 14:59 [IST] ಬೆಂಗಳೂರು, ಆಗಸ್ಟ್ 12: ನಮ್ಮ ಮೆಟ್ರೋದಲ್ಲಿ ಒಂದೇ ದಿನದಲ್ಲಿ ಅತ್ಯಧಿಕ ಮಂದಿ ಪ್ರಯಾಣಿಸುವ ಮೂಲಕ ಹೊಸ ದಾಖಲೆಯನ್ನು ಬರೆಯಲಾಗಿದೆ. ಶುಕ್ರವಾರ(ಆಗಸ್ಟ್ 10)ದ ದಿನದಂದು ಸರಿ ಸುಮಾರು 4.23 ಲಕ್ಷ ಮಂದಿ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್ ಸಿಎಲ್ ಪ್ರಕಟಿಸಿದೆ. ನಮ್ಮ ಮೆಟ್ರೋದಲ್ಲಿ 6 ಬೋಗಿಗಳನ್ನು ಅಳವಡಿಸಲಾಗಿದ್ದು, ಮಳೆ ನಡುವೆ, ವೀಕೆಂಡ್ ಗೂ ಮುನ್ನವೇ ಪ್ರಯಾಣಿಕರು ಮೆಟ್ರೋಗಾಗಿ ಮುಗಿ ಬಿದ್ದಿದ್ದಾರೆ. ಫ್ಲವರ್‌ ಶೋ ಪರಿಣಾಮ: ಮೆಟ್ರೋ ಪ್ರಯಾಣ ಮೂರು ದಿನ ತುಟ್ಟಿ ಇದಕ್ಕೂ ಮುನ್ನ ಜುಲೈ 2 ರಂದು 3.95 ಲಕ್ಷ ಮಂದಿ ಪ್ರಯಾಣಿಸುವ ಮೂಲಕ ಅತ್ಯಧಿಕ ಪ್ರಯಾಣದ ದಾಖಲೆ ಬರೆಯಲಾಗಿತ್ತು. ಪ್ರತಿ ದಿನ ಸರಾಸರಿ 3.60 ಲಕ್ಷ ಜನರು ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದಾರೆ. ಆಗಸ್ಟ್ 10ರಂದು 4,23,098 ಮಂದಿ ಪ್ರಯಾಣಿಸಿದ್ದು, 1,03,68,148 ರು ಸಂಗ್ರಹವಾಗಿದೆ. ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ ನಡುವಿನ ನೇರಳೆ ಮಾರ್ಗದಲ್ಲಿ 2,30,993 ಮಂದಿ ಹಾಗೂ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ 1,92,105 ಮಂದಿ ಪ್ರಯಾಣ ಮಾಡಿದ್ದಾರೆ. ಟಿಕೆಟ್‌ ಶುಲ್ಕದಿಂದ ನೇರಳೆ ಮಾರ್ಗದಲ್ಲಿ 50,85,711 ರೂ. ಹಾಗೂ ಹಸಿರು ಮಾರ್ಗದಲ್ಲಿ 52,82,437 ರೂ. ಆದಾಯ ಸಂಗ್ರಹವಾಗಿದೆ ಎಂದು ನಮ್ಮ ಮೆಟ್ರೋದ ಪಿಆರ್ ಒ ಯುಎಸ್ ವಸಂತರಾವ್ ಟ್ವೀಟ್ ಮಾಡಿದ್ದಾರೆ. Yesterday we have the highest ridership-the details: Purple Line 1: 2, 30, 993 Green Line 2: 1, 92, 105 Total : 4, 23, 098 Line 1 : 50, 85, 711 Line 2 : 52, 82, 437 Total :1, 03, 68, 148 — Namma Metro CPRO (@uavasanthrao) August 11, 2018 ಸ್ಮಾರ್ಟ್‌ ಕಾರ್ಡ್‌ ಖರೀದಿಗೆ ಒತ್ತು: ಬಿಎಂಆರ್‌ಸಿಎಲ್‌ ಸ್ಮಾರ್ಟ್‌ ಕಾರ್ಡ್‌ ಖರೀದಿಗೆ ಒತ್ತು ನೀಡಿರುವುದರಿಂದ ಜುಲೈನಲ್ಲಿ 94,734 ಸ್ಮಾರ್ಟ್‌ ಕಾರ್ಡ್‌ಗಳು ಮಾರಾಟವಾಗಿವೆ. ಜೂನ್‌ನಲ್ಲಿ 1.1 ಕೋಟಿ ಮಂದಿ ಮೆಟ್ರೊದಲ್ಲಿ ಪ್ರಯಾಣಿಸಿದ್ದರು. ಜುಲೈನಲ್ಲಿ 1.15 ಕೋಟಿ ಪ್ರಯಾಣಿಕರು ಮೆಟ್ರೊ ಬಳಸಿದ್ದು, 31.4 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಜತೆ ಭಾರತ್ ಫೋರ್ಜ್ ಒಡಂಬಡಿಕೆ ಏರೋ ಇಂಡಿಯಾ ಆಗಸದಲ್ಲಿ ಸರ್ಜಿಕಲ್ ಸ್ಟ್ರೈಕ್ ಫ್ಲೈ ಬಸ್ ಸೇವೆ ಅರಂಭಿಸಲು ಜನರ ಸಲಹೆ ಕೇಳಿದ ಕೆಎಸ್ಆರ್‌ಟಿಸಿ ರೈಲ್ವೆ ಸಚಿವರ ಸಮ್ಮುಖದಲ್ಲಿ ಸಬರ್ಬನ್ ರೈಲ್ವೆ ಯೋಜನೆಗೆ ಒಪ್ಪಿಗೆ ಕೊಟ್ಟ ಕುಮಾರಸ್ವಾಮಿ ಕ್ಯಾನ್ಸರ್ ಇದೆ ಸಿಗರೇಟ್ ಸೇದ್ಬೇಡಿ ಎಂದಿದ್ದಕ್ಕೆ ಪತ್ನಿಗೆ ಕಣ್ಣಿಗೆ ಚಾಕುವಿನಿಂದ ಇರಿದ ಪತಿ ಕರ್ನಾಟಕ ಕಾರಾಗೃಹಗಳ ಇಲಾಖೆ ನೇಮಕಾತಿ, 662 ಹುದ್ದೆಗಳು ಪರ್ಸ್ ಕಿತ್ತುಕೊಂಡ ತೃತೀಯ ಲಿಂಗಿಗಳು, ಕಹಿ ಅನುಭವ ಹಂಚಿಕೊಂಡ ಟೆಕ್ಕಿ ಮೈಸೂರಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೆಚ್ಚಿದ ಫ್ಲೈ ಬಸ್ ವ್ಯವಸ್ಥೆ ಬೆಂಗಳೂರಲ್ಲಿ ರಾತ್ರೋ ರಾತ್ರಿ ವೈದ್ಯನ ಅಪಹರಣ, ಚಿನ್ನಾಭರಣ ಲೂಟಿ namma metro bmrcl bengaluru ನಮ್ಮ ಮೆಟ್ರೋ ಬಿಎಂಆರ್ ಸಿಎಲ್ ಬೆಂಗಳೂರು Over 4,23,098 passengers took Namma Metro ride on Friday (Aug 10) which is record ride per a day. BMRCL earned Rs 1,03,68,148 on that day. ಕಾಶ್ಮೀರಿಗಳ ಮೇಲೆ ದೌರ್ಜನ್ಯ: ತ್ವರಿತ ಕ್ರಮಕ್ಕೆ ಸುಪ್ರೀಂಕೋರ್ಟ್ ಸೂಚನೆ ತರೀಕೆರೆ ರೈಲ್ವೆ ಅಧಿಕಾರಿಗಳ ಯಡವಟ್ಟು, ಶ್ರೀಮತಿಯಾದ ಶೋಭಾ ಕರಂದ್ಲಾಜೆ!
2019-02-22T13:29:58
https://kannada.oneindia.com/news/bengaluru/namma-metro-has-a-record-ride-4-23-lakh-commuters-147570.html
ರೈಸ್‌ಟೆಕ್‌ ಕಂಪನಿ ಬಾಸುಮತಿಗೆ ಪೇಟೆಂಟ್‌: ಆತಂಕಕ್ಕೆ ಕಾರಣವಿಲ್ಲವೆ? | Basumati patent : WAFI sees no problem ! - Kannada Oneindia ರೈಸ್‌ಟೆಕ್‌ ಕಂಪನಿ ಬಾಸುಮತಿಗೆ ಪೇಟೆಂಟ್‌: ಆತಂಕಕ್ಕೆ ಕಾರಣವಿಲ್ಲವೆ? ವಾಷಿಂಗ್ಟನ್‌: ಟೆಕ್ಸಾನ್‌ನ ರೈಸ್‌ಟೆಕ್‌ ಕಂಪನಿ ತನ್ನ ಮೂರು ವಿಧದ ಬಾಸುಮತಿ ಅಕ್ಕಿಯ ಮಾರಾಟಕ್ಕೆ ಆಗಸ್ಟ್‌ 14 ರಂದು ಪಡೆದಿರುವ ಪೇಟೆಂಟ್‌ ಭಾರತದ ಬಾಸುಮತಿ ಅಕ್ಕಿಯ ಮಾರಾಟವನ್ನು ಯಾವುದೇ ರೀತಿ ಪ್ರತಿಬಂಧಿಸುವುದಿಲ್ಲ ಎಂದು World Agricultural Forum India ಕೋ ಆರ್ಡಿನೇಟರ್‌ ಮದನ್‌ ದಿವಾನ್‌ ಹೇಳಿದ್ದಾರೆ. ಟೆಕ್ಸಾನ್‌ ಕಂಪನಿಯ ಬಾಸುಮತಿ ಅಕ್ಕಿಯ ಮಾರಾಟಕ್ಕೆ ನೀಡಿರುವ ಪೇಟೆಂಟ್‌ನಿಂದ ಭಾರತದ ಬಾಸುಮತಿ ಅಕ್ಕಿಯ ಮಾರಾಟಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ . ಯಾವುದೇ ಟ್ರೇಡ್‌ಮಾರ್ಕ್‌, ಬ್ರಾಂಡ್‌ ಹಾಗೂ ವಿಶೇಷ ಮಾರುಕಟ್ಟೆಯ ಹಕ್ಕುಗಳನ್ನು ರೈಸ್‌ಟೆಕ್‌ ಕಂಪನಿಗೆ ನೀಡಿಲ್ಲ ಎಂದು ಮದನ್‌ ದಿವಾನ್‌ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಟೆಕ್ಸಾನ್‌ನ ರೈಸ್‌ಟೆಕ್‌ ಕಂಪನಿ ಮೂರು ವಿಧದ ಬಾಸುಮತಿ ಅಕ್ಕಿಯನ್ನು ಅಭಿವೃದ್ಧಿಪಡಿಸಿದ್ದು , ಅವುಗಳನ್ನು ಯುಎಸ್‌ ಪೇಟೆಂಟ್‌ ಕಚೇರಿಯಲ್ಲಿ ನೋಂದಾಯಿಸಿದೆ. 1997-2000 ಕೋರ್ಟ್‌ ಹೋರಾಟದ ನಂತರ ಭಾರತೀಯರು ಕೂಡ ತಮ್ಮದೇ ಆದ ಬಾಸುಮತಿ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಮದನ್‌ ಹೇಳಿದ್ದಾರೆ. ಆದರೆ, ರೈಸ್‌ಟೆಕ್‌ ಕಂಪನಿ ಪಡೆದಿರುವ ಪೇಟೆಂಟ್‌, ಭಾರತೀಯರು ತಾವು ಅಭಿವೃದ್ಧಿಪಡಿಸಿದ ತಳಿಗಳ ಮೇಲೆ ತ್ವರಿತವಾಗಿ ಪೇಟೆಂಟ್‌ ಪಡೆಯುವುದಕ್ಕೆ ಕರೆಗಂಟೆಯಾಗಿದೆ ಎನ್ನುವುದನ್ನು ಮದನ್‌ ಒಪ್ಪಿಕೊಂಡಿದ್ದಾರೆ.
2019-02-21T21:02:40
https://kannada.oneindia.com/news/2001/08/21/basmati.html
ಸೇನಾ ಮುಖ್ಯಸ್ಥರ ಕ್ರಮ ದುರಾದೃಷ್ಟಕರ - ಸರ್ಕಾರ | Prajavani ಸೇನಾ ಮುಖ್ಯಸ್ಥರ ಕ್ರಮ ದುರಾದೃಷ್ಟಕರ - ಸರ್ಕಾರ ಪ್ರಜಾವಾಣಿ ವಾರ್ತೆ Updated: 18 ಜನವರಿ 2012, 16:25 IST ನವದೆಹಲಿ (ಪಿಟಿಐ); ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿರುವ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರ ಕ್ರಮ ದುರದೃಷ್ಟಕರ ಎಂದು ಸರ್ಕಾರ ಬುಧವಾರ ತಿಳಿಸಿದೆ. ಇದೊಂದು ಅನಾರೋಗ್ಯಕಾರಿಯಾದ ಬೆಳವಣಿಗೆ. ಸಿಂಗ್ ಅವರ ಕ್ರಮ ತೀರಾ ದುರಾದುಷ್ಟಕರ ಎಂದು ರಕ್ಷಣಾ ಖಾತೆಯ ರಾಜ್ಯ ಸಚಿವ ಎಂ.ಎಂ. ಪಲ್ಲಮ್ ರಾಜು ತಿಳಿಸಿದ್ದಾರೆ. ತಮ್ಮ ಜನ್ಮದಿನಾಂಕ 1950ಕ್ಕೆ ಬದಲಾಗಿ 1951 ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದರೂ ತಮ್ಮ ಮನವಿಯನ್ನು ಸರ್ಕಾರ ಮಾನ್ಯ ಮಾಡಿಲ್ಲ ಎಂದು ದೂರಿ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸರ್ಕಾರವೂ ಕೂಡ ಏಕಪಕ್ಷೀಯ ತೀರ್ಪು ನೀಡದಂತೆ ಸುಪ್ರೀಂಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದೆ. '); $('#div-gpt-ad-70878-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-70878'); }); googletag.cmd.push(function() { googletag.display('gpt-text-700x20-ad2-70878'); }); },300); var x1 = $('#node-70878 .field-name-body .field-items div.field-item > p'); if(x1 != null && x1.length != 0) { $('#node-70878 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-70878').addClass('inartprocessed'); } else $('#in-article-70878').hide(); } else { // Text ad googletag.cmd.push(function() { googletag.display('gpt-text-300x20-ad-70878'); }); googletag.cmd.push(function() { googletag.display('gpt-text-300x20-ad2-70878'); }); // Remove current Outbrain $('#dk-art-outbrain-70878').remove(); //ad before trending $('#mob_rhs1_70878').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-70878 .field-name-body .field-items div.field-item > p'); if(x1 != null && x1.length != 0) { $('#node-70878 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-70878').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-70878','#dk-art-outbrain-701633','#dk-art-outbrain-701591','#dk-art-outbrain-701568','#dk-art-outbrain-701560']; var obMobile = ['#mob-art-outbrain-70878','#mob-art-outbrain-701633','#mob-art-outbrain-701591','#mob-art-outbrain-701568','#mob-art-outbrain-701560']; var obMobile_below = ['#mob-art-outbrain-below-70878','#mob-art-outbrain-below-701633','#mob-art-outbrain-below-701591','#mob-art-outbrain-below-701568','#mob-art-outbrain-below-701560']; var in_art = ['#in-article-70878','#in-article-701633','#in-article-701591','#in-article-701568','#in-article-701560']; var twids = ['#twblock_70878','#twblock_701633','#twblock_701591','#twblock_701568','#twblock_701560']; var twdataids = ['#twdatablk_70878','#twdatablk_701633','#twdatablk_701591','#twdatablk_701568','#twdatablk_701560']; var obURLs = ['https://www.prajavani.net/article/ಸೇನಾ-ಮುಖ್ಯಸ್ಥರ-ಕ್ರಮ-ದುರಾದೃಷ್ಟಕರ-ಸರ್ಕಾರ','https://www.prajavani.net/stories/national/protest-programme-against-the-caa-in-west-bengal-two-killed-one-injured-in-clash-701633.html','https://www.prajavani.net/stories/national/modi-and-shah-creating-hindu-muslim-conflict-says-kanhaiya-kumar-701591.html','https://www.prajavani.net/stories/national/prashant-kishor-and-pavan-varma-expelled-by-jdu-for-indiscipline-701568.html','https://www.prajavani.net/stories/national/third-front-budding-in-valley-state-701560.html']; var vuukleIds = ['#vuukle-comments-70878','#vuukle-comments-701633','#vuukle-comments-701591','#vuukle-comments-701568','#vuukle-comments-701560']; // var nids = [70878,701633,701591,701568,701560]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
2020-01-29T16:02:48
https://www.prajavani.net/article/%E0%B2%B8%E0%B3%87%E0%B2%A8%E0%B2%BE-%E0%B2%AE%E0%B3%81%E0%B2%96%E0%B3%8D%E0%B2%AF%E0%B2%B8%E0%B3%8D%E0%B2%A5%E0%B2%B0-%E0%B2%95%E0%B3%8D%E0%B2%B0%E0%B2%AE-%E0%B2%A6%E0%B3%81%E0%B2%B0%E0%B2%BE%E0%B2%A6%E0%B3%83%E0%B2%B7%E0%B3%8D%E0%B2%9F%E0%B2%95%E0%B2%B0-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0
ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಸೂಚನೆ | Prajavani ಬೊಮ್ಮನಹಳ್ಳಿ: ಬಿಬಿಎಂಪಿಯ ಸಮಗ್ರ ಸ್ವಚ್ಛತಾ ಆಂದೋಲನದ ಅಂಗವಾಗಿ ವಸಂತಪುರ ವಾರ್ಡ್‌ನಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ಶಾಸಕ ಎಂ.ಕೃಷ್ಣಪ್ಪ, ಪಾದಚಾರಿ ಮಾರ್ಗ ಅತಿಕ್ರಮಣ ಆಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ತಳ್ಳುವ ಗಾಡಿಗಳಲ್ಲಿ ವ್ಯಾಪಾರ ನಡೆಸುತ್ತಿದ್ದವರು ಪಾದಚಾರಿ ಮಾರ್ಗದ ಒತ್ತುವರಿ ಮಾಡಿರುವುದನ್ನು ನೋಡಿ, ಸೌಜನ್ಯದಿಂದಲೇ ‘ಬೇರೆಡೆ ವ್ಯಾಪಾರ ಮಾಡಿಕೊಳ್ಳಿ’ ಎಂದು ಸೂಚಿಸಿದರು. ಅಂಗಡಿ ಮಾಲೀಕರು ಫುಟ್‌ಪಾತ್‌ ಒತ್ತುವರಿ ಮಾಡಿಕೊಂಡಿದ್ದನ್ನು ಕಂಡು ಸಿಟ್ಟಾದರು. ತಕ್ಷಣವೇ ಒತ್ತುವರಿ ತೆರವು ಗೊಳಿಸುವಂತೆ ಸೂಚಿಸಿದರು. ಪಾದ ಚಾರಿ ಮಾರ್ಗದಲ್ಲಿದ್ದ ಸಾಮಗ್ರಿಗಳನ್ನು ಬಿಬಿಎಂಪಿ ಸಿಬ್ಬಂದಿ ಜಪ್ತಿ ಮಾಡಿದರು. ಕುಸಿದ ಸ್ಲ್ಯಾಬ್: ಮುಖ್ಯರಸ್ತೆಯ ಇಕ್ಕೆಲ ಗಳ ಒಳಚರಂಡಿ ಸ್ಲ್ಯಾಬ್‌ಗಳು ಕುಸಿದಿರುವುದನ್ನು ನೋಡಿದ ಶಾಸಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ‘ನಿಮ್ಮ ಮಕ್ಕಳು ರಸ್ತೆಯಲ್ಲಿ ಓಡಾಡುವಾಗ, ಚರಂಡಿಯಲ್ಲಿ ಬಿದ್ದರೆ ಏನು ಮಾಡುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಅಡ್ಡರಸ್ತೆಯೊಂದರಲ್ಲಿ ಚರಂಡಿ ನಿರ್ಮಾಣಕ್ಕೂ ಮುನ್ನವೇ ರಸ್ತೆಗೆ ಕಾಂಕ್ರಿಟ್ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ, ‘ಕಾಮಗಾರಿಯ ಬಿಲ್ ತಡೆಹಿಡಿಯಿರಿ’ ಎಂದು ವಲಯದ ಜಂಟಿ ಆಯುಕ್ತ ಎಂ.ರಾಮಕೃಷ್ಣ ಅವರಿಗೆ ಸೂಚಿಸಿದರು. ಕನಕಪುರ ರಸ್ತೆಗೆ ಹೊಂದಿ ಕೊಂಡಿರುವ ವಸಂತಪುರ ಮುಖ್ಯರಸ್ತೆ ಯಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಕಾರ್ಮಿಕರ ಜತೆ ಪಾಲಿಕೆ ಅಧಿಕಾರಿಗಳೂ ಕೈಜೋಡಿಸಿದರು. ‘230 ಪೌರಕಾರ್ಮಿಕರು 12 ಪ್ರದೇಶಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಕನಕಪುರ ಮುಖ್ಯರಸ್ತೆ ಹಾಗೂ ವಸಂತ ಪುರ ಮುಖ್ಯರಸ್ತೆಯ ವಿವಿಧ ಬಡಾವಣೆಗಳಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಿದ್ದೇವೆ. ಈ ಪರಿಸರದಲ್ಲಿದ್ದ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ’ ಎಂದು ಆರೋಗ್ಯ ನಿರೀಕ್ಷಕ ಮಹೇಶ್ ತಿಳಿಸಿದರು. '); $('#div-gpt-ad-688757-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-688757'); }); googletag.cmd.push(function() { googletag.display('gpt-text-700x20-ad2-688757'); }); },300); var x1 = $('#node-688757 .field-name-body .field-items div.field-item > p'); if(x1 != null && x1.length != 0) { $('#node-688757 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-688757').addClass('inartprocessed'); } else $('#in-article-688757').hide(); } else { // Text ad googletag.cmd.push(function() { googletag.display('gpt-text-300x20-ad-688757'); }); googletag.cmd.push(function() { googletag.display('gpt-text-300x20-ad2-688757'); }); // Remove current Outbrain $('#dk-art-outbrain-688757').remove(); //ad before trending $('#mob_rhs1_688757').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-688757 .field-name-body .field-items div.field-item > p'); if(x1 != null && x1.length != 0) { $('#node-688757 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-688757').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-688757','#dk-art-outbrain-701208','#dk-art-outbrain-701207','#dk-art-outbrain-701203','#dk-art-outbrain-701202']; var obMobile = ['#mob-art-outbrain-688757','#mob-art-outbrain-701208','#mob-art-outbrain-701207','#mob-art-outbrain-701203','#mob-art-outbrain-701202']; var obMobile_below = ['#mob-art-outbrain-below-688757','#mob-art-outbrain-below-701208','#mob-art-outbrain-below-701207','#mob-art-outbrain-below-701203','#mob-art-outbrain-below-701202']; var in_art = ['#in-article-688757','#in-article-701208','#in-article-701207','#in-article-701203','#in-article-701202']; var twids = ['#twblock_688757','#twblock_701208','#twblock_701207','#twblock_701203','#twblock_701202']; var twdataids = ['#twdatablk_688757','#twdatablk_701208','#twdatablk_701207','#twdatablk_701203','#twdatablk_701202']; var obURLs = ['https://www.prajavani.net/district/bengaluru-city/bomanahalli-foothpath-enchroachment-removal-688757.html','https://www.prajavani.net/district/bengaluru-city/6-women-rescued-form-sex-rocket-701208.html','https://www.prajavani.net/district/bengaluru-city/ramesh-and-usharani-701207.html','https://www.prajavani.net/district/bengaluru-city/metro-temple-demolition-bmrcl-anjaneya-temple-701203.html','https://www.prajavani.net/district/bengaluru-city/bbmp-indore-model-swm-701202.html']; var vuukleIds = ['#vuukle-comments-688757','#vuukle-comments-701208','#vuukle-comments-701207','#vuukle-comments-701203','#vuukle-comments-701202']; // var nids = [688757,701208,701207,701203,701202]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
2020-01-28T03:34:26
https://www.prajavani.net/district/bengaluru-city/bomanahalli-foothpath-enchroachment-removal-688757.html
ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಸಮಯ ಬದಲಾವಣೆ. – ಅರಳಿ ಕಟ್ಟೆ Radha patil lic
2018-03-22T04:29:52
http://www.aralikatte.com/2016/08/29/%E0%B2%B6%E0%B3%8D%E0%B2%B0%E0%B3%80-%E0%B2%AE%E0%B2%82%E0%B2%9C%E0%B3%81%E0%B2%A8%E0%B2%BE%E0%B2%A5/
ರಾಜಕೀಯ ಪ್ರತಿಭಟನೆಗಳಿಂದ ಮಹದಾಯಿ ನೀರು ಸಿಗದು | Agriculture-Science and Environment Magazine | Hasiruvasi Article: ರಾಜಕೀಯ ಪ್ರತಿಭಟನೆಗಳಿಂದ ಮಹದಾಯಿ ನೀರು ಸಿಗದು February 02, 2018 ⊄ By: ರಾಧಾಕೃಷ್ಣ ಭಡ್ತಿ ಇದನ್ನೇ ರಾಜಕೀಯ ಎನ್ನುವುದು. ಪರಸ್ಪರ ಪಕ್ಷಗಳ ಕಚೇರಿ ಎದರು ಪ್ರತಿಭಟನೆ, ಪ್ರದರ್ಶನಗಳನ್ನು ನಡೆಸಿದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗುವುದಿದ್ದರೆ, ಈ ರಾಜಕೀಯದ ಮಂದಿ ಇಷ್ಟು ದಿನ ಎಲ್ಲವನ್ನೂ ಮುಚ್ಚಿಕೊಂಡು ಕುಳಿತದ್ದಾದರೂ ಏಕೆ? ಸ್ವತಃ ರಾಜ್ಯದ ಜಲಸಂಪನ್ಮೂಲ ಸಚಿವರೇ ಪ್ರತಿಭಟನಾಕಾರರ ಜತೆಗೆ ಧರಣಿ ಕುಳಿತು ತಮ್ಮ ಬೆಂಬಲವನ್ನು ಪ್ರದರ್ಶಿಸಿದರು. ಮಾಜಿ ಮುಖ್ಯಮಂತ್ರಿ ಲಕ್ಷಾಂತರ ರೈತರೆದುರು ‘ಸಿಹಿ ಸುದ್ದಿ ಕೊಡುತ್ತೇನೆ’ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಾಲ್ಕು ದಶಕಗಳ ಇತಿಹಾಸವನ್ನು ಬರೆದಿರುವ ಮಹದಾಯಿ ವಿವಾದ ಇದ್ದಕ್ಕಿದ್ದಂತೆ ಚುನಾವಣೆಯ ಹೊಸಸ್ತಿಲಿನಲ್ಲಿ ಹೊಸ, ಹೊಸ ಮಜಲುಗಳನ್ನು ಪಡೆದುಕೊಂಡುಬಿಟ್ಟಿದೆ. ಇಡೀ ರಾಜ್ಯ, ಅದರಲ್ಲೂ ಉತ್ತರ ಕರ್ನಾಟಕ ಭಾಗ ಮತ್ತೆ ಹೊತ್ತಿ ಉರಿಯುವಂತಾಗಿದೆ. ಮಹಾನ್ ಪುರುಷಾರ್ಥ ಸಾಧಿಸಿದವರಂತೆ ನಮ್ಮ ನಾಯಕರು ಒಂಚೂರೂ ನಾಚಿಕೆ, ಮಾನ-ಮರ್ಯಾದೆಗಳಿಲ್ಲದೇ ಬೀಗುತ್ತಿದ್ದಾರೆ. ರಾಜಕೀಯಕ್ಕೆ ನೀರಾದರೇನು, ನೀರಾ ಆದರೇನು? ತಂತಮ್ಮ ಲಾಭದ ಹವಣಿಕೆಯಷ್ಟೇ ಮುಖ್ಯ. ರೈತರಿಗೆ ನೀರು ಸಿಗುತ್ತದೋ ಬಿಡುತ್ತದೋ. ಈ ಬಿಸಿಯಲ್ಲಿ ರಾಜಕೀಯದ ಬೇಳೆಯಂತೂ ಬೇಯುತ್ತದೆ. ವಿವಾದಗಳನ್ನೇ ಹಾಸಿ ಹೊದ್ದುಕೊಂಡು ಕುಳಿತಿರುವ ಮಹದಾಯಿಯ ಒಟ್ಟು ನೀರಿನ ಲಭ್ಯತೆಯಲ್ಲಿ ಕರ್ನಾಟದ ಕೊಡುಗೆ ಅತಿ ದೊಡ್ಡದಿದ್ದರೂ ನದಿ ಕಣಿವೆ ಪ್ರದೇಶದಲ್ಲಿ ಯಾವುದೇ ನೀರಾವರಿ ಅಥವಾ ಜಲ ವಿದ್ಯುತ್ ಯೋಜನೆಗಳನ್ನು ಈವರೆಗೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಸಹ್ಯಾದ್ರಿ ಬೆಟ್ಟಗಳಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಮಹದಾಯಿ ಅತಿ ದೊಡ್ಡದು. ಇದರ ಒಟ್ಟು ಜಲಾನಯನ ಪ್ರದೇಶ 2032 ಚ.ಕಿ.ಮೀ. ಅದರಲ್ಲಿ ಕರ್ನಾಟಕದಲ್ಲಿ 375 ಚ.ಕಿ.ಮೀ, ಮಹಾರಾಷ್ಟ್ರದಲ್ಲಿ 77 ಚ.ಕಿ.ಮೀ ಹಾಗೂ ಗೋವಾದ 1580 ಚ.ಕಿ.ಮೀ ಸೇರಿದೆ. ಕೇಂದ್ರದ ಜಲ ಆಯೋಗದ ಸಮೀಕ್ಷೆಯಂತೆ ಈ ನದಿಯಲ್ಲಿ 180 ರಿಂದ 220 ಟಿಎಂಸಿ ನೀರು ಲಭ್ಯವಿದೆ. ಈ ಪೈಕಿ ಕರ್ನಾಟಕದ ಕೊಡುಗೆ 45 ಟಿಎಂಸಿ. ಭಾರತದ ಪಶ್ಚಿಮ ಕರಾವಳಿಯೆಂದರೆ ಪಶ್ಚಿಮಘಟ್ಟಗಳ ಸಾಲು. 30 ರಿಂದ 65 ಕಿ.ಮೀ ತಪತಿ ನದಿಯ ಮುಖದಿಂದ ನೀಲಗಿರಿಯಾಚೆ ಕನ್ಯಾಕುಮಾರಿಯವರೆಗೆ ಉದ್ದವಾಗಿ ಹಬ್ಬಿಕೊಂಡಿರುವ ಪರ್ವತಾವಳಿಯು ಹಲವು ಜಲಮೂಲಗಳ ತಾಣ. ಸಹ್ಯಾದ್ರಿ ಶ್ರೇಣಿಯ ಕರ್ನಾಟಕದ ಗಡಿ ಆರಂಭವಾಗುವುದು ಬೆಳಗಾವಿ ಜಿಲ್ಲೆಯ ಖಾನಾಪುರದಿಂದಲೇ. ಅಲ್ಲಿಂದ ಕೊಡಗಿನ ದಕ್ಷಿಣ ಅಂಚಿನ ಬ್ರಹ್ಮಗಿರಿಯ ಸಾಲುಗಳವರೆಗೆ ಇದು ಹಬ್ಬಿಕೊಂಡಿದೆ. ಸರಿ ಸುಮಾರು 350 ಕಿ.ಮೀ. ಅಗಲಕ್ಕೆ ಹಬ್ಬಿ ನಿಂತಿರುವ ಇಲ್ಲಿ 20ಕ್ಕೂ ಹೆಚ್ಚು ನದಿಗಳು ಉಗಮಿಸುತ್ತವೆ. ಈ ಪೈಕಿ ನಾಲ್ಕು ನದಿಗಳು ಕೇರಳ ಹಾಗೂ ಗೋವಾ ಗಡಿ ಪ್ರವೇಶಿಸಿ ಅಲ್ಲಿ ಅರಬ್ಬೀ ಸಮುದ್ರ ಸೇರುತ್ತವೆ. ಪಶ್ಚಿಮ ವಾಹಿನಿಯ ಈ ನದಿಗಳಲ್ಲಿ ಒಂದು ಅಂದಾಜಿನ ಪ್ರಕಾರ 1998 ಟಿ.ಎಂ.ಸಿ ನೀರು ಹರಿದು ಯಾವುದೇ ನೀರಾವರಿ ಅಥವಾ ಇನ್ನಾವುದೇ ಮಹತ್ವದ ಪ್ರಯೋಜನ ಪಡೆಯದೆ ಅರಬ್ಬೀ ಸಮುದ್ರ ಸೇರುತ್ತವೆ. ರಾಜ್ಯದ ಒಟ್ಟು ನೀರಿನಲ್ಲಿ ಲಭ್ಯತೆ 3438 ಟಿ.ಎಂ.ಸಿ. ಅಂದರೆ ಸುಮಾರು ಶೇ.60 ರಷ್ಟು ನೀರು ಪಶ್ಚಿಮ ವಾಹಿನಿಗಳಲ್ಲಿ ಹರಿದು ಸಮುದ್ರ ಸೇರುತ್ತವೆನ್ನುವುದು ವಾಸ್ತವ. ಇದರಲ್ಲಿ ಮಹಾದಾಯಿ ನೀರಿನ ಪ್ರಮಾಣವೇ ಹತ್ತನೇ ಒಂದರಷ್ಟು. ಈ ಮಹಾದಾಯಿಗೆ ಸೇರುವ ಉಪನದಿ, ಹಳ್ಳಗಳ ಸಂಖ್ಯೆ ದೊಡ್ಡದು. ಕರ್ನಾಟಕದಲ್ಲಿ ಬಂಡೂರ ನಾಲ, ಕೊಟ್ಟೆ, ಸರಳ ನದಿ, ಬಯಲನಾಡು, ಹಲ್ತಾರ ಹಳ್ಳ, ಕಳಸಾ ಹಳ್ಳ, ಕಾರಂಜೋಳ ನದಿ ಹಾಗೂ ದೂದ್ಸಾಗರ ಪ್ರಮುಖ ಉಪನದಿಗಳು. ಹೀಗೆ ಸಮುದ್ರ ಸೇರು ನೀರನ್ನು ಪುನಃ ಕರ್ನಾಟಕದತ್ತ ತಿರುಗಿಸಿದರೆ ಉತ್ತರ ಕರ್ನಾಟಕದ ಬಾಯಾರಿಕೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುತ್ತದೆ ಎಂಬುದು ಬಹು ಹಿಂದಿನ ವಾದ. ಅದಕ್ಕಾಗಿಯೇ ರೂಪುಗೊಂಡದ್ದು ಕಳಸಾ-ಬಂಡೂರಿ ಯೋಜನೆ. ದ್ಯಾವ ಗಳಿಗೆಯಲ್ಲಿ ಯೋಜನೆ ಹುಟ್ಟಿಕೊಂಡಿತೋ ಆ ಕ್ಷಣದಲ್ಲೇ ರಾಜಕೀಯ ಪ್ರೇರಿತ, ಪ್ರೇಷಿತ ವಿವಾದವೂ ಜನ್ಮ ತಾಳಿತು. ಮಹದಾಯಿಯಲ್ಲಿ ಅದೆಷ್ಟು ನೀರು ಹರಿದಿದೆಯೋ, ಆದರೆ ರಾಜಕೀಯ ನಾಯಕರ ಭರವಸೆಯ ಮಹಾಪೂರವಂತೂ ಹರಿತ್ತಲೇ ಇದೆ. ನಮ್ಮ ಕಾವೇರಿಯಂತೆಯೇ ಮಹದಾಯಿ ವಿವಾದಕ್ಕೂ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಒಂದು ನೂರಾ ಒಂಬತ್ತು ವರ್ಷಗಳಿಗೂ ಹಿಂದೆ, 1908 ರಲ್ಲಿ ಮುಂಬೈ ಸರಕಾರ ಮಲಪ್ರಭಾ ನದಿ ನೀರಿನ ಯೋಜನೆಯ ಸಮೀಕ್ಷೆ ನಡೆಸಿತ್ತು. ಆದರೆ ಕೆಲಸ ಆರಂಭವಾಗಲಿಲ್ಲ. ಅದು ಆರಂಭವಾದದ್ದು 1961ರಲ್ಲಿ. ಸದರ ಫಲವೇ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುಳವಳ್ಳಿ ಗ್ರಾಮದ ‘ನವಿಲು ತೀರ್ಥ’. 1972 ಕ್ಕೆ ಅದಕ್ಕೆ ಅಡ್ಡಲಾಗಿ ೫ ಲಕ್ಷ ಎಕರೆಗೆ ನೀರುಣಿಸುವ ಮಹತ್ವಾಕಾಂಕ್ಷಿ ‘ರೇಣುಕಾ ಸಾಗರ’ವನ್ನು ನಿರ್ಮಿಸಲಾಯಿತಾದರೂ ನೀರಿನ ಲಭ್ಯತೆಯ ಕೊರತೆಯಿಂದ ಉದ್ದೇಶ ಈಡೇರಲಿಲ್ಲ. ಇದೀಗ ಮಹದಾಯಿಯ ಹೆಚ್ಚುವರಿ ನೀರನ್ನು ಈ ರೇಣುಕಾ ಸಾಗರಕ್ಕೆ ಹರಿಸಿಬೇಕೆಂಬುದು ನಮ್ಮ ಬೇಡಿಕೆ. ಏಕೆಂದರೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಸುತ್ತಮುತ್ತಲ ರೈತರ ಜಮೀನುಗಳಲ್ಲದೇ ಸುಮಾರು 10 ಲಕ್ಷ ಜನವಸತಿ ಹೊಂದಿರುವ ಹುಬ್ಬಳ್ಳಿ-ಧಾರವಾಡ ನಗರವೂ ಕುಡಿಯುವ ನೀರಿಗಾಗಿ ಮಲಪ್ರಭಾ ನದಿಯನ್ನೇ ಅವಲಂಬಿಸಿವೆ. 1978ರಲ್ಲಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಚಿಂತನೆ ಆರಂಭವಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ರ್ಆ.ಗುಂಡೂರಾವ್ ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. 1980ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕ ಸರ್ಕಾರ 1988ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ, ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತು. ಮಹಾದಾಯಿ ಯೋಜನೆಯ ವರದಿ ನೀಡಿದ್ದ ಸಮಿತಿಯಲ್ಲಿದ್ದ ಎಸ್.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಸಿಎಂ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಆಗ ಯೋಜನೆಗೆ ಗೋವಾ ಒಪ್ಪಿಗೆಯನ್ನೂ ನೀಡಿತ್ತು. ಮಹದಾಯಿ ವಿವಿಧೋದ್ದೇಶ ಯೋಜನೆಯದ್ದು ಇನ್ನೊಂದು ವಿವಾದದ ಮಜಲು. ನಮ್ಮ ಮಹದಾಯಿ ಗೋವಾದಲ್ಲಿ ‘ಮಾಂಡೋವಿ’ ಆಗುತ್ತಾಳೆ. ಜಲವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ ಇದರಲ್ಲಿ ಮಲಪ್ರಭಾ ನದಿ ಕಣಿವೆಗೆ 9 ಟಿಎಂಸಿ ನೀರನ್ನು ಸಾಗಿಸಲು 1988 ರಲ್ಲಿ ಉದ್ದೇಶಿಸಲಾಗಿತ್ತು. ಇದರನ್ವಯ 4 ಟಿಎಂಸಿಗೆ ಕರ್ನಾಟಕ ವಿದ್ಯುತ್ ನಿಗಮ ಯೋಜನೆ ತಯಾರಿಸಿ ವಿದ್ಯುತ್ ಪ್ರಾಧೀಕಾರದ ಅನುಮೋದನೆಗೆ ಕಳಿಸಬೇಕಾತ್ತು. ಆದರೆ ಈವರೆಗೆ ಯಾವುದೇ ಪ್ರಗತಿ ಇದರಲ್ಲೂ ಆಗಿಲ್ಲ. ಇನ್ನು ಕಳಸಾ ಯೋಜನೆ ಸಮೀಕ್ಷೆ ನಡೆದಾಗಲೆ ಗೋವಾ ವಿರೋಧಿಸಿತು. ಹೀಗಾಗಿ ಕಳಸಾ ಯೋಜನೆಯಲ್ಲಿಯೇ ಗೋವಾ ಪ್ರದೇಶ ಸೇರಿದಂತೆ ಅಣೆಕಟ್ಟು ಪ್ರದೇಶ ಬದಲಾಯಿಸಿ ಅಗತ್ಯ ಮಾರ್ಪಾಡುಗಳನ್ನು ಮಾಡಬೇಕಾಯಿತು. ಬದಲಾದ ೨೩.೯೩ ಕೋಟಿ ರೂ. ವೆಚ್ಚದ ಮಹಾದಾಯಿ ತಿರುವು ಯೋಜನೆಯ ಮೊದಲ ಹಂತಕ್ಕೆ ತಾಂತ್ರಿಕ ಒಪ್ಪಿಗೆ ಸಿಕ್ಕಿದೆ. ಆದರೆ ಮುಂದುವರಿಯಲಿಲ್ಲ. ಇದನ್ನು ಹೊರತುಪಡಿಸಿ, ಮಹಾದಾಯಿಗೆ ಸೇರುವ ಹಳ್ಳಗಳನ್ನಷ್ಟೇ ಬಳಸಿಕೊಂಡು ಮಲಪ್ರಭೆಗೆ ನೀರು ಹರಿಸಲು ಬಂಡೂರ ನಾಲಾ ಯೋಜನೆ ರೂಪುಗೊಂಡಿತ್ತು. ಬಂಡೂರಾ ನಾಲಾ, ಸಿಂಗಾರ ನಾಲಾ, ನೆರ್ಸೆ ನಾಲಾಗಳಲ್ಲಿ ಲಭ್ಯ ನೀರನ್ನು ಮಲಪ್ರಭೆಗೆ ತಿರುಗಿಸಲು ಆಗಿನ ಜಲಸಂಪನ್ಮೂಲ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಅಧ್ಯಯನ ನಡೆಸಲಾಯಿತು. ಬಂಡೂರಾ ನಾಲಾ, ಪೋಟ್ಲಿ ನಾಲಾ ಹಾಗೂ ಸಿಂಗಾರಾ ನಾಲಾಗಳಿಂದ 4 ಟಿಎಂಸಿ ನೀರು ವರ್ಗಾಯಿಸಲು ಅವಕಾಶ ಇತ್ತ್ತು. ಕೊನೆಗೆ ಬಂಡೂರಾ ನಾಲಕ್ಕೆ ಒಂದೇ ಅಣೆಕಟ್ಟು ಕಟ್ಟುಲು ಯೋಜಿಸಿ 49.20 ಕೋಟಿ ರೂ ವೆಚ್ಚಕ್ಕೆ ಅಂದಾಜಿಸಲಾಯಿತು. ಅವತ್ತು ರಾಜಕೀಯ ಇಚ್ಛಾಶಕ್ತಿ ಕೊರತೆ ಹಾಗೂ ನಿರಾಸಕ್ತಿಯಿಂದಾಗಿ ೯ ಟಿಎಂಸಿ ನೀರನ್ನು ಬಳಸಿಕೊಳ್ಳದೇ ಇಡೀ ಯೋಜನೆ ನನೆಗುದಿಗೆ ಬಿದ್ದಿತು. ಅಲ್ಲಿಂದ ನಂತರ ವಿವಾದಗಳೇ ಬೆನ್ನತ್ತಿ1998ರಿಂದ ಈವರೆಗೂ ಮಹಾದಾಯಿಯ ಯಾವ ಯೋಜನೆಯಿಂದಲೂ ನಮಗೆ ಲಾಭ ಪಡೆಯಲು ಸಾಧ್ಯವಾಗುತ್ತಲೇ ಇಲ್ಲ. ಮಹಾದಾಯಿ ನೀರನ್ನು ಮಲಪ್ರಭ ಕಣಿವೆಗೆ ವರ್ಗಾಯಿಸಲು ಮೊದಲಿಂದಲೂ ಗೋವಾ ವಿರೋಧಿಸುತ್ತಿದೆ. ಮಹಾದಾಯಿ ಒಂದು ನೀರಿನ ಕೊರತೆ ಕಣಿವೆಯ ಪ್ರದೇಶ, ಮಹಾದಾಯಿ ನೀರನ್ನು ಬೇರೆಡೆ ಹರಿಸಿದರೆ, ಪಶ್ಚಿಮ ಘಟ್ಟದ ಪರಿಸರದ ಮೇಲೆ ತೀವ್ರ ಪರಿಣಾಮವಾಗಿ ಜೀವಸಂಕುಲಕ್ಕೆ ಅಪಾಯವಾಗಲಿದೆ ಎಂಬುದು ಗೋವಾದ ವಾದ. ಹೀಗಾಗಿ ಗೋವಾದ ಪಾಲ್ಗೊಳ್ಳುವಿಕೆ ಇಲ್ಲದೆ ನಮ್ಮ ಗಡಿ ಪ್ರದೇಶದಲ್ಲಿಯೇ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕೆಂದು ನಿರ್ಧರಿಸಲಾಯಿತು. ಅದಕ್ಕಾಗಿ ಕಳಸಾ ಯೋಜನೆಯ ಮೂಲ ಸ್ವರೂಪದಲ್ಲಿ ಬದಲಾವಣೆ ಮಾಡಿ ಕಳಸಾ ನಾಲಕ್ಕೆ ಒಂದು ಅಣೆಕಟ್ಟೆ ಹಾಗೂ ಅದರ ಉಪಹಳ್ಳ ಹಲ್ ತಾರಾ ನಾಲಕ್ಕೆ ಒಂದು ಅಣೆಕಟ್ಟೆ ಕಟ್ಟಿ ಹಲ್ತಾರಾ ನೀರನ್ನು ಕಳಸಾ ಜಲಾಶಯಕ್ಕೆ ಸಾಗಿಸಿ ಅಲ್ಲಿಂದ ಮಲಪ್ರಭಾ ಕಣಿವೆಗೆ ಸಾಗಿಸುವ ವಿವರವಾದ ಯೋಜನೆ ಸಿದ್ಧಪಡಿಸಲಾಯಿತು. ಈ ನಡುವೆ ಬಂಡೂರು ನಾಲಾ ಯೋಜನೆಯೂ ರೂಪುಗೊಂಡಿತ್ತು. ಇಲ್ಲಿ ಪಾರಿಸಾರಿಕ ಅಥವಾ ವೈಜ್ಞಾನಿಕ ಸಂಗತಿಗಳಿಗಿಂತ ಎರಡೂ ರಾಜ್ಯಗಳ ಪ್ರತಿಷ್ಠೆ ಹಾಗೂ ರಾಜಕೀಯ ಕಾರಣಗಳೇ ಮೇಲುಗೈ ಪಡೆದಿವೆ. ಜನರ ಭಾವನೆಗಳನ್ನು ಉದ್ರೇಕಿಸಿ ರಾಜಕೀಯ ಪಕ್ಷಗಳು ಆಟವಾಡುತ್ತಿವೆ. ಒಂದೆಡೆ ಗೋವಾದ ಧುರೀಣರಿಗೆ ಈ ಯೋಜನೆಗಳಿಂದ ಯಾವುದೇ ದುಷ್ಪರಿಣಾಮವಾಗುವುದಿಲ್ಲವೆಂದು ವಿಶ್ವಾಸ ಇದ್ದರು ಸಹ ಸ್ಥಳೀಯ ರಾಜಕೀಯ ಹಾಗೂ ಪರಿಸರವಾದಿಗಳ ಬೆದರಿಕೆ ಎದುರಿಸುವುದು ಕಠಿಣವಾಗಿದ್ದಿತು. ಇತ್ತ ಉತ್ತರ ಕರ್ನಾಟಕದ ವೋಟ್ ಬ್ಯಾಂಕ್ ಕಳೆದುಕೊಳ್ಳಲು ಇಚ್ಛಿಸದ ಮಂದಿ ವಿವಾದವನ್ನು ಜೀವಂತವಾಗಿಯೇ ಇಡುತ್ತಾರೆ. ಆದ್ದರಿಂದ ಕಳಸಾ-ಬಂಡೂರಿ ನಾಲಾ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ಹಾಗೆ ನೋಡಿದರೆ, ಕೋಟ್ಯಂತರ ರೂ.ಗಳ ಯೋಜನೆಗಳಿಲ್ಲದೆಯೂ ಉತ್ತರ ಕರ್ನಾಟಕದ ನೀರಿನ ಬವಣೆಯನ್ನು ನೀಗಿಸುವ ಹಲವು ಮಾರ್ಗಗಳಿವೆ. ಅಲ್ಲಿನ ಬಹುತೇಕ ಕೆರೆಗಳು ಸಾಸರ್ನ ಸ್ವರೂಪ ಪಡೆದುಕೊಂಡು ದಶಕಗಳೇ ಸಂದಿವೆ. ಅವುಗಳ ಪುನರುಜ್ಜೀವನದಂಥ ಕಾರ್ಯ ನಮ್ಮ ಯಾವ ರಾಜಕೀಯ ಪಕ್ಷಗಳಿಗೂ ಆದ್ಯತೆಯೇ ಆಘಿಲ್ಲ. ಬದಲಿಗೆ, ಹೆದ್ದಾರಿ- ಬಸ್ ನಿಲ್ದಾಣದಂಥ ಯೋಜನೆಗಳಿಗೆ ಕೆರೆಗಳ ಆಹುತಿ ಅವ್ಯಾಹತವಾಗಿ ಮುಂದುವರಿದಿದೆ. ಹುಬ್ಬಳ್ಳಿ- ಧಾರವಾಡ ಹೆದ್ದಾರಿಗೆ ಬೃಹತ್ ಮೂರು ಕೆರೆಗಳು ಬಲಿಯಾಗಿವೆ. ಉದ್ದೇಪೂರ್ವಕವಾಗಿಯೇ ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರಿನ ಪೂರೈಕೆಯ ಸಮಸ್ಯೆಯನ್ನು ವೈಭವೀಕರಿಸಲಾಗುತ್ತಿದೆ. ಅದಿಲ್ಲದಿದ್ದರೆ 900 ದಿನಗಳಿಗೂ ಹೆಚ್ಚುಕಾಲ ಹುಬ್ಬಳ್ಳಿಯಲ್ಲಿ ರೈತರು ಧರಣಿ ನಡೆಸಿದಾಗ ಇಲ್ಲದ ಕಾಳಜಿ, ಇದೀಗ ಚುನಾವಣೆಯ ಹೊಸ್ತಿಲಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡಕ್ಕೂ ಮೂಡಿಬಿಟ್ಟಿದೆ. ನಮ್ಮ ಯೋಜನಾ ಆಯುಕ್ತ ಎಮ್.ಕೆ.ಶರ್ಮಾ ನದಿ ನೀರಿನ ಹಂಚಿಕೆಗೆ ಅಂತಿಮವಾಗಿ ತೀರ್ಮಾನಿಸಿದಾಗ 7.56 ಟಿ.ಎಂ.ಸಿ. ನೀರನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ ಎಂದಿದ್ದರು. ಆಗಲೇ ಮೂರು ರಾಜ್ಯಗಳು ತಮ್ಮಲ್ಲಿಯ ಅಂಕಿ-ಅಂಶಗಳನ್ನು ವಿನಿಮಯ ಮಾಡಿಕೊಳ್ಳಲು ಒಂದು ನದಿ ಕಣಿವೆ ಸಂಘಟನೆ ಮಾಡಿಕೊಳ್ಳಬಹುದಿತ್ತು. ಆದರೆ ಈವರೆಗೂಈ ಅದು ಆಗಿಲ್ಲ. ನೀರು ವ್ಯರ್ಥವಾಗಿ ಸಮುದ್ರಪಾಲಾಗುವುದು ಬೇಡ ಎಂಬ ಕಾರಣಕ್ಕೆ ಮಹದಾಯಿ ರಾಜ್ಯಗಳ ಪ್ರತಿನಿಧಿಗಳು ಮೇಲಿಂದ ಮೇಲೆ ಸಭೆ ನಡೆಸಿ ವಿಷಯಗಳನ್ನು ಸಮಾಲೋಚಿಸಬೇಕೆಂದು ಸೂಚಿಸಿದ್ದರೂ ಸಭೆ ನಡೆಸಲು ರಾಜಕೀಯ ಪಕ್ಷಗಳು ಬಿಟ್ಟಿಲ್ಲ. ತಂತ್ರಜ್ಞರು, ಅಧಿಕಾರಿಗಳ ಅಭಿಪ್ರಾಯ ಇದಾಗಿದ್ದರೆ ರಾಜಕೀಯದ ಅಭಿಪ್ರಾಯವೇ ಬೇರೆಯಾಗಿತ್ತು. ಯೋಜನೆಗಳಿಗೆ ಅರಣ್ಯ ಇಲಾಖೆ, ಪರಿಸರ ಇಲಾಖೆಗಳ ಒಪ್ಪಿಗೆಯನ್ನು ವಿಳಂಬಗೊಳಿಸುತ್ತಾ ಸಾಗಿದ್ದೂ ನಿಜ. ಸರಕಾರಗಳು ಮನಸ್ಸು ಮಾಡಿದ್ದರೆ ಯಾವತ್ತೋ ಇಲಾಖೆಗಳ ಸಮ್ಮತಿಯೂ ಸಿಕ್ಕಿರುತ್ತಿತ್ತು. ಕೇವಲ ಹಠ ಮತ್ತು ಭಾವನಾತ್ಮಕತೆಯನ್ನು ಕೆರಳಿಸುವುದಷ್ಟೇ ರಾಜಕೀಯ ಮುಖಂಡರ ಉದ್ದೇಶವಾಗಿದೆ ಎಂಬುದು ಇದರಿಂದ ಸ್ಪಷ್ಟ. ಏತನ್ಮಧ್ಯೆ ಕರ್ನಾಟಕ ಸರ್ಕಾರ ಕೇಂದ್ರದ ಸಲಹೆಯಂತೆ ಮಹದಾಯಿ ನದಿ ಕಣಿವೆ ಜಲಸಂಪತ್ತಿನ ಸಮೀಕ್ಷೆ ಮಾಡಲು ನಾಗಪುರದ ನೀರಿ (National environmental engineerin research institute) ಸಂಸ್ಥೆಯಿಂದ ಅಧ್ಯಯನ ಮಾಡಿಸಿತು. ಅದರ ವರದಿಯಲ್ಲಿ ಪರಿಸರದ ಮೇಲೆ ಯಾವುದೇ ದುಷ್ಪರಿಣಾಮ ಇಲ್ಲ ಎನ್ನುವ ಅಭಿಪ್ರಾಯ ಧೃಡಪಟ್ಟಿತು. ಆದರೂ ಗೋವಾ ಅದನ್ನು ಒಪ್ಪಿಕೊಳ್ಳಲಿಲ್ಲ. ಮುಂದೆ, National institure of oceanography ಮೂಲಕ ನಡೆದ ಅಧ್ಯಯವೂ ನೀರಿ ಸಂಸ್ಥೆಯ ವರದಿಯನ್ನು ಅಕ್ಷರಶಃ ಅನುಮೋದಿಸಿತು. ಕೊನೆಗೂ ಕರ್ನಾಟಕ ತನ್ನ ಗಡಿಯಲ್ಲಿ, ಗೋವಾದ ಮೇಲೆ ಏನು ಪರಿಣಾಮವಾಗದಂತೆ ಮಹದಾಯಿ ಕಣಿವೆಯಿಂದ 7.56 ಟಿ.ಎಂ.ಸಿ ನೀರು ವರ್ಗಾಯಿಸುವ ಕಳಸಾ ಮತ್ತು ಬಂಡೂರಾ ನಾಲಾ ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯ 2002ರಲ್ಲಿ ಷರತ್ತುಬದ್ಧ ತಾತ್ವಿಕ ಒಪ್ಪಿಗೆ ನೀಡಿತು. ಆದರೆ, ಮತ್ತೆ ರಾಜಕೀಯ ಮೇಲಾಟ ನಡೆದು, ಅಂದಿನ ಕೇಂದ್ರದ ಬಿಜೆಪಿ ಸರಕಾರ ಪುನಃ ಗೋವಾದಲ್ಲಿದ್ದ ತನ್ನದೇ ಪಕ್ಷದ ಸರಕಾರದ ಹಿತರಕ್ಷಣೆಗಾಗಿ ತನ್ನದೇ ತೀರ್ಮಾನವನ್ನು ಅದೇ ವರ್ಷ ಸೆಪ್ಟೆಂಬರ್ 19ರಂದು ನೆನೆಗುದಿಯಲ್ಲಿ ಇಟ್ಟಿತು. ನಂತರದ ಹಲವು ಸಭೆಗಳ ಪ್ರಹಸನದ ಜಲವಿವಾದ ಕಾಯ್ದೆ-1953ರ 3ನೇ ಕಲಮಿನನ್ವಯ ಮಹಾದಾಯಿ ಜಲವಿವಾದವನ್ನು ಇತ್ಯರ್ಥಪಡಿಸಲು ನ್ಯಾಯಾಧೀಕರಣ ರಚನೆ ಮಾಡಲು ಗೋವಾ, ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿತು. ಕಳಸಾ-ಬಂಡೂರು ನಾಲಾ ಯೋಜನೆಯನ್ನು ಕಾರ್ಯಗತಗೊಳಿಸದಿರಲು ಸುಪ್ರೀಂ ಕೋರ್ಟಿನ ಮೊರೆ ಹೊಕ್ಕಿತು. ಈವರೆಗೆ ಅದರ ತಡೆಯಾಜ್ಞೆ ತೆರವಾಗಿಸಲು ನಮ್ಮ ರಾಜಕೀಯ ಪಕ್ಷಗಳಿಂದ ಸಾಧ್ಯವಾಗಿಲ್ಲ. ಇವೆಲ್ಲದರ ನಡುವೆಯೇ ಬೆಳಗಾವಿಯ ಜಿಲ್ಲೆಯ ಕಣಕುಂಬಿಯಲ್ಲಿ ಜಲಾಶಯ ನಿರ್ಮಿಸಲು 2006ರ ಸೆಪ್ಟೆಂಬರ್ನಲ್ಲಿ ಭೂಮಿ ಪೂಜೆ ಮಾಡಲಾಯಿತು. 2006ರ ನವೆಂಬರ್ನಲ್ಲಿ ಗೋವಾ ಸರ್ಕಾರ ಈ ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಕಾಮಗಾರಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. 2010ರಲ್ಲಿ ಮಹದಾಯಿ ಜಲ ವಿವಾದ ನ್ಯಾಯಾಧೀಕರಣವನ್ನು ನೇಮಕ ಮಾಡಲಾಯಿತು. 2014ರಲ್ಲಿ ನ್ಯಾಯಾಧೀಕರಣದ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. 2015ರ ಜೂನ್ನಿಂದ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ 1970ರಿಂದ 2010ರವರೆಗೆ ಮಾತುಕತೆಗಳು ನಡೆದಿವೆ. ಕೇಂದ್ರ ಸರ್ಕಾರ, ಸಿಡಬ್ಲ್ಯುಸಿ, ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿಗಳು (ಎನ್ಡಬ್ಲ್ಯುಡಿಎ) ನಡೆಸಿದ ಯತ್ನ ವಿಫಲವಾದ ನಂತರವೇ ನ್ಯಾಯಮಂಡಳಿ ರಚಿಸಲಾಗಿದೆ. ಇಡೀ ಮಹಾದಾಯಿ ವಿವಾದದ ನಾಲ್ಕು ದಶಕಗಳ ಹೋರಾಟದ ಇತಿಹಾಸವನ್ನು ಅವಲೋಕಿಸಿದಾಗ ಪಕ್ಷವಾರು ರಾಜಕೀಯವಷ್ಟೇ ಕಾಣುತ್ತದೆಯೇ ಹೊರತಾಗಿ ವಿವಾದವನ್ನು ಬಗೆಹರಿಸುವ ದಿಸೆಯಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡುವ ರಾಜಕೀಯ ಇಚ್ಛಾಶಕ್ತಿ ಕಂಡೇ ಇಲ್ಲ. ಯಾವುದೇ ಜಲವಿವಾದ ಇತ್ಯರ್ಥಗೊಳ್ಳಲು ನ್ಯಾಯಾಧೀಕರಣವೊಂದೇ ಅಂತಿಮ ಅಸ್ತ್ರ ಎಂಬುದು ನಿಜವಾದರೂ, ಈಗಾಗಲೇ ತಾತ್ವಿಕ ಒಪ್ಪಿಗೆ ಪಡೆದಿರುವ ಕಳಸಾ-ಬಂಡೂರು ನಾಲಾದ 7.56 ಟಿ.ಎಂ.ಸಿ ಅಡಿ ನೀರಿನ ತಿರುವು ಯೋಜನೆ ಕೈಗೊಳ್ಳಲು ಕರ್ನಾಟಕಕ್ಕೆ ಅನುಮತಿ ನೀಡಿ ಉಳಿದ ನೀರಿನ ಹಂಚಿಕೆಗೆ ನ್ಯಾಯಾಧೀಕರಣ ರಚನೆಗೆ ಕರ್ನಾಟಕ ಸರಕಾರ ಕೋರಿಕೆ ಸಲ್ಲಿಸಬೇಕಿತ್ತು. ಕೇಂದ್ರ ಸರಕಾರವು ನ್ಯಾಯಾಧೀಕರಣ ರಚನೆಗೆ ತೀರ್ಮಾನ ಘೋಷಣೆ ಮಾಡಿದ ತಕ್ಷಣ ಪ್ರತಿಭಟನೆಯ ಜೊತೆಗೆ ರಾಜ್ಯದಿಂದ ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಬೇಕಿತ್ತು. ಆದರೆ, ಅಂಥವು ನೆಪಕ್ಕಷ್ಟೇ ನಡೆದವು. ರಾಜ್ಯದ ಹಿಂದಿನ ಬಿಜೆಪಿ ಸರಕಾರವಾಗಲೀ ಇಂದಿನ ಕಾಂಗ್ರೆಸ್ ಸರಕಾರವಾಗಲಿ ನೈಜ ಉಪಕ್ರಮಗಳನ್ನು ಕೈಗೊಂಡೇ ಇಲ್ಲ. ವಿಧಾನಮಂಡಲ ಅಧಿವೇಶಗಳಲ್ಲೂ ಗಂಭೀರ ಚರ್ಚೆ ನಡೆದಿಲ್ಲ. ಬದಲಿಗೆ ಪರಸ್ಪರ ಕೆಸರೆರೆಚಾಟ ಮುಂದುವರಿದಿದೆ. ಇದರಿಂದ ಬಹುವರ್ಷಗಳಿಂದ ನನೆಗುದಿಗೆ ಬಿದ್ದ ಯೋಜನೆಗೆ ಚಾಲನೆ ದೊರೆಯದೇ ಅನವಶ್ಯಕವಾಗಿ ಸಮಯ ವ್ಯರ್ಥ ಆಗುತ್ತಿದೆ. ಪ್ರತಿಭಟನೆ, ರಾಜಕೀಯಗಳಿಂದ ಯಾವುದೇ ವಿವಾದಗಳು ಅಂತ್ಯ ಕಾಣಲು ಸಾದ್ಯವೇ ಇಲ್ಲ. ಇಂಥ ವ್ಯಾಜ್ಯ ಬಗೆಹರಿಸಬೇಕಾದರೆ ಅದಕ್ಕೆ ಕಾನೂನು ಸೂತ್ರ ಅಗತ್ಯ. ಇದಕ್ಕೆ ‘ಇಕ್ವಿಟೆಬಲ್ ಅಪೋರ್ಷನ್ಮೆಂಟ್’ ಎಂದು ಕರೆಯುತ್ತಾರೆ. ತಜ್ಞರ ಪ್ರಕಾರ ಈ ಸೂತ್ರವು ಅಂತಾರಾಷ್ಟ್ರೀಯ ಮಟ್ಟದ ವಿವಾದದ ಸಂದರ್ಭವೂ ಬಳಕೆಯಾಗಿತ್ತು. ಅಮೆರಿಕದ ಸುಪ್ರೀಂ ಕೋರ್ಟ್ ಸಹ ಈ ಸೂತ್ರವನ್ನು ಅನುಸರಿಸಿ ವಿವಾದ ಬಗೆಹರಿಸಿದೆ. ಮಾತುಕತೆ ಮೂಲಕವೇ ವ್ಯಾಜ್ಯ ಬಗೆಹರಿಸಿಕೊಳ್ಳಬೇಕಾದರೆ ರಾಜಕೀಯ ಸೂತ್ರ ಇರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಜಲ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಕೇಂದ್ರ ಸರ್ಕಾರ ಇಡೀ ಕುಟುಂಬದ ಮುಖ್ಯಸ್ಥನಾಗಿ ಮಧ್ಯಸ್ಥಿಕೆ ವಹಿಸುವ ಅಧಿಕಾರ ಹೊಂದಿದೆ. ಕೇಂದ್ರದ ಮಧ್ಯಸ್ಥಿಕೆಗೆ ಆಯಾ ರಾಜ್ಯಗಳ ಒಪ್ಪಿಗೆ ಅಗತ್ಯ. ಅದನ್ನು ಹೇರುವುದು ಅಸಾಧ್ಯ ಎಂಬ ರಾಜ್ಯದ ವಕೀಲರ ವಾದ ಸಮರ್ಥನೀಯವಾಗಿದೆ. ಅನುಮಾಣವೇ ಇಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಅನ್ಯಾಯವಾದಾಗ ಪ್ರತಿಭಟನೆ ಸಹಜ.ಆದರೆ, ನಾವು ಈಗ ಪ್ರತಿಭಟಿಸುತ್ತಿರುವ ರೀತಿ ಸರಿಯೇ ಎಂಬುದನ್ನು ಪ್ರಶ್ನಿಸಿಕೊಳ್ಳಲೇಬೇಕು. ಕಳೆದೊಂದು ವರ್ಷದಿಂದ ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆಗೂ ಈಗಿನ ರಾಜಕೀಯ ಪ್ರೇರಿತ ಪ್ರತಿಭಟನೆಗೂ ಸಾಕಷ್ಟು ವ್ಯತ್ಯಾಸವಿದೆ. ಈಗ ನಡೆಯುತ್ತಿರುವ ಪ್ರತಿಭಟನೆಯಿಂದ ನಮಗೆ ಖಂಡಿತವಾಗಿಯೂ ನ್ಯಾಯ ಸಿಗುವ ಸಾಧ್ಯತೆ ಕಡಿಮೆ. ಮಹಾದಾಯಿ ನದಿ ನೀರಿಗಾಗಿ ಬೇಡಿಕೆ ಇಟ್ಟು ನಾವು ಈಗ ನಡೆಸುತ್ತಿರುವ ಹೋರಾಟಕ್ಕೆ ಸ್ಪಷ್ಟತೆಯೇ ಇಲ್ಲ. ರೈತರಲ್ಲಿರುವ ಪ್ರಖರತೆಯೂ ಇಲ್ಲ. ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿ ಮಲಪ್ರಭಾ ನದಿಗೆ 1973-74ರಲ್ಲಿ ಅಣೆಕಟ್ಟು ಕಟ್ಟಿದ ನಂತರ ಇದುವರೆಗೆ ಮೂರು ಅಥವಾ ನಾಲ್ಕು ಸಾರಿ ಮಾತ್ರ ಅದು ತುಂಬಿದೆ. ಅದರ ಸಾಮರ್ಥ್ಯ 34.34ಟಿಎಂಸಿ ಅಡಿ. ಕಳೆದ ಅಕ್ಟೋಬನರ್ಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವ ಸಮಯದಲ್ಲಿ ಜಲಾಶಯದಲ್ಲಿ ಇದ್ದ ನೀರಿನ ಪ್ರಮಾಣ ಕೇವಲ 11.42 ಟಿಎಂಸಿ ಅಡಿ. ಕಳೆದ ನಾಲ್ಕು ದಶಕಗಳಲ್ಲಿ ಒಟ್ಟು ಸಾಮರ್ಥ್ಯದ ಸರಾಸರಿ ಶೇಕಡಾ ೫೦ರಷ್ಟು ಪ್ರಮಾಣದಲ್ಲಿ ಮಾತ್ರ ಜಲಾಶಯಕ್ಕೆ ನೀರು ಬಂದಿದೆ. ಕೆಲವು ಸಾರಿ ಅಷ್ಟು ನೀರೂ ಹರಿದು ಬಂದಿಲ್ಲ. ಅಂದರೆ ಒಟ್ಟು ಈ ಯೋಜನೆಯೇ ಒಂದು ರೀತಿಯಲ್ಲಿ ನಿರರ್ಥಕವಾದುದು. ಈಗ ಅದೇ ಮಲಪ್ರಭೆ ಚರಂಡಿ ನೀರಿಗಿಂತ ಕೆಟ್ಟದಾಗಿ ಹರಿಯುತ್ತಿದ್ದಾಳೆ. ನಮ್ಮ ಬೃಹತ್ ನೀರಾವರಿ ಯೋಜನೆಗಳು ಹೇಗೆ ನಮ್ಮ ನದಿ ಹರಿವನ್ನು ಹಾಳುಗೆಡವುತ್ತವೆ ಎಂಬುದಕ್ಕೆ ನವಿಲುತೀರ್ಥದ ಬಳಿ ನಿರ್ಮಿಸಿರುವ ಜಲಾಶಯಕ್ಕಿಂತ ಕೆಟ್ಟ ನಿದರ್ಶನ ಇನ್ನೊಂದು ಇರಲು ಸಾಧ್ಯವಿಲ್ಲ. ಅದು ಮುಖ್ಯವಾಗಿ ನೀರಾವರಿ ಉದ್ದೇಶಕ್ಕೆ ನಿರ್ಮಿಸಿದ ಜಲಾಶಯವಾದರೂ ಅದರಿಂದ ಹುಬ್ಬಳ್ಳಿ-ಧಾರವಾಡದಂಥ ದೈತ್ಯ ನಗರಗಳ ಕುಡಿಯುವ ನೀರಿಗೂ ಅದೇ ಜಲಾಶಯದ ನೀರು ಆಧಾರವಾಗಿದೆ. ದಂಡೆಯಲ್ಲಿ ಇರುವ ಇತರ ಊರುಗಳಿಗೂ ಕುಡಿಯಲು ಸಹಜವಾಗಿಯೇ ನದಿಯಲ್ಲಿನ ಚೂರು ಪಾರು ನೀರೇ ಬೇಕಾಗುತ್ತದೆ. ಹೀಗೆ ಜಲಾಶಯದಲ್ಲಿನ ನೀರು ಕುಡಿಯುವ ಉದ್ದೇಶಕ್ಕೆ ಮತ್ತು ಸುತ್ತಮುತ್ತಲಿನ ಕಾರ್ಖಾನೆಗಳಿಗೆ ಬಳಕೆಯಾಗುತ್ತಿರುವುದರಿಂದ ರೈತರಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಇಂಥ ಸಂದರ್ಭದಲ್ಲಿ ಹುಟ್ಟಿಕೊಂಡುದು ಕಳಸಾ ಬಂಡೂರಿ ನಾಲಾ ಯೋಜನೆ.
2018-02-19T05:40:59
http://www.hasiruvasi.com/Articles/Water/mahadayi-river-dispute
ದೂರವಾಣಿ - ವಿಕಿಪೀಡಿಯ ಸಾಧಾರಣ ದೂರವಾಣಿ ಯಂತ್ರ ದೂರವಾಣಿ ಯಾವುದೇ ಶಬ್ದವನ್ನು (ಸಾಮಾನ್ಯವಾಗಿ ಮಾತು) ಕಳಿಸುವ ಮತ್ತು ಸ್ವೀಕರಿಸುವ ಸಂಪರ್ಕ ಸಾಧನ. ಗೃಹಬಳಕೆಯಲ್ಲಿರುವ ಸಾಮಾನ್ಯ ಯಂತ್ರಗಳಲ್ಲಿ ದೂರವಾಣಿಯೂ ಒಂದು. ೨೦೦೬ ರ ಅಂತ್ಯದ ಹೊತ್ತಿಗೆ ಪ್ರಪಂಚದಲ್ಲಿ ಒಟ್ಟು ೪೦೦ ಕೋಟಿ ಜನರು ದೂರವಾಣಿಯನ್ನು ಉಪಯೋಗಿಸುತ್ತಿದ್ದರು. ಬಹುಪಾಲು ದೂರವಾಣಿ ಯಂತ್ರಗಳು ಧ್ವನಿಯನ್ನು ವಿದ್ಯುತ್ ಸಂಕೇತಗಳಾಗಿ ಮಾರ್ಪಡಿಸಿ ಇವುಗಳನ್ನು ದೂರವಾಣಿ ಜಾಲದ (telephone network) ಮೂಲಕ ಕಳಿಸುತ್ತವೆ. ದೂರವಾಣಿಯ ಆವಿಷ್ಕರ್ತರು ಯಾರು ಎಂಬುದರ ಬಗ್ಗೆ ಅನೇಕ ವಿವಾದಗಳಿವೆ. ೧೯ ನೆ ಯ ಶತಮಾನದಲ್ಲಿ ಈ ಯಂತ್ರದ ಬಗ್ಗೆ ಯೋಚಿಸಿ, ಅದನ್ನು ತಯಾರಿಸುವ ನಿಟ್ಟಿನಲ್ಲಿ ಅನೇಕರು ಸ್ವತಂತ್ರವಾಗಿ ಕೆಲಸ ಮಾಡಿದ್ದಾರೆ. ಇವರಲ್ಲಿ ಪ್ರಮುಖರಾದವರು ಅಲೆಕ್ಸಾಂಡರ್ ಗ್ರಹಾಮ್ ಬೆಲ್, ಥಾಮಸ್ ಎಡಿಸನ್, ಎಲಿಷಾ ಗ್ರೇ ಮೊದಲಾದವರು. ೧ ಆರಂಭಿಕ ಬೆಳವಣಿಗೆ ೨ ತಾಂತ್ರಿಕ ಸುಧಾರಣೆಗಳು ೩ ಮೊಬೈಲ್ ಫೋನ್ ಗಳು ೪ ದೂರವಾಣಿ ಮತ್ತು ಅಂತರ್ಜಾಲ ಆರಂಭಿಕ ಬೆಳವಣಿಗೆ[ಬದಲಾಯಿಸಿ] ೧೮೯೬ ರ ಒಂದು ದೂರವಾಣಿ ಯಂತ್ರ ೧೮೪೪: ಇನ್ನೊಸೆನ್ಜೊ ಮಾನ್ಜೆಟ್ಟಿ "ಮಾತನಾಡುವ ತಂತಿ ಯಂತ್ರ" ದ ಪ್ರಸ್ತಾಪವನ್ನು ಮುಂದಿಟ್ಟನು. ೧೮೫೪: ಫ್ರಾನ್ಸ್ ನ ಚಾರ್ಲ್ಸ್ ಬೋರ್ಸೀಲ್ "ವಿದ್ಯುತ್ ಶಕ್ತಿಯ ಮೂಲಕ ಧ್ವನಿಯ ರವಾನೆ" ಎಂಬ ಲೇಖನ ಪ್ರಕಟಿಸಿದನು. ೧೮೭೧-೧೮೭೬: ಅನೇಕ ಆವಿಷ್ಕರ್ತರು ದೂರವಾಣಿ ಯಂತ್ರದ ವಿನ್ಯಾಸದ ಬಗ್ಗೆ ಪ್ರಸ್ತಾಪಗಳನ್ನು ಮುಂದಿಟ್ಟರು. ಹಲವರು ತಮ್ಮ ವಿನ್ಯಾಸಗಳಿಗೆ ಪೇಟೆಂಟ್ ಪಡೆದರು. ಮಾರ್ಚ್ ೧೦, ೧೮೭೬: ಮೊದಲ ಯಶಸ್ವಿ ದೂರವಾಣಿ ಸಂಭಾಷಣೆ. ಅಲೆಕ್ಸಾಂಡರ್ ಗ್ರಹಾಮ್ ಬೆಲ್ ತಮ್ಮ ದೂರವಾಣಿ ಯಂತ್ರದ ಮೂಲಕ ಮಾತನಾಡಿದ ಪದಗಳು ಇನ್ನೊಂದು ತುದಿಯಲ್ಲಿ ಸ್ಪಷ್ಟವಾಗಿ ಕೇಳಿ ಬಂದವು. ೧೮೮೩: ಮೊದಲ ಬಾರಿಗೆ ಎರಡು ನಗರ ಮಧ್ಯೆ ಸಂಪರ್ಕ ಏರ್ಪಡಿಸುವ ದೂರವಾಣಿ ಜಾಲ ಸ್ಥಾಪನೆ (ಅಮೆರಿಕದ ನ್ಯೂ ಯಾರ್ಕ್ ಮತ್ತು ಬಾಸ್ಟನ್ ನಗರಗಳ ಮಧ್ಯೆ). ತಾಂತ್ರಿಕ ಸುಧಾರಣೆಗಳು[ಬದಲಾಯಿಸಿ] ೧೮೭೭ ರಲ್ಲಿ ಮೊದಲ ದೂರವಾಣಿ ಎಕ್ಸ್ ಚೇಂಜ್ ಸ್ಥಾಪನೆಯಾಯಿತು. ಮೊದಲಿನ ಎಕ್ಸ್ ಚೇಂಜ್ ಗಳಲ್ಲಿ ಪ್ರತಿ ಕರೆಯನ್ನು ಒಬ್ಬರು ಆಪರೇಟರ್ ಸರಿಯಾದ ಸಂಪರ್ಕ ತಂತುವಿಗೆ ಜೋಡಿಸುವ ಮೂಲಕ ಸಂಪರ್ಕವನ್ನು ಸಾಧಿಸಬೇಕಾಗುತ್ತಿತ್ತು. ಸ್ವಯಂಚಾಲಿತ ಎಕ್ಸ್ ಚೇಂಜ್ ಗಳು ೧೮೯೨ ರಿಂದ ಮುಂದಕ್ಕೆ ಬಳಕೆಗೆ ಬಂದವು. ಆದರೂ ಮಾನವಚಾಲಿತ ಎಕ್ಸ್ ಚೇಂಜ್ ಗಳ ಉಪಯೋಗ ಇಪ್ಪತ್ತನೆಯ ಶತಮಾನದ ಮಧ್ಯದ ವರೆಗೆ ಮುಂದುವರಿದಿತು. ನಾಣ್ಯವನ್ನು ಹಾಕಿ ಉಪಯೋಗಿಸಬಹುದಾದಂಥ ಪೇ ಫೋನ್ ಗಳು ೧೮೮೯ ರಿಂದ ಬಳಕೆಗೆ ಬಂದವು. ಡಯಲ್ ಮಾಡಬೇಕಾದ ಸಂಖ್ಯೆಯನ್ನು ತಿಳಿಸಲು ತಿರುಗಿಸುವ "ರೋಟರಿ ಡಯಲ್" ೧೯೨೩ ರಿಂದ ಬಳಕೆಗೆ ಬಂದಿತು. ಈಗಿನ ಲಕಾಲದ ಯಂತ್ರಗಳಲ್
2015-10-09T08:51:51
https://kn.wikipedia.org/wiki/%E0%B2%A6%E0%B3%82%E0%B2%B0%E0%B2%B5%E0%B2%BE%E0%B2%A3%E0%B2%BF
ಮಾನಸ ಸರೋವರಕ್ಕೆ ತೆರಳಿದ ಕನ್ನಡಿಗರಿಗೆ ಇಲ್ಲಿದೆ ಸಹಾಯವಾಣಿ | Indian Embassy in Nepal's helpline numbers for pilgrims and their family members - Kannada Oneindia | Published: Tuesday, July 3, 2018, 9:46 [IST] ಕಠ್ಮಂಡು, ಜುಲೈ 03: ನೇಪಾಳದ ಸಿಮಿಕೋಟ್ ಎಂಬಲ್ಲಿ ಸಿಲುಕಿಕೊಂಡಿರುವ ಮಾನಸ ಸರೋವರ ಯಾತ್ರಿಕರಿಗೆ ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕೆಲವು ಸಹಾಯವಾಣಿಗಳನ್ನು ನೀಡಿದೆ. ಸಂಕಷ್ಟದಲ್ಲಿರುವ ಯಾತ್ರಿಕರು ಅಥವಾ ಅವರ ಕುಟುಂಬಸ್ಥರು ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಕಲೆ ಹಾಕಬಹುದು, ಅಥವಾ ರಕ್ಷಣೆಗೆ ಮನವಿ ಮಾಡಬಹುದಾಗಿದೆ. ಸಹಾಯವಾಣಿ ಸಂಖ್ಯೆಗಳು ಇಂತಿವೆ: :+977-9851107006,+977-9851155007,+977-9851107021, +977-9818832398. ಪ್ರಾದೇಶಿಕ ಭಾಷೆಗಳಿಗಾಗಿ: ಕನ್ನಡ- +977-9823672371, ತೆಲುಗು- +977-9808082292,ತಮಿಳು- +977-9808500642, ಮಲೆಯಾಳಿ- +977-9808500644. ಮಳಲೆ, ಮಂಜು ಸೇರಿದಂತೆ ಪ್ರತಿಕೂಲ ಹವಾಮಾನದಿಂದಾಗಿ ಕರ್ನಾಟಕದ ಸುಮಾರು 200 ಮಂದಿ ಯಾತ್ರಿಕರು ಸೇರಿದಂತೆ ಹಲವರು ಸಿಮಿಕೋಟ್ ನಲ್ಲಿ ಸಿಲುಕಿಕೊಂಡಿದ್ದಾರೆ. ಕರ್ನಾಟಕದ ಯಾತ್ರಿಗಳು ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಹೇಳಿದ್ದಾರೆ. ಮೈಸೂರು, ರಾಮನಗರ, ಚನ್ನಪಟ್ಟಣ ನಿವಾಸಿಗಳೇ ಇಲ್ಲಿ ಹೆಚ್ಚಾಗಿದ್ದು, ಅವರಿಗೆ ಆಹಾರವನ್ನೂ ಒದಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿತ್ತು. ಆದರೆ ಇದೀಗ ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯಾತ್ರಿಕರು ತಂಗಿರುವ ಶಿಬಿರಗಳಿಗೆ ಸಿಬ್ಬಂದಿಯನ್ನು ಕಳಿಸಿ ವೈದ್ಯಕೀಯ ತಪಾಸಣೆ ನಡೆಸುತ್ತಿದ್ದು, ನೇಪಾಳ ಸೇನೆ ರಕ್ಷಣಾ ಕಾರ್ಯವನ್ನೂ ನಡೆಸಲಿದೆ. ಹೆಲಿಕಾಪ್ಟರ್ ಮೂಲಕವೇ ಯಾತ್ರಿಕರನ್ನು ಅಲ್ಲಿಂದ ಕರೆತರಬೇಕಿದೆ, ಆದರೆ ಹೆಲಿಕಾಪ್ಟರ್ ಹಾರಾಟಕ್ಕೆ ಹವಾಮಾನ ಅನುಕೂಲಕರವಾಗಿಲ್ಲದಿರುವುದರಿಂದ ಮುಂದಿನ ದಾರಿಯನ್ನು ಹುಡುಕಲಾಗುತ್ತಿದೆ. nepal international news manasa sarovara ಕರ್ನಾಟಕ ನೇಪಾಳ ಅಂತಾರಾಷ್ಟ್ರೀಯ ಸುದ್ದಿ ಮಾನಸ ಸರೋವರ Indian Embassy in Nepal's hot line for pilgrims&their family members:+977-9851107006,+977-9851155007,+977-9851107021, +977-9818832398. Hotline to contact language speaking staff: Kannada- +977-9823672371, Telugu- +977-9808082292, Tamil- +977-9808500642, Malayalam- +977-9808500644 Story first published: Tuesday, July 3, 2018, 9:46 [IST]
2019-04-22T01:13:09
https://kannada.oneindia.com/news/international/indian-embassy-nepal-s-helpline-numbers-for-pilgrims-and-their-family-members-144618.html
ಬ್ರೇಕಿಂಗ್ ನ್ಯೂಸ್ – Page 2 – Cinibuzz ಕುಮಾರಿ 21 ಎಫ್ ಹೀರೋ ಮದುವೆಯಂತೆ! ಕುಮಾರಿ 21 ಎಫ್ ತೆಲುಗು ಸಿನಿಮಾದಲ್ಲಿ ನಟಿಸಿದ್ದ ರಾಜ್ ತರುಣ್ ತನ್ನ ಬಾಳ ಸಂಗಾತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು ಸುಮಾರು 6 ವರ್ಷಗಳ ಹಿಂದೆಯೇ ತನ್ನ ಬಾಳಸಂಗಾತಿಯನ್ನು ಚ್ಯೂಸ್ ಮಾಡಿಕೊಂಡಿದ್ದ ರಾಜ್ ... By Arun Kumar June 15, 2019 0 ಬಾಲಿವುಡ್ ಗೆ ಎಂಟ್ರಿ ಪಡೆಯಲಿದ್ದಾರೆ ಕಿಂಗ್ ಖಾನ್ ಪುತ್ರಿ! ಅಪ್ಪ ಪಾಲಿಟಿಕ್ಸ್ ನಲ್ಲಿದ್ದಾರೆಂದರೆ ಮಕ್ಕಳು ಪಾಲಿಟಿಕ್ಸ್ ಗೆ ಎಂಟ್ರಿ ಪಡೆಯೋದು ಕಾಮನ್ನು. ಅದೇ ತರ ಅಪ್ಪನೊಬ್ಬ ಸ್ಟಾರ್ ನಟನಾಗಿದ್ದರೆ ಮಕ್ಕಳು ಸಹ ಆ ಸ್ಟಾರ್ ಗಿರಿಯ ಸಹಾಯದಿಂದ ಮುಗುಮ್ಮಾಗಿ ಕಲರ್ ಸ್ಟ್ರೀಟ್ ... By Arun Kumar June 14, 2019 3 ಡರ್ಟಿ ಬ್ಯೂಟಿಯ ಹಾಟ್ ಫೋಟೋ ವೈರಲ್! ಬೆಳ್ಳಿ ತೆರೆಯ ಮೇಲೆ ಕಮಾಲು ಮಾಡಿದ್ದ ಡರ್ಟಿ ಬ್ಯೂಟಿ ವಿದ್ಯಾ ಬಾಲನ್ ಇಂಡೋನೇಷ್ಯಾದ ಪ್ರವಾಸದಲ್ಲಿದ್ದಾರೆ. ಅಲ್ಲಿನ ಕಡಲ ಕಿನಾರೆಯಲ್ಲಿ ಮಸ್ತ್ ಮಜಾ ಮಾಡುವಾಗ ತೆಗೆದ ಪೋಟೋವೊಂದನ್ನು ವಿದ್ಯಾಬಾಲನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ... By Arun Kumar June 12, 2019 0 ಮತ್ತೊಮ್ಮೆ ಒಂದಾಗಲಿದ್ದಾರೆ ಸಲ್ಲು ಮತ್ತು ಕತ್ರಿನಾ! ಸದ್ಯ ಭಾರತ್ ಸಿನಿಮಾದ ಯಶಸ್ಸಿನಲ್ಲಿರುವ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮತ್ತೊಂದು ಸಿನಿಮಾದಲ್ಲಿಯೂ ಒಂದಾಗಲಿದ್ದಾರಂತೆ. ಹೌದು ಭಾರತ್ ಸಿನಿಮಾವನ್ನು ನಿರ್ದೇಶನ ಮಾಡಿರುವ ಅಲಿ ಅಬ್ಬಾಸ್ ಜಾಫರ್ ಹೊಸ ಸಿನಿಮಾ ಟೈಗರ್ ... ದಚ್ಚು ಭೇಟಿಯಾದ ವಿಲನ್ ಪ್ರೊಡ್ಯೂಸರ್! ಸ್ಟಾರ್ ಹೀರೋ ಅಂದಮೇಲೆ ನಿರ್ಮಾಪಕರು, ನಿರ್ದೇಶಕರು ಭೇಟಿಯಾಗೋದು, ಉಭಯ ಕುಶಲೋಪರಿ ಮಾಡೋದೆಲ್ಲವೂ ಕಾಮನ್ನು. ಹಾಗೆ ಭೇಟಿಯಾದ್ರೂ ಅಂದ್ರೆ ಹೊಸ ಸಿನಿಮಾದ ಮಾತುಕತೆಗಾಗಿಯೇ ಎಂದು ಅಭಿಮಾನಿಗಳಾಗಲಿ, ಮೀಡಿಯಾದವರಾಗಲಿ ಭಾವಿಸುವುದು ಸಹಜವೇ. ಸದ್ಯ ಇಂತಹುದೇ ... ಈ ವಾರ ಐ ಲವ್ ಯು ರಿಲೀಸ್! ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್.ಚಂದ್ರು ಅವರು ನಿರ್ಮಿಸಿ, ನಿರ್ದೇಶಿಸಿರುವ, ಬಹು ನಿರೀಕ್ಷಿತ `ಐ ಲವ್ ಯು` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಿಯಲ್‍ಸ್ಟಾರ್ ಉಪೇಂದ್ರ ನಾಯಕರಾಗಿ ಅಭಿನಯಿಸಿರುವ ಚಿತ್ರದಲ್ಲಿ ... By Arun Kumar June 11, 2019 0 ಅಯೋಗ್ಯ ಮಹೇಶ್ ಮೇಲೆ ನಿರ್ಮಾಪಕರ ದೂರು! ಅಯೋಗ್ಯ ಸಿನಿಮಾ ತೆರೆ ಕಂಡು ಸೂಪರ್ ಹಿಟ್ ಚಿತ್ರವಾಗಿ, ಶತದಿನೋತ್ಸವವನ್ನು ಆಚರಿಸಿಕೊಂಡಿದೆ. ಈಗಾಗಲೇ ಸಿನಿಮಾ ನೋಡಿದ ಮಂದಿ ಭಿನ್ನ ಜಾನರ್ ನ ಕಥೆಗೆ ಅಸ್ತು ಎಂದಿದ್ದಾರೆ. ಕಿರುತೆರೆಯಲ್ಲಿಯೂ ಸಾಕಷ್ಟು ಬಾರಿ ಅಯೋಗ್ಯ ... By Arun Kumar June 8, 2019 0 ಕೃಷಿಕರಾಗಲಿದ್ದಾರೆ ಪ್ರಿಯಾಂಕ ದಂಪತಿಗಳು! ಅದೇ ಟ್ರೋಲು. ಅದೇ ಸೀರೆ… ಅದೇ ಡ್ರೆಸ್ಸು… ಅದೇ ಪೋಟೋ ಮೋಸ್ಟ್ ಲೀ ಪ್ರಿಯಾಂಕಗೇ ಬೋರಾಂತಿದೆ. ಆಕೆ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳುವ ಮೂಲಕ ಬೇಸಾಯ ಮಾಡುವುದಾಗಿ ಹೇಳಿ ಎಲ್ಲರಿಗೂ ... ಥಿಯೇಟರ್ ವಿಚಾರದಲ್ಲಿ ಕೆಜಿಎಫ್ ಮೀರಿಸಿದ ಐ ಲವ್ ಯು! ರಿಯಲ್ ಸ್ಟಾರ್ ಉಪೇಂದ್ರ ಮತ್ತು ತಾಜ್ ಮಹಲ್ ಚಂದ್ರು ಕಾಂಬಿನೇಷನ್ನಿನ `ಐ ಲವ್ ಯು’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ರಿಲೀಸ್ ಗೂ ಮುನ್ನವೇ ಐ ಲವ್ ಯು, ಕೆಜಿಎಫ್ ನ ರೆಕಾರ್ಡ್ ... ಕೂದಲೆಳೆಯಲ್ಲಿ ಸಾವಿನ ದವಡೆಯಿಂದ ಪಾರಾದ ಮಲಯಾಳಂ ನಟಿ! ಮಲಯಾಳಂ ನಟಿ ಅರ್ಚನ ಕವಿ ಮತ್ತು ಕುಟುಂಬಸ್ಥರು ಸ್ವಲ್ಪದರಲ್ಲೇ ಸಾವಿನಂಚಿನಿಂದ ಪಾರಾಗಿದ್ದಾರೆ. ಹೌದು ಇತ್ತೀಚಿಗೆ ಮೆಟ್ರೋ ಫಿಲ್ಲರ್ ಕಾಮಗಾರಿಯ ಬಳಿ ಕಾರು ಚಲಾಯಿಸುತ್ತಿದ್ದಾಗ ಚಪ್ಪಡಿ ಕಲ್ಲೊಂದು ಕಾರಿನ ಫ್ರಂಟ್ ಗ್ಲಾಸಿನ ಮೇಲೆ ... By Arun Kumar June 7, 2019 0 ರಾಂಧವ: ಇದು ಕರ್ನಾಟಕದ ವೈಭವವನ್ನು ಸಾರುವ ವಿಡಿಯೋ! ಅಚ್ಚರಿ ಹುಟ್ಟಿಸಿದ ಭುವನ್ ಗಳು!
2019-06-27T04:32:03
https://cinibuzz.in/category/%E0%B2%AC%E0%B3%8D%E0%B2%B0%E0%B3%87%E0%B2%95%E0%B2%BF%E0%B2%82%E0%B2%97%E0%B3%8D-%E0%B2%A8%E0%B3%8D%E0%B2%AF%E0%B3%82%E0%B2%B8%E0%B3%8D/page/2/
ಬ್ರಹ್ಮಾವರ: ಮದುವೆ ನಿಶ್ಚಯಗೊಂಡ ಯುವತಿ ನಾಪತ್ತೆ | Vartha Bharati- ವಾರ್ತಾ ಭಾರತಿ ಬ್ರಹ್ಮಾವರ: ಮದುವೆ ನಿಶ್ಚಯಗೊಂಡ ಯುವತಿ ನಾಪತ್ತೆ ವಾರ್ತಾ ಭಾರತಿ Sep 05, 2018, 9:18 PM IST ಬ್ರಹ್ಮಾವರ, ಸೆ.5: ಮದುವೆ ನಿಶ್ಚಯಗೊಂಡ ಯುವತಿಯೊಬ್ಬಳು ನಾಪತ್ತೆ ಯಾಗಿರುವ ಘಟನೆ ಸೆ.4ರಂದು ಮಧ್ಯಾಹ್ನ ವೇಳೆ ನಡೂರು ಗ್ರಾಮದ ಬರದ ಕಲ್ಲು ಎಂಬಲ್ಲಿ ನಡೆದಿದೆ. ರಂಗನಕೆರೆಯ ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬರದ ಕಲ್ಲು ನಿವಾಸಿ ಭಾಸ್ಕರ ಪೂಜಾರಿ ಎಂಬವರ ಮಗಳು ಶ್ವೇತಾ (19) ಎಂಬಾಕೆಗೆ 2 ತಿಂಗಳ ಹಿಂದೆ ಕೊಕ್ಕರ್ಣೆಯ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿದ್ದು, ಮನೆಯಲ್ಲಿದ್ದ ಆಕೆ ಮಧ್ಯಾಹ್ನ ವೇಳೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ: ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ಆರಂಭ ಟಾಟಾ ಸುಮೋ ಢಿಕ್ಕಿ: ಬೈಕ್ ಸವಾರ ಮೃತ್ಯು ನೀರುಪಾಲಾದ ಯುವಕನ ಮೃತದೇಹ ಪತ್ತೆ ಕುಮ್ಕಿ ಹಕ್ಕಿಗಾಗಿ ಕೃಷಿಕರ ಹೋರಾಟ: ಶರ್ಮ ಬ್ರಹ್ಮಾವರ : ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು ಬ್ರಹ್ಮಾವರ: ಮನೆಗೆ ನುಗ್ಗಿ 6 ಲಕ್ಷ ರೂ. ಮೌಲ್ಯದ ಸೊತ್ತು ಕಳವು
2018-09-20T20:50:37
http://www.varthabharati.in/article/karavali/151871
ರಾಬಿನ್ DR400 ರೀಜೆಂಟ್ ಡೌನ್‌ಲೋಡ್ ಮಾಡಿ P3Dv4 - ರಿಕೂ ರಾಬಿನ್ DR400 ರೀಜೆಂಟ್ P3Dv4 ಗಾತ್ರ 29.2 ಎಂಬಿ ಡೌನ್ಲೋಡ್ಗಳು 15 518 ಬದಲಾಯಿಸಲಾಗಿದೆ 29-08-2018 ಯಾನಿಕ್ ಲವಿಗ್ನೆ-ಫ್ರೆಡ್ ಬ್ಯಾಂಟಿಂಗ್-ರಾಬ್ ಯಂಗ್, P3Dಬ್ಲೂಬಿಯರ್ ಅವರಿಂದ v4 ಸ್ಥಳೀಯ ಪರಿವರ್ತನೆ 21 / 10 / 2017: ಆವೃತ್ತಿ 2 ಈಗ ಸ್ಥಳೀಯವಾಗಿ ಹೊಂದಿಕೊಳ್ಳುತ್ತದೆ P3Dv4, 6 ಗೆ ಹೆಚ್ಚು ಬಣ್ಣ ಬಳಿಯಲಾಗಿದೆ, ಸುಧಾರಿತ ಫ್ಲೈಟ್ ಡೈನಾಮಿಕ್ಸ್ (ಉತ್ತಮ ಟ್ರಿಮ್ ನಡವಳಿಕೆ) ಮತ್ತು ಪ್ಯಾನಲ್ ಮತ್ತು ಕೆಲವು ಸಣ್ಣ ವಿಷಯಗಳನ್ನು ನವೀಕರಿಸಲಾಗಿದೆ. ಈ add-on ಇದರೊಂದಿಗೆ ಮಾತ್ರ ಹೊಂದಿಕೊಳ್ಳುತ್ತದೆ Prepar3D v4. ಮೂಲದಲ್ಲಿ ಇದರ 3 ಡಿ ಮಾದರಿ add-on FS2004 (2002 ಯಾನಿಕ್ ಲವಿಗ್ನೆ-ಫ್ರೆಡ್ ಬ್ಯಾಂಟಿಂಗ್-ರಾಬ್ ಯಂಗ್) ಗಾಗಿತ್ತು, ನಂತರ ಅದನ್ನು SDK ಯೊಂದಿಗೆ ಮರು ಕಂಪೈಲ್ ಮಾಡಲಾಯಿತು Prepar3D ಬ್ಲೂಬಿಯರ್ ಅವರಿಂದ v4, ಇದು ಈಗ ಸ್ಥಳೀಯ ಸ್ವರೂಪದಲ್ಲಿದೆ Prepar3D v4 64 ಬಿಟ್‌ಗಳು. 8 ಪುನರಾವರ್ತನೆಗಳು, ವಿವರಣಾತ್ಮಕ ವರ್ಚುವಲ್ ಕಾಕ್ಪಿಟ್ ಮತ್ತು ವೈಯಕ್ತಿಕಗೊಳಿಸಿದ ಶಬ್ದಗಳೊಂದಿಗೆ ಈ ವಿಮಾನವು ಅತ್ಯಂತ ಸುಂದರವಾದ ಸಾಕ್ಷಾತ್ಕಾರವಾಗಿದೆ. ರಾಬಿನ್ ಡಿಆರ್ಎಕ್ಸ್ಎನ್ಎಕ್ಸ್ ಏರೋ-ಕ್ಲಬ್ಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಏಕ-ಎಂಜಿನ್ ವಿಮಾನವಾಗಿದೆ, ಇದು ಈಗ ರಾಬಿನ್ ಏರ್ಕ್ರಾಫ್ಟ್ ಎಂದು ಕರೆಯಲ್ಪಡುವ ಅವಿಯಾನ್ಸ್ ಪಿಯರ್ ರಾಬಿನ್ ನಿರ್ಮಿಸಿದೆ. ಲೇಖಕ: ಯಾನಿಕ್ ಲವಿಗ್ನೆ-ಫ್ರೆಡ್ ಬ್ಯಾಂಟಿಂಗ್-ರಾಬ್ ಯಂಗ್, P3Dಬ್ಲೂಬಿಯರ್ ಅವರಿಂದ v4 ಸ್ಥಳೀಯ ಪರಿವರ್ತನೆ
2020-08-07T09:06:25
https://www.rikoooo.com/kn/downloads/viewdownload/51/861
ನಾವು ಕಾಂಗ್ರೆಸ್​ ಶಾಸಕರನ್ನು ಅಪಹರಿಸಿಲ್ಲ; ಬಿಜೆಪಿ ಶಾಸಕ ರೇಣುಕಾಚಾರ್ಯ | We did not kidnap congress MLAs Says BJP MLA MP Renukacharya– News18 Kannada ನಾವು ಕಾಂಗ್ರೆಸ್​ ಶಾಸಕರನ್ನು ಅಪಹರಿಸಿಲ್ಲ; ಬಿಜೆಪಿ ಶಾಸಕ ರೇಣುಕಾಚಾರ್ಯ ರಾಜ್ಯ10:04 AM July 19, 2019 ಸ್ಪೀಕರ್​ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬೇಕಾಗಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಕಾಲಹರಣ ಮಾಡದಂತೆ ರಾಜ್ಯಪಾಲರು ಸೂಚನೆ ನೀಡಿದರೂ ಮಾಡಲಿಲ್ಲ. ಅದಕ್ಕಾಗಿ ನಾವು ಅಹೋರಾತ್ರಿ ಧರಣಿ ಮಾಡಿದ್ದೇವೆ. ಶ್ರೀಮಂತ್ ಪಾಟೀಲ್ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿದ್ದಾರೆ. ಅವರೇ ಸ್ವಯಂಪ್ರೇರಿತವಾಗಿ ಸ್ಪೀಕರ್​ಗೆ ಪತ್ರ ಬರೆದು ಈ ವಿಷಯ ತಿಳಿಸಿದ್ದಾರೆ. ನಾವು ಕಾಂಗ್ರೆಸ್​ ಶಾಸಕರನ್ನು ಅಪಹರಿಸಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
2019-12-15T20:41:23
https://kannada.news18.com/videos/state/we-did-not-kidnap-congress-mlas-says-bjp-mla-mp-renukacharya-sh-213605.html
ಆ.15, ಜ.26, ಅ.2 ರಾಷ್ಟ್ರೀಯ ರಜಾದಿನವಲ್ಲ | Aug 15, Jan 26 and Oct 2 are not national holidays: MHA | ಆ.15, ಜ.26, ಆ.2 ರಾಷ್ಟ್ರೀಯ ರಜಾದಿನವಲ್ಲ - Kannada Oneindia ಆ.15, ಜ.26, ಅ.2 ರಾಷ್ಟ್ರೀಯ ರಜಾದಿನವಲ್ಲ | Updated: Monday, August 15, 2016, 10:52 [IST] ಲಕ್ನೊ, ಆಗಸ್ಟ್ 15: ವರ್ಷದಲ್ಲಿ ಯಾವ ದಿನ ರಜೆ ಸಿಗದಿದ್ದರೂ ಸ್ವತಂತ್ರ ದಿನಾಚರಣೆ, ಗಾಂಧೀ ತಾತಾ ಹುಟ್ಟುಹಬ್ಬ ಹಾಗೂ ಗಣತಂತ್ರ ದಿನ ರಜೆ ಸಿಗುತ್ತದೆ ಎಂಬ ನಂಬಿಕೆ ಎಲ್ಲರಿಗೂ ಇದೆ. ಇದನ್ನೇ ನಾವೆಲ್ಲರೂ ಶಾಲಾ ದಿನಗಳಲ್ಲಿ ಕಲಿಯುತ್ತಾ ಬಂದಿದ್ದೇವೆ. ಆದರೆ, ಸತ್ಯ ಬೇರೇನೇ ಇದೆ. ಆ.15ನ್ನು ರಾಷ್ಟ್ರೀಯ ರಜಾದಿನ ಎಂದು ಘೋಷಿಸಲು ಯಾವುದೇ ದಾಖಲೆಗಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಗಸ್ಟ್ 15 ಮಾತ್ರವಲ್ಲ, ಜನವರಿ 26 ಹಾಗೂ ಅಕ್ಟೋಬರ್ 2 ರಾಷ್ಟ್ರೀಯ ರಜಾ ದಿನಗಳೆಂದು ಅಧಿಸೂಚಿಸುವ ಯಾವುದೇ ಸರ್ಕಾರಿ ಆದೇಶವೂ ಕೇಂದ್ರ ಗೃಹ ಸಚಿವಾಲಯದ ಬಳಿ ಇಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆ ಅರ್ಜಿಯೊಂದಕ್ಕೆ ಉತ್ತರ ಸಿಕ್ಕಿದೆ. ಹತ್ತರ ಹರೆಯದ ಬಾಲೆ ಐಶ್ವರ್ಯಾ ಪರಾಶರ್ ಎಂಬಾಕೆಯ ಸತತ ಪ್ರಯತ್ನದಿಂದ ಈ ಸತ್ಯ ಹೊರ ಬಿದ್ದಿದೆ. ಐಶ್ವಯಾ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅನುಸಾರದ ಅರ್ಜಿಗೆ ಉತ್ತರವಾಗಿ ಈ ವಿಷಯ ಬಹಿರಂಗಗೊಂಡಿದೆ. 2012ರ ಏಪ್ರಿಲ್‌ನಲ್ಲಿ ಪ್ರಧಾನಿ ಕಚೇರಿ(Prime Minister's Office (PMO) )ಗೆ ಈ ಪ್ರಶ್ನೆಗಳನ್ನು ಹಾಕಿದ್ದಳು. ಪ್ರಧಾನಿ ಕಚೇರಿ ಅರ್ಜಿಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿತು. ಆದರೆ, ಈ ವಿಷಯ ತನಗೆ ಸಂಬಂಧಿಸಿದುದಲ್ಲವೆಂದು ಗೃಹ ಸಚಿವಾಲಯ ಅದನ್ನು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ(The Department of Personnel and Training (DoPT) ) ಗೆ ದಾಟಿಸಿತು. ಹಲವು ತಿರುವು-ಮುರುವುಗಳ ಬಳಿಕ ಕೇಂದ್ರ ಗೃಹ ಸಚಿವಾಲಯ ಮೇ 17ರಂದು ಉತ್ತರ ನೀಡಿ, ಸರಕಾರವು ಜ.26, ಆ.15 ಹಾಗೂ ಅ.2ನ್ನು ರಾಷ್ಟ್ರೀಯ ರಜಾ ದಿನಗಳೆಂದು ಘೋಷಿಸಿ ಯಾವುದೇ ಅಧಿಸೂಚನೆ ಹೊರಡಿಸಿಲ್ಲವೆಂದು ತಿಳಿಸಿತು. ಆದರೆ, ಇದರಿಂದ ತೃಪ್ತಿ ಹೊಂದದ ಐಶ್ವರ್ಯಾ, ತಾನು ರಾಷ್ಟ್ರೀಯ ರಜಾದಿನಗಳ ಬಗ್ಗೆ ಪಠ್ಯಪುಸ್ತಕಗಳಿಂದ ತಿಳಿದಿದ್ದೇನೆ. ಬಹುಶಃ ರಾಷ್ಟ್ರೀಯ ರಜಾದಿನ ಘೋಷಣೆಯ ಯಾವುದೇ ದಾಖಲೆಯಿಲ್ಲವೆಂದು ಗೃಹ ಸಚಿವಾಲಯ ತಪ್ಪಾಗಿ ಹೇಳಿದೆ ಎಂದು ಮೇಲ್ಮನವಿ ಸಲ್ಲಿಸಿದಳು. ಆದರೆ, ಅದಕ್ಕೆ ನೀಡಿದ್ದ ಉತ್ತರವೂ ಗೃಹ ಸಚಿವಾಲಯದ ಹಿಂದಿನ ಉತ್ತರವನ್ನೇ ಎತ್ತಿ ಹಿಡಿದಿತ್ತು. ಅಂತಹ ಯಾವುದಾದರೂ ಆದೇಶವಿದ್ದಲ್ಲಿ ಬಾಲಕಿಗೆ ನೀಡುವಂತೆ ರಾಷ್ಟ್ರೀಯ ಪತ್ರಾಗಾರಕ್ಕೆ ಮೇಲ್ಮನವಿ ಪ್ರಾಧಿಕಾರ ಸೂಚಿಸಿದೆ. ಪತ್ರಾಗಾರದ ಪ್ರತಿಕ್ರಿಯೆ ಕಾಯಲಾಗುತ್ತಿದೆ. ಇದೇ ವೇಳೆ ತನ್ನ ಪ್ರಶ್ನೆಗೆ ಉತ್ತರ ಬಯಸಿ ಐಶ್ವರ್ಯಾ ರಾಷ್ಟ್ರಪತಿ ಹಾಗೂ ಪ್ರಧಾನಿಗೂ ಪತ್ರ ಬರೆದಿದ್ದಾಳೆ. ಈಗ ಐಶ್ವರ್ಯಾಳ ಪ್ರಶ್ನೆಗೆ ದೇಶದ ಪ್ರಥಮ ಪ್ರಜೆ ಹಾಗೂ ಪ್ರಧಾನಿ ನೀಡುವ ಉತ್ತರ ಕುತೂಹಲ ಕೆರಳಿಸಿದೆ. ಸ್ವಾತಂತ್ರ್ಯ ದಿನಾಚರಣೆ ರಜಾದಿನ ಆರ್ ಟಿಐ ಉತ್ತರಪ್ರದೇಶ independence day holiday rti uttar pradesh The reply to an RTI query has come as a shock to all those Indians who believed that Aug 15, Jan 26 and Oct 2 are national holidays. Apparently, these three dates were never notified by the government. It was the persistent efforts of 10 year old Aishwarya Parashar that revealed this amazing fact.
2019-05-27T08:42:25
https://kannada.oneindia.com/news/2012/08/15/india-august-15-not-a-national-holiday-home-ministry-067333.html
ಅನಿಸುತಿದೆ.....: ಅಜ್ಜಿಯಾದ ಕತೆ Srivathsa Joshi 11 February 2012 at 18:44 dear Padma, ಇದು ಒಳ್ಳೆಯ ವಿಚಾರವುಳ್ಳ ಒಳ್ಳೆಯ ಬರಹ. ಬರೀ ಹರಟೆಯಲ್ಲ. ಅಮೆರಿಕದಲ್ಲಿ Story-corpse ಎಂಬ ಒಂದು ಕಾನ್ಸೆಪ್ಟ್ ಇದೆ, ಹಿರಿಯರು (ಜನಸಾಮಾನ್ಯ ವರ್ಗದವರೇ) ತಂತಮ್ಮ ಜೀವನಾನುಭವಗಳ ಕಥೆಯನ್ನು ಹೇಳುತ್ತಾರೆ,ಅದನ್ನು ಧ್ವನಿಮುದ್ರಿಸಿ ಇಡಲಾಗುತ್ತದೆ. National Public Radioದಲ್ಲಿ ವಾರಕ್ಕೊಂದರಂತೆ ಅಂಥ ಕಥೆಗಳು ಪ್ರಸಾರವಾಗುತ್ತವೆ.ಕಥೆಗಳ archives ಅನ್ನು Library of Congressನಲ್ಲಿ ಸಂಗ್ರಹಿಸಿಡಲಾಗುತ್ತದೆ.ಈಬಗ್ಗೆ ನಾನು ಒಮ್ಮೆ ಪರಾಗಸ್ಪರ್ಶ ಅಂಕಣದಲ್ಲಿಯೂ ಬರೆದಿದ್ದೆ. ಅಬಿನಂದನೆಗಳು.ಹೀಗೆ ಒಳ್ಳೊಳ್ಳೆಯ ವಿಷಯಗಳ ಬಗ್ಗೆ ಪುಟ್ಟಪುಟ್ಟ ಬರಹಗಳನ್ನು ಬರೆದೇ ಒಳ್ಳೆಯ ಬರಹಗಾರ್ತಿಯಾಗಿರೆಂದು ನನ್ನ ಹಾರೈಕೆ.
2017-08-19T16:37:20
http://padmabhat.blogspot.com/2012/01/mazaeazaa-pazae-mazagae.html
ಏಳು ನಿರೀಕ್ಷಿತ ಭಾರತೀಯ ಚಲನಚಿತ್ರಗಳನ್ನು ಅಮೆಜಾನ್ ಪ್ರೈಮ್ ಪ್ರೀಮಿಯರ್ ಮಾಡಲಿದೆ Posted date: 15 Fri, May 2020 – 02:24:41 PM ಶಕುಂತಲಾ ದೇವಿ, ಆರ್. ಜ್ಯೋತಿಕಾ ನಟನೆಯ ಪೊನ್‌ಮಗಳ್ ವಂದಾಳ್‌ನಂತಹ ಶೀರ್ಷಿಕೆಗಳೊಂದಿಗೆ 5 ಭಾರತೀಯ ಭಾಷೆಗಳಲ್ಲಿ ಅನೇಕ ಚಲನಚಿತ್ರಗಳನ್ನು ಅಮೆಜಾನ್ ಪ್ರೈಮ್ ವೀಡಿಯೋ ಮೇ ಹಾಗು ಆಗಸ್ಟ್ ತಿಂಗಳ ನಡುವೆ ಪ್ರೀಮಿಯರ್ ಮಾಡಲಿದೆ. ಪ್ರೈಂ ನೀಡುತ್ತದೆ ಅದ್ಭುತ ಮೌಲ್ಯ, ಇತ್ತೀಚಿನ ಮತ್ತು ಪ್ರತ್ಯೇಕ ಚಲನಚಿತ್ರ, ಟಿವಿ ಕಾರ್ಯಕ್ರಮ, ಸ್ಟಾಂಡಪ್ ಹಾಸ್ಯ, ಅಮೆಜ಼ಾನ್ ಒರಿಜಿನಲ್ಸ್, ಜಾಹೀರಾತು ರಹಿತ ಸಂಗೀತ ಪ್ರೈಂ ಮ್ಯೂಸಿಕ್ ಮೂಲಕ, ಗಳ ಅನಿಯಮಿತ ಸ್ಟ್ರೀಮಿಂಗ್, ಭಾರತದ ಅತಿದೊಡ್ಡ ಪ್ರಮಾಣದ ವಸ್ತುಗಳ ಉಚಿತ ಕ್ಷಿಪ್ರ ಬಟವಾಡೆ, ಉನ್ನತ ಡೀಲ್ ಗಳಿಗೆ ಪ್ರವೇಶ, ಪ್ರೈಂ ರೀಡಿಂಗ್ ನೊಂದಿಗೆ ಅನಿಯಮಿತ ಪುಸ್ತಕಗಳು, ಎಲ್ಲಾ ರೂ. 129 ಪ್ರತಿ ತಿಂಗಳಿಗೆ. ಭಾರತ, ಮೇ 15, 2020 -ಅಮಿತಾಭ್ ಬಚ್ಚನ್(ಬ್ಲ್ಯಾಕ್, ಪೀಕು) ಮತ್ತು ಆಯುಷ್ಮಾನ್ ಖುರಾನಾ(ಶುಭ್‌ಮಂಗಲ್ ಜ್ಯಾದಾ ಸಾವ್‌ಧಾನ್, ಅಂಧಾಧುನ್) ನಟನೆಯ ಶೂಜಿತ್ ಸಿರ್ಕಾರ್ ಅವರ ಗುಲಾಬೋ ಸಿತಾಬೊದ ಮುಂಬರುತ್ತಿರುವ ಪ್ರೀಮಿಯರ್‌ನ ಘೋಷಣೆಯ ಅನುಸರಣೆಯಲ್ಲಿ, ಅಮೆಜಾನ್ ಪ್ರೈಮ್ ವೀಡಿಯೋ ಇಂದು ಸ್ಟ್ರೀಮಿಂಗ್ ಸೇವೆಯಲ್ಲಿ ನೇರವಾಗಿ ಪ್ರೀಮಿಯರ್ ಮಾಡಲಾಗುವ ಇನ್ನೂ ಆರು ಅತ್ಯಂತ ನಿರೀಕ್ಷಿತ ಭಾರತೀಯ ಚಲನಚಿತ್ರಗಳ ಪ್ರೀಮಿಯರ್‌ಅನ್ನು ಘೋಷಿಸಿತು. ಐದು ಭಾರತೀಯ ಭಾಷೆಗಳಾದ್ಯಂತ ಇರುವ ಸೇವೆಗೆ ನೇರವಾದ ಲೈನ್ ಅಪ್ ಅಂಶಗಳಿರುವ ಈ ಹೆಚ್ಚುವರಿ ಬಿಡುಗಡೆಗಳು, ಅನು ಮೆನನ್ ಅವರ ವಿದ್ಯಾಬಾಲನ್(ಡರ್ಟಿ ಪಿಕ್ಚರ್, ಕಹಾನಿ) ನಟಿಸಿರುವ ಶಕುಂತಲಾ ದೇವಿ; ಜ್ಯೋತಿಕಾ ನಟನೆಯ ಪೊನ್‌ಮಗಳ್ ವಂದಾಳ್(ಚಂದ್ರಮುಖಿ) ಚಿತ್ರಗಳ ಜೊತೆಗೆ, ಕೀರ್ತಿ ಸುರೇಶ್ (ಮಹಾನಟಿ) ನಟನೆಯ ಪೆಂಗ್ವಿನ್(ತಮಿಳು ಹಾಗು ತೆಲುಗು), ಸೂಫಿಯುಮ್ ಸುಜಾತೆಯುಮ್(ಮಲಯಾಳಮ್), ಲಾ (ಕನ್ನಡ) ಮತ್ತು ಫ್ರೆಂಚ್ ಬಿರಿಯಾನಿ(ಕನ್ನಡ)ಮುಂತಾದವನ್ನು ಒಳಗೊಂಡಿದೆ. ಈ ಚಲನಚಿತ್ರಗಳು ವಿಶೇಷವಾಗಿ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಮಾತ್ರ ಮುಂದಿನ ಮೂರು ತಿಂಗಳವರೆಗೆ ಪ್ರೀಮಿಯರ್ ಪ್ರದರ್ಶನ ಕಾಣಲಿದ್ದು, ವಿಶ್ವವ್ಯಾಪಿಯಾಗಿ ೨೦೦ ದೇಶಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಲಭ್ಯವಾಗಲಿವೆ. ಪ್ರೈಮ್ ವೀಡಿಯೋದಲ್ಲಿ ನಾವು ಗ್ರಾಹಕರಿಗೆ ಏನು ಬೇಕು ಎಂಬುದನ್ನು ಆಲಿಸುತ್ತಲಿರುತ್ತೇವೆ ಮತ್ತು ಅಲ್ಲಿಂದ ಹಿಂದಕ್ಕೆ ಕಾರ್ಯನಿರ್ವಹಿಸುವುದರ ಮೇಲೆ ನಂಬಿಕೆ ಇರಿಸಿದ್ದೇವೆ. ಈ ನಂಬಿಕೆಯೇ ನಮ್ಮ ಇತ್ತೀಚಿನ ಕೊಡುಗೆಗಳ ಮೂಲವಾಗಿದೆ. ಎಂದು ಹೇಳಿದರು, ಅಮೆಜಾನ್ ಪ್ರೈಮ್ ವೀಡಿಯೋ ಇಂಡಿಯಾದ ಕಂಟೆಂಟ್ ನಿರ್ದೇಶಕ ಹಾಗು ಮುಖ್ಯಸ್ಥ ವಿಜಯ್ ಸುಬ್ರಮಣ್ಯಮ್. ಕಳೆದ ೨ ವರ್ಷಗಳಿಂದ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ವಿವಿಧ ಭಾಷೆಯ ಚಲನಚಿತ್ರಗಳನ್ನು ಕೆಲವೇ ವಾರಗಳೊಳಗೆ ನೋಡುವುದಕ್ಕೆ, ನಮ್ಮ ಗ್ರಾಹಕರಿಗೆ ಪ್ರೈಮ್ ವೀಡಿಯೋ ಆಯ್ಕೆಯ ಗಮ್ಯವಾಗಿದೆ. ನಾವು ಈಗ ಇದನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ. ಭಾರತದ ಏಳು ಅತ್ಯಂತ ನಿರೀಕ್ಷಿತ ಚಲನಚಿತ್ರಗಳು ವಿಶೇಷವಾಗಿ ಪ್ರೈಮ್ ವೀಡಿಯೋದಲ್ಲಿ ಪ್ರೀಮಿಯರ್ ಆಗುತ್ತಲಿದ್ದು ಗ್ರಾಹಕರ ಮನೆಬಾಗಿಲಿಗೆ ಸಿನಿಮೀಯ ಅನುಭವವನ್ನು ತರಲಿದೆ. ಭಾರತೀಯ ಪ್ರೇಕ್ಷಕರು ಈ ೭ ಅತ್ಯಂತ ನಿರೀಕ್ಷಿತ ಚಲನಚಿತ್ರಗಳ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದು ನಮ್ಮ ಗ್ರಾಹಕರಿಗಾಗಿ ಈ ಚಲನಚಿತ್ರಗಳನ್ನು ಈಗ ಅಮೆಜಾನ್ ಪ್ರೈಮ್ ವೀಡಿಯೋ ಪ್ರೀಮಿಯರ್ ಮಾಡುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಗ್ರಾಹಕರು ಈಗ ತಮ್ಮ ಮನೆಯ ಆರಾಮ ಮತ್ತು ಸುರಕ್ಷತೆಯೊಳಗೆ ಹಾಗು ತಮ್ಮ ಆಯ್ಕೆಯ ಸ್ಕ್ರೀನ್ ಮೇಲೆ ಈ ಸಿನಿಮಾಗಳನ್ನು ನೋಡಿ ಆನಂದಿಸಬಹುದು. ಭಾರತದಲ್ಲಿ ಆಳವಾಗಿ ಹುದುಗಿರುವ ಪ್ರೈಮ್ ವೀಡಿಯೋ, ೪೦೦೦ ಪಟ್ಟಣಗಳು ಮತ್ತು ನಗರಗಳಲ್ಲಿನ ವೀಕ್ಷಕವೃಂದ, ಮತ್ತು ೨೦೦ಕ್ಕಿಂತ ಹೆಚ್ಚಿನ ದೇಶಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ತನ್ನ ವಿಶ್ವವ್ಯಾಪಿ ತಲುಪುವಿಕೆಯೊಂದಿಗೆ ಈ ಚಲನಚಿತ್ರಗಳಿಗೆ ದೊಡ್ಡದಾದ ಜಾಗತಿಕ ಬಿಡುಗಡೆಯ ಹೆಜ್ಜೆಗುರುತು ನೀಡಲಿದೆ. ಈ ಉಪಕ್ರಮದ ಬಗ್ಗೆ ನಾವು ನಿಜವಾಗಿಯೂ ಕೌತುಕರಾಗಿದ್ದು ಈ ಕೊಡುಗೆಯೊಂದಿಗೆ ನಮ್ಮ ಪ್ರೈಮ್ ಸದಸ್ಯರನ್ನು ಸಂತೋಷಪಡಿಸುತ್ತೇವೆ ಎಂಬ ವಿಶ್ವಾಸ ಹೊಂದಿದ್ದೇವೆ. ಎಂದು ಹೇಳಿದರು, ಅಮೆಜಾನ್ ಪ್ರೈಮ್ ವೀಡಿಯೋ ಇಂಡಿಯಾದ ನಿರ್ದೇಶಕ ಹಾಗು ಕಂಟ್ರಿ ಜನರಲ್ ಮ್ಯಾನೇಜರ್, ಗೌರವ್ ಗಾಂಧಿ. ಪೊನ್‌ಮಗಳ್ ವಂದಾಳ್ (ತಮಿಳು), ಮೇ 29ರಿಂದ, ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಜ್ಯೋತಿಕಾ, ಪಾರ್ಥಿಬನ್, ಭಾಗ್ಯರಾಜ್, ಪ್ರತಾಪ್ ಪೊತೆನ್, ಮತ್ತು ಪಾಂಡಿರಾಜ್ ನಟನೆಯ ಪೊನ್‌ಮಗಳ್ ವಂದಾಳ್, ಕಾನೂನು ವಿಷಯವಿರುವ ಚಿತ್ರ. ಜೆ.ಜೆ. ಫ್ರೆಡರಿಕ್ ಇದನ್ನು ಬರೆದು ನಿರ್ದೇಶಿಸಿದ್ದಾರೆ. ಸೂರ್ಯ ಮತ್ತು ರಾಜಶೇಖರ್ ಕರ್ಪೂರಸುಂದರಪಾಂಡಿಯನ್ ಇದರ ನಿರ್ಮಾಪಕರು. ಗುಲಾಬೊ ಸಿತಾಬಿ (ಹಿಂದಿ), ಜೂನ್ 12 ರಿಂದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಲಾ (ಕನ್ನಡ), ಜೂನ್ 26 ರಿಂದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ರಾಗಿಣಿ ಚಂದ್ರನ್, ಸಿರಿ ಪ್ರಹ್ಲಾದ್, ಮತ್ತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ನಟನೆಯ ಲಾ ಚಿತ್ರದ ಕಥೆಯನ್ನು ರಘು ಸಮರ್ಥ್ ಬರೆದು ನಿರ್ದೇಶಿಸಿದ್ದಾರೆ. ಅಶ್ವಿನಿ ಮತ್ತು ಪುನೀತ್ ರಾಜ್‌ಕುಮಾರ್ ಇದರ ನಿರ್ಮಾಪಕರು. ಪೆಂಗ್ವಿನ್ (ತಮಿಳು ಮತ್ತು ತೆಲುಗು), ಜುಲೈ ೧೭ರಿಂದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಕೀರ್ತಿ ಸುರೇಶ್ ನಟನೆಯ ಪೆಂಗ್ವಿನ್‌ಅನ್ನು ಈಶ್ವರ್ ಕಾರ್ತಿಕ್ ಬರೆದು ನಿರ್ದೇಶಿಸಿದ್ದಾರೆ. ಸ್ಟೋನ್ ಬೆಂಚ್ ಫಿಲಮ್ಸ್ ಹಾಗು ಕಾರ್ತಿಕ್ ಸುಬ್ಬರಾಜ್ ಇದರ ನಿರ್ಮಾಣ ಮಾಡಿದ್ದಾರೆ. ಫ್ರೆಂಚ್ ಬಿರಿಯಾನಿ (ಕನ್ನಡ), ಜುಲೈ 17 ರಿಂದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಫ್ರೆಂಚ್ ಬಿರಿಯಾನಿ ಡ್ಯಾನಿಶ್ ಸೇಟ್, ಸಾಲ್ ಯೂಸುಫ್ ಹಾಗು ಪಿತೋಬಶ್ ಮುಖ್ಯ ನಟನೆಯನ್ನು ಹೊಂದಿದೆ. ಅವಿನಾಶ್ ಬಳೇಕ್ಕಳ ಚಿತ್ರಕಥೆಯನ್ನು ಬರೆದಿದ್ದರೆ, ಪನ್ನಗ ಭರಣ ನಿರ್ದೇಶಿಸಿ, ಅಶ್ವಿನಿ ಮತ್ತು ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದಾರೆ. ಮುಖ್ಯಪಾತ್ರದಲ್ಲಿ ವಿದ್ಯಾಬಾಲನ್ ನಟಿಸಿರುವ ಶಕುಂತಲಾದೇವಿ, ಮಾನವ ಕಂಪ್ಯೂಟರ್ ಎಂದೇ ಸುಪ್ರಸಿದ್ಧವಾದ ಲೇಖಕಿ, ಗಣಿತಜ್ಞೆಯಾದ ಶಕುಂತಲಾದೇವಿಯವರ ಜೀವನ ಕುರಿತಾದ ಕಥೆಯಾಗಿದೆ. ನಯನಿಕಾ ಮೆಹ್ತಾನಿ ಮತ್ತು ಅನು ಮೆನನ್ ಬರೆದಿರುವ ಚಿತ್ರವನ್ನು ಅನುಮೆನನ್ ನಿರ್ದೇಶನ ಕೂಡ ಮಾಡಿದ್ದಾರೆ. ಅಬಂಡನ್ಶಿಯಾ ಎಂಟರ್‌ಟೇನ್ಮೆಂಟ್ ಪ್ರೈ ಲಿ., ಮತ್ತು ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಇದರ ನಿರ್ಮಾತೃಗಳು. ಈ ಹೊಸ ಬಿಡುಗಡೆಗಳು, ಪ್ರಶಸ್ತಿ ವಿಜೇತ ಅಮೆಜ಼ಾನ್ ಒರಿಜಿನಲ್ ಸರಣಿಯಾದ ದಿ ಫಾಮಿಲಿ ಮ್ಯಾನ್, ಮಿರ್ಜ಼ಾಪುರ, ಫೋರ್ ಮೋರ್ ಶಾಟ್ಸ್ ಪ್ಲೀಸ್!(ಸೀಸನ್1 ಮತ್ತು 2), ಇನ್ಸೈಡ್ ಎಡ್ಜ್, ಮತ್ತು ಮೇಡ್ ಇನ್ ಹೆವೆನ್ ಮತ್ತು ಟಾಮ್ ಕ್ಲಾನ್ಸಿ ಅವರ ಜ್ಯಾಕ್ ರಿಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್, ಮತ್ತು ದಿ ಮಾರ್ವೆಲಸ್ ಮಿಸೆಸ್ ಮೈಸಲ್ ಒಳಗೊಂಡಂತೆ ಜಾಗತಿಕವಾಗಿ ಮೆಚ್ಚುಗೆ ಪಡೆದ ಹಾಗು ಪ್ರಶಸ್ತಿ ವಿಜೇತ ಜಾಗತಿಕ ಅಮೆಜಾನ್ ಒರಿಜಿನಲ್ ಸೀರೀಸ್ ಇರುವ ಪ್ರೈಮ್ ವೀಡಿಯೋ ಕ್ಯಾಟಲಾಗ್‌ನಲ್ಲಿರುವ ಸಾವಿರಾರು ಹಾಲಿವುಡ್ ಹಾಗು ಬಾಲಿವುಡ್ ಟಿವಿ ಶೋಗಳು ಹಾಗು ಚಲನಚಿತ್ರಗಳನ್ನು ಸೇರಿಕೊಳ್ಳಲಿದ್ದು ಇವೆಲ್ಲವೂ ಜಾಹೀರಾತು ರಹಿತ ವಿಶ್ವಮಟ್ಟದ ಗ್ರಾಹಕ ಅನುಭವದೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಲಭ್ಯವಿದೆ. ಈ ಸೇವೆಯಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬಂಗಾಲಿ ಕಾರ್ಯಕ್ರಮಗಳು ಲಭ್ಯವಿದೆ. ಪ್ರೈಮ್ ಸದಸ್ಯರು, ಸ್ಮಾರ್ಟ್ ಟಿವಿ, ಮೊಬೈಲ್ ಉಪಕರಣಗಳು, ಫೈರ್ ಟಿವಿ, ಫೈರ್ ಟಿವಿ ಸ್ಟಿಕ್, ಫೈರ್ ಟ್ಯಾಬ್ಲೆಟ್, ಆಪಲ್ ಟಿವಿ ಮತ್ತು ಮಲ್ಟಿಪಲ್ ಗೇಮಿಂಗ್ ಉಪಕರಣದಲ್ಲಿ ಪ್ರೈಮ್ ವೀಡಿಯೋ ಆಪ್‌ನಲ್ಲಿ ಯಾವುದೇ ಸಮಯದಲ್ಲಾದರೂ ಎಲ್ಲೇ ಆದರೂ ನೋಡಬಹುದು. ಪ್ರೈಮ್ ವೀಡಿಯೋ ಆಪ್‌ನಲ್ಲಿ ಪ್ರೈಮ್ ಸದಸ್ಯರು ಪಾತಾಲ್ ಲೋಕ್‌ನ ಎಲ್ಲಾ ಎಪಿಸೋಡ್‌ಗಳನ್ನು ತಮ್ಮ ಮೊಬೈಲ್ ಉಪಕರಣಗಳು ಅಥವಾ ಟ್ಯಾಬ್ಲೆಟ್‌ಗಳಿಗೆ ಡೌನ್‌ಲೋಡ್ ಮಾಡಿಕೊಂಡು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಫ್‌ಲೈನ್‌ನಲ್ಲಿ ವೀಕ್ಷಿಸಬಹುದು. ಪ್ರೈಮ್ ವೀಡಿಯೋ, ಭಾರತದಲ್ಲಿ ಪ್ರೈಮ್ ಸದಸ್ಯರಿಗೆ ರೂ.999 ವಾರ್ಷಿಕ ಅಥವಾ ರೂ. 129 ಮಾಸಿಕ ದರದಲ್ಲಿ ಲಭ್ಯವಿದೆ. ಹೊಸ ಗ್ರಾಹಕರು www.amazon.in/prime ಗೆ ಭೇಟಿ ನೀಡಿ 30-ದಿನಗಳ ಉಚಿತ ಟ್ರಯಲ್‌ಗೆ ಚಂದಾ ಪಡೆದುಕೊಳ್ಳಬಹುದು. ಪ್ರೈಮ್ ವೀಡಿಯೋ, ಒಂದು ಪ್ರೀಮಿಯಮ್ ಸ್ಟ್ರೀಮಿಂಗ್ ಸೇವೆಯಾಗಿದ್ದು ಪ್ರೈಮ್ ಸದಸ್ಯರಿಗೆ ಪ್ರಶಸ್ತಿ ವಿಜೇತ ಅಮೆಜಾನ್ ಒರಿಜಿನಲ್ ಸೀರೀಸ್, ಸಾವಿರಾರು ಚಲನಚಿತ್ರಗಳು ಮತ್ತು ಟಿವಿ ಶೋಗಳ ಸಂಗ್ರಹಣೆಯನ್ನು ಒದಗಿಸುತ್ತದೆ- ತಾವು ಪ್ರೀತಿಸುವ ಎಲ್ಲವನ್ನೂ ಅವರು ನೋಡುವುದಕ್ಕೆ ಈ ಒಂದು ಸ್ಥಳದಲ್ಲಿ ಆಯ್ಕೆ ಮಾಡಿಕೊಳ್ಳಬಹುದು PrimeVideo.com ದಲ್ಲಿ ಹೆಚ್ಚಿಗೆ ತಿಳಿದುಕೊಳ್ಳಿ. ಪ್ರೈಮ್ ವೀಡಿಯೋದಲ್ಲಿ ಒಳಗೊಂಡಿರುವುದು: ಈ ಶೀರ್ಷಿಕೆಗಳು, ಪ್ರೈಮ್ ಸದಸ್ಯತ್ವದ ಭಾಗವಾಗಿ ಅನಿಯಮಿತ ಸ್ಟ್ರೀಮಿಂಗ್‌ಗೆ ಲಭ್ಯವಿರುವ ದಿ ಫ್ಯಾಮಿಲಿ ಮ್ಯಾನ್, ಮಿರ್ಜಾಪುರ್, ಇನ್ಸೈಡ್ ಎಡ್ಜ್, ಮತ್ತು ಮೇಡ್ ಇನ್ ಹೆವನ್ ಮುಂತಾದ ಭಾರತೀಯ ನಿರ್ಮಾಣದ ಅಮೆಜಾನ್ ಒರಿಜಿನಲ್ ಸೀರೀಸ್‌ನಿಂದ ಹಿಡಿದು ಟಾಮ್ ಕ್ಲೇನ್ಸಿಯವರ ಜ್ಯಾಕ್ ರಿಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀ ಬ್ಯಾಗ್ ಮತ್ತು ದಿ ಮಾರ್ವೆಲಸ್ ಮಿಸೆಸ್ ಮೈಸೆಲ್ ಒಳಗೊಂಡಂತೆ ಜಾಗತಿಕವಾಗಿ ಅತಿಮೆಚ್ಚುಗೆ ಪಡೆದ ಜಾಗತಿಕ ಅಮೆಜಾನ್ ಒರಿಜಿನಲ್ ಸೀರೀಸ್‌ವರೆಗೆ ಸಾವಿರಾರು ಟಿವಿಶೋಗಳು ಹಾಗು ಹಾಲಿವುಡ್ ಮತ್ತು ಬಾಲಿವುಡ್ ಚಲನಚಿತ್ರಗಳನ್ನು ಸೇರಿಕೊಳ್ಳುತ್ತದೆ. ಪ್ರೈಮ್ ವೀಡಿಯೋ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬಂಗಾಲಿ ಟೈಟಲ್‌ಗಳನ್ನು ಒಳಗೊಂಡಿದೆ. ತಕ್ಷಣದ ಪ್ರವೇಶಾವಕಾಶs: ಪ್ರೈಮ್ ಸದಸ್ಯರು, ಸ್ಮಾರ್ಟ್ ಟಿವಿ, ಮೊಬೈಲ್ ಉಪಕರಣಗಳು, ಫೈರ್ ಟಿವಿ, ಫೈರ್ ಟಿವಿ ಸ್ಟಿಕ್, ಫೈರ್ ಟ್ಯಾಬ್ಲೆಟ್, ಆಪಲ್ ಟಿವಿ ಮತ್ತು ಮಲ್ಟಿಪಲ್ ಗೇಮಿಂಗ್ ಉಪಕರಣದಲ್ಲಿ ಪ್ರೈಮ್ ವೀಡಿಯೋ ಆಪ್‌ನಲ್ಲಿ ಯಾವುದೇ ಸಮಯದಲ್ಲಾದರೂ ಎಲ್ಲೇ ಆದರೂ ನೋಡಬಹುದು. ಏರ್‌ಟೆಲ್ ಮತ್ತು ವೋಡಾಫೋನ್ ಪ್ರೀಪೈಡ್ ಹಾಗು ಪೋಸ್ಟ್‌ಪೈಡ್ ಚಂದಾ ಯೋಜನೆಯ ಮೂಲಕವೂ ಗ್ರಾಹಕರಿಗೆ ಪ್ರೈಮ್ ವೀಡಿಯೋ ಲಭ್ಯವಿದೆ. ಪ್ರೈಮ್ ವೀಡಿಯೋ ಆಪ್‌ನಲ್ಲಿ ಪ್ರೈಮ್ ಸದಸ್ಯರು ಥಪ್ಪಡ್‌ಅನ್ನು ತಮ್ಮ ಮೊಬೈಲ್ ಉಪಕರಣಗಳು ಅಥವಾ ಟ್ಯಾಬ್ಲೆಟ್‌ಗಳಿಗೆ ಡೌನ್‌ಲೋಡ್ ಮಾಡಿಕೊಂಡು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಫ್‌ಲೈನ್‌ನಲ್ಲಿ ವೀಕ್ಷಿಸಬಹುದು. ವರ್ಧಿತ ಅನುಭವ: ೪ಕೆ ಅಲ್ಟ್ರಾ ಹೆಚ್‌ಡಿ-ಮತ್ತು ಹೈ ಡೈನಮಿಕ್ ರೇಂಜ್(ಹೆಚ್‌ಡಿಆರ್) ಹೊಂದಾಣಿಕೆಯಿರುವ ಕಂಟೆಂಟ್‌ನೊಂದಿಗೆ ಪ್ರತಿ ವೀಕ್ಷಣೆಯ ಲಾಭ ಪಡೆದುಕೊಳ್ಳಿ. Iಒಆb ಶಕ್ತಿಯಿರುವ Kannada Movie/Cinema News - ಏಳು ನಿರೀಕ್ಷಿತ ಭಾರತೀಯ ಚಲನಚಿತ್ರಗಳನ್ನು ಅಮೆಜಾನ್ ಪ್ರೈಮ್ ಪ್ರೀಮಿಯರ್ ಮಾಡಲಿದೆ - Chitratara.com
2020-05-27T15:08:25
http://m.chitratara.com/show-content.php?key=Kannada%20Film%20Latest%20News,%20Kannada%20New%20Movies,%20Latest%20Kannada%20Films&title=%E0%B2%8F%E0%B2%B3%E0%B3%81%20%E0%B2%A8%E0%B2%BF%E0%B2%B0%E0%B3%80%E0%B2%95%E0%B3%8D%E0%B2%B7%E0%B2%BF%E0%B2%A4%20%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF%20%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81%20%E0%B2%85%E0%B2%AE%E0%B3%86%E0%B2%9C%E0%B2%BE%E0%B2%A8%E0%B3%8D%20%E0%B2%AA%E0%B3%8D%E0%B2%B0%E0%B3%88%E0%B2%AE%E0%B3%8D%20%E0%B2%AA%E0%B3%8D%E0%B2%B0%E0%B3%80%E0%B2%AE%E0%B2%BF%E0%B2%AF%E0%B2%B0%E0%B3%8D%20%E0%B2%AE%E0%B2%BE%E0%B2%A1%E0%B2%B2%E0%B2%BF%E0%B2%A6%E0%B3%86&id=14000&ptype=News
ಅಶೋಕ್ ವಿರುದ್ಧ ದೂರು ದಾಖಲು | Prajavani ಅಶೋಕ್ ವಿರುದ್ಧ ದೂರು ದಾಖಲು ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ ಅವರು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಮಂಗಳವಾರ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. `ಅಶೋಕ ಸಲ್ಲಿಸಿರುವ ಪ್ರಮಾಣಪತ್ರದ ಪ್ರತಿಯನ್ನು ಚುನಾವಣಾಧಿಕಾರಿಗಳಿಂದ ನಾನು ಪಡೆದುಕೊಂಡಿದ್ದೆ. ಶಾಸಕರಾಗಿದ್ದ ಅವಧಿಯಲ್ಲಿ ಅವರು ಲೋಕಾಯುಕ್ತರಿಗೆ ಸಲ್ಲಿಸಿದ್ದ ಆಸ್ತಿ ವಿವರಗಳ ಪ್ರಮಾಣಪತ್ರವನ್ನೂ ಪಡೆದುಕೊಂಡು ಎರಡನ್ನೂ ಪರಿಶೀಲಿಸಿದ್ದೇನೆ. ಕೆಲವು ಸ್ಥಿರಾಸ್ತಿಗಳು, ಕೆಲವು ವ್ಯಕ್ತಿಗಳಿಗೆ ನೀಡಿರುವ ಮುಂಗಡ, ಖಾಸಗಿ ಕಂಪೆನಿಗಳಲ್ಲಿ ಮಾಡಿರುವ ಹೂಡಿಕೆ ಮತ್ತು ಕೆಲವು ವ್ಯಕ್ತಿಗಳಿಂದ ಪಡೆದಿರುವ ಸಾಲದ ವಿವರಗಳನ್ನು ಅವರು ನಾಮಪತ್ರ ಸಲ್ಲಿಕೆ ವೇಳೆ ಬಹಿರಂಗಪಡಿಸಿಲ್ಲ' ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಅಶೋಕ 2007, 2008 ಮತ್ತು 2011ರಲ್ಲಿ ಲೋಕಾಯುಕ್ತರಿಗೆ ಸಲ್ಲಿಸಿರುವ ಆಸ್ತಿ ವಿವರಗಳಿಗೂ ಈ ಬಾರಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣಪತ್ರಕ್ಕೂ ವ್ಯತ್ಯಾಸವಿದೆ. ಈ ಕುರಿತು ಪರಿಶೀಲನೆ ನಡೆಸಿ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
2019-11-19T05:01:51
https://www.prajavani.net/article/%E0%B2%85%E0%B2%B6%E0%B3%8B%E0%B2%95%E0%B3%8D-%E0%B2%B5%E0%B2%BF%E0%B2%B0%E0%B3%81%E0%B2%A6%E0%B3%8D%E0%B2%A7-%E0%B2%A6%E0%B3%82%E0%B2%B0%E0%B3%81-%E0%B2%A6%E0%B2%BE%E0%B2%96%E0%B2%B2%E0%B3%81
ದೈನಂದಿನ ಮಿಥುನ ರಾಶಿ ಭವಿಷ್ಯ, Dainik Mithuna Rashi Bhavishya in Kannada, Daily Gemini horoscope in Kannada Home » Kannada » Rashi Bhavishya » Mithuna Rashi Bhavishya / ಮಿಥುನ ರಾಶಿ ಭವಿಷ್ಯ Mesha (ಮೇಷ) Vrushabha (ವೃಷಭ) Mithuna (ಮಿಥುನ) Karka (ಕರ್ಕ) Simha (ಸಿಂಹ) Kanya (ಕನ್ಯಾ) tula (ತುಲಾ) Vrushchika (ವೃಶ್ಚಿಕ) dhanu (ಧನು) Makara (ಮಕರ) Kumbha (ಕುಂಭ) Meena (ಮೀನ) ಮಿಥುನ ರಾಶಿ ಭವಿಷ್ಯ (Sunday, April 05, 2020) ಮಕ್ಕಳ ಸಂಗದಲ್ಲಿ ಶಾಂತಿ ಪಡೆಯಿರಿ. ನಿಮ್ಮ ಸ್ವಂತದ್ದಷ್ಟೇ ಅಲ್ಲದೇ ಬೇರಯವರ ಮಕ್ಕಳ ಚಿಕಿತ್ಸಕ ಶಕ್ತಿಗಳೂ ನಿಮಗೆ ಸಾಂತ್ವನ ನೀಡಬಹುದು ಮತ್ತು ನಿಮ್ಮ ಆತಂಕವನ್ನು ಶಮನಗೊಳಿಸಬಹುದು. ಹೊಸ ಹಣಗಳಿಕೆಯ ಅವಕಾಶಗಳು ಲಾಭದಾಯಕವಾಗಿರುತ್ತವೆ. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ ಸಂಧರ್ಭದಲ್ಲಿ ನಿಮ್ಮನ್ನು ಸಿಲುಕಿಸುತ್ತಾರೆ- ಯಾವುದೇ ಕ್ರಮ ಕೈಗೊಳ್ಳುವ ಮೊದಲು ಸತ್ಯಾಸತ್ಯತೆಗಳನ್ನು ಪರಿಶೀಲಿಸಿ. ವೈಯಕ್ತಿಕ ಮಾರ್ಗದರ್ಶನ ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ. ಮಿತಿಯಿಲ್ಲದ ಸೃಜನಶೀಲತೆ ಮತ್ತು ಉತ್ಸಾಹ ನಿಮ್ಮನ್ನು ಮತ್ತೊಂದು ಅನುಕೂಲಕರ ದಿನಕ್ಕೆ ಕೊಂಡೊಯ್ಯುತ್ತದೆ. ನಿಮಗೆ ಮತ್ತು ನಿಮ್ಮ ಸಂಗಾತಿಗೆ ಇಂದು ಅದ್ಭುತ ಸುದ್ದಿ ಸಿಗುತ್ತವೆ. ಸಂತೋಷ ನಿಮ್ಮಲ್ಲೇ ಮರೆಮಾಡಲಾಗಿದೆ, ಇಂದು ನೀವು ನಿಮ್ಮಲ್ಲಿ ನುಗ್ಗುವ ಅಗತ್ಯವಿದೆ. ನಿಮ್ಮ ನಿಖರವಾದ ರಾಶಿಭವಿಷ್ಯವನ್ನು ನಿಮ್ಮ ಫೋನಲ್ಲಿ ಪಡೆಯಲು ಈಗಲೇ ಡೌನ್ಲೋಡ್ ಮಾಡಿ - ಆಸ್ಟ್ರೋಸೇಜ್ ಕುಂಡಲಿ ಅಪ್ಲಿಕೇಶನ್ ಅದೃಷ್ಟ ಸಂಖ್ಯೆ :- 1 ಅದೃಷ್ಟ ಬಣ್ಣ :- ಕಿತ್ತಳೆ ಬಣ್ಣ ಮತ್ತು ಚಿನ್ನ ಇಂದಿನ ರೇಟಿಂಗ್ ಅರೋಗ್ಯ : ಸಂಪತ್ತು : ಕುಟುಂಬ : ಪ್ರೀತಿ ವಿಷಯಗಳು : ಉದ್ಯೋಗ : ವಿವಾಹಿತ ಜೀವನ : ಮಿಥುನ ಸಾಪ್ತಾಹಿಕ ಜಾತಕ ಮಿಥುನ ಸಾಪ್ತಾಹಿಕ ಪ್ರೀತಿ ಜಾತಕ ಮಿಥುನ ಮಾಸಿಕ ಜಾತಕ » ವೈಯಕ್ತಿಕ ರಾಶಿ ಭವಿಷ್ಯ 2020 ಈ ವೈಯಕ್ತಿಕ ಜಾತಕ 2020 ರಲ್ಲಿ ಒಂಬತ್ತು ಗ್ರಹಗಳು ನಿಮ್ಮ ರಾಶಿಚಕ್ರದ ಏನು ಪರಿಣಾಮ ಬೀರುತ್ತವೆ ಮತ್ತು ಅದಕ್ಕೆ ಏನು ಪರಿಹಾರ ಮಾಡಬೇಕು ಎಂಬುದನ್ನು ತಿಳಿಯಬಹುದು. ಈ ವೈಯಕ್ತಿಕ ಜಾತಕ 2020 ರಲ್ಲಿ ನವಗ್ರಹ, ನಕ್ಷತ್ರ, ರಾಶಿಚಕ್ರ, ಮನೆ ಇತ್ಯಾದಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಬಹುದು. » ವಾರ್ಷಿಕ ರಾಹಿ ಭವಿಷ್ಯ 2020 ವಾರ್ಷಿಕ ರಾಶಿ ಭವಿಷ್ಯ 2020 ರ ಪ್ರಕಾರ, ಇಡೀ ವರ್ಷ ನಿಮ್ಮ ಅದೃಷ್ಟ, ಮದುವೆ , ವೈವಾಹಿಕ ಜೇವನ, ಪ್ರೀತಿ ಜೀವನ, ಅರೋಗ್ಯ, ಆರ್ಥಿಕ ಪರಿಸ್ಥಿತಿ, ಶಿಕ್ಷಣ ಮತ್ತು ವೃತ್ತಿಪರ ಜೀವನ ಹೇಗಿರುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತ ಮುನ್ಸೂಚನೆಯನ್ನು ಪಡೆಯಿರಿ ಮತ್ತು ಜೀವನವನ್ನು ಉತ್ತಮಗೊಳಿಸುವ ಪರಿಹಾರಗಳನ್ನು ತಿಳಿಯಿರಿ. » ದೈನಂದಿನ ರಾಶಿ ಭವಿಷ್ಯ ಚಂದ್ರ ರಾಶಿಯ ಮೇಲೆ ಆಧರಿಸಿದ ಪ್ರತಿಯೊಂದು ರಾಶಿಚಕ್ರದ ಮುನ್ಸೂಚನೆಯನ್ನು ದೈನಂದಿನ ರಾಶಿಭವಿಷ್ಯ 2020 ರ ಮೂಲಕ ತಿಳಿಯಿರಿ. ಈ ದೈನಂದಿನ ಜಾತಕವು ವೈದಿಕ ಜ್ಯೋತಿಷ್ಯದ ತತ್ವಗಳನ್ನು ಆಧರಿಸಿದೆ.
2020-04-05T09:55:49
http://www.astrosage.com/kannada/rashi-bhavishya/mithuna-rashi-bhavishya.asp
ಬಂಟ್ವಾಳ ನೇತ್ರಾವತಿಯಲ್ಲಿ ನೀರಿನ ಮಟ್ಟ ಇಳಿಕೆ : ಡ್ರೆಜ್ಜಿಂಗ್‍ಗೆ ನಡೆದಿದೆ ಸಿದ್ದತೆ | ವಿಶ್ವ ಕನ್ನಡಿಗ ನ್ಯೂಸ್ Home ರಾಜ್ಯ ಸುದ್ದಿಗಳು ದಕ್ಷಿಣ ಕನ್ನಡ ಬಂಟ್ವಾಳ ನೇತ್ರಾವತಿಯಲ್ಲಿ ನೀರಿನ ಮಟ್ಟ ಇಳಿಕೆ : ಡ್ರೆಜ್ಜಿಂಗ್‍ಗೆ ನಡೆದಿದೆ ಸಿದ್ದತೆ ನೇತ್ರಾವತಿ ನದಿಯಲ್ಲಿ ಡ್ರೆಜ್ಜಿಂಗ್ ಯಂತ್ರಗಳನ್ನು ಸಜ್ಜುಗೊಳಿಸಲಾಗಿರುವ ದೃಶ್ಯ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನಲ್ಲಿ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಗಣನೀಯವಾಗಿ ಇಳಿಕೆ ಕಂಡು ಬಂದ ಹಿನ್ನೆಲೆಯಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ತುಂಬೆ ಡ್ಯಾಂ ತಳದಲ್ಲಿ ಹೂಳೆತ್ತುವ ಪ್ರಾಯೋಗಿಕ ಕೆಲಸಕ್ಕೆ ಮಂಗಳವಾರ ವ್ಯವಸ್ಥೆ ಕಲ್ಪಿಸಲಾಗಿದ್ದು, ಜಿಲ್ಲಾಧಿಕಾರಿ ಅನುಮತಿ ಬಳಿಕ ಹೂಳೆತ್ತುವ ಕಾರ್ಯ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ನೇತ್ರಾವತಿ ನದಿಯಲ್ಲಿ ಡ್ರೆಜ್ಜಿಂಗ್ ಯಂತ್ರಗಳನ್ನು ಸಜ್ಜುಗೊಳಿಸಲಾಗಿರುವ ದೃಶ್ಯಗಳು ದೆಹಲಿ ಮೂಲದ ನೆಲ್ಕೊ ಕಂಪೆನಿ ಕಾಮಗಾರಿಯ ಹೂಳೆತ್ತುವ ಗುತ್ತಿಗೆ ಪಡೆದಿದ್ದು, ಉಪಗುತ್ತಿಗೆಯನ್ನು ಮಂಗಳೂರಿನ ಖಾಸಗಿ ವ್ಯಕ್ತಿಗಳ ಕಂಪೆನಿ ವಹಿಸಿಕೊಂಡಿದೆ ಎನ್ನಲಾಗಿದೆ. ಹೂಳೆತ್ತುವುದಕ್ಕೆ ಈಗಾಗಲೇ 25 ಟನ್ ಭಾರವನ್ನು ಹೊರುವ ಸಾಮಥ್ರ್ಯದ ಪಂಟೂನ್ ತೇಲುವ ಗೋಲಗಳ ಮಾದರಿಯ ಡ್ರೆಜ್ಜಿಂಗ್ ಯಂತ್ರವನ್ನು ನೀರಿಗೆ ಇಳಿಸಲಾಗಿದೆ. ಡ್ರೆಜ್ಜಿಂಗ್ ಪಂಪನ್ನು ಅಳವಡಿಸಿ, ಪೈಪ್‍ಲೈನ್‍ಗಳ ಮೂಲಕ ನದಿಯಲ್ಲಿ ತುಂಬಿರುವ ಮರಳು ಹಾಗೂ ಮಣ್ಣು ಮೊದಲಾದ ಕಚ್ಚಾ ವಸ್ತುಗಳನ್ನು ಮೇಲೆತ್ತಲಾಗುವುದು. ಯಂತ್ರಗಳ ಚಾಲನೆಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಅದಲ್ಲದೆ, ಯಾವುದೇ ಸಂದರ್ಭ ವಿದ್ಯುತ್ ನಿಲುಗಡೆಯಾಗದಂತೆ 125 ಕೆ ವಿ ಅಶ್ವಶಕ್ತಿಯ ಜನರೇಟರನ್ನು ಸ್ಥಳದಲ್ಲಿ ಇರಿಸಿಕೊಳ್ಳಲಾಗಿದೆ. ಇಲ್ಲಿ ಅಳವಡಿಸಿರುವ ಡ್ರೆಜ್ಜಿಂಗ್ ಯಂತ್ರವು ಗಂಟೆಗೆ 100 ಕ್ಯುಬಿಕ್ ಮೀಟರ್ ಹೂಳನ್ನು ಮೇಲೆತ್ತಲಿದೆ. ಹೂಳನ್ನು ಸಂಗ್ರಹಿಸುವುದಕ್ಕಾಗಿ ನಾಲ್ಕು ಎಕ್ರೆ ಪ್ರದೇಶವನ್ನು ವ್ಯವಸ್ಥೆಯ ನಿರ್ವಾಹಕರು ಕಾದಿರಿಸಿಕೊಂಡಿದ್ದಾಗಿ ಸಂಸ್ಥೆಯ ಗುತ್ತೆಗೆದಾರರು ಮಾಹಿತಿ ನೀಡಿದ್ದಾರೆ. ತಲಪಾಡಿಯ ಬಳಿಯ ನೇತ್ರಾವತಿ ಪ್ರದೇಶವನ್ನು ಗಣಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಯ ಆದೇಶದಂತೆ ಡ್ಯಾಂ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಲಾಗುತ್ತದೆ. ಈಗಾಗಲೇ ಪ್ರಾಯೋಗಿಕವಾಗಿ ಹೂಳೆತ್ತುವ ಆಯಾಮವನ್ನು ಚಿತ್ರೀಕರಿಸಿ ಜಿಲ್ಲಾಧಿಕಾರಿ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಅವರು ವೀಕ್ಷಿಸಿ ಅನುಮತಿ ನೀಡಿದ ನಂತರ ಅಧಿಕೃತವಾಗಿ ಕೆಲಸ ಆರಂಭಿಸಲಾಗುವುದು. ಮಳೆ, ನೆರೆ ಬಂದರೂ ಕೆಲಸ ಸಾಂಗವಾಗಿ ನೆರವೇರಲಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಮಿಥುನ್‍ಗೆ ಬೆದರಿಕೆ : ಮತ್ತೆ ಮೂರು ಮಂದಿ ಆರೋಪಿಗಳು ಅಂದರ್
2019-11-17T00:49:42
http://vknews.in/373778/
ಗುರುಶಾಪವೂ … ಲಘು ಬರಹವೂ..: ಅನಿತಾ ನರೇಶ್ ಮಂಚಿ ಮೊಣ್ಣಪ್ಪ ಸರ್ ನ ಕ್ಲಾಸ್ ಎಂದರೆ ಯಾಕೋ ನಮಗೆಲ್ಲಾ ನಡುಕ. ಅವರ ಜೀವಶಾಸ್ತ್ರದ ಕ್ಲಾಸ್ ವಾರಕ್ಕೆರಡೇ ಪಿರಿಯೆಡ್ ಇದ್ದರೂ ಅದನ್ನು ನೆನೆಸಿಕೊಂಡರೆ ನಮಗೆಲ್ಲಾ ಹೆದರಿಕೆ. ಕ್ಲಾಸಿನೊಳಗೆ ಬರುವಾಗ ಚಾಕ್ಪೀಸಿನ ಡಬ್ಬ ಮತ್ತು ಡಸ್ಟರ್ ಮಾತ್ರ ತರುವ ಅವರು ಒಳ ನುಗ್ಗಿದೊಡನೇ ಕಣ್ಣಲ್ಲೇ ಅಟೆಂಡೆನ್ಸ್ ತೆಗೆದುಕೊಳ್ಳುತ್ತಿದ್ದರು. ಈಗಿನ ಸಿ ಸಿ ಕ್ಯಾಮೆರಾ ಅವರ ಕಣ್ಣೊಳಗೆ ಫಿಕ್ಸ್ ಆಗಿತ್ತೇನೋ.. ಆಫೀಸ್ ರೂಮಿಗೆ ಹೋಗಿಯೇ ನಮ್ಮೆಲ್ಲರ ಹಾಜರಿಯನ್ನು ಪುಸ್ತಕದೊಳಗೆ ಮಾರ್ಕ್ ಮಾಡ್ತಾ ಇದ್ದರು. ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡಿದವರ ಅಟೆಂಡೆನ್ಸ್ ಹಾಕುವುದಿಲ್ಲ […] Posted in ಅನಿ ಹನಿ 20 Comments » ಅಯ್ಯಯ್ಯೋ.. ದೆವ್ವಾ…!!: ತಿರುಪತಿ ಭಂಗಿ ಅಂದು ಮಟಮಟ ಮದ್ಯಾಹ್ನ ಆಕಾಶದಲ್ಲಿ ಸೂರ್ಯ ಸೀಮೆ ಎಣ್ಣೆ ಸುರುವಿಕೊಂಡು ಅತ್ತೆಯ ಕಾಟ ಸಹಿಸಿಕೊಳ್ಳದ ಸೊಸೆ ಆತ್ಮಹತ್ತೆ ಮಾಡಿಕೊಂಡು ಧಗಧಗಿಸುವಂತೆ ಉರಿಯುತ್ತಿದ್ದ. ಡಾಂಬರ ರಸ್ತೆ ಸ್ಮಾಶಾನ ಮೌನವಾಗಿ ಮಲಗಿತ್ತು. ಗಿಡಮರಗಳು ಮಿಲ್ಟಟ್ರೀ ಯೋಧರಂತೆ ವಿಶ್ರಾಮ್ ಸ್ಥಿತಿಯಲ್ಲಿ ನಿಂತುಕೊಂಡಿದ್ದವು. ಒಂದು ಎಲೆಯೂ ಅಲಗಾಡುತ್ತಿರಲಿಲ್ಲ. ಗಾಳಿ ಭೂಮಂಡಲದಿಂದ ಗಡಿಪಾರಾಗಿ ಹೋದಂತೆ ಇತ್ತು. ಅಂತ ಭಯಂಕರ ರಸ್ತೆಯ ಮೇಲೆ ಒಂದು ಮೋಟಾರಿನ ಸುಳಿವಿಲ್ಲ. ಅಪ್ಪಿತಪ್ಪಿ ಆ […] ನೂರನೇ ಕೋತಿ: ಅಖಿಲೇಶ್ ಚಿಪ್ಪಳಿ ಅತ್ತ ಪ್ಯಾರಿಸ್ ನಲ್ಲಿ ಹವಾಮಾನ ಬದಲಾವಣೆ ಕುರಿತು ಜಾಗತಿಕ ಶೃಂಗ ಸಭೆ ನಡೆಯುತ್ತಿದ್ದಾಗಲೇ ಇತ್ತ ಚೆನೈ ಪಟ್ಟಣ ನೀರಿನಲ್ಲಿ ಮುಳುಗಿ ಹೋಗಿತ್ತು. ಅಧಿಕೃತ ಲೆಕ್ಕಾಚಾರದಂತೆ ಸುಮಾರು 200 ಜನ ಅತಿವೃಷ್ಟಿಯ ಕಾರಣಕ್ಕೆ ಸತ್ತಿದ್ದಾರೆ ಎಂದು ಪತ್ರಿಕಾ ವರದಿಗಳು ಹೇಳುತ್ತಿದ್ದವು. ಸಹಿಷ್ಣು-ಅಸಹಿಷ್ಣು ಚರ್ಚೆಗಳು ನಡೆಯುತ್ತಲೇ ಇದ್ದವು. ಮಲೆನಾಡಿನಲ್ಲಿ ಮಳೆಯ ಕೊರತೆಯಿಂದಾಗಿ ಬತ್ತದ ಗದ್ದೆಗಳು ಒಣಗಿಹೋಗುತ್ತಿದ್ದವು. ತೀರಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯಿಲ್ಲದಿದ್ದರೂ, ರೈತರಿಗೆ ಆತಂಕದ ಪರಿಸ್ಥಿತಿ ಏರ್ಪಟ್ಟಿರುವುದು ಬೀಸಾಗಿಯೇ ತೋರುತ್ತಿದೆ. ಈ ಮಧ್ಯೆ ಕಾರ್ಯಕ್ರಮ ನಿಮಿತ್ತ ನಮ್ಮಲ್ಲಿಗೆ ಬಂದಿದ್ದ ಶ್ರೀ […] ಬಾಲೀ ಲೆಕ್ಕಾಚಾರ: ಸೂರಿ ಹಾರ್ದಳ್ಳಿ ‘ಬಾಲಿಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ನಿಮ್ಮ ವೀಸಾಕ್ಕೆ ‘ಆನ್ ಅರೈವಲ್ ವೀಸಾ’ದಂತೆ ತಲಾ 35 ಡಾಲರ್ ಕೊಡಬೇಕು,’ ಎಂದು ಮೇಕ್‍ಮೈಟ್ರಿಪ್‍ನವರು ತಪ್ಪಾಗಿ ಹೇಳುತ್ತಲೆ ನನ್ನ ತಲೆ ಬಿಸಿಯಾಗಿತ್ತು. ನೂರರ ನಾಲ್ಕು, ಅಂದರೆ ನಾಲ್ಕು ನೂರು ಡಾಲರ್ (ಅಮೆರಿಕದ್ದು) ಖರೀದಿಸಿದ್ದೆ. ತೆರಿಗೆ, ಕಮಿಷನ್ ಇತ್ಯಾದಿ ಸೇರಿ ಪ್ರತೀ ಡಾಲರ್‍ನ ವಿನಿಯಮ ಬೆಲೆ ರೂ. 65.79 ಆಗಿತ್ತು. ಒಬ್ಬರಿಗೆ ಮೂವತ್ತೈದು ಡಾಲರ್ ಎಂದರೆ ಮೂವರಿಗೆ ನೂರೈದು ಡಾಲರ್. ಅಕಸ್ಮಾತ್ ವೀಸಾ ಕೊಡುವಾತ ಚಿಲ್ಲರೆ ಇಲ್ಲ ಎಂದು ಐದು ಡಾಲರ್ ಚಿಲ್ಲರೆ […] ಕಲಾತ್ಮಕ ನೇಯ್ಗೆಕಾರ ಗೀಜಗಹಕ್ಕಿ: ಪ.ನಾ.ಹಳ್ಳಿ..ಹರೀಶ್ ಕುಮಾರ್ ಮಕ್ಕಳೇ ಪಕ್ಷಿಲೋಕ ಬಹು ವೈವಿಧ್ಯಮಯವಾದುದು. ಪ್ರತೀ ಪಕ್ಷಿಯೂ ತನ್ನದೇ ಆದ ವಿಭಿನ್ನತೆಯನ್ನು ಹೊಂದಿರುತ್ತದೆ. ಅವುಗಳ ನೋಟ, ದೇಹರಚನೆ, ಗೂಡುಕಟ್ಟುವಿಕೆ ವೈವಿಧ್ಯವಾಗಿರುತ್ತದೆ. ಅಂತಹ ವೈವಿಧ್ಯತೆಯನ್ನು ಹೊಂದಿದ ಹಕ್ಕಿಗಳಲ್ಲಿ ವಿಶೇಷವಾದುದು ಗೀಜಗ ಹಕ್ಕಿ, ಗೀಜಗನ ಹಕ್ಕಿಯು ಪೆಸ್ಸಾರಿಡೇ ಕುಟುಂಬಕ್ಕೆ ಸೇರಿದ ಹಕ್ಕಿಯಾಗಿದ್ದು, ನೇಯ್ಗೆ ಹಕ್ಕಿ ಎಂದೇ ಚಿರಪರಿಚಿತ. ಆಪ್ರಿಕಾ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಾದ ಭಾರತ, ಶ್ರೀಲಂಕಾ ಮತ್ತು ಬರ್ಮಾಗಳಲ್ಲಿ ಮಾತ್ರ ಕಂಡುಬರುವ ಗೀಜಗ ಹಕ್ಕಿಯು ನೋಡಲು ಗುಬ್ಬಿಯಷ್ಟೇ ಚಿಕ್ಕದು. ಇದು ಗುಬ್ಬಿಯ ಸಂತತಿಗೆ ಹತ್ತಿರವೂ ಹೌದು. ಈ ಹಕ್ಕಿಯು […] ಮೂವರ ಕವನಗಳು: ಕು.ಸ.ಮಧುಸೂದನ್‍ ರಂಗೇನಹಳ್ಳಿ, ಅನುರಾಧಾ ಪಿ ಎಸ್., ನಾಗೇಶ ಮೈಸೂರು ವ್ಯತ್ಯಾಸ! ನಾನು ಗೇಯುತ್ತ ಬಂದೆ ನೀನು ತಿಂದು ತೇಗುತ್ತ ಬಂದೆ ನಾನು ಗೋಡೆಗಳ ಕೆಡವುತ್ತ ಬಂದೆ ನೀನು ಮತ್ತೆ ಅವುಗಳ ಕಟ್ಟುತ್ತ ಬಂದೆ ನಾನು ಭೇದಗಳ ಇಲ್ಲವಾಗಿಸುತ್ತ ಬಂದೆ ನೀನು ಹೊಸ ಭೇದಗಳ ಸೃಷ್ಠಿಸುತ್ತ ಬಂದೆ ನಾನು ಸಹನೆಯ ಕಲಿಸುತ್ತ ಬಂದೆ ನೀನು ಸಹಿಷ್ಣುತೆಯ ಭೋದಿಸುತ್ತ ಬಂದೆ! *** ವಾಸ್ತವ ಮಂದಿರಕ್ಕೆ ಹೋದೆ ಮಸೀದಿಗೆ ಹೋದೆ ಇಗರ್ಜಿಗೆ ಹೋದೆ ದೇವರು ಸಿಗಲೇ ಇಲ್ಲ! ಬೆಟ್ಟಗಳ ಹತ್ತಿದೆ ಕಣಿವೆಗಳ ದಾಟಿದೆ ನದಿಗಳ ಈಜಿದೆ ನಿಸರ್ಗದಲೊಂದಾದೆ ಆತ್ಮದೊಳಗೊಂದು […] ಬಲವಂತದ ಬ್ರಹ್ಮಚಾರಿಗಳು: ಕೃಷ್ಣವೇಣಿ ಕಿದೂರ್ ನಾವು ಕಾಸರಗೋಡಿನ ಕನ್ನಡಿಗರು. ಕರ್ನಾಟಕದ ಉತ್ತರ ಗಡಿಭಾಗದ ಊರು ಕಾಸರಗೋಡು. ಮನೆಗೊಬ್ಬರು, ಇಬ್ಬರ ಹಾಗೆ ಗಲ್ಫ್ ನಲ್ಲಿ ದುಡಿಯುವವರು ಹೆಚ್ಚಿನ ಮನೆಗಳಲ್ಲಿದ್ದಾರೆ. ಅದರಿಂದ , ಅಲ್ಲಿನ ದುಡ್ಡು ಇಲ್ಲಿ ಭವ್ಯ […] ಪ್ರೀತಿಯೆಂದರೆ ಬರೀಯ ಭಾವವಲ್ಲ. . . ನಂಬಿಕೆ !: ಜಯಪ್ರಕಾಶ್ ಪುತ್ತೂರು ಪ್ರೀತಿ ಬರಿಯ ಎರಡಕ್ಷರ ಅಷ್ಟೇ, ಅಷ್ಟೇನಾ? ಖಂಡಿತಾ ಅಲ್ಲ. ಬರೆಯುತ್ತಾ ಹೋದಂತೆ ಅದೊಂದು ಕಾದಂಬರಿ, ಬರೆದಷ್ಟು ಮುಗಿಯದು ಈ ಪ್ರೀತಿಗೆ ವ್ಯಾಖ್ಯಾನ. ಪ್ರೀತಿ ಒಂದು ಅವ್ಯಕ್ತ ಭಾವ, ಹೆಸರು ಹೇಳುತಿದ್ದಂತೆ ನಮ್ಮನ್ನು ನಾವೇ ಮರೆಸುವ ಸುಂದರ ಶಕ್ತಿ ಈ ಪ್ರೀತಿ. ಕೆಲವೊಮ್ಮೆ ಅನ್ನಿಸುತ್ತೆ ಮಾನವ ಏನೇನೋ ಕಂಡು ಹಿಡಿದ, ಕಂಡು ಹಿಡಿಯುತ್ತಲೇ ಇದ್ದಾನೆ, ಮತ್ತೆ ಈ ಪ್ರೀತಿನಾ ಯಾರು ಹುಡುಕಿದ್ರು? ಗೊತ್ತಾ ಖಂಡಿತಾ ಇಲ್ಲಾರಿ, ಮನಸಲ್ಲಿ ಹುಟ್ಟಿ ಮನಸಲ್ಲೇ ಸಂಚರಿಸೋ ಇದೊಂದು ತರಹ ವಿದ್ಯುತ್, ಇದನ್ನ ಯಾರು […] ೧. ಹೋಜನ ಕತ್ತೆ ನಜರುದ್ದೀನ್‌ ಹೋಜ ತನ್ನ ಕತ್ತೆಯನ್ನು ಮಾರುಕಟ್ಟೆಗೆ ಒಯ್ದು ೩೦ ದಿನಾರ್‌ಗಳಿಗೆ ಮಾರಿದ. ಅದನ್ನು ಕೊಂಡುಕೊಂಡವನು ತಕ್ಷಣವೇ ಕತ್ತೆಯನ್ನು ಹರಾಜಿನಲ್ಲಿ ಮಾರಲು ನಿರ್ಧರಿಸಿದ. “ಅತ್ಯುತ್ತಮ ಗುಣಮಟ್ಟದ ಈ ಪ್ರಾಣಿಯನ್ನು ನೋಡಿ!” ದಾರಿಹೋಕರನ್ನು ತನ್ನತ್ತ ಆಕರ್ಷಿಸಲೋಸುಗ ಅವನು ಬೊಬ್ಬೆಹಾಕಲಾರಂಭಿಸಿದ. “ಇದಕ್ಕಿಂತ ಉತ್ತಮವಾದ ಕತ್ತೆಯನ್ನು ನೀವು ಎಂದಾದರೂ ನೋಡಿದ್ದೀರಾ? ನೋಡಿ, ಇದು ಎಷ್ಟು ಸ್ವಚ್ಛವಾಗಿದೆ, ಎಷ್ಟು ಬಲವಾಗಿದೆ.” ಆ ಕತ್ತೆಯ ಇನ್ನೂ ಅನೇಕ ಒಳ್ಳೆಯ ಗುಣಗಳನ್ನು ಪಟ್ಟಿಮಾಡಿದ. ಇದನ್ನೆಲ್ಲ ಕೇಳಿದ ಒಬ್ಬಾತ ಅದಕ್ಕೆ ೪೦ […]
2019-07-21T01:50:42
http://panjumagazine.com/?m=2015&w=50
ದೀಪ, ಮೊಂಬತ್ತಿ ಹಚ್ಚಿ ಎಂದ ಮೋದಿ ವಿರುದ್ಧ ಕೆರಳಿ ಕೆಂಡವಾದ ಕುಮಾರಣ್ಣ | kumaraswamy asks explaination about Modi call for lighting 'diyas' and candles ಭಾನುವಾರ ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್ ದೀಪಗಳನ್ನು 9 ನಿಮಿಷ ಆರಿಸಿ ಬಾಗಿಲು, ಕಿಟಕಿ, ಬಾಲ್ಕನಿಗಳಲ್ಲಿ ನಿಂತು ದೀಪ, ಮೊಂಬತ್ತಿ ಹಚ್ಚಿ ದೇಶದ ಸುಭಿಕ್ಷೆಗಾಗಿ ಪ್ರಾರ್ಥಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿರುವುದಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ ಬೆಂಗಳೂರು, (ಏ.05): ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ಸರಣಿ ಟ್ವೀಟ್ ಗಳ ಮೂಲಕ ಹರಿಹಾಯ್ದಿದ್ದಾರೆ. ದೇಶ ಹಿಂದೆಂದೂ ಕಂಡರಿಯದ ಕಷ್ಟದ ದಿನಗಳಲ್ಲಿ ಇರುವಾಗ ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಈ ತರದ ತೋರಿಕೆಯ ಸಂಭ್ರಮ ಬೇಕೇ ಎಂದು ಪ್ರಶ್ನಿಸಿದ್ದಾರೆ. ಏಪ್ರಿಲ್ 6 1980 ಬಿಜೆಪಿ ಸಂಸ್ಥಾಪನಾ ದಿನ. ಇಂದಿಗೆ 5-04-2020ಕ್ಕೆ ಬಿಜೆಪಿಗೆ 40 ವರ್ಷ ತುಂಬುತ್ತದೆ. ಬಿಜೆಪಿಯ ಸಂಸ್ಥಾಪನಾ ದಿನ ಆಚರಿಸಲು ಕೊರೋನ ಸಂಕಷ್ಟವನ್ನು ಪ್ರಧಾನಿ ದುರುಪಯೋಗ ಮಾಡಿಕೊಂಡಿರಬಹುದು ಎಂಬ ಸಂಶಯ ಕಾಡುತ್ತದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಜಗತ್ತು ಕೊರೋನಾ ಮಹಾಮಾರಿಯಿಂದ ತತ್ತರಿಸುವ ಸಂದರ್ಭದಲ್ಲಿ ಇಂತಹ ರಹಸ್ಯ ಕಾರ್ಯಸೂಚಿ ಅರ್ಥಾತ್ ಪರದೆ ಹಿಂದಿನ ಸತ್ಯ ಮರೆಮಾಚಿ ಅಕಾಲಿಕ ದೀಪಾವಳಿ ಮಾಡಬೇಕೆ? ದೇಶದ ಸಂಕಟವನ್ನು ಬಗೆ ಹರಿಸುವ ಯಾವುದೇ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದೇ ಪ್ರಧಾನಿ ಏಪ್ರಿಲ್ 5 ನ್ನೇ ಆಯ್ದುಕೊಂಡದ್ದಕ್ಕೆ ಬೇರೆ ಏನು ವೈಜ್ಞಾನಿಕ, ವೈಚಾರಿಕ ಕಾರಣ ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
2020-06-01T20:48:43
https://kannada.asianetnews.com/coronavirus-karnataka/kumaraswamy-asks-explaination-about-modi-call-for-lighting-diyas-and-candles-q8b6od
ಐಸಿಸಿಗೆ ಪತ್ರ ಬರೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ : ಬಿಸಿಸಿಐನಿಂದ ೭೦ ದಶಲಕ್ಷ ಡಾಲರ್ ಪರಿಹಾರಕ್ಕೆ ಆಗ್ರಹ - Hosadigantha Home NEWS FLASH ಐಸಿಸಿಗೆ ಪತ್ರ ಬರೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ : ಬಿಸಿಸಿಐನಿಂದ ೭೦ ದಶಲಕ್ಷ ಡಾಲರ್ ಪರಿಹಾರಕ್ಕೆ... ಐಸಿಸಿಗೆ ಪತ್ರ ಬರೆದ ಪಾಕಿಸ್ತಾನ ಕ್ರಿಕೆಟ್ ಮಂಡಳಿ : ಬಿಸಿಸಿಐನಿಂದ ೭೦ ದಶಲಕ್ಷ ಡಾಲರ್ ಪರಿಹಾರಕ್ಕೆ ಆಗ್ರಹ ಕರಾಚಿ: ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಯ ಸರಣಿಯನ್ನು ಆಡದೇ ಇರುವ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಅಪಾರ ನಷ್ಟವಾಗಿದೆ. ಇದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ 70 ದಶಲಕ್ಷ ಅಮೆರಿಕನ್ ಡಾಲರ್ ಪರಿಹಾರ ನೀಡಬೇಕು ಎಂದು ಪಿಸಿಬಿ ಆಗ್ರಸಿದೆ. ಭಾರತವು ಹಲವು ವರ್ಷಗಳಿಂದ ಪಾಕಿಸ್ತಾನದ ಜೊತೆ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ. ಅಲ್ಲದೇ ಪಾಕಿಸ್ತಾನದಲ್ಲಿ ಅಥವಾ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿಯೂ ಕೂಡ ಭಾರತವು ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಯ ಪಂದ್ಯಗಳನ್ನು ಆಡಿಲ್ಲ. ಇದರಿಂದ ವಾರ್ಷಿಕವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುತ್ತಿದೆ. ಹೀಗಾಗಿ ಬಿಸಿಸಿಐ ಪಿಸಿಬಿಗೆ 70 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಐಸಿಸಿ ಪ್ರಯತ್ನಿಸಬೇಕು ಎಂದು ಪಿಸಿಬಿ ಪತ್ರ ಬರೆಯುವ ಮೂಲಕ ಆಗ್ರಸಿದೆ. ಭಾರತವು ಪಾಕಿಸ್ತಾನದ ಜೊತೆಗೆ ಆರು ದ್ವಿಪಕ್ಷೀಯ ಸರಣಿಗಳನ್ನು ಆಡುವುದಾಗಿ ೨೦೧೪ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ ಮೊದಲ ಸರಣಿ ಪಾಕಿಸ್ತಾನದ ನೆಲದಲ್ಲಿ ನಡೆಯಬೇಕಿತ್ತು. ಆದರೆ ಇದುವರೆಗೂ ಯಾವುದೇ ಪಂದ್ಯಗಳನ್ನು ಭಾರತವು ಪಾಕಿಸ್ತಾನದ ವಿರುದ್ಧ ಆಡಿಲ್ಲ. ಅಲ್ಲದೇ 2008ರಿಂದ ಭಾರತವು ಪಾಕಿಸ್ತಾನದ ವಿರುದ್ಧ ಸರಣಿ ನಡೆಸಿಲ್ಲ. ಯಾವುದೇ ಕಾರಣ ಇಲ್ಲದೇ ಭಾರತವು ಪಾಕಿಸ್ತಾನದ ವಿರುದ್ಧ ಸರಣಿಯನ್ನು ನಡೆಸುತ್ತಿಲ್ಲ. ಇದರಿಂದಾಗಿ ಪಿಸಿಬಿಗೆ ಭಾರಿ ನಷ್ಟವಾಗಿದೆ. ಬಿಸಿಸಿಐ ಪಾಕಿಸ್ತಾನಕ್ಕೆ ಪರಿಹಾರವನ್ನು ನೀಡಬೇಕು ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ತಿಳಿಸಿದ್ದಾರೆ. ಬಿಸಿಸಿಐ ಹಾಗೂ ಪಿಸಿಬಿ ನಡುವೆ ನಡೆದ ಒಪ್ಪಂದದ ಪ್ರಕಾರ ೨೦೧೫ರಿಂದ 2023ರ ನಡುವೆ 6 ದ್ವಿಪಕ್ಷೀಯ ಸರಣಿಯನ್ನು ಆಡಬೇಕು. ಪಾಕಿಸ್ತಾನದ ನೆಲದಲ್ಲಿ ಸರಣಿ ಆಡುವ ಮೂಲಕ ಈ ಎರಡೂ ದೇಶಗಳ ನಡುವಿನ ಸರಣಿಗಳು ಆರಂಭಗೊಳ್ಳಬೇಕಿತ್ತು. ಆದರೆ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ಆಡಲು ಒಪ್ಪಿಗೆ ನೀಡಿಲ್ಲ ಎನ್ನುವ ಮೂಲಕ ಬಿಸಿಸಿಐ ಪಾಕ್ ವಿರುದ್ಧದ ಸರಣಿಯಿಂದ ಹಿಂದೆ ಸರಿದಿದೆ. ಪಾಕಿಸ್ತಾನದಲ್ಲಿ ಭಾರತವು ಕ್ರಿಕೆಟ್ ಆಡಲು ಒಪ್ಪದ ಕಾರಣ ತಟಸ್ಥ ಸ್ಥಳಗಳಲ್ಲಿ ಪಂದ್ಯಗಳನ್ನು ನಡೆಸುವ ನಿಟ್ಟಿನಲ್ಲಿಯೂ ಬಿಸಿಸಿಐಗೆ ನಾವು ಆಗ್ರಸಿದ್ದೆವು. ಶ್ರೀಲಂಕಾ ಅಥವಾ ಇನ್ಯಾವುದೇ ತಟಸ್ಥ ಸ್ಥಳಗಳಲ್ಲಿ ಪಂದ್ಯ ಹಮ್ಮಿಕೊಳ್ಳುವ ಕುರಿತಂತೆ 2016ರಲ್ಲಿ ಬಿಸಿಸಿಐ ಜೊತೆ ಮಾತುಕತೆ ನಡೆಸಿದ್ದರೂ ಬಿಸಿಸಿಐ ಒಪ್ಪಿಗೆ ಸೂಚಿಸಿಲ್ಲ ಎಂದು ಸೇಥಿ ತಿಳಿಸಿದ್ದಾರೆ. ಬಿಸಿಸಿಐ ಪರಿಹಾರ ನೀಡುವ ಕುರಿತಂತೆ ಶೀಘ್ರದಲ್ಲಿಯೇ ಐಸಿಸಿ ಎದುರು ಪ್ರಕರಣ ದಾಖಲಿಸಲಾಗುತ್ತದೆ. ದ್ವಿಪಕ್ಷೀಯ ಸರಣಿಗಳನ್ನು ಆಡದ ಕಾರಣ ಪಿಸಿಬಿಯ ಆದಾಯ ಗಣನೀಯವಾಗಿ ಇಳಿಕೆಯಾಗಿದೆ. ಅಲ್ಲದೇ 2009ರಲ್ಲಿ ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಉಗ್ರರ ದಾಳಿ ನಡೆದ ನಂತರ ಯಾವುದೇ ತಂಡ ಕೂಡ ಪಾಕ್ ಜೊತೆ ಸರಣಿ ಆಡಿಲ್ಲ. ಬಿಸಿಸಿಐ ಕೂಡ ಇದರಿಂದ ಹೊರತಾಗಿಲ್ಲ. ಹೀಗಾಗಿ ಬಿಸಿಸಿಐ ಪರಿಹಾರ ನೀಡಬೇಕು ಎಂದು ಸೇಥಿ ಆಗ್ರಸಿದ್ದಾರೆ. Previous articleಒರಾಕಲ್ ನೆಟ್ ಸ್ಯೂಟ್ ಸ್ಕ್ವಾಷ್ ಓಪನ್ ಸೆಮಿಫೈನಲ್‌ನಲ್ಲಿ ದೀಪಿಕಾಗೆ ಸೋಲು Next articleಮಹಾರಾಷ್ಟ್ರದ ನಾಗಪುರದಲ್ಲಿ ಅಂತಿಮ ಕದನಕ್ಕೆ ಇಂಡೋ-ಆಸಿಸ್ ಸಜ್ಜು ಗೌರಿಬಿದನೂರಿನ ಮಾಜಿ ಶಾಸಕ ಎಸ್.ವಿ.ಅಶ್ವತ್ಥನಾರಾಯಣ ರೆಡ್ಡಿ ನಿಧನ ವಿಧಾನಸಭೆ ಸರಕಾರಿ ಭರವಸೆ ಸಮಿತಿಯಿಂದ ಸಕಲೇಶಪುರದಲ್ಲಿ ಎತ್ತಿನಹೊಳೆ ಕಾಮಗಾರಿ ಪ್ರಗತಿ ಪರಿಶೀಲನೆ ೬ನೇ ದಿನಕ್ಕೆ ಮುಂದುವರಿದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಉತ್ಸವಕ್ಕೆ ಚಾಲನೆ ವಿಶ್ವವಿಖ್ಯಾತ ಶಬರಿಮಲೈ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಮಕರವಿಳಕ್ಕು ಕಣ್ತುಂಬಿಕೊಳ್ಳಲು ಕ್ಷಣಗಣನೆ ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಪ್ರಬಲ ಭೂಕಂಪ: 6.5 ತೀವ್ರತೆ ದಾಖಲು ಇಂದಿನಿಂದ ಪೆಟ್ರೋಲ್, ಡಿಸೇಲ್ ದರ ದಿನವೂ ಬೆಳಗ್ಗೆ 6 ಕ್ಕೆ ಪರಿಷ್ಕರಣೆ
2019-05-24T23:20:50
https://www.hosadigantha.com/archives/13273
ವಿನಯವಂತಿಕೆ ಇದ್ದರೆ ಎಲ್ಲವೂ ದಕ್ಕುವುದು : ಸುಭಾಷಿತ – ಅರಳಿಮರ ಅಂಕಣ, ಅನುಭಾವ by ಅರಳಿ ಮರ ಜೂನ್ 25, 2018 ಜೂನ್ 24, 2018 ದಕ್ಷಃ ಶ್ರಿಯಮಧಿಗಚ್ಛತಿ ಪಥ್ಯಾಶೀ ಕಲ್ಯತಾಂ ಸುಖಮರೋಗೀ | ಉದ್ಯುಕ್ತೋ ವಿದ್ಯಾಂತಂ ಧರ್ಮಾರ್ಥಯಶಾಂಸಿ ಚ ವಿನೀತಃ || “ದಕ್ಷತೆಯನ್ನು ಹೊಂದಿರುವವರು ಐಶ್ವರ್ಯವನ್ನು ಹೊಂದುವರು. ಪಥ್ಯಾಹಾರವನ್ನು ಉಣ್ಣುವವರು ಆರೋಗ್ಯವನ್ನು ಹೊಂದುವರು. ಪರಿಶ್ರಮದಿಂದ ಅಭ್ಯಾಸ ಮಾಡುವವರು ವಿದ್ಯೆಯನ್ನು ಹೊಂದುವರು. ವಿನಯಶೀಲರಾದವರು ಧರ್ಮ, ಅರ್ಥ (ಸಂಪತ್ತು), ಯಶಸ್ಸುಗಳೆಲ್ಲವನ್ನೂ ಹೊಂದುವರು” ಎನ್ನುತ್ತದೆ ಸುಭಾಷಿತ ಭಾಂಡಾಗಾರ. ಈ ಸುಭಾಷಿತದ ರಚನೆಕಾರ ರವಿಗುಪ್ತನೆಂಬ ಸಂಸ್ಕೃತ ಕವಿ. ಐಶ್ವರ್ಯ ಸುಮ್ಮನೆ ಒಲಿದುಬರುವುದಿಲ್ಲ. ಶಿಸ್ತು, ಸಾಮರ್ಥ್ಯಗಳಿಂದ ದುಡಿಮೆ ಮಾಡಿದರಷ್ಟೆ ಅದು ಒಲಿಯುವುದು. ದಕ್ಷತೆಯಿಂದ ಕೆಲಸ ಮಾಡಿದರಷ್ಟೆ ನಮ್ಮಲ್ಲಿ ಹಣ ಬಂದು ಸೇರುವುದು. ಇನ್ನು ಪಥ್ಯಾಹಾರದ ವಿಷಯಕ್ಕೆ ಪ್ರತ್ಯೇಕ ವಿವರಣೆ ಬೇಕಿಲ್ಲ. “ಊಟ ಬಲ್ಲವರಿಗೆ ರೋಗವಿಲ್ಲ” ಎಂದು ನಮ್ಮ ಗಾದೆಗಳೂ ಹೇಳುತ್ತವೆ. ಸುಭಾಷಿತದ ಎರಡನೆ ಸಾಲು ಪ್ರತಿಪಾದಿಸುತ್ತಿರುವುದು ಅದನ್ನೇ. ಅಧ್ಯಯನ, ಅಭ್ಯಾಸ ನಡೆಸುವ ಉತ್ಸುಕತೆ ಇಲ್ಲದೆ ಹೋದರೆ ವಿದ್ಯೆ ಒಲಿಯುವುದಿಲ್ಲ. ವಿದ್ಯೆ ಒಲಿಯುವುದೆಂದರೆ ಅಂಕ ಗಳಿಕೆಯಲ್ಲಿ ಹೆಚ್ಚಳವಲ್ಲ. ನೆನಪಿನ ಶಕ್ತಿ ಇರುವ ಯಾರೇ ಆದರೂ ಅಂಕಗಳನ್ನು ಪಡೆದುಬಿಡಬಹುದು. ಆದರೆ ವಿದ್ಯೆಯನ್ನು ಹೃದ್ಗತ ಮಾಡಿಕೊಳ್ಳಲು, ಅದನ್ನು ನಿಜಾರ್ಥದಲ್ಲಿ ಹೊಂದಲು ಅಭ್ಯಾಸ ಅತ್ಯವಶ್ಯವಾಗಿದೆ. ಮತ್ತು ಮೇಲಿನ ಎಲ್ಲವೂ ನಮಗೆ ದಕ್ಕಬೇಕೆಂದರೆ, ನಮ್ಮ ಜೊತೆ ಉಳಿಯಬೇಕೆಂದರೆ, ನಮ್ಮಲ್ಲಿ ವಿನಯವಂತಿಕೆ ಇರಬೇಕು. ವಿನಯವಿಲ್ಲದ, ಅಹಂಕಾರಿ ಅಥವಾ ದರ್ಪವನ್ನು ಹೊಂದಿರುವ ಜನರು ಎಷ್ಟೇ ಐಶ್ವರ್ಯ, ಆರೋಗ್ಯ, ವಿದ್ಯಾವಂತರಾದರೂ ಅವರಿಗೆ ಬೆಲೆ ಇರುವುದಿಲ್ಲ. ಬೆಳಗಿನ ಹೊಳಹುವಿನಯವಂತಿಕೆವಿನಯಶೀಲಸುಭಾಷಿತ
2018-11-21T06:20:13
https://aralimara.com/2018/06/25/subhashita2-2/
ಬೆಂಗಳೂರಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಬಿಲಾಲ್ ಗೆ ಜೀವಾವಧಿ ಶಿಕ್ಷೆ | Lifetime imprisonment for terrorist Imran Bilal - Kannada Oneindia India's #1 Language Portal English বাংলা ગુજરાતી हिन्दी മലയാളംதமிழ் తెలుగు Facebook Twitter Google Plus Home ಸುದ್ದಿಜಾಲ ಕರ್ನಾಟಕ ನಗರ ಕ್ರೀಡಾಲೋಕ ಜಿಲ್ಲೆ ಭಾರತ ಅಂತಾರಾಷ್ಟ್ರೀಯ ಓದುಗರ ಓಲೆ ವಾಣಿಜ್ಯ ನಗರ ಬೆಂಗಳೂರು ಮೈಸೂರು ಮಂಗಳೂರು ನವದೆಹಲಿ ಚೆನ್ನೈ ಹುಬ್ಬಳ್ಳಿ ಮಡಿಕೇರಿ ಹೈದರಾಬಾದ್ ಮುಂಬೈ ದಾವಣಗೆರೆ ಉಡುಪಿ ಶಿವಮೊಗ್ಗ ಚಾಮರಾಜನಗರ ಮಂಡ್ಯ ಕ್ರಿಕೆಟ್ ಜ್ಯೋತಿಷ್ಯ ನಿತ್ಯಭವಿಷ್ಯ ವಾರಭವಿಷ್ಯ ಮಾಸಭವಿಷ್ಯ ವರ್ಷಭವಿಷ್ಯ ಆಸ್ಟ್ರೋ ಕ್ಯಾಲೆಂಡರ್ ಚಲನಚಿತ್ರ ಸಿನಿ ಸಮಾಚಾರ ಚಿತ್ರವಿಮರ್ಶೆ ಬಾಲಿವುಡ್ ಗಾಸಿಪ್ ಹಾಲಿವುಡ್ ಟಿವಿ ಸಂದರ್ಶನ ಹಾಡು ಕೇಳಿರಿ ಫೋಟೋ ಗ್ಯಾಲರಿ ಚಲನಚಿತ್ರ ಲೈಫ್ ಸ್ಟೈಲ್ ಸೌಂದರ್ಯ ಆರೋಗ್ಯ ಮನೆ ಮತ್ತು ಕೈತೋಟ ತಾಯಿ ಮಗು ಅಡುಗೆಮನೆ ಸಮ್ಮಿಲನ ಸಂಬಂಧ ಆಟೋ ತಾಜಾ ಸುದ್ದಿಗಳು ವಿಮರ್ಶೆ ಹೊಸ ಕಾರು ಆಫ್-ಬೀಟ್ ಫೋಟೋ ಗ್ಯಾಡ್ಜೆಟ್ಸ್ ಮೊಬೈಲ್ ಟ್ಯಾಬ್ಲೆಟ್ / ಕಂಪ್ಯೂಟರ್‌‌ ಗ್ಯಾಡ್ಜೆಟ್‌ ಟೆಕ್‌ ಸಲಹೆ ಅಂಕಣ ಜ್ಯೋತಿಷ್ಯ ಜಂಗಲ್ ಡೈರಿ ಅಂತರ್ಮಥನ ಹಾಸ್ಯ ಕೆಂಡಸಂಪಿಗೆ ಬದುಕು-ಬವಣೆ ಜೀವನ ಮತ್ತು ಸಾಹಿತ್ಯ ಯೋಗ ಎನ್‌ಆರ್‌ಐ ಲೇಖನ ಕವನ ಸಣ್ಣಕಥೆ ವಿಶ್ವ ಕನ್ನಡ ಸಮ್ಮೇಳನ ಸಿಂಗಾರ ಸಮ್ಮೇಳನ ವಿಡಿಯೋ Other Languages Auto - DriveSpark Lifestyle - BoldSky Movies - FilmiBeat Money - GoodReturns Travel - NativePlanet Education - CareerIndia Classifieds - Click.in Cricket - ThatsCricket Domains Tech - GizBot Newsletters Android App IOS App ಒನ್ ಇಂಡಿಯಾ » ಕನ್ನಡ » ಸುದ್ದಿಜಾಲ » ಕರ್ನಾಟಕ » ಬೆಂಗಳೂರಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಬಿಲಾಲ್ ಗೆ ಜೀವಾವಧಿ ಶಿಕ್ಷೆ ಬೆಂಗಳೂರಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಬಿಲಾಲ್ ಗೆ ಜೀವಾವಧಿ ಶಿಕ್ಷೆ By: Srinivasa Mata Updated: Wednesday, October 5, 2016, 17:53 [IST] Subscribe to Oneindia Kannada ಬೆಂಗಳೂರು, ಅಕ್ಟೋಬರ್ 5: ಉಗ್ರ ಇಮ್ರಾನ್ ಬಿಲಾಲ್ ಗೆ ಜೀವಾವಧಿ ಶಿಕ್ಷೆ ವಿಧಿಸಿ, ಬೆಂಗಳೂರಿನ ಸೆಷನ್ಸ್ ಕೋರ್ಟ್ ಬುಧವಾರ ಆದೇಶ ನೀಡಿದೆ. ಜತೆಗೆ ದಂಡ ಕೂಡ ವಿಧಿಸಲಾಗಿದೆ. 2007ರಲ್ಲಿ ಬೆಂಗಳೂರು ಪೊಲೀಸರು ಅತನನ್ನು ಬಂಧಿಸಿದ್ದರು. ಎ.ಕೆ. 56 ಬಂದೂಕು, ಗ್ರೆನೇಡ್, ಸ್ಯಾಟಲೈಟ್ ಫೋನ್ ವಶಪಡಿಸಿಕೊಳ್ಳಲಾಗಿತ್ತು.ಬೆಂಗಳೂರಿನ ವಿವಿಧೆಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದಲ್ಲಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಬಿಲಾಲ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬೆಂಗಳೂರಿನ 56ನೇ ಸೆಷನ್ಸ್ ಕೋರ್ಟ್ ಮಂಗಳವಾರ ಬಿಲಾಲ್ ನನ್ನು ಅಪರಾಧಿ ಎಂದು ಘೋಷಿಸಿತ್ತು.[ಸರ್ಜಿಕಲ್ ಸ್ಟ್ರೈಕ್ ಬರೀ ಕಥೆ, ಸುಳ್ಳಿನ ಅಂತೆ..ಕಂತೆ: ಕಾಂಗ್ರೆಸ್ ಮುಖಂಡ]ಬುಧವಾರ ಶಿಕ್ಷೆ ಪ್ರಮಾಣ ಘೋಷಿಸಿದ ನ್ಯಾಯಾಧೀಶ ಕೊಟ್ರಯ್ಯ ಎಂ.ಹಿರೇಮಠ ಎರಡು ಪ್ರಕರಣಗಳಲ್ಲಿ ಹತ್ತು ವರ್ಷ ಜೈಲು ಶಿಕ್ಷೆ ಪ್ರಕಟಿಸಿದರು. ಉಳಿದ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದರು. ಉಗ್ರ ಇಮ್ರಾನ್ ಬಿಲಾಲ್ ಬೆಂಗಳೂರಿನ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಹುನ್ನಾರ ನಡೆಸಿದ್ದ.[ದೇಶದ ಪ್ರಮುಖ ನಗರಗಳಲ್ಲಿ ಪಾಕಿಸ್ತಾನದಿಂದ ಉಗ್ರರ ದಾಳಿ ಸಾಧ್ಯತೆ!]2007ರ ಜನವರಿಯಲ್ಲಿ ಗೊರಗುಂಟೆ ಪಾಳ್ಯದ ಕೈಗಾರಿಕಾ ಪ್ರದೇಶದಲ್ಲಿ ಖಸಗಿ ಬಸ್ ನಲ್ಲಿ ಹೋಗುತ್ತಿದ್ದ ಇಮ್ರಾನ್ ಬಿಲಾಲ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಮೂವತ್ತೆರಡು ವರ್ಷದ ಆತ ಮೂಲತಃ ಜಮ್ಮು-ಕಾಶ್ಮೀರದವನು. ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ. ಬಂಧನದ ವೇಳೆ ಮೊಬೈಲ್ ಫೋನ್ ಗಳು, ಹಲವು ಸಿಮ್ ಕಾರ್ಡ್ ಗಳು ಹಾಗೂ ಬೆಂಗಳೂರು ನಗರ ಮ್ಯಾಪ್ ಅನ್ನು ಅತನಿಂದ ವಶಪಡಿಸಿಕೊಳ್ಳಲಾಗಿತ್ತು.[ಏರ್‌ಪೋರ್ಟ್‌, ಇನ್ಫೋಸಿಸ್‌ ಸಿಡಿಸಲು'ಉಗ್ರ' ಹುನ್ನಾರ] Read more about: bengaluru, terrorism, crime, police, pakistan, ಬೆಂಗಳೂರು, ಭಯೋತ್ಪಾದನೆ, ಪೊಲೀಸ್, ಪಾಕಿಸ್ತಾನ Story first published: Wednesday, October 5, 2016, 17:15 [IST] English summary Terrorist Imran Bilal sentenced for life time imprisonment from Bengaluru 56 session court on Wednesday. He was arrested by CCB police on 2007. He planned some explosions in Bengaluru. Other articles published on Oct 5, 2016 Please Wait while comments are loading... ಕಾಂಗ್ರೆಸ್ ಕಡೆ ವಾಲಿರುವುದು ಸುಳ್ಳು ಎಂದು ಹೇಳಲ್ಲ : ಸೋಮಣ್ಣ ಏಳು ಸುತ್ತಿನ ಕೋಟೆಯ ಚಿತ್ರದುರ್ಗ ಸುದ್ದಿಯಲ್ಲಿ! ಪಂಚ ರಾಜ್ಯಗಳ ಚುನಾವಣೆ: ಫಲಿತಾಂಶ ನಿರ್ಧರಿಸಲಿರುವ ಅಂಶಗಳಿವು Featured Posts ಬೆಂಗಳೂರಿನ ಚಿತ್ರಮಂದಿರದಲ್ಲಿ ಸಿನೆಮಾ ಪ್ರದರ್ಶನ Apps | RSS Feeds | Facebook | Twitter | Google Plus |
2017-01-20T05:43:32
http://kannada.oneindia.com/news/karnataka/lifetime-imprisonment-for-terrorist-imran-bilal-107950.html
ಅಮೃತಭೂಮಿ: ರೈತೋತ್ಸವಕ್ಕೆ ಇಂದು ಚಾಲನೆ | Prajavani ಅಮೃತಭೂಮಿ: ರೈತೋತ್ಸವಕ್ಕೆ ಇಂದು ಚಾಲನೆ ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಜಯಂತಿ ಚಾಮರಾಜನಗರ: ತಾಲ್ಲೂಕಿನ ಹೊಂಡರಬಾಳು ಗ್ರಾಮದ ಸಮೀಪದಲ್ಲಿರುವ ಅಮೃತಭೂಮಿಯಲ್ಲಿ ಬುಧವಾರ (ಫೆ. 13) ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ 77ನೇ ಜಯಂತಿ ಹಾಗೂ ಗ್ರಾಮ ಸ್ವರಾಜ್ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಲಿದೆ. `ರೈತೋತ್ಸವ' ಹೆಸರಿನಡಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕ, ಅಖಿಲ ಭಾರತ ರೈತ ಸಂಘಟನೆಗಳ ಒಕ್ಕೂಟದಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ದೇಸಿ ಬೀಜದ ವೈವಿಧ್ಯತೆಯ ಪ್ರದರ್ಶನವಿದೆ. ರೈತಚೇತನ ನಂಜುಂಡಸ್ವಾಮಿ ಅವರ ಕನಸಿನಂತೆ ಅಮೃತಭೂಮಿಯನ್ನು ಅಂತರರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರವಾಗಿ ರೂಪಿಸುವ ಆಶಯ ಹೊಂದಲಾಗಿದೆ. ನಂಜುಂಡಸ್ವಾಮಿ ಅವರ ಕನಸಿನ ಕೂಸಾದ ಅಮೃತಭೂಮಿಯಲ್ಲಿ ಈಗಾಗಲೇ ಅವರ ಹೆಸರಿನಡಿ ಜೀವನ ಶಾಲಾ ಸಭಾಂಗಣ ನಿರ್ಮಿಸಲಾಗಿದೆ. ರೈತ ಹೋರಾಟಗಾರ `ಮಹೇಂದ್ರಸಿಂಗ್ ಟಿಕಾಯತ್ ಹೋರಾಟದ ನೆಲೆ' ಹೆಸರಿನ ಸಭಾಂಗಣ ಪೂರ್ಣಗೊಳ್ಳುವ ಹಂತದಲ್ಲಿದೆ. ಅಮೃತಭೂಮಿಯನ್ನು ರೈತ ಚಳವಳಿಯ ನೆಲೆಯಾಗಿಸುವ ಗುರಿ ಹೊಂದಲಾಗಿದೆ. ಫೆ. 13ರಂದು ಬೆಳಿಗ್ಗೆ 11 ಗಂಟೆಗೆ ರೈತೋತ್ಸವಕ್ಕೆ ಸಾಹಿತಿ ದೇವನೂರ ಮಹಾದೇವ ಚಾಲನೆ ನೀಡಲಿದ್ದಾರೆ. ಕೇರಳದ ಆದಿವಾಸಿ ಚಳವಳಿಯ ರೂವಾರಿ ಸಿ.ಕೆ. ಜಾನು, ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ, ನೈಸರ್ಗಿಕ ಕೃಷಿತಜ್ಞ ಸುಭಾಷ್ ಪಾಳೇಕರ್, ಲೋಹಿಯಾವಾದಿ ಪ್ರೊ.ಯೋಗೇಂದ್ರ ಯಾದವ್, ಕಾನೂನು ತಜ್ಞ ಪ್ರೊ.ರವಿವರ್ಮ ಕುಮಾರ್, ವಿಶ್ವ ರೈತ ಒಕ್ಕೂಟದ ಮುಖ್ಯಸ್ಥರಾದ ಹೆನ್ರಿ ಸಾರಾಗಿ ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣ: ರೈತೋತ್ಸವದ ಭಾಗವಾಗಿ ಫೆ. 13 ರಿಂದ 16 ರವರೆಗೆ ಪ್ರಸ್ತುತ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆ ಕುರಿತು ಚರ್ಚಿಸಲು ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ನರ್ಮದಾ ಬಚಾವೋ ಆಂದೋಲನದ ರೂವಾರಿ ಮೇಧಾ ಪಾಟ್ಕರ್, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ್ ಹಂದೆ ಸೇರಿದಂತೆ ಕೃಷಿ, ರಾಜಕೀಯ ತಜ್ಞರು ಭಾಗವಹಿಸಲಿದ್ದಾರೆ. ಕುಲಾಂತರಿ ತಳಿ ಬೀಜದ ಹಾವಳಿ, ದೇಸಿ ಬೀಜ ಸಂರಕ್ಷಣೆ, ಪರ್ಯಾಯ ರಾಜಕಾರಣ ಕುರಿತು ವಿಚಾರ ಮಂಥನ ನಡೆಯಲಿದೆ. ನಂಜುಂಡಸ್ವಾಮಿ ಪ್ರಶಸ್ತಿ ಚಾಮರಾಜನಗರ: ದೇಸಿ ಬೀಜ ಸಂರಕ್ಷಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ರೈತ ಸಂಘದ ಕಾರ್ಯಕರ್ತರಾದ ಕೊಳ್ಳೇಗಾಲ ತಾಲ್ಲೂಕಿನ ಹೊಸಮಾಲಂಗಿ ಗ್ರಾಮದ ರೇಚಣ್ಣ ಹಾಗೂ ಹಾವೇರಿ ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ನಾಗಪ್ಪ ಚನ್ನಬಸಪ್ಪ ನಿಂಬೆಗೊಂದಿ ಅವರಿಗೆ ಈ ಬಾರಿಯ ಪ್ರೊ.ಎಂ.ಡಿ.ಎನ್. ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. `ರೇಚಣ್ಣ 14 ವಿಧದ ದೇಸಿ ಬತ್ತದ ತಳಿ ಸಂರಕ್ಷಣೆ ಮಾಡಿದ್ದಾರೆ. ನಾಗಪ್ಪ ಚನ್ನಬಸಪ್ಪ ನಿಂಬೆಗೊಂದಿ ಅವರು 108 ವಿಧದ ದೇಸಿ ತಳಿ ಸಂರಕ್ಷಿಸಿದ್ದಾರೆ. ಇದರಲ್ಲಿ 42 ಹತ್ತಿ ತಳಿಗಳಿವೆ. ರೈತೋತ್ಸವದಲ್ಲಿಯೇ ಈ ಇಬ್ಬರ ಹೆಸರು ಘೋಷಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು' ಎಂದು ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.
2019-01-24T09:04:17
https://www.prajavani.net/article/%E0%B2%85%E0%B2%AE%E0%B3%83%E0%B2%A4%E0%B2%AD%E0%B3%82%E0%B2%AE%E0%B2%BF-%E0%B2%B0%E0%B3%88%E0%B2%A4%E0%B3%8B%E0%B2%A4%E0%B3%8D%E0%B2%B8%E0%B2%B5%E0%B2%95%E0%B3%8D%E0%B2%95%E0%B3%86-%E0%B2%87%E0%B2%82%E0%B2%A6%E0%B3%81-%E0%B2%9A%E0%B2%BE%E0%B2%B2%E0%B2%A8%E0%B3%86
ನಾವು ಎಂತಕೆ ಹಣಗೆ ತಿಲಕವ ಮಡುಗುತ್ತು? | Oppanna : ಒಪ್ಪಣ್ಣನ ಒಪ್ಪಂಗೊ by ಚೆನ್ನೈ ಬಾವ° · Published June 23, 2011 · Updated June 20, 2011 ನಾವು ಧಾರ್ಮಿಕ ಭಾರತೀಯರು ಹಣಗೆ ತಿಲಕವ (ಬೊಟ್ಟು) ಮಡುಗುತ್ತದು ಕ್ರಮ. ಅದರಲ್ಲೂ ವಿವಾಹಿತ ಮಹಿಳೆ ಯಾವಾಗಲೂ ಹಣೆಯ ಮೇಲೆ ಕುಂಕುಮ ಧರಿಸೆಕು ಹೇಳಿ ಪದ್ಧತಿ. ಸಂಪ್ರದಾಯ ಕುಟುಂಬದವು ಶಾಸ್ತ್ರೋಕ್ತ ಕ್ರಮಲ್ಲೇ ಬೊಟ್ಟು ಮಡುಗುತ್ತವು. ಸಾಧು ಸಂತರ ಹಣೆಲಿ ವಾ ದೇವರ ವಿಗ್ರಹಲ್ಲಿ ಪೂಜನೀಯ ಭಾವಲ್ಲಿ ಬೊಟ್ಟು ಮಡುಗುವದು. ಹಲವು ಕಡೆ ಅತಿಥಿಗೊಕ್ಕೆ ಗೌರವಪೂರ್ವಕ ಸ್ವಾಗತಿಸುವ ಸಂಕೇತವಾಗಿ ತಿಲಕ ಮಡುಗುವದಿದ್ದು, ಅಥವಾ ಆರನ್ನಾರು ಬೀಳ್ಕೊಡುವ ಸಂದರ್ಭಲ್ಲಿಯೂ ತಿಲಕವ ಇಟ್ಟು ಪುರಸ್ಕರಿಸುವ ಕ್ರಮವೂ ಇದ್ದು . ಪತಿಯ ಶುಭಕಾರ್ಯಕ್ಕೆ ಕಳುಹಿಸಿ ಕೊಡುವ ಸಂದರ್ಭಲ್ಲಿ ಪತ್ನಿ ತಿಲಕವ ಇಟ್ಟು ಶುಭ ಹಾರೈಸುವ ಕ್ರಮವೂ ಇದ್ದು. ಈ ಪದ್ಧತಿ ವೈದಿಕ ಕಾಲಲ್ಲಿ ಇತ್ತಿಲ್ಲೆಡ. ಪೌರಾಣಿಕ ಕಾಲಲ್ಲಿ ಜನಪ್ರಿಯ ಆದ್ದಡ. ಈ ರೂಢಿ ದಕ್ಷಿಣ ಭಾರತಲ್ಲೇ ಉಗಮ ಆದ್ದು ಹೇಳಿಯೂ ಕೆಲವು ಅಭಿಮತ. ತಿಲಕ ಧರಿಸುವವನ ಮನಸ್ಸಿಲ್ಲಿ ಮತ್ತು ಇತರರಲ್ಲಿ ಪಾವಿತ್ರ್ಯತೆಯ ಭಾವ ಉಂಟಾವ್ತು. ಇದೊಂದು ಧಾರ್ಮಿಕ ಚಿಹ್ನೆ ಹೇಳಿಯೂ ಹಲವು ಜೆನಂಗೊ ಭಾವುಸುತ್ತವು. ಇದರ ಆಕಾರ ಮತ್ತು ಬಣ್ಣ ಅವರವರ ಜಾತಿ ಧರ್ಮಕ್ಕನುಸಾರವಾಗಿ , ಕುಲದೇವತೆಯ ಗುಣಕ್ಕನುಸಾರವಾಗಿ ವಿವಿಧ ರೀತಿಲಿ ಇರ್ತು. ಪೂರ್ವಲ್ಲಿ ವರ್ಣ ಧರ್ಮಾನುಸಾರವಾಗಿ ( ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ) ಬೇರೇ ಬೇರೇ ರೀತಿಲಿ ತಿಲಕ ಮಡಿಕೊಳ್ಳುತ್ತವು. ಬ್ರಾಹ್ಮಣ – ಶುದ್ಧ ಆಚಾರ , ಉತ್ತಮ ವೃತ್ತಿ ಧರ್ಮದ ಸಂಕೇತವಾಗಿ ಬಿಳಿಯ ಚಂದನದ ಗುರುತವ, ಕ್ಷತ್ರಿಯ ತನ್ನ ವಂಶದ ಸಾಹಸ ಗುಣಕ್ಕನುಗುಣವಾಗಿ ಕೆಂಪು ಬಣ್ಣದ ಕುಂಕುಮ , ವೈಶ್ಯ – ವರ್ತಕ (ವ್ಯಾಪಾರಿ) ಧನ ಸಂಪಾದನೆಯೇ ತನ್ನ ವೃತ್ತಿ ಧರ್ಮಕ್ಕನುಗುಣವಾಗಿ ಅಭಿವೃದ್ಧಿ ಸೂಚಕವಾಗಿ ಅರಶಿನ , ಶೂದ್ರ – ಇತರ ಮೂರು ವರ್ಣದವರ ಸೇವಕ ಆದ್ದರಿಂದ ಅವರ ಅನುಸರುವವನಾಗಿ ಕಪ್ಪು ಬಣ್ಣದ ಭಸ್ಮ ಅಥವಾ ಕಸ್ತೂರಿ ತಮ್ಮ ಹಣಗೆ ಮಡಿಕ್ಕೊಂಡಿರ್ತವು. ಹಾಂಗೇ ವೈಷ್ಣವರು ನೆಟ್ಟಗೆ ಬಾಣಾಕಾರದ ಚಂದನದ ನಾಮ , ಶೈವರು = ತ್ರಿಪುಂಡ್ರ (ಮೂರು ಅಡ್ಡ ಗೆರೆ) ಭಸ್ಮ , ಶಾಕ್ತರು ಕೆಂಪು ಬೊಟ್ಟು ಅಥವಾ ಕುಂಕುಮವನ್ನೂ ಹಣಗೆ ಧರಿಸುತ್ತವು. ತಿಲಕ (ಬೊಟ್ಟು) ಎರಡು ಹುಬ್ಬುಗಳ ಮಧ್ಯಲ್ಲಿ ಮಡುಗುತ್ತದು ಕ್ರಮ. ಯೋಗ ಶಾಸ್ತ್ರ ಪ್ರಕಾರ ಈ ಸ್ಥಾನ ‘ಆಜ್ಞಾ ಚಕ್ರ’ ಹೇಳಿ ಹೇಳುತ್ತವಡ. ತಿಲಕ ಮಡುಗುವಾಗ ಮನಸ್ಸಿಲ್ಲಿ ಈ ರೀತಿ ಪ್ರಾರ್ಥನೆ – ‘ಆನು ಪರಮಾತ್ಮನ ಸದಾ ನೆನಪಿಲ್ಲಿ ಮಡಿಕ್ಕೊಳ್ಳುವಂತನಾಯೆಕು, ಈ ಶುದ್ಧ ಭಾವನೆ ಸದಾ ಎನ್ನ ಅಲ್ಲಾ ಚಟುವಟಿಕೆಲಿ ಪ್ರಚೋದಿಸೆಕ್ಕು, ಆನು ಪ್ರಾಮಾಣಿಕನಾಗಿ ಎನ್ನ ಕರ್ತವ್ಯ ಮಾಡುವಂತನಾಯೆಕು’. ನಾವು ತಾತ್ಕಾಲಿಕವಾಗಿ ಈ ಮನೋಧರ್ಮವ ಮರದರೂ ಇನ್ನೊಬ್ಬನ ಹಣೆಲಿ ಇಪ್ಪ ತಿಲಕವು ನಮ್ಮ ಸಂಕಲ್ಪವ ನೆನಪಿಸುತ್ತು ಹೇಳಿ ನಂಬಿಕೆ. ಹೀಂಗೇ ತಿಲಕ ಪರಮಾತ್ಮನ ಕೃಪಾಕಟಾಕ್ಷವ ಸೂಚಿಸುತ್ತದಲ್ಲದೆ, ದುಶ್ಚಟ ನಿರ್ಬಂಧನೆಗಳ ವಿರುದ್ದ ನಿಂದು ‘ಶ್ರೀರಕ್ಷೆ’ಯಾಗಿ ನಮ್ಮ ಕಾಪಾಡುತ್ತು. ಕುಂಕುಮ ಚಂದನ ಅರಶಿನ ಕರಿ ಬೊಟ್ಟು ಎಲ್ಲಾ ಹೋಗಿ ಈಗಾಣ ಕಾಲಲ್ಲಿ ಸ್ಟಿಕ್ಕರ್ ಬಾಯಿಂದನ್ನೇ ಹೇಳಿ ಕೇಳಿರೆ, ಚಿನ್ನ ಹಿತ್ತಾಳೆ ಕೀಜಿ ಪಾತ್ರ ಹೋಗಿ ಸ್ಟೀಲ್ ಅಲ್ಲುಮಿನಿಯಂ ಪಾತ್ರ ಬೈಂದನ್ನೇ ಹೇಳುವದೇ ಉತ್ತರ. ಇಡೀ ಶರೀರ ತನ್ನ ಅಂತಃ ಶಕ್ತಿಯ ವಿದ್ಯುತ್ಕಾಂತ ಅಲೆಗಳ ಮೂಲಕ ಹೊರ ಚಿಮ್ಮುಸುತ್ತು. ಅದರಲ್ಲೂ, ಮುಖ್ಯವಾಗಿ , ಹಣೆ ಮತ್ತು ‘ಆಜ್ಞಾ ಚಕ್ರ’ ಸ್ಥಾನಂದ ಹೆಚ್ಚು ಶಕ್ತಿ ವ್ಯಯವಾವ್ತು. ಆದ್ದರಿಂದಲೇ ಚಿಂತೆ ಆತಂಕ ಹೆಚ್ಚಪ್ಪಗ ಶರೀರಲ್ಲಿ ಉಷ್ಣ ಉಲ್ಬಣಿಸಿ ತಲೆ ಬೇನೆ ಬಪ್ಪದಿದ್ದಡ. ಆದರೆ, ತಿಲಕ ಹಣಗೆ ತಂಪು ನೀಡಿ ಇಂಥಹ ವ್ಯಾಧಿಗಳಿಂದ ರಕ್ಷಿಸುತ್ತು ಮತ್ತು ಅಂತಃ ಶಕ್ತಿಯ ವೃಥಾ ಕ್ಷಯ ಅಪ್ಪದರ ತಪ್ಪುಸುತ್ತು ಹೇಳಿ ನಂಬಿಕೆ. ಆದ್ದರಿಂದಲೇ ಅನೇಕ ಬಾರಿ ಇಡೀ ಹಣೆಯ ಭಸ್ಮ ವಾ ಚಂದನಂದ ಲೇಪುಸುತ್ತವು. ಕೃತಕ ಬೊಟ್ಟುಗೊ ಅಲಂಕಾರಯುಕ್ತ ಹೊರತು ಆರೋಗ್ಯಕರವಲ್ಲ. ಧಾರ್ಮಿಕ ಭಾರತೀಯರ ಈ ಅನುಪಮ ಪದ್ಧತಿಯಿಂದಾಗಿ ಎಲ್ಲಿ ಬೇಕಾರು ಜೆನ ನಮ್ಮ ಸುಲಭಲ್ಲಿ ‘ಭಾರತೀಯ’ ಹೇಳಿ ಗುರ್ತ ಹಿಡಿವಲೂ ಸಹಕಾರಿ ಆವ್ತು. Tags: chennai bhaavachintanetilaka by suhaa...s · Published March 30, 2011 · Last modified March 28, 2011 ಅಹಾ ಹಲಸು by ಕೇಜಿಮಾವ° · Published March 20, 2011 ಧನ್ಯವಾದ ಅಪ್ಪಚ್ಚಿಗೆ. ನಿಂಗೊ ಇಲ್ಲಿ ಪ್ರತಿ ಸೋಮವಾರ ಒಪ್ಪುಸುವ ರುದ್ರ ಗೀತೆಯೇ ಇದಕ್ಕೇ ಮೂಲ ಕಾರಣ. ೩೬೫ ಪುಟ ಇಪ್ಪ ದೊಡ್ಡ ಪುಸ್ತಕವ ಓದುವಷ್ಟು , ಓದಿ ಅರ್ಥೈಸುವಷ್ಟು, ವ್ಯವಧಾನ ನಮ್ಮಲ್ಲಿ ಪ್ರತಿಯೊಬ್ಬನ ನಿತ್ಯ ವ್ಯವಹಾರಲ್ಲಿ ಅಸಾಧ್ಯ. ಹಾಂಗಾಗಿ ಒಂದು ಶುದ್ಧಿ ಸೂಕ್ಷ್ಮವಾಗಿ ಇಲ್ಲಿ ಪರಿಚಯಿಸುವ ಪ್ರಯತ್ನ. ನಿತ್ಯಜೀವನಲ್ಲಿ ಉಪಯುಕ್ತವಾದ ವಿಷಯಂಗಳ ವಿವರುಸುತ್ತ ಇಪ್ಪದು ಲಾಯಕಿದ್ದು ಚೆನ್ನೈಭಾವಾ. ಬೊಳುಂಬು ಕೃಷ್ಣಭಾವಂಗೆ ಧನ್ಯವಾದ keshava kudla says: ಹಣೆಯ ಮೇಲಿಡುವ ಬೊಟ್ಟು, ನಾಮ ಇತ್ಯಾದಿಯ ಬಗ್ಗೆ ಒಳ್ಳೆಯ ಮಾಹಿತಿ. ಆ ನಂತರದ ಅನಿಸಿಕೆ ಹಾಗೂಚರ್ಚೆಗಳೂ ಉಪಯುಕ್ತ. ನಮ್ಮಲ್ಲಿನ ಹಳೆಯದನ್ನೆಲ್ಲ ಸಾರಾಸಗಟಾಗಿ ತಳ್ಳಿಹಾಕುವ ವಿಚಾರವಾದಿಗಳಿಗೂ ಆಧುನಿಕತೆ ಹಾಗೂ ಫ್ಯಾಶನ್ ನೆಪದಲ್ಲಿ ಬೋಳು ಹಣೆಯಲ್ಲಿ ಅಡ್ಡಾಡುವ ಹೆಮ್ಮಕ್ಕಳಿಗೂ ಬುದ್ಧಿ ಯಾವಾಗ ಬರುತ್ತದೋ. ಮಾಹಿತಿಗಾಗಿ ಧನ್ಯವಾದಗಳು. ಆಸಕ್ತಿಯಿಂದ ನಮ್ಮೀ ಲೇಖನವನ್ನು ಓದಿ ನಿಮ್ಮ ಅನಿಸಿಕೆಗಳನ್ನೂ ಹಂಚಿಕೊಳ್ಳುವ ನಿಮ್ಮ ಕಾರ್ಯ ಶ್ಲಾಘನೀಯ. ಧನ್ಯವಾದಗಳು. ಬರುತ್ತಾ ಇರಿ. Next story ಮಳೆಗಾಲಲ್ಲೊ೦ದು ಆಟ ಪೆರಡಾಲಲ್ಲಿ Previous story ಭೂತವ ಕಂಡಿದಿರಾ.???
2018-01-19T13:34:30
http://oppanna.com/lekhana/naavu-entake-hanege-tilaka-maduguttu
ಹೈರ್ ಟೆಲೆವಿಸಿಯೋನ್ಸ್ ಬೆಲೆ India ಇನ್ 17 Jul 2018 ರಂದುಪಟ್ಟಿ | PriceDekho.com ಹೈರ್ ಟೆಲೆವಿಸಿಯೋನ್ಸ್ India ಬೆಲೆ India 2018 ನಲ್ಲಿ ಹೈರ್ ಟೆಲೆವಿಸಿಯೋನ್ಸ್ ವೀಕ್ಷಣೆ ಹೈರ್ ಟೆಲೆವಿಸಿಯೋನ್ಸ್ ಬೆಲೆಗಳು India ಇನ್ 17 July 2018 ಮೇಲೆ. ದರ ಪಟ್ಟಿ 61 ಒಟ್ಟು ಹೈರ್ ಟೆಲೆವಿಸಿಯೋನ್ಸ್ ಆನ್ಲೈನ್ ಶಾಪಿಂಗ್ ಒಳಗೊಂಡಿದೆ. ಉತ್ಪನ್ನ ನಿರ್ದಿಷ್ಟ, ಪ್ರಮುಖ ಲಕ್ಷಣಗಳು, ಚಿತ್ರಗಳನ್ನು, ರೇಟಿಂಗ್ಗಳು ಮತ್ತು ಹೆಚ್ಚು ಜೊತೆಗೆ India ರಲ್ಲಿ ಕಡಿಮೆ ಬೆಲೆಗಳು ಹೇಗೆ. ಈ ವರ್ಗದಲ್ಲಿ ಅತ್ಯಂತ ಜನಪ್ರಿಯ ಉತ್ಪನ್ನ ಹೈರ್ ಲೆ೫೫ಬ್೯೫೦೦ಯೂ 55 ಇಂಚೆಸ್ ಲೆಡ್ ಟಿವಿ ಆಗಿದೆ. ಕಡಿಮೆ ದರಗಳು ಸುಲಭ ಬೆಲೆ ಹೋಲಿಕೆಯ Flipkart, Naaptol, Indiatimes, Snapdeal, Infibeam ಎಲ್ಲಾ ಪ್ರಮುಖ ಅನ್ಲೈನ್ ಪಡೆಯಲಾಗುತ್ತದೆ. ಫಾರ್ ಬೆಲೆ ಶ್ರೇಣಿ ಹೈರ್ ಟೆಲೆವಿಸಿಯೋನ್ಸ್ PRICE ಹೈರ್ ಟೆಲೆವಿಸಿಯೋನ್ಸ್ ನಾವು ಮಾರುಕಟ್ಟೆಯಲ್ಲಿ ನೀಡಲಾಗುತ್ತಿರುವ ಉತ್ಪನ್ನಗಳು ಎಲ್ಲಾ ಬಗ್ಗೆ ಮಾತನಾಡಿ ಬದಲಾಗುತ್ತವೆ. ಅತ್ಯಂತ ದುಬಾರಿ ಉತ್ಪನ್ನ ಹೈರ್ ೬೫ಬ್೮೦೦೦ 165 ೧ ಸಿಮ್ 65 ಲೆಡ್ ಟಿವಿ ಫುಲ್ ಹ್ದ್ Rs. 1,04,990 ಬೆಲೆಯ ಇದೆ. ಇದಕ್ಕೆ ವಿರುದ್ಧವಾಗಿ, ಕಡಿಮೆ ಮೌಲ್ಯದ ಉತ್ಪನ್ನವನ್ನು ಹೈರ್ ಲೆ೨೦ಫ್೬೫೦೦ ೨೦ಇಂಚೆಸ್ ಲೆಡ್ ಟೆಲಿವಿಷನ್ ಲಭ್ಯವಿದೆ Rs.8,251 ನಲ್ಲಿ. ಬೆಲೆಗಳು ಈ ಬದಲಾವಣೆಯು ಆಯ್ಕೆ ಪ್ರೀಮಿಯಂ ಉತ್ಪನ್ನಗಳು ಆನ್ಲೈನ್ ಶಾಪರ್ಸ್ ಕೈಗೆಟುಕುವ ವ್ಯಾಪ್ತಿಯನ್ನು ನೀಡುತ್ತದೆ. ಆನ್ಲೈನ್ ಬೆಲೆಗಳನ್ನು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR ಆನ್ಲೈನ್ ಖರೀದಿಗಳಿಗೆ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಮಾನ್ಯವಾಗಿರುವ - ಸ್ಕ್ರೀನ್ ಸೈಜ್ 139 cm (55) - ಸ್ಕ್ರೀನ್ ಸೈಜ್ 109 cm (42) ಹೈರ್ ಲೆ೨೪ದ್೧೦೦೦ 24 ಇಂಚೆಸ್ ಲೆಡ್ ಟಿವಿ - ಸ್ಕ್ರೀನ್ ಸೈಜ್ 61 cm (24) ಹೈರ್ ಲೆ೩೨ಬ್೯೧೦೦ 32 ಇಂಚೆಸ್ ಲೆಡ್ ಟಿವಿ - ಸ್ಕ್ರೀನ್ ಸೈಜ್ 140 cm (55) - ಸ್ಕ್ರೀನ್ ಸೈಜ್ 124 cm (49 Inch) - ಸ್ಕ್ರೀನ್ ಸೈಜ್ 109 cm ಹೈರ್ ಲೆ೨೨ಬ್೬೦೦ 55 88 ಸಿಮ್ 22 ಲೆಡ್ ಟಿವಿ ಫುಲ್ ಹ್ದ್ - ಸ್ಕ್ರೀನ್ ಸೈಜ್ 55.88 cm (22) ಹೈರ್ 29 ಇಂಚ್ ಲೆಡ್ ಟಿವಿ ಲೆ೨೯ಬ್೧೦೦೦ - ಡಿಸ್ಪ್ಲೇ ರೆಸೊಲ್ಯೂಷನ್ 1920 x 1080 Pixels (Full HD) ಹೈರ್ 22 ಇಂಚ್ ಫುಲ್ ಹ್ದ್ ಲೆಡ್ ಟೆಲಿವಿಷನ್ ಲೆ೨೨ಪ್೬೦೦ ಹೈರ್ ಲೆ೩೨ಬ್೭೦೦೦ 32 ಇಂಚ್ ಹ್ದ್ ರೆಡಿ ಲೆಡ್ ಟಿವಿ ಹೈರ್ ೩೨ವ್೬೦೦ 81 ಸಿಮ್ 32 ಹ್ದ್ ರೆಡಿ ಬ್ಯಾಕ್ ಲಿಟ್ ಲೆಡ್ ಟೆಲಿವಿಷನ್ ಹೈರ್ ಸ್ವ೨೪ಮ್೩ಹ್ 24 ಇಂಚೆಸ್ ಎಲ್ಸಿಡಿ ಟೆಲಿವಿಷನ್ ಹೈರ್ ಲೆ೨೪ತ್೧೦೦೦ 24 ಇಂಚೆಸ್ ಫುಲ್ ಹ್ದ್ ಲೆಡ್ ಟೆಲಿವಿಷನ್ ಹೈರ್ ೨೮ಮ್೬೦೦ 71 12 ಸಿಮ್ 28 ಸ್ಲಿಮ್ ಹ್ದ್ ರೆಡಿ ಲೆಡ್ ಟೆಲಿವಿಷನ್ - ಸ್ಕ್ರೀನ್ ಸೈಜ್ 47 cm (18.5) ಹೈರ್ ಲೆ೨೪ಬ್೮೦೦೦ 60 ಸಿಮ್ 23 6 ಲೆಡ್ ಟಿವಿ ಹ್ದ್ ರೆಡಿ 2994243248561322199032485614224279919393101939305221990525002211939297208046119891031580261542532158024415108703845418959951510795197992197428151082019391821989073
2018-07-17T08:43:30
https://www.pricedekho.com/kn/televisions/haier+televisions-price-list.html
ಬಾಳೆಹಣ್ಣಿನ ಬೋಂಡಾ – ಹೊನಲು 1 ಲೋಟ ಗೋದಿ ಹಿಟ್ಟು 3 ಚಮಚ ಬೆಲ್ಲ 1/4 ಚಮಚ ಅಡುಗೆ ಸೋಡಾ 1/4 ಚಮಚ ಉಪ್ಪು ಬೆಲ್ಲದ ಪುಡಿ ಮಾಡಿ ಸ್ವಲ್ಪ ನೀರು ಹಾಕಿ ಸ್ವಲ್ಪ ಬಿಸಿ ಮಾಡಿ ಆರಲು ಬಿಡಿ. ಗೋದಿ ಹಿಟ್ಟು ಮತ್ತು ಬಾಳೆಹಣ್ಣು ಕೈಯಿಂದ ಹಿಚುಕಿ ಚೆನ್ನಾಗಿ ಕಲಸಿ. ಅಕ್ಕಿಹಿಟ್ಟು, ಅಡುಗೆ ಸೋಡಾ, ಏಲಕ್ಕಿ ಪುಡಿ, ಸ್ವಲ್ಪ ಉಪ್ಪು, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ. ಮದ್ಯಮ ಹದಕ್ಕೆ ಹಿಟ್ಟು ಕಲಸಿಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ. ಟ್ಯಾಗ್‌ಗಳು: :: ಸವಿತಾ ::, banana, banana bonda, Bonda, ಅಡುಗೆ, ಬಾಳೆಹಣ್ಣಿನ ಬೋಂಡಾ, ಬಾಳೆಹಣ್ಣು, ಬೋಂಡಾ ಹಿಂದಿನ ಬರಹ ವ್ಯವಸಾಯದಲ್ಲಿ ಯುವಜನರ ಪಾತ್ರ! ಮುಂದಿನ ಬರಹ ದೆವ್ವಗಳ ಅತಿ ದೊಡ್ಡ ಸಂಗ್ರಹಾಲಯ!
2020-07-08T06:39:04
https://honalu.net/2020/05/30/%E0%B2%AC%E0%B2%BE%E0%B2%B3%E0%B3%86%E0%B2%B9%E0%B2%A3%E0%B3%8D%E0%B2%A3%E0%B2%BF%E0%B2%A8-%E0%B2%AC%E0%B3%8B%E0%B2%82%E0%B2%A1%E0%B2%BE/
ಬ್ಲಾಗ್ How Can I Spy Whatsapp Messages Online For Free ? How to spy on whatsapp messages android for free, How to spy on whatsapp messages from computer, How to spy on whatsapp messages from pc, ಗುರಿ ಫೋನ್ ಇಲ್ಲದೆ WhatsApp ಸಂದೇಶಗಳನ್ನು ಮೇಲೆ ಕಣ್ಣಿಡಲು ಹೇಗೆ, ಐಫೋನ್ನಲ್ಲಿರುವ ಸಂದೇಶಗಳನ್ನು WhatsApp ಕಣ್ಣಿಡಲು ಹೇಗೆ, Spy whatsapp messages free download, ಪ್ಲೇ ಆನ್ಲೈನ್ ಸ್ಪೈ Whatsapp ಸಂದೇಶಗಳು, Spy whatsapp messages without installation Leave a Comment Cancel comment Your email address will not be published. Required fields are marked *ಟಿಪ್ಪಣಿ ಹೆಸರು * ಇಮೇಲ್ * ವೆಬ್ಸೈಟ್ Notify me of follow-up comments by email. Notify me of new posts by email. ← ನನ್ನ ಗೆಳತಿಯರು ಸೆಲ್ ಫೋನ್ ಮೇಲೆ ಕಣ್ಣಿಡಲು ಹೇಗೆ? → exactspy – ಪಠ್ಯ ಸಂದೇಶಗಳನ್ನು ಐಫೋನ್ ಉಚಿತ ಮೇಲೆ ಕಣ್ಣಿಡಲು ಅಪ್ಲಿಕೇಶನ್ಗಳು ? ಅನುವಾದEnglishAfrikaansShqipالعربيةՀայերենazərbaycan diliEuskaraБеларускаяবাংলাbosanski jezikБългарскиCatalàBinisaya中文(简体)中文(漢字)HrvatskiČeštinaDanskNederlandsEsperantoEesti keelSuomiFrançaisGalegoქართულიDeutschΕλληνικάગુજરાતીKreyòl ayisyenHarshen HausaHmoobHmoob Dawעבריתहिन्दी; हिंदीMagyarÍslenskaAsụsụ IgboBahasa IndonesiaGaeilgeItaliano日本語basa Jawaಕನ್ನಡភាសាខ្មែរ한국어ພາສາລາວLatīnaLatviešu valodaLietuvių kalbaмакедонски јазикBahasa MelayuMaltiTe Reo MāoriमराठीМонголनेपालीNorskپارسیPolskiPortuguêsਪੰਜਾਬੀRomânăРусскийCрпски језикSlovenčinaSlovenščinaAf-SoomaaliEspañolKiswahiliSvenskaTagalogதமிழ்తెలుగుภาษาไทยTürkçeУкраїнськаاردوCymraegייִדישèdè YorùbáisiZuluಡೀಫಾಲ್ಟ್ ಭಾಷೆಯಾಗಿ ಹೊಂದಿಸಿಅನುವಾದ ಸಂಪಾದಿಸಿ ಇತ್ತೀಚಿನ ಪೋಸ್ಟ್ How To Record Calls On Any Android Samsung Phone
2017-06-28T17:35:11
http://exactspy.com/kn/how-can-i-spy-whatsapp-messages-online-for-free/
ಗಜೇಂದ್ರಗಡ ಬಿಜೆಪಿ ಕಾರಾರ‍ಯಲಯದಲ್ಲಿ ರೋಣ ಮಂಡಳ ಸಂಘಟನಾ ಸರ್ವ ಸದಸ್ಯತ್ವ ಅಭಿಯಾನದಲ್ಲಿ ತಿಮ್ಮ... ತಿಮ್ಮಣ್ಣಾ ವನ್ನಾಲ, ಆರ್‌.ಕೆ. ಚವ್ವಾಣ ಮಾತನಾಡಿದರು. ರೋಣ ಮಂಡಳ ಅಧ್ಯಕ್ಷ ಮುತ್ತಣ್ಣಾ ಲಿಂಗನಗೌಡರ, ಸಂಗನಗೌಡ ಮಾಲಿಪಾಟಿಲ, ಬಿ.ಎಮ್‌. ಸಜ್ಜನ, ಸಂಚಾಲಕ ರಾಜೇಂದ್ರ ಘೊರ್ಪಡೆ, ಸಹ ಸಂಚಾಲಕ ಸಂಜೀವ ಜೋಶಿ, ಸಂತೋಷ ವಸ್ತ್ರದ, ವೀರಣ್ಣಾ ಅಂಗಡಿ, ಶರಣಪ್ಪ ಕಂಬಳಿ ಇನ್ನಿತರು ಉಪಸ್ಥಿತರಿದ್ದರು.
2019-10-23T22:09:03
https://vijaykarnataka.com/news/gadaga/bjp-membership-campaign/articleshow/70129728.cms
ಜಗತ್ ಕಿಲಾಡಿ ಜಾಗೃತಿ | ಸಂಜೆವಾಣಿಗೆ ಸ್ವಾಗತ ಜಗತ್ ಕಿಲಾಡಿ ಜಾಗೃತಿ ಆಸೆಯೇ ದು:ಖ:ಕ್ಕೆ ಮೂಲ ಎನ್ನುವ ಗಾಧೆ ಯಾವಾಗಲು ಪ್ರಸ್ತುತ ದುರಾಸೆಗೆ ಮೋಸ ಹೋಗುವವರು ಮೋಸ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಮೋಸ ಚಂಚನೆ ಯಾವ ರೀತಿ ನಡೆಯುತ್ತದೆ ಎನ್ನುವುದನ್ನು ಕೆಲವು ಸಂದರ್ಭಗಳಲ್ಲಿ ಊಹಿಸಲು ಆಸಾಧ್ಯ ಯಾವುದೇ ರೀತಿಯ ಮೋಸವಾದರೂ ಅದರ ಹಿಂದೆ ದುರಾಸೆ ಇರುವುದಂತೂ ಸುಳ್ಳಲ್ಲ ಇಂತಹುದೆ ಪರಿಕಲ್ಪನೆ ಹೊಂದಿರುವ ’ಜಗತ್‌ಕಿಲಾಡಿ’ ಚಿತ್ರವು ಬಿಡುಗಡೆಯಾಗಲು ಸಜ್ಜಾಗಿದೆ. ಹದಿನೈದು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ನಿರಂಜನ್‌ಶೆಟ್ಟಿಕುಮಾರ್, ಕತೆಯಲ್ಲಿ ಸುಚೇಂದ್ರಪ್ರಸಾದ್, ರಂಗಾಯಣರಘು ನಾಯಕರುಗಳಾಗಿ, ವಿಲನ್ ಆಗಿ ನನ್ನ ಮುಖಾಂತರ ಚಿತ್ರವು ತೆರೆದುಕೊಳ್ಳುತ್ತದೆ. ನಿರ್ಮಾಪಕ ಲಯನ್ ಆರ್.ರಮೇಶ್‌ಬಾಬು ಅವರ ಗೆಳಯರೊಬ್ಬರು ಆನೇಕಲ್‌ದಲ್ಲಿ ಬೆಳ್ಳಿ ನಾಣ್ಯದ ಮೂಟೆ ಕೊಡುವುದಾಗಿ ನಂಬಿಸಿ ವಂಚನೆಗೊಳಗಾಗಿದ್ದರು ಇದೇ ರೀತಿಯ ವಂಚನೆ ನಡೆದ ಕತೆಯನ್ನೊಳಗೊಂಡ ಚಿತ್ರವು ತಮಿಳಿನಲ್ಲಿ ಬಂದಿತ್ತು.ರೈಸ್ ಪುಲ್ಲಿಂಗ್ ವ್ಯವಹಾರದ ಕುರಿತ ಕತೆಯು ಇಲ್ಲಿ ನಡೆದಂತೆ ಇರುವುದರಿಂದ ಕನ್ನಡಕ್ಕೆ ಸೂಟ್ ಆಗುತ್ತಿರುವ ಕಾರಣ ಹಣ ಹೊಡಿದ್ದು ಅಲ್ಲದೆ ನ್ಯಾಯಧೀಶರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ನಿರ್ಮಾಪಕ ಲಯನ್ ಆರ್.ರಮೇಶ್‌ಬಾಬು. ಎಲ್ಲಿಯವರೆಗೆ ವಂಚನೆಗೆ ಒಳಗಾಗುವವವರು ಇರುತ್ತಾರೋ ಅಲ್ಲಿಯವರೆಗೆ ಮೋಸಗಾರರು ಇದ್ದೇ ಇರುತ್ತಾರೆ ಇದರ ಬಗ್ಗೆ ಜನ ಸದಾ ಎಚ್ಚರಿಕೆಯಿಂದ ಇರಬೇಕೆಂದು ಜಾಗೃತಿ ಮೂಡಿಸುವ ಪ್ರಯತ್ನವನ್ನು ಜಗತ್ ಕಿಲಾಡಿ ಚಿತ್ರದಲ್ಲಿ ಮಾಡಲಾಗಿದೆ ಎಂದರು ನಿರ್ದೇಶಕ ಆರವ್.ಬಿ.ಧೀರೇಂದ್ರ. ಹದಿನೈದು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ನಿರಂಜನ್‌ಕುಮಾರ್ ಶೆಟ್ಟಿ, ಕತೆಯಲ್ಲಿ ಸುಚೇಂದ್ರಪ್ರಸಾದ್, ರಂಗಾಯಣರಘು ನಾಯಕರುಗಳಾಗಿ, ವಿಲನ್ ಆಗಿ ನನ್ನ ಮುಖಾಂತರ ಚಿತ್ರವು ತೆರೆದುಕೊಳ್ಳುತ್ತದೆ. ಪ್ರತಿಯೊಬ್ಬರು ಅವರ ಮಟ್ಟದಲ್ಲಿ ಕಿಲಾಡಿಗಳು ಆಗಿರುತ್ತಾರೆ. ಎಲ್ಲರಿಗೂ ಚೆಳ್ಳೆಹಣ್ಣು ತಿನ್ನಿಸುವವನಿಗೆ ಜಗತ್ ಕಿಲಾಡಿ ಅಂತ ಕರೆಯುತ್ತಾರೆ ಅದೇ ಚಿತ್ರದಲ್ಲಿದೆ. ಸಂಗೀತ ನಿರ್ದೇಶಕ ಗಿರಿಧರ್ ದಿವಾನ್ ಮತ್ತು ನಾಯಕನ ಗುರುಗಳಾದ ವಿ.ಮನೋಹರ್ ಆಗಮಿಸಿ ಚಿತ್ರದ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಿ ಚಲದಲ್ಲಿ ತ್ರಿವಿಕ್ರಮರೆಂದು ಶಿಷ್ಯನ ಸಾಧನೆಯನ್ನು ಕೊಂಡಾಡಿದರು.ರಿಯಲ್‌ನಲ್ಲಿ ಮೋಸ ಹೋಗಿರುವ ರವಿಚೇತನ್‌ಗೆ ರೀಲ್‌ನಲ್ಲಿ ಮೋಸ ಮಾಡುವ ಪಾತ್ರ ಸಿಕ್ಕಿದ್ದರಿಂದ ಸೇಡು ತೀರಿಸಿಕೊಂಡರಂತೆ. ಮೂಲ ಸಿನಿಮಾವನ್ನು ಮೂರು ಬಾರಿ ವೀಕ್ಷಿಸಿ, ಇದರಲ್ಲಿ ನಟಿಸಬಾರದೆಂದು ತೀರ್ಮಾನಿಸಿ ನಂತರ ಒಳ್ಳೆ ಪಾತ್ರ ಇರುವುದರಿಂದ ಒಂದು ಕೈ ನೋಡಿಬಿಡುವ ಎಂದು ಧೈರ್ಯ ಮಾಡಿ ಕ್ಯಾಮರ ಮುಂದೆ ನಿಂತೆ ಎಂದರು ನಾಯಕಿ ಅಮಿತಾಕುಲಾಲ್. ಅಂದಹಾಗೆ ಚಿತ್ರವು ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.
2018-11-15T00:46:57
http://sanjevani.com/sanjevani/%E0%B2%9C%E0%B2%97%E0%B2%A4%E0%B3%8D-%E0%B2%95%E0%B2%BF%E0%B2%B2%E0%B2%BE%E0%B2%A1%E0%B2%BF-%E0%B2%9C%E0%B2%BE%E0%B2%97%E0%B3%83%E0%B2%A4%E0%B2%BF/
ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ ಕುರಿತ ಕಾರ್ಯಕ್ರಮ | Programme on Dr.Raj at Ravindra Kalakshetra on April 24 - Kannada Oneindia India's #1 Language Portal English বাংলা ગુજરાતી हिन्दी മലയാളംதமிழ் తెలుగు Facebook Twitter Google Plus Home ಸುದ್ದಿಜಾಲ ಕರ್ನಾಟಕ ನಗರ ಕ್ರೀಡಾಲೋಕ ಜಿಲ್ಲೆ ಭಾರತ ಅಂತಾರಾಷ್ಟ್ರೀಯ ಓದುಗರ ಓಲೆ ವಾಣಿಜ್ಯ ನಗರ ಬೆಂಗಳೂರು ಮೈಸೂರು ಮಂಗಳೂರು ನವದೆಹಲಿ ಚೆನ್ನೈ ಹುಬ್ಬಳ್ಳಿ ಮಡಿಕೇರಿ ಹೈದರಾಬಾದ್ ಮುಂಬೈ ದಾವಣಗೆರೆ ಉಡುಪಿ ಶಿವಮೊಗ್ಗ ಚಾಮರಾಜನಗರ ಮಂಡ್ಯ ಕ್ರಿಕೆಟ್ ಜ್ಯೋತಿಷ್ಯ ನಿತ್ಯಭವಿಷ್ಯ ವಾರಭವಿಷ್ಯ ಮಾಸಭವಿಷ್ಯ ವರ್ಷಭವಿಷ್ಯ ಆಸ್ಟ್ರೋ ಕ್ಯಾಲೆಂಡರ್ ಚಲನಚಿತ್ರ ಸಿನಿ ಸಮಾಚಾರ ಚಿತ್ರವಿಮರ್ಶೆ ಬಾಲಿವುಡ್ ಗಾಸಿಪ್ ಹಾಲಿವುಡ್ ಟಿವಿ ಸಂದರ್ಶನ ಹಾಡು ಕೇಳಿರಿ ಫೋಟೋ ಗ್ಯಾಲರಿ ಚಲನಚಿತ್ರ ಲೈಫ್ ಸ್ಟೈಲ್ ಸೌಂದರ್ಯ ಆರೋಗ್ಯ ಮನೆ ಮತ್ತು ಕೈತೋಟ ತಾಯಿ ಮಗು ಅಡುಗೆಮನೆ ಸಮ್ಮಿಲನ ಸಂಬಂಧ ಆಟೋ ತಾಜಾ ಸುದ್ದಿಗಳು ವಿಮರ್ಶೆ ಹೊಸ ಕಾರು ಆಫ್-ಬೀಟ್ ಫೋಟೋ ಗ್ಯಾಡ್ಜೆಟ್ಸ್ ಮೊಬೈಲ್ ಟ್ಯಾಬ್ಲೆಟ್ / ಕಂಪ್ಯೂಟರ್‌‌ ಗ್ಯಾಡ್ಜೆಟ್‌ ಟೆಕ್‌ ಸಲಹೆ ಹಣ ಸುದ್ದಿಜಾಲ ನಿಮ್ಮ ದುಡ್ಡು ಕ್ಲಾಸ್ ರೂಂ ಮ್ಯೂಚುವಲ್ ಫಂಡ್ ಸ್ಟಾಕ್ಸ್ ಕಂಪನಿ ಅಂಕಣ ಹಿಟ್ಟು ಗೊಜ್ಜು ನವರಸಾಯನ ಜ್ಯೋತಿಷ್ಯ ಜಂಗಲ್ ಡೈರಿ ಅಂತರ್ಮಥನ ಹಾಸ್ಯ ಕೆಂಡಸಂಪಿಗೆ ಬದುಕು-ಬವಣೆ ಜಯನಗರದ ಹುಡುಗಿ ಯೋಗ ಎನ್‌ಆರ್‌ಐ ಲೇಖನ ಕವನ ಸಣ್ಣಕಥೆ ವಿಶ್ವ ಕನ್ನಡ ಸಮ್ಮೇಳನ ಸಿಂಗಾರ ಸಮ್ಮೇಳನ ವಿಡಿಯೋ Other Languages Auto - DriveSpark Lifestyle - BoldSky Movies - FilmiBeat Money - GoodReturns Travel - NativePlanet Education - CareerIndia Classifieds - Click.in Cricket - ThatsCricket Domains Tech - GizBot Newsletters Android App IOS App 60secondsnow ಒನ್ ಇಂಡಿಯಾ » ಕನ್ನಡ » ನಗರ » ಬೆಂಗಳೂರು » ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ ಕುರಿತ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ ಕುರಿತ ಕಾರ್ಯಕ್ರಮ Bangalore Chethan Posted By: Chethan Published: Wednesday, April 19, 2017, 21:12 [IST] Subscribe to Oneindia Kannada ಬೆಂಗಳೂರು, ಏಪ್ರಿಲ್ 19: ವಾರ್ತಾ ಮತ್ತು ಸಾರ್ವಜನಿಕರ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಏಪ್ರಿಲ್ 24 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ. ರಾಜ್‍ಕುಮಾರ್ 89ನೇ ಜನ್ಮ ದಿನಾಚರಣೆಯನ್ನು ಹಮ್ಮಿಕೊಂಡಿದೆ. ಸಮಾರಂಭದ ಉದ್ಫಾಟನೆಯನ್ನು ಖ್ಯಾತ ಕಲಾವಿದೆ ಲಕ್ಷ್ಮೀ ಅವರು ನೆರವೇರಿಸಲಿದ್ದಾರೆ. ವಿಧಾಸಭಾ ಸದಸ್ಯ ಆರ್.ವಿ. ದೇವರಾಜ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರಧಾನ ಭಾಷಣ ಮಾಡಲಿದ್ದಾರೆ. ರಾಸಾಯನಿಕ ಮತ್ತು ರಸಗೊಬ್ಬರ ಕೇಂದ್ರ ಸಚಿವರು ಹಾಗೂ ಸಂಸದರು ಆದ ಅನಂತಕುಮಾರ್, ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಿದ್ದಾರೆ. ಹಿರಿಯ ಚಲನಚಿತ್ರ ನಿರ್ಮಾಪಕಿ ಶ್ರೀಮತಿ ಪಾರ್ವತಮ್ಮ ರಾಜ್‍ಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಶ್ರೀ ಕಂಠೀರವ ಸ್ಟುಡಿಯೋ ನಿಮಯತದ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಕೃಷ್ಣಮೂರ್ತಿ, ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಹಿರಿಯ ಕಲಾವಿದ ಡಾ. ಶಿವರಾಜ್‍ಕುಮಾರ್, ಡಾ. ರಾಘವೇಂದ್ರ ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅವರುಗಳು ಸಮಾರಂಭದಲ್ಲಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಡಾ. ರಾಜ್‍ಕುಮಾರ್ ಚಿತ್ರಗಳ ಗೀತಗುಚ್ಫ ಕಾರ್ಯಕ್ರಮ ನಡೆಯಲಿದೆ. Read more about: rajkumar, bengaluru, ravindra kalakshetra, ರಾಜ್ ಕುಮಾರ್, ಬೆಂಗಳೂರು, ರವೀಂದ್ರ ಕಲಾಕ್ಷೇತ್ರ English summary Department of Information has organised a function about veteran film actor Dr. Rajkumar on 24th April, 2017 to remember him on his 89th birth anniversary. Story first published: Wednesday, April 19, 2017, 21:12 [IST] Other articles published on Apr 19, 2017 Please Wait while comments are loading... ಪ್ರಥಮ ಪ್ರಜೆಯಾಗಿ ರಾಮನಾಥ್ ಕೋವಿಂದ್: ಕನ್ನಡ ಪತ್ರಿಕೆಗಳು ಕಂಡಂತೆ ಅಡ್ಡ ಮತದಾನದಿಂದ ಕೋವಿಂದ್ ಗೆ ದೊಡ್ಡ ಗೆಲುವು: ಬಿಜೆಪಿ ಮತ್ತೆ ಹೊತ್ತಿದ ಕಳಸಾ ಬಂಡೂರಿ ಕಿಚ್ಚು, ಇಂದು ಗದಗ, ನರಗುಂದ ಬಂದ್ Featured Posts ಬೆಂಗಳೂರಿನ ಚಿತ್ರಮಂದಿರದಲ್ಲಿ ಸಿನೆಮಾ ಪ್ರದರ್ಶನ Oneindia in Other Languages English বাংলা ગુજરાતી हिन्दी മലയാളം தமிழ் తెలుగు Explore Oneindia ಸುದ್ದಿಜಾಲ ನಗರ ಸುದ್ದಿ ಕರ್ನಾಟಕ ಜ್ಯೋತಿಷ್ಯ ವಿಡಿಯೋ ಅಂಕಣ ಕ್ರಿಕೆಟ್ ಎನ್ಆರ್‌ಐ ಸಾಹಿತ್ಯಲೋಕ ಜೋಕುಜೋಕಾಲಿ Other Greynium Sites Filmibeat Boldsky Drivespark Gizbot Goodreturns Native Planet Careerindia Clickin Download Oneindia App Google Play App Store Follow Oneindia Daily Updates Get Oneindia Alerts Get Push Notifications About Us | Terms of Service | Privacy Policy | Newsletters | Apps | RSS | Advertise with Us | Work for Us | Contact Us | Site Feedback | Sitemap © Greynium Information Technologies Pvt. Ltd. All Rights Reserved. The "ONEINDIA" word mark and logo are owned by Greynium Information Technologies Pvt. Ltd.
2017-07-21T12:45:23
http://kannada.oneindia.com/news/bangalore/programme-on-dr-raj-at-ravindra-kalakshetra-on-april-24-116538.html
ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಧಾರ್ಮಿಕ ಕ್ಷೇತ್ರ ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಬುಧವಾರ ಕಾಣಿಕೆ... ಹರಿಹರ: ನಿರಂತರ 14 ಗಂಟೆ ತ್ರಿಫೇಸ್‌ ವಿದ್ಯುತ್‌ ನೀಡಲು ಆಗ್ರಹಿಸಿ ನಗರದಲ್ಲಿ ಬುಧವಾರ ರೈತ ಸಂಘ ಹಾಗೂ ಹಸಿರುಸೇನೆ... ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಶಿಕ್ಷಣ ಕ್ಷೇತ್ರ ಸಂಪೂರ್ಣ ವ್ಯಾಪಾರೀಕರಣವಾಗುತ್ತಿದೆ ಎಂದು ನಿವೃತ್ತ ಪ್ರಾಚಾರ್ಯ... ಹರಿಹರ: ತಾಲೂಕಿನ ಹನಗವಾಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಜಗದೀಶಪ್ಪ ಬಣಕಾರ್... ಶಾಸಕರಿಂದ ಕೊಳೆಗೇರಿ ನಿಗಮದ ಮನೆಗಳ ಪರಿಶೀಲನೆ ಹರಿಹರ: ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮದಿಂದ ನಗರದ ಬೆಂಕಿ ನಗರ ಹಾಗೂ ಜೈಭೀಮ ನಗರಗಳ ಕೊಳೆಗೇರಿ ನಿವಾಸಿಗಳಿಗೆ...
2019-01-18T00:04:08
https://www.udayavani.com/kannada/news/davanagere-news/321764/arrest-of-five-gangsters-30-lakhs-of-gold-jewelery-seized?qt-photo_gallery=4
ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದ ಡಣಾಪೂರ ಗ್ರಾಮದ ಯುವಕರು – KNP ಕೆ.ಎನ್.ಪಿ.ವಾರ್ತೆ,ಗಂಗಾವತಿ,ಆ.22; ಕೊಡಗು ಜಿಲ್ಲೆಯಲ್ಲಿ ಮಹಾಮಳೆ ಆರ್ಭಟದಿಂದ ಮನೆ, ಆಸ್ತಿ ಕಳೆದುಕೊಂಡು ಜೀವ ರಕ್ಷಣೆಗಾಗಿ ಹೋರಾಡುತ್ತಿರುವ ನಿರಾಶ್ರಿತರಿಗೆ ನೆರವಾಗುವ ನಿಟ್ಟಿನಲ್ಲಿ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಯುವ ಮಿತ್ರರು ಹಾಗೂ ಗೆಳಯರ ಬಳಗದವರು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು. ಭೀಕರ ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಸಂತ್ರಸ್ತ ಜನತೆಗೆ ನೆರವಾಗಲು ಗ್ರಾಮದ ಯುವ ಮಿತ್ರರು ಹಾಗೂ ಗೆಳಯರ ಬಳಗದವರು ಒಂದು ದಿನ ಶ್ರಮವಹಿಸಿ, ಮನೆ, ಸಾರ್ವಜನಿಕ ಸ್ಥಳ, ಮರಳಿ ಟೋಲ್ ಗೇಟ್ ಬಳಿ ತೆರಳಿ ನಾಗರಿಕರು ಮತ್ತು ವಾಹನ ಚಾಲಕರಿಂದ ದೇಣಿಗೆ ಪಡೆದು 26410 ರೂ ಗಳನ್ನು ಸಂಗ್ರಹಿಸಿದ್ದು, ಈ ಮೊತ್ತವನ್ನು ಸಿಎಂ ರಿಲೀಫ್ ಫಂಡ್ ಬೆಂಗಳೂರು ಇವರಿಂದ ಕೊಡಗು ಡಿಸಿ ಆಫೀಸ್ ಗೆ ತಲುಪಿಸಲು ಗ್ರಾಮದ ಹಿರಿಯರು ಮತ್ತು ಯುವಕರು ತೀರ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಲೋಹಿತ್, ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಅಲ್ಲಿಯ ಜನರಿಗೆ ಅಪಾರ ನಷ್ಟವಾಗಿರುವುದನ್ನು ನಾವು ಮಾದ್ಯಮ ಗಳಲ್ಲಿ ನೋಡಿದ್ದೇವೆ. ಅಲ್ಲಿಯ ಪರಿಸ್ಥಿತಿ ಮನಗಂಡು ಸಂತ್ರಸ್ತ ಜನತೆಗೆ ನೆರವಾಗಲು ನಮ್ಮ ಡಣಾಪೂರ ಗ್ರಾಮದಿಂದ ದೇಣಿಗೆ ಸಂಗ್ರಹಿಸಿ, ನಮ್ಮ ಕೈಲಾದ ಸಹಾಯ ಮಾಡಿದ್ದೇವೆ ಎಂದರು. ಈ ವೇಳೆ ಬಿ.ವಾಸುದೇವ, ಹೆಚ್.ಶಶಿಧರ್, ಭಿರಲಿಂಗಪ್ಪ, ಎನ್. ಪ್ರಕಾಶ, ಪಿ.ಮಾರುತಿ, ಬಸವರಾಜ, ಹೆಚ್.ಮಂಜುನಾಥ, ಕೆ.ಶರಣಪ್ಪ, ಸಿದ್ದು, ಹನುಮೇಶ, ಕೆ.ಮಲ್ಲೇಶ, ಬಸವನಗೌಡ, ಬಿ.ಮಂಜು, ಡಿ.ಮಾರುತಿ, ಬಸವ, ಸಂತೋಷ, ಹನುಮೇಶ, ಸುರೇಶ ಎನ್ ಇತರರು ಇದ್ದರು. Tags: ಕೆ.ಎನ್.ಪಿ.ವಾರ್ತೆಕೊಡಗುಗಂಗಾವತಿಡಣಾಪೂರದೇಣಿಗೆಸಾರ್ವಜನಿಕರಿಂದ ದೇಣಿಗೆ
2019-02-16T02:22:48
http://karnatakanewsportal.com/kodagu-jilleya-santrastarige-dennige-sangrahisida-dannapura-gramada-yuvakaru/
ಪ್ರೇಗ್ ನಲ್ಲಿ ಇದೇನಿದು ಕೊಹ್ಲಿ ಪಕ್ಕದಲ್ಲಿ ಅನುಷ್ಕಾ ಇಲ್ಲ! | Virat Kohli in Prague to Meet his ladylove Anushka Sharma - Kannada Oneindia » ಪ್ರೇಗ್ ನಲ್ಲಿ ಇದೇನಿದು ಕೊಹ್ಲಿ ಪಕ್ಕದಲ್ಲಿ ಅನುಷ್ಕಾ ಇಲ್ಲ! Published: Friday, September 2, 2016, 15:34 [IST] ಬೆಂಗಳೂರು, ಸೆ.02: ವೆಸ್ಟ್ ಇಂಡೀಸ್ ನಲ್ಲಿ ಟೆಸ್ಟ್ ಸರಣಿ, ಅಮೆರಿಕದಲ್ಲಿ ಟಿ20 ಸರಣಿ ಮುಗಿಸಿಕೊಂಡು ವಿರಾಟ್ ಕೊಹ್ಲಿ ನೇರವಾಗಿ ಜೆಕ್ ರಿಪಬ್ಲಿಕ್ ಗೆ ಹಾರಿದ್ದಾರೆ. ಪ್ರೇಗ್ ನಲ್ಲಿರುವ ತನ್ನ ಪ್ರೇಯಸಿ ಅನುಷ್ಕಾ ಶರ್ಮರನ್ನು ಸಂಧಿಸಲು ಕೊಹ್ಲಿ ಹೋಗಿದ್ದಾರೆ. ಆದರೆ, ಕೊಹ್ಲಿ ಪ್ರೇಗ್ ಗೆ ಹೋಗಿರುವ ವಿಷಯ ತಿಳಿದಿದ್ದು ಒಂದು ಫೋಟೋ ಮೂಲಕ ಅದು ಒಬ್ಬ ಫ್ಯಾನ್ ಜತೆಗೆ ತೆಗೆಸಿಕೊಂಡ ಫೋಟೊ. ಸೆಲ್ಫಿ ಪ್ರಿಯ ವಿರಾಟ್ ಕೊಹ್ಲಿ ಅವರು ನಟಿ ಅನುಷ್ಕಾ ಶರ್ಮಾ ಜತೆ ಇರುವ ಫೋಟೋ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಬೇರೆಯದ್ದೇ ಫೋಟೋ ಕಣ್ಮುಂದೆ ಬಂದಿದೆ. ಅನುಷ್ಕಾ ಅವರ ಜತೆ ಪ್ರೇಗ್ ನಲ್ಲಿದ್ದ ಕೊಹ್ಲಿರನ್ನು ಕಂಡ ಅಭಿಮಾನಿಯೊಬ್ಬರು ಕೊಹ್ಲಿ ಜತೆ ಫೋಟೋ ತೆಗೆಸಿಕೊಳ್ಳಲು ಬಯಸಿದ್ದಾರೆ. ತಕ್ಷಣವೇ ಅನುಷ್ಕಾ ಶರ್ಮ ಕೈಗೆ ಕೆಮೆರಾ ಕೊಟ್ಟು ಕೊಹ್ಲಿ ಜತೆ ಫೋಟೋ ತೆಗೆಯುವಂತೆ ಹೇಳಿದ್ದಾರೆ. ಅನುಷ್ಕಾ ಕೂಡಾ ಖುಷಿಯಿಂದ ಇಬ್ಬರ ಚಿತ್ರ ತೆಗೆದಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡ ಅಭಿಮಾನಿ, ಹೊಸ ಮಾಸ್ಟರ್ ಬ್ಲಾಸ್ಟರ್ ಜೊತೆ ನನ್ನ ಫೋಟೋ ಈ ಚಿತ್ರ ತೆಗೆದ ಅನುಷ್ಕಾರಿಗೆ ಧನ್ಯವಾದ ಎಂದು ಇನ್ಸ್ಟಾಗ್ರಾಮ್ ನಲ್ಲಿ ಹೇಳಿದ್ದಾರೆ. ಇಮ್ತಿಯಾಜ್ ಅಲಿ ನಿರ್ದೇಶನದ ಶಾರುಖ್ ಖಾನ್ ಹಾಗೂ ಅನುಷ್ಕಾ ಶರ್ಮ ಅಭಿನಯದ ಚಿತ್ರದ ಶೂಟಿಂಗ್ ಪ್ರೇಗ್ ನಲ್ಲಿ ಸಾಗಿದೆ. ಶೂಟಿಂಗ್ ಮುಗಿದ ಮೇಲೆ ಕೊಹ್ಲಿ ಜತೆ ಸುತ್ತಾಡುವಾಗ ಫ್ಯಾನ್ಸ್ ಕರೆಗೆ ಓಗೊಟ್ಟು ಅನುಷ್ಕಾ ಅವರು ಫೋಟೋ ಕ್ಲಿಕ್ಕಿಸಿದ್ದಾರೆ. With the new master blaster , thank you #AnushkaSharma for the lovely picture taken by you. :) A photo posted by henil2626 (@henilrao) on Aug 31, 2016 at 11:04pm PDT virat kohli, anushka sharma, czech republic, ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮ, ಜೆಕ್ ರಿಪಬ್ಲಿಕ್ Virat Kohli is in Prague, Czech republic to meet his ladylove Anushka Sharma. Meanwhile a fan was lucky to take snap with Virat, Anushka was happy to take he puicture, Story first published: Friday, September 2, 2016, 15:34 [IST]
2017-08-17T21:22:01
http://kannada.oneindia.com/sports/cricket/virat-kohli-in-prague-to-meet-his-ladylove-anushka-sharma-106881.html
ಕಡಲೆ ಕಾಳು ಖರೀದಿ ಕೇಂದ್ರ ಸ್ಥಾಪನೆ; ₹ 4,620 ದರ ನಿಗದಿ | Prajavani ಕಡಲೆ ಕಾಳು ಖರೀದಿ ಕೇಂದ್ರ ಸ್ಥಾಪನೆ; ₹ 4,620 ದರ ನಿಗದಿ ಬೆಳಗಾವಿ: ಹಿಂಗಾರು ಹಂಗಾಮಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‌ಗೆ ₹ 4,620 ರಂತೆ ಬೆಳಗಾವಿ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ವಿವಿಧೆಡೆ ಕೇಂದ್ರಗಳನ್ನು ತೆರೆಯಲಾಗಿದೆ. ಅಥಣಿ ತಾಲ್ಲೂಕಿನ ತೆಲಸಂಗ, ರಾಮದುರ್ಗ ತಾಲ್ಲೂಕಿನ ಹುಲಕುಂದ, ಸವದತ್ತಿ ತಾಲ್ಲೂಕಿನ ಹಂಚಿನಾಳ, ಬೈಲಹೊಂಗಲ ತಾಲ್ಲೂಕಿನ ದೊಡವಾಡ, ರಾಯಬಾಗ ತಾಲ್ಲೂಕಿನ ಕುಡಚಿ ಹಾಗೂ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಗತ್ಯವಿರುವ ದಾಖಲೆಗಳು: ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ, 2018–19ನೇ ಸಾಲಿನ ಪಹಣಿ ಪತ್ರ ಮತ್ತು ಸದರಿ ಪಹಣಿ ಪತ್ರದಲ್ಲಿ ಕಡಲೆಕಾಳು ಬೆಳೆದಿರುವ ಬಗ್ಗೆ ನಮೂದಾಗಿರಬೇಕು, ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಂದ ಕಡಲೆಕಾಳು ಬೆಳೆದ ಬಗ್ಗೆ ಧೃಢೀಕರಣ ಪತ್ರ, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿ, ಈ ದಾಖಲೆಗಳೊಂದಿಗೆ ರೈತರು ತಮ್ಮ ಹೆಸರನ್ನು ಇದೇ 28ರೊಳಗೆ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಎಫ್.ಎ.ಕ್ಯೂ ಗುಣಮಟ್ಟ: ಕಡಲೆಕಾಳು ಚೆನ್ನಾಗಿ ಒಣಗಿರಬೇಕು, ತೇವಾಂಶವು ಶೇ 12ಕ್ಕಿಂತ ಕಡಿಮೆ ಇರಬೇಕು, ಗುಣಮಟ್ಟದ ಗಾತ್ರ, ಬಣ್ಣ, ಆಕಾರ ಹೊಂದಿರಬೇಕು, ಗಟ್ಟಿಯಾಗಿರಬೇಕು, ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು, ಸಾಣಿಗೆಯಿಂದ ಸ್ವಚ್ಛಗೊಳಿಸಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು. ರೈತರಿಂದ ಪ್ರತಿ ಎಕರೆಗೆ 3 ಕ್ವಿಂಟಾಲ್‌ದಂತೆ ಗರಿಷ್ಠ 10 ಕ್ವಿಂಟಾಲ್ ಪ್ರಮಾಣದ ಕಡಲೆಕಾಳನ್ನು ಜೂನ್‌ 7ರೊಳಗೆ ಖರೀದಿಸಲಾಗುವುದು. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಮಾತ್ರ ಖರೀದಿಸಲಾಗುವುದು. ಬೆಳಗಾವಿ ಜಿಲ್ಲೆಯ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾ ಟಾಸ್ಕ್‌ಫೋರ್ಸ ಸಂಯೋಜಕರು ಹಾಗೂ ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕರು, ಕ.ರಾ.ಸ.ಮಾ.ಮ.ಮಂಡಳ ಶಾಖೆ, ಬೆಳಗಾವಿ. ಮೊಬೈಲ್‌ 9916024077 ಅಥಣಿ ಮೊಬೈಲ್‌ 9449864471 ಮತ್ತು ಗೋಕಾಕ ಮೊಬೈಲ್‌ 9449864445 ಸಂಪರ್ಕಿಸಬಹುದು.
2019-05-26T21:25:45
https://www.prajavani.net/district/belagavi/msp-procurement-centres-636343.html
ದಾವೂದ್ ಕರೆ ಸ್ವೀಕರಿಸಿದ ಮಹಾರಾಷ್ಟ್ರದ ರಾಜಕಾರಣಿಗೆ ಯಾರು? | Indian politicians among list of frequent callers to Dawood Ibrahim - Kannada Oneindia India's #1 Language Portal English বাংলা ગુજરાતી हिन्दी മലയാളംதமிழ் తెలుగు Facebook Twitter Google Plus Home ಸುದ್ದಿಜಾಲ ಕರ್ನಾಟಕ ನಗರ ಕ್ರೀಡಾಲೋಕ ಜಿಲ್ಲೆ ಭಾರತ ಅಂತಾರಾಷ್ಟ್ರೀಯ ಓದುಗರ ಓಲೆ ವಾಣಿಜ್ಯ ನಗರ ಬೆಂಗಳೂರು ಮೈಸೂರು ಮಂಗಳೂರು ನವದೆಹಲಿ ಚೆನ್ನೈ ಹುಬ್ಬಳ್ಳಿ ಮಡಿಕೇರಿ ಹೈದರಾಬಾದ್ ಮುಂಬೈ ದಾವಣಗೆರೆ ಉಡುಪಿ ಶಿವಮೊಗ್ಗ ಚಾಮರಾಜನಗರ ಮಂಡ್ಯ ಕ್ರಿಕೆಟ್ ಜ್ಯೋತಿಷ್ಯ ನಿತ್ಯಭವಿಷ್ಯ ವಾರಭವಿಷ್ಯ ಮಾಸಭವಿಷ್ಯ ವರ್ಷಭವಿಷ್ಯ ಆಸ್ಟ್ರೋ ಕ್ಯಾಲೆಂಡರ್ ಚಲನಚಿತ್ರ ಸಿನಿ ಸಮಾಚಾರ ಚಿತ್ರವಿಮರ್ಶೆ ಬಾಲಿವುಡ್ ಗಾಸಿಪ್ ಹಾಲಿವುಡ್ ಟಿವಿ ಸಂದರ್ಶನ ಹಾಡು ಕೇಳಿರಿ ಫೋಟೋ ಗ್ಯಾಲರಿ ಚಲನಚಿತ್ರ ಲೈಫ್ ಸ್ಟೈಲ್ ಸೌಂದರ್ಯ ಆರೋಗ್ಯ ಮನೆ ಮತ್ತು ಕೈತೋಟ ತಾಯಿ ಮಗು ಅಡುಗೆಮನೆ ಸಮ್ಮಿಲನ ಸಂಬಂಧ ಆಟೋ ತಾಜಾ ಸುದ್ದಿಗಳು ವಿಮರ್ಶೆ ಹೊಸ ಕಾರು ಆಫ್-ಬೀಟ್ ಫೋಟೋ ಗ್ಯಾಡ್ಜೆಟ್ಸ್ ಮೊಬೈಲ್ ಟ್ಯಾಬ್ಲೆಟ್ / ಕಂಪ್ಯೂಟರ್‌‌ ಗ್ಯಾಡ್ಜೆಟ್‌ ಟೆಕ್‌ ಸಲಹೆ ಅಂಕಣ ಜ್ಯೋತಿಷ್ಯ ಜಂಗಲ್ ಡೈರಿ ಅಂತರ್ಮಥನ ಹಾಸ್ಯ ಕೆಂಡಸಂಪಿಗೆ ಬದುಕು-ಬವಣೆ ಜೀವನ ಮತ್ತು ಸಾಹಿತ್ಯ ಯೋಗ ಎನ್‌ಆರ್‌ಐ ಲೇಖನ ಕವನ ಸಣ್ಣಕಥೆ ವಿಶ್ವ ಕನ್ನಡ ಸಮ್ಮೇಳನ ಸಿಂಗಾರ ಸಮ್ಮೇಳನ ವಿಡಿಯೋ Other Languages Auto - DriveSpark Lifestyle - BoldSky Movies - FilmiBeat Money - GoodReturns Travel - NativePlanet Education - CareerIndia Classifieds - Click.in Cricket - ThatsCricket Domains Tech - GizBot Newsletters Android App IOS App ಒನ್ ಇಂಡಿಯಾ » ಕನ್ನಡ » ನಗರ » ಮುಂಬೈ » ದಾವೂದ್ ಕರೆ ಸ್ವೀಕರಿಸಿದ ಮಹಾರಾಷ್ಟ್ರದ ರಾಜಕಾರಣಿಗೆ ಯಾರು? ದಾವೂದ್ ಕರೆ ಸ್ವೀಕರಿಸಿದ ಮಹಾರಾಷ್ಟ್ರದ ರಾಜಕಾರಣಿಗೆ ಯಾರು? By: Mahesh Published: Wednesday, April 27, 2016, 12:42 [IST] Subscribe to Oneindia Kannada ಮುಂಬೈ, ಏಪ್ರಿಲ್ 27: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರು ಕರಾಚಿಯಲ್ಲಿ ನೆಲೆಸಿ ಅಲ್ಲಿಂದ ಮಹಾರಾಷ್ಟ್ರದ ಕೆಲ ರಾಜಕಾರಣಿಗಳು, ಸೆಲೆಬ್ರಿಟಿಗಳಿಗೆ ಕರೆ ಮಾಡುತ್ತಿರುವ ಬಗ್ಗೆ ಮಾಹಿತಿ ಹೊರಬಂದಿದೆ.ದಾವೂದ್ ನೆಲೆಸಿರುವ ಮನೆ ಹಾಗೂ ಮುಂಬೈನಲ್ಲಿರುವ ಆತನ ಕುಟುಂಬಸ್ಥರ ನಡುವಿನ ಫೋನ್ ಕರೆ ವಿವರಗಳನ್ನು ಕಲೆ ಹಾಕುತ್ತಿರುವ ತನಿಖಾ ಸಂಸ್ಥೆಗೆ ಈ ವಿವರ ತಿಳಿದು ಬಂದಿದೆ.ಮಹಾರಾಷ್ಟ್ರದ ರಾಜಕಾರಣಿಗಳೊಂದಿಗೆ ನಿರಂತರವಾಗಿ ದಾವೂದ್ ಸಂಪರ್ಕದಲ್ಲಿದ್ದಾನೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.ದಾವೂದ್ ಕುಟುಂಬಸ್ಥರು ಸಹ ಭಾರತದಲ್ಲಿರುವ ಹಲವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ಗುಜರಾತಿನ ವಡೋದರಾ ಮೂಲದ ಹ್ಯಾಕರ್ ಮನೀಷ್ ಭಾಂಗ್ಲೆ ಮತ್ತು ಅವರ ಸ್ನೇಹಿತ ಜಯೇಶ್ ಶಾ ಮೊದಲಿಗೆ ವಿಷಯ ಹೊರ ಹಾಕಿದ್ದರು. ಪಾಕಿಸ್ತಾನ ಟೆಲಿಕಾಂ ಕಂಪನಿಯ ವೆಬ್​ಸೈಟ್ ಹ್ಯಾಕ್ ಮಾಡಿದಾಗ ಈ ಮಾಹಿತಿ ಸಿಕ್ಕಿತ್ತು.ಕರಾಚಿಯಲ್ಲಿರುವ ದಾವೂದ್ ಮನೆಗೆ 4 ಸ್ಥಿರ ದೂರವಾಣಿ ಸಂಪರ್ಕ ಪಡೆಯಲಾಗಿದೆ. ಸೆಪ್ಟೆಂಬರ್ 5, 2015 ರಿಂದ ಏಪ್ರಿಲ್ 5, 2016ರ ತನಕದ ಕರೆ ವಿವರಗಳನ್ನು ಪಡೆಯಲಾಗಿದೆ. ಕರಾಚಿ ಫೋನ್ ಸಂಪರ್ಕ ದಾವೂದ್ ಮಡದಿ ಮೆಹಜಬೀನ್ ಶೇಖ್ ಹೆಸರಿನಲ್ಲಿ ಪಡೆಯಲಾಗಿದೆ. -021-3587**19, -021-3587**39, -021-3587**99, -021-3587**99 ಎಂದು ತಿಳಿದು ಬಂದಿದ್ದು ಇದನ್ನೂ ಭಾರತದ ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಗಳೂ ಸಹ ದೃಢಪಡಿಸಿದ್ದಾರೆ.ಪಾಕಿಸ್ತಾನದ ಸಂಖ್ಯೆಗಳಿಂದ ಭಾರತದಲ್ಲಿರುವ ದೂರವಾಣಿ ಸಂಖ್ಯೆಗಳಿಗೆ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿರುವ 4 ನಂಬರ್​ಗಳಿಗೆ ಸತತವಾಗಿ ಕರೆ ಮಾಡಲಾಗಿದೆ. ಆದರೆ, ಮಹಾರಾಷ್ಟ್ರದ ಯಾವ ರಾಜಕಾರಣಿಗಳಿಗೆ ಕರೆ ಮಾಡಲಾಗಿತ್ತು ಎಂಬ ವಿಷಯವನ್ನು ಮಾಧ್ಯಮ ಸಂಸ್ಥೆ ಇನ್ನೂ ಬಹಿರಂಗ ಪಡಿಸಿಲ್ಲ. (ಒನ್ ಇಂಡಿಯಾ ಸುದ್ದಿ) Read in English: Indian leaders frequent caller to Dawood Read more about: dawood ibrahim, underworld, mumbai, india, ದಾವೂದ್ ಇಬ್ರಾಹಿಂ, ಭೂಗತ ಜಗತ್ತು, ಮುಂಬೈ, ಮಹಾರಾಷ್ಟ್ರ, ಭಾರತ English summary Yes you read it right, some Indian politicians have reportedly been appeared on the list of frequent callers to India's most wanted don Dawood Ibrahim in Pakistan.
2017-01-24T03:05:57
http://kannada.oneindia.com/news/mumbai/revealed-indian-politicians-among-list-frequent-callers-dawood-ibrahim-102989.html
ರೈತರಿಗೆ ಪಿಂಚಣಿ ನೀಡಲು ಆಗ್ರಹಿಸಿ ಪ್ರತಿಭಟನೆ | Prajavani ರೈತರಿಗೆ ಪಿಂಚಣಿ ನೀಡಲು ಆಗ್ರಹಿಸಿ ಪ್ರತಿಭಟನೆ ಗುಲ್ಬರ್ಗ: 60 ವರ್ಷ ಮೇಲ್ಪಟ್ಟ ರೈತರಿಗೆ ಜೀವನ ನಡೆಸಲು ಪ್ರತಿ ತಿಂಗಳೂ ರೂ 2,000 ಮಾಸಾಶನ ನೀಡುವಂತೆ ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ದೇಶಕ್ಕೆ ಆಹಾರ ಬೆಳೆದುಕೊಡುವ ಅನ್ನದಾತರು ವೃದ್ಧಾಪ್ಯ ಜೀವನದಲ್ಲಿ ಸಾಕಷ್ಟು ತೊಂದರೆ ಪಡುತ್ತಾರೆ. ಅವರ ನೆರವಿಗೆ ಸರ್ಕಾರ ಬರುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ರೈತರ ಬದುಕು ಸಹನೀಯಗೊಳಿಸಲು ಪ್ರತಿ ತಿಂಗಳೂ ಪಿಂಚಣಿ ಮಂಜೂರು ಮಾಡುವ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು. ಜಾಗತೀಕರಣದಿಂದ ರೈತರು ಹಲವು ತೊಂದರೆಗಳಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಕಷ್ಟಪಟ್ಟು ದುಡಿದರೂ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ದಿನೇದಿನೇ ಸಮಸ್ಯೆ ಉಲ್ಬಣಗೊಂಡು, ಕೆಲವರು ಆತ್ಮಹತ್ಯೆ ಮೊರೆ ಹೋಗಿದ್ದಾರೆ. ಬೇರೆ ವಿಭಾಗಗಳ ಜನರು ಸಂಕಷ್ಟಕ್ಕೆ ಸಿಲುಕಿದಾಗ ಸರ್ಕಾರ ಅವರ ನೆರವಿಗೆ ಧಾವಿಸುತ್ತದೆ; ಆದರೆ ರೈತರತ್ತ ನಿರ್ಲಕ್ಷ್ಯ ತೋರುತ್ತದೆ. ಇದರಿಂದ ಕಂಗಾಲಾಗಿ, ಕೃಷಿ ಕ್ಷೇತ್ರವನ್ನು ತೊರೆಯುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಇದು ಮುಂದುವರಿದರೆ, ಆಹಾರ ಉತ್ಪಾದನಾ ಕೊರತೆ ತೀವ್ರಗತಿಯಲ್ಲಿ ದೇಶವನ್ನು ಕಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಯಾವುದೇ ಸರ್ಕಾರಿ ಉದ್ಯೋಗ ಮಾಡಿ, ನಿವೃತ್ತಿಯಾದವರಿಗೆ ಪಿಂಚಣಿ ನೀಡುವ ಮಾದರಿಯನ್ನು ಕೃಷಿ ಕ್ಷೇತ್ರಕ್ಕೂ ಅಳವಡಿಸಬೇಕು. ಕೃಷಿ ಕ್ಷೇತ್ರದಲ್ಲಿ ಉಳಿದುಕೊಂಡಿರುವ ರೈತರಿಗೆ ನೆರವಿನ ಹಸ್ತ ಚಾಚಲು ಸರ್ಕಾರ ಕೂಡಲೇ ವಿಶಿಷ್ಟ ಯೋಜನೆ ಪ್ರಕಟಿಸಬೇಕು. 60 ವರ್ಷ ವಯಸ್ಸಿಗೂ ಮೇಲ್ಪಟ್ಟ ರೈತರಿಗೆ ಜೀವನ ನಡೆಸಲು ರೂ 2,000 ಮಾಸಾಶನ ನೀಡಬೇಕೆಂದು ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಮೌಲಾಮುಲ್ಲಾ, ನಗರ ಕಾರ್ಯದರ್ಶಿ ಪದ್ಮಾಕರ ಜಾನಿಬ್, ಸಹ ಕಾರ್ಯದರ್ಶಿಗಳಾದ ಪ್ರಭುದೇವ ಯಳಸಂಗಿ, ಭೀಮಾಶಂಕರ ಮಾಡಿಯಾಳ ಹಾಗೂ ಇತರರು ಇದ್ದರು.
2018-11-15T00:05:47
https://www.prajavani.net/article/%E0%B2%B0%E0%B3%88%E0%B2%A4%E0%B2%B0%E0%B2%BF%E0%B2%97%E0%B3%86-%E0%B2%AA%E0%B2%BF%E0%B2%82%E0%B2%9A%E0%B2%A3%E0%B2%BF-%E0%B2%A8%E0%B3%80%E0%B2%A1%E0%B2%B2%E0%B3%81-%E0%B2%86%E0%B2%97%E0%B3%8D%E0%B2%B0%E0%B2%B9%E0%B2%BF%E0%B2%B8%E0%B2%BF-%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%AD%E0%B2%9F%E0%B2%A8%E0%B3%86
ಟೇಬಲ್‌ ಟೆನಿಸ್‌: ಮೊದಲ ಸುತ್ತಿನಲ್ಲಿ ಭಾರತ ಮುನ್ನಡೆ – Karavali Kirana ಟೇಬಲ್‌ ಟೆನಿಸ್‌: ಮೊದಲ ಸುತ್ತಿನಲ್ಲಿ ಭಾರತ ಮುನ್ನಡೆ ಗೋಲ್ಡ್‌ ಕೋಸ್ಟ್‌: ಕಾಮನ್ವೆಲ್ತ್‌ ಗೇಮ್ಸ್‌ನ ಟೇಬಲ್‌ ಟೆನಿಸ್‌ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಪುರುಷರ ತಂಡವು ಟ್ರನಿಡಾಡ್‌ ಆ್ಯಂಡ್‌ ಟೊಬಾಗೋ ತಂಡವನ್ನು 3-0 ಅಂತರದಿಂದ ಸೋಲಿಸಿದರೆ, ವನಿತಾ ತಂಡವೂ ಶ್ರೀಲಂಕಾ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿದೆ. ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಭಾರತದ ಅಮಲ್‌ರಾಜ್‌ ಅಂಥೋನಿ ಅವರು ಟ್ರನಿಡಾಡ್‌ನ‌ ಆಟಗಾರ ಡೆಕ್ಸ$rರ್‌ ಸೇಂಟ್‌ ಲೂಯೀಸ್‌ ಅವರನ್ನು 11-5, 3-11, 11-2, 14-12 ಅಂತರದಿಂದ ಸೋಲಿಸಿದರೆ ಮತ್ತೂಬ್ಬ ಆಟಗಾರ ಸತಿಯನ್‌ ಗುಣಶೇಖರನ್‌ ಅವರು ಆರೋನ್‌ ವಿಲ್ಸನ್‌ ವಿರುದ್ಧ 11-5, 11-5, 11-4ರ ಗೆಲುವು ಸಾಧಿಸಿದರು. ಪುರುಷರ ಡಬಲ್ಸ್‌ನಲ್ಲಿ ಹರ್ಮಿತ್‌ ದೇಸಾಯಿ ಮತ್ತು ಸತಿಯನ್‌ ಜೋಡಿಯು ಯುವರಾಜ್‌ ದೂಕ್ರಮ್‌ ಮತ್ತು ಆರೋನ್‌ ವಿಲ್ಸನ್‌ ಜೋಡಿಗೆ 11-9, 11-4, 11-4ರ ಸೋಲುಣಿಸಿತು. ವನಿತಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸ್ಟಾರ್‌ ಆಟಗಾರ್ತಿ ಮಣಿಕಾ ಭಾತ್ರಾ ಅವರು ಎರಾಂಡಿ ವಾರ್ಸುವಿತಾನಾ ವಿರುದ್ಧ 11-3, 11-5, 11-3ರ ಗೆಲುವು ಸಾಧಿಸಿದರೆ, ಎರಡನೇ ಸುತ್ತಿನಲ್ಲಿ ಸುತೀರ್ಥಾ ಮುಖರ್ಜಿ ಅವರು ಇಶಾರ ಬಾಡು ವಿರುದ್ಧ 11-5, 11-8, 11-4 ಅಂತರದಿಂದ ಗೆದ್ದರು. ಡಬಲ್ಸ್‌ನಲ್ಲಿ ಸುತೀರ್ಥಾ-ಪೂಜಾ ಸಹಸ್ರಬುದೇ ಜೋಡಿಯು ಬಾಡು-ಹನ್ಸಾನಿ ಕಪುಗೀಕಿಯಾನ ಜೋಡಿ ವಿರುದ್ಧ 11-6, 11-7, 11-3ರ ಗೆಲುವು ಸಾಧಿಸಿದೆ. ಚಾನುಗೆ ಚಿನ್ನ, ಕನ್ನಡಿಗ ಗುರು ಬೆಳ್ಳಿ... MEP ಸೇರಿದ ನರ್ಸ್‌ ಜಯಲಕ್ಷ್ಮೀ: ಯಾವ ಕ್... ಜಗತ್ತು ಜಯಿಸಿದ ಫ್ರಾನ್ಸ್‌ :ಚೊಚ್... ಮೊದಲ ಏಕದಿನ ಪಂದ್ಯ: ಇಂಗ್ಲೆಂಡ್ ವಿ...
2018-07-17T04:16:46
http://karavalikirana.com/101563
ಒಂದು ವರ್ಷದಲ್ಲಿ 319 ಶಿಶುಗಳ ಮರಣ! | Udayavani – ಉದಯವಾಣಿ ತುಮಕೂರು: ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯ ನೀಡಿದರೂ ಹೆರಿಗೆ ಪ್ರಮಾಣ ಕಡಿಮೆಯಾಗುತ್ತಿದೆ. ಬಡವರು ಖಾಸಗಿ ಆಸ್ಪತ್ರೆಗೆ ಹೋಗಿ ಎನ್ನುತ್ತೀರಿ. ಮೊದಲು ನೀವು ಜಾಗ ಖಾಲಿ ಮಾಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಿಕಾ ಅವರಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು. ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಶಿಶುಮರಣ ತಡೆಗಟ್ಟಲು ಕೇಂದ್ರ, ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿವೆ. ಆದರೆ ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 319 ಶಿಶುಗಳು ಮರಣ ಹೊಂದಿವೆ ಎಂದು ಆತಂಕ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯಲ್ಲಿ 9365 ಹೆರಿಗೆಗಳಾಗಿವೆ. ಶಿರಾ, ಪಾವಗಡ ಬಿಟ್ಟರೆ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್‌, ತುರುವೇಕೆರೆಗಳಲ್ಲಿ ತೀರಾ ಕಡಿಮೆ ಹೆರಿಗೆಗಳಾಗುತ್ತಿವೆ. ಗುಬ್ಬಿ ತಾಲೂಕು ಆಸ್ಪತ್ರೆಯಲ್ಲಿ ಸಂಜೆ 4 ಗಂಟೆಯಾದರೆ ವೈದ್ಯರು ಇರಲ್ಲ. ಜಿಲ್ಲೆಯಲ್ಲಿ ಯಾವ ಸಮಸ್ಯೆಯಿಂದ ಶಿಶುಮರಣವಾಗುತ್ತಿದೆ ಎಂಬ ಮಾಹಿತಿ ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಸೂಚಿಸಿದರು. ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್‌ 3,73,960 ಫ‌ಲಾನುಭವಿಗಳಿಗೆ ವಿತರಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 1,02,093, ಸೇವಾ ಸಿಂಧು ಕೇಂದ್ರಗಳಲ್ಲಿ 2,18,003 ತುಮಕೂರು 1 ಕೇಂದ್ರಗಳಲ್ಲಿ ಕಾರ್ಡ್‌ ವಿತರಿಸಲಾಗಿದೆ ಎಂದು ಸಭೆಗೆ ಡಿಎಚ್‌ಒ ಮಾಹಿತಿ ನೀಡಿದಾಗ, ಜಿಲ್ಲೆಯಲ್ಲಿ 28 ಲಕ್ಷ ಜನರಿದ್ದಾರೆ. ಇಲ್ಲಿಯವರೆಗೆ ಕೇವಲ 3.73 ಲಕ್ಷ ಕಾರ್ಡ್‌ ವಿತರಿಸಿದ್ದೀರಿ. ಶೀಘ್ರವೇ ಕಾರ್ಡ್‌ ವಿತರಿಸಿ ಎಂದು ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ 381 ಭವನಗಳ ಪೈಕಿ 174 ಭವನಗಳು ಪೂರ್ಣಗೊಂಡಿದ್ದು, 70 ಭವನಗಳು ವಿವಿಧ ಪ್ರಗತಿಯಲ್ಲಿದ್ದು, 28 ಭವನಗಳ ನಿವೇಶನ ತಕರಾರಿನಲ್ಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೇಮ್‌ನಾಥ್‌ ತಿಳಿಸಿದರು. 10 ತಾಲೂಕಿನಲ್ಲಿ 112 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 68 ಸ್ವಂತ ಕಟ್ಟಡ ಹೊಂದಿದ್ದು, ಪ್ರಸ್ತುತ 10 ವಿದ್ಯಾರ್ಥಿನಿಲಯಗಳ ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ 32 ನಿವೇಶನಗಳು ಲಭ್ಯವಿರುತ್ತದೆ. ಶಿರಾ, ಗುಬ್ಬಿ ತಾಲೂಕುಗಳ 2 ವಿದ್ಯಾರ್ಥಿನಿಲಯಗಳಿಗೆ ನಿವೇಶನ ಲಭ್ಯವಾಗಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದರು. ಹೇಮಾವತಿ ನಾಲೆಯಿಂದ ಕುಣಿಗಲ್‌ ಕೆರೆಗೆ 395 ಎಂ.ಸಿ.ಎಫ್.ಟಿ ಪ್ರಮಾಣದಷ್ಟು ನೀರು ಹರಿಸಲಾಗುತ್ತಿದ್ದು, ಪ್ರಸ್ತುತ ಕೆರೆಯಲ್ಲಿ 533 ಎಂ.ಸಿ.ಎಫ್.ಟಿ ನೀರು ಸಂಗ್ರಹವಾಗಿರುತ್ತದೆ. ಒಟ್ಟು 49 ಕೆರೆಗಳ ಪೈಕಿ 21 ಕೆರೆಗಳಿಗೆ 130.49 ಎಂ.ಸಿ.ಎಫ್.ಟಿ ನೀರು ಪಂಪ್‌ ಮಾಡಲಾಗಿದೆ ಎಂದು ಹೇಮಾವತಿ ನಾಲಾ ಇಂಜಿನಿಯರ್‌ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ಗೂಳೂರು-ಹೆಬ್ಬೂರು ನೀರು ಸಂಗ್ರಹದ ಮಟ್ಟ ಕಡಿಮೆಯಿದೆ. ಮುಂದಿನ ಮಾರ್ಚ್‌ನಲ್ಲಿ ಮತ್ತೆ ನೀರು ಹರಿಸಲಾಗುವುದು. ಅಲ್ಲಿಯವರೆಗೂ ಆ ವ್ಯಾಪ್ತಿಯ ಗ್ರಾಮಗಳಿಗೆ ನೀರಿನ ಸಮಸ್ಯೆಯಾಗುತ್ತದೆ. ಆದ್ದರಿಂದ ನೀರು ಹರಿಯಲು ಪೈಪ್‌ಲೈನ್‌ ಸಮಸ್ಯೆಯಾದರೆ ಅದನ್ನು ಬದಲಿಸಿ ನೀರು ಹರಿಸುವಂತೆ ನಾಲಾ ಇಂಜಿನಿಯರ್‌ ಬಾಲಕೃಷ್ಣಗೆ ಸೂಚಿಸಿದರು. ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ಬಾಕಿಯಿರುವ ಶೌಚಗೃಹ ಕಾಮಗಾರಿ ಫೆಬ್ರವರಿಯೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಂಸದ ಜಿ.ಎಸ್‌.ಬಸವರಾಜು, ಶಾಸಕರಾದ ಜಿ.ಬಿ ಜ್ಯೋತಿಗಣೇಶ್‌, ಸತ್ಯನಾರಾಯಣ, ಬಿ.ಸಿ.ನಾಗೇಶ್‌, ವೀರಭದ್ರಯ್ಯ, ಶಾಸಕ ತಿಪ್ಪೇಸ್ವಾಮಿ, ಜಿಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಶಾರದಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್‌, ಜಿಲ್ಲಾಧಿಕಾರಿ ಡಾ. ರಾಕೇಶ್‌ಕುಮಾರ್‌, ಎಸ್‌ಪಿ ಡಾ.ಕೋನ. ವಂಶಿಕೃಷ್ಣ, ಜಿಪಂ ಸಿಇಒ ಶುಭಾ ಇದ್ದರು. ಚಿರತೆ ಸೆರೆ ಹಿಡಿಯಿರಿ: ಜಿಲ್ಲೆಯಲ್ಲಿ ಚಿರತೆ ದಾಳಿ ಹೆಚ್ಚಾಗಿದ್ದು, ನರಹಂತಕ ಚಿರತೆ ಸೆರೆ ಹಿಡಿಯಬೇಕು ಎಂದು ಸಚಿವರು ತಿಳಿಸಿದಾಗ ಉತ್ತರಿಸಿದ ಅರಣ್ಯ ಇಲಾಖೆ ಅಧಿಕಾರಿ ಗಿರೀಶ್‌, ಈಗಾಗಲೇ 30 ಬೋನ್‌ ಇಟ್ಟಿದ್ದು, ಬನ್ನೇರುಘಟ್ಟ ಅರಣ್ಯದಿಂದ ಬಂದಿರುವ 2 ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ನಡೆಯುತ್ತಿದೆ ಎಂದರು.
2020-02-26T20:47:43
https://www.udayavani.com/district-news/tumkur-news/319-infants-died-in-one-year
ಡೌನ್ಲೋಡ್ Badoo 5.11.4 – Vessoft ಡೌನ್ಲೋಡ್ Badoo Badoo – ಒಂದು ಸಾಫ್ಟ್ವೇರ್ ಜಗತ್ತಿನ ಬಳಕೆದಾರರೊಂದಿಗೆ ಜನಪ್ರಿಯ ಸಾಮಾಜಿಕ ನೆಟ್ವರ್ಕ್ ಸಂವಹನ. ಸಾಫ್ಟ್ವೇರ್ ನೀವು Badoo ಗುಣ ಜಿಯೋಲೋಕಲೈಸೇಶನ್ ಬಳಸಿಕೊಂಡು ನಿಮ್ಮ ಪ್ರಸ್ತುತ ಸ್ಥಳದ ಸಮೀಪ ಬಳಕೆದಾರರು ಕಂಡುಕೊಳ್ಳುವ ಸಾಮರ್ಥ್ಯ ಇತ್ಯಾದಿ, ಫೋಟೋಗಳನ್ನು ಮೌಲ್ಯಮಾಪನ, ಚಾಟ್ ಸಂವಹನ ಪೂರೈಸಲು ಬಳಕೆದಾರರು, ವೀಕ್ಷಿಸಿ ಪುಟ ಭೇಟಿ ಆಹ್ವಾನಿಸಲು ಅನುಮತಿಸುತ್ತದೆ. ಸಾಫ್ಟ್ವೇರ್ ಕೂಡ ಆಯ್ದ ಪ್ರದೇಶಗಳಲ್ಲಿ ಸೂಚಿಸಲಾಗುತ್ತದೆ ನಿಯತಾಂಕಗಳನ್ನು ಮತ್ತು ಆಸಕ್ತಿಗಳಿಂದ ಬಳಕೆದಾರರು ಹುಡುಕಲು ಶಕ್ತಗೊಳಿಸುತ್ತದೆ. Badoo ಬಳಕೆದಾರನ ಅಗತ್ಯಗಳನ್ನು ತಂತ್ರಾಂಶ ಸಂರಚಿಸಲು ಒಂದು ಸಾಧನಗಳನ್ನು ಒಳಗೊಂಡಿದೆ. ಬಳಕೆದಾರರೊಂದಿಗೆ ಅನುಕೂಲಕರ ನಿಕಟತೆಯನ್ನು ಸಮೀಪದ ಬಳಕೆದಾರರ ಹುಡುಕು ಪುಟ ಭೇಟಿ ವೀಕ್ಷಿಸಲಾಗುತ್ತಿದೆ Badoo ಕಾಮೆಂಟ್ಗಳನ್ನು: Badoo ಸಂಬಂಧಿಸಿದ ತಂತ್ರಾಂಶ:
2017-05-27T19:28:41
https://kn.vessoft.in/software/android/download/badoo
ಸರಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿಎಂ ಕುಮಾರಸ್ವಾಮಿ | Vartha Bharati- ವಾರ್ತಾ ಭಾರತಿ "ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ" ವಾರ್ತಾ ಭಾರತಿ Sep 11, 2018, 7:05 PM IST ಮೈಸೂರು,ಸೆ.11: ರಾಜ್ಯ ಸಮ್ಮಿಶ್ರ ಸರಕಾರ ಸುಭದ್ರವಾಗಿದ್ದು, ಯಾರಿಂದಲೂ ಸರಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಕೇಂದ್ರ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು, ರಾಜ್ಯ ಸರಕಾರ ಅಲುಗಾಡುತ್ತಿದೆ ಎಂಬುವುದು ಮಾಧ್ಯಮಗಳ ಸೃಷ್ಟಿ. ಯಾರದೋ ಮಾತನ್ನು ಕೇಳಿ ಮಾಧ್ಯಮಗಳು ಸುಳ್ಳು ಸುದ್ಧಿ ಪ್ರಕಟಿಸುತ್ತಿವೆ. ಸರ್ಕಾರ ಎಷ್ಟು ಸುಭದ್ರವಾಗಿದೆ ಅನ್ನೋದು ನನಗೆ ಗೊತ್ತಿದೆ. ಸುಮ್ಮನೆ ಇಲ್ಲ ಸಲ್ಲದ ಸುದ್ದಿ ಪ್ರಕಟಿಸಿ ಜನರಲ್ಲಿ ಗೊಂದಲ ಸೃಷ್ಟಿಮಾಡಬೇಡಿ. ಸರಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಪದವಿ ಹೋಗಬಹುದು, ಬಿಡಬಹುದು. ಅಧಿಕಾರ ಶಾಶ್ವತ ಅಲ್ಲ. ನಾವು ಮಾಡುವ ಕೆಲಸ ಮುಖ್ಯ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ದವಾಗಿ ದುಡಿಯುತ್ತಿದ್ದೇನೆ. ನಿಮ್ಮ ವರದಿಗಳು ಅಧಿಕಾರಿಗಳ ಉದಾಸೀನತೆಗೆ ಕಾರಣವಾಗಲಿದೆ. ಸರಕಾರ ಬೀಳುತ್ತದೆ ಎಂಬ ಮನೋಭಾವದಲ್ಲಿ ಅಧಿಕಾರಿಗಳು ಸಚಿವರ ಮತ್ತು ಶಾಸಕರ ಮಾತುಗಳನ್ನು ಕೇಳದೆ ದರ್ಬಾರ್ ಮಾಡುತ್ತಾರೆ. ಇಂತಹ ಸಂದರ್ಭಗಳಿಗೆ ಮಾಧ್ಯಮಗಳು ಅವಕಾಶ ನೀಡಬೇಡಿ ಎಂದು ಹೇಳಿದರು. ಕಾಂಗ್ರೆಸ್‍ನಿಂದ ಹತ್ತು ಮಂದಿ ಹೋಗುತ್ತಾರಂತೆ, ಹೈದರಬಾದ್‍ನಲ್ಲಿ ಇದ್ದಾರಂತೆ ಎಂಬುದು ಸುಳ್ಳು. ಹೈದರಬಾದೂ ಇಲ್ಲ, ಸಿಖಂದರಬಾದು ಇಲ್ಲ. ಯಾರದೋ ಮಾತು ಕೇಳಿ ಗೌರಿ-ಗಣೇಶ ಹಬ್ಬಕ್ಕೆ ಸರಕಾರ ಪತನಗೊಳ್ಳಲಿದೆ ಎಂದು ಬರೆಯುತ್ತೀರಿ. ನಂತರ ಗಾಂಧಿ ಜಯಂತಿ, ದಸರಾ ಅನ್ನುತ್ತೀರಿ, ಸುಮ್ಮನೆ ಜನರಲ್ಲಿ ಗೊಂದಲ ಸೃಷ್ಟಿಮಾಡುವ ಕೆಲಸಮಾಡಬೇಡಿ ಎಂದು ಹೇಳಿದರು. ಅಭಿವೃದ್ಧಿಗೂ ಸಾಲಮನ್ನಾಕ್ಕೂ ಸಂಬಂಧವಿಲ್ಲ: ರಾಜ್ಯದ ಅಭಿವೃದ್ದಿ ಹಣದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂಬ ವರದಿ ಸರಿಯಲ್ಲ, ಅಭಿವೃದ್ದಿಗೆ ಬಳಸಲಿರುವ 2.18 ಲಕ್ಷ ಕೋಟಿ ವಿವಿಧ ಇಲಾಖೆಗಳ ಅಭಿವೃದ್ದಿಗೆ ಮಾತ್ರ ಮೀಸಲಿಡಲಾಗಿದೆ. ಈ ಹಣದಿಂದ ರೈತರ ಸಾಲಮನ್ನಾ ಮಾಡುತ್ತಿಲ್ಲ, ರೈತರ ಸಾಲ ಮನ್ನಾಕ್ಕೆ ತೆರಿಗೆ ಹಣ ಬಳಸಲಾಗುತ್ತಿದೆ. ಸಹಕಾರ ಇಲಾಖೆಯಲ್ಲಿನ ಸಾಲ ಮನ್ನಾವನ್ನು ತಿಂಗಳು ತಿಂಗಳು ಸ್ವಲ್ಪ ನೀಡಿ ತೀರಿಸಲಾಗುತ್ತಿದೆ. ಇನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಲು ನಾಲ್ಕು ಕಂತುಗಳನ್ನು ಕೇಳಲಾಗಿದೆ. ಅದರಲ್ಲೂ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ನಾನು ಕೇಳಿರುವ ಅವಧಿಗಿಂತ ಬೇಗ ರಾಷ್ಟ್ರೀಕೃತ ಬ್ಯಾಂಕಿನ ಸಾಲ ತೀರಿಸಲಾಗುವುದು ಎಂದು ಹೇಳಿದರು. ತೆರಿಗೆ ಹಣ ಸೋರಿಕೆಗೆ ಕಠಿಣ ನಿರ್ಧಾರ: ರಾಜ್ಯ ಸರ್ಕಾರಕ್ಕೆ ಬರಬೇಕಿರುವ ತೆರಿಗೆ ಹಣ ಪೋಲಾಗದಂತೆ ಎಚ್ಚರಿಕೆ ವಹಿಸಿ ವಸೂಲಿ ಮಾಡಲಾಗುವುದು. ಎಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ಗಮನಿಸಿ ಕಠಿಣ ನಿರ್ಧಾರ ಕೈಗೊಂಡು ಸರಕಾರಕ್ಕೆ ಬರಬೇಕಿರುವ ತೆರಿಗೆಯನ್ನು ವಸೂಲಿ ಮಾಡಲಾಗುವುದು ಎಂದು ಹೇಳಿದರು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್, ಪ್ರಾಂಶುಪಾಲ ಪ್ರೊ.ಸಿ.ಎಚ್.ಪ್ರಕಾಶ್, ಅಧ್ಯಾಪಕರಾದ ಪ್ರೊ.ಎಚ್.ಎಂ.ಬಸವರಾಜು, ಡಾ.ವಿಜಲಕ್ಷ್ಮಿ ಡಾ.ವಿಜಯ್ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತಿರಿದ್ದರು. ಸರಕಾರದ ಆದೇಶಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಸರಕಾರದ ಆದೇಶಗಳನ್ನು ಸಮರ್ಪಕವಾಗಿ ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು. ಸರಕಾರ ಪತನಗೊಳ್ಳಲಿದೆ ಎಂಬ ಮಾಧ್ಯಮಗಳ ವರದಿಯಿಂದ ಅಧಿಕಾರಿಗಳು ಅಭಿವೃದ್ಧಿ ವಿಚಾರದಲ್ಲಿ ಉದಾಸೀನ ಬಾವ ತೋರಿದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಸರಕಾರ ಭದ್ರವಾಗಿದೆ. ಯಾವುದೇ ಕಾರಣಕ್ಕೂ ಸರಕಾರಕ್ಕೆ ತೊಂದರೆ ಇಲ್ಲ. ನಾನು 30 ಜಿಲ್ಲೆಯನ್ನು ಗಮನಿಸುತ್ತಿದ್ದೇನೆ. ಎಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲವೋ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ಉತ್ತಮವಾಗಿ ಕೆಲಸ ಮಾಡುವ ಅಧಿಕಾರಿಗಳಿಗಷ್ಟೇ ನಮ್ಮ ರಕ್ಷಣೆ.ಜಾತಿ, ಸಂಬಂಧದ ಹೆಸರಿನಲ್ಲಿ ಅಧಿಕಾರಿಗಳ ರಕ್ಷಣೆ ಇಲ್ಲ. ನನಗೆ ಅಭಿವೃದ್ದಿಯಷ್ಟೇ ಮುಖ್ಯ. ರಾಜ್ಯದ ಜನರ ಹಿತದೃಷ್ಟಿಯಿಂದ ಕೈಗೊಳ್ಳುವ ಹೊಸ ಯೋಜನೆಗಳನ್ನು ಪಾಲಿಸುವುದಷ್ಟೇ ಅಧಿಕಾರಿಗಳ ಕೆಲಸ. ಹಾಗಾಗಿ ಅಭಿವೃದ್ದಿ ವಿಚಾರದಲ್ಲಿ ಉದಾಸೀನತೆ ತೋರದೆ ಕರ್ತವ್ಯ ನಿರ್ವಹಿಸಿ ಎಂದು ಹೇಳಿದರು.
2020-02-20T13:18:05
http://www.varthabharati.in/article/karnataka/152898
ಮನದ ಪರದೆ ಸರಿದಾಗ: ಡಿಯರ್ ಡೈರಿ: ಡೇ - ೧ ಡಿಯರ್ ಡೈರಿ: ಡೇ - ೧ "ಹ್ಯಾಪೀ ನ್ಯೂ ಇಯರ್" ’ಇದ್ಯಾರಪ್ಪಾ ಇದು..?? ಅನ್ ನೌನ್ ನಂಬರು. ನಾನು ಹೆಲೋ ಅನ್ನೋದಕ್ಕಿಂತಾ ಮೊದಲೇ ಮಾತಾಡ್ತಾರೆ, ಅದೂ ಕೂಡ ನ್ಯೂ ಇಯರ್ ವಿಷ್. ಯಾರಿಗಪ್ಪಾ ಇವತ್ತು ಹೊಸ ವರ್ಷ..??’ ನಾನು ತಲೆಕೆರೆದುಕೊಳ್ಳುತ್ತಲೇ "ಹೆಲೋ, ಮೇ ಐ ನೋ ಹೂ ಈಸ್ ದಿಸ್ ಪ್ಲೀಸ್..??" ಎಂದೆ. "ಯೇ ಕೋತಿ, ನಿಂಗೆ ನನ್ನ ಧ್ವನಿ ಕೂಡಾ ಮರೆತು ಹೋಗಿದೆನಾ..?? ಹ್ಞೂಂ, ಇನ್ನೇನ್ ಮತ್ತೆ. ಹತ್ತತ್ರ ಒಂದು ವರ್ಷಾನೇ ಆಗ್ತಾ ಬಂತು. ಒಂದ್ಸಲಾನೂ ನನ್ನ ನೆನಪಾಗಿಲ್ಲ. ನಾನು ಮಾರಾಯ್ತಿ, ನಿಯತಿ." ‘ಅಯ್ಯಯ್ಯೋ, ಇವಳಾ.?’ ಎಂದುಕೊಂಡೆ ಮನಸಲ್ಲಿ. ಕಾರಣ ಇಲ್ಲದೇ ನಾನಾಗೇ ಇವಳಿಂದ ದೂರ ಇದ್ದೆ. ಈಗ ಒಂದಿಷ್ಟು ಪೂಜೆ, ಮಂಗಳಾರತಿ, ಅರ್ಚನೆಗಳು ಗ್ಯಾರಂಟಿ ಅನ್ನೋದು ಪಕ್ಕಾ ಆಗಿ ಏನು ಮಾತನಾಡೋದು ಅಂತಾ ತಿಳಿದೇ ಸುಮ್ಮನೇ ಉಳಿದೆ. ಅಷ್ಟರಲ್ಲಿ ಅವಳೇ ಮಾತು ಮುಂದುವರೆಸಿದಳು. "ಯಾಕೆ, ಏನು, ಹೇಗೆ ಅಂತೆಲ್ಲಾ ಹಳೆಯದರ ಬಗ್ಗೆ ನಾನೇನು ಕೇಳಲ್ಲಾ, ಹೇಳಲ್ಲಾ ಮಾರಾಯ್ತಿ. ನಿಂಗ್ಯಾವ ತೀರ್ಥ, ಪ್ರಸಾದಗಳನ್ನೂ ಕೊಡಲ್ಲಾ. ನೋ ವರೀಸ್. ಈಗಾ ನಾನು ವಿಷ್ ಮಾಡಿದ್ದು ಯಾಕೆ ಅಂತಾ ಗೊತ್ತಾಯ್ತಾ..??" ಈಗ ನನಗೆ ಮಾತನಾಡಲಿಕ್ಕೆ ಉತ್ಸಾಹ ಬಂತು. "ನೀನು ಯಾವಾಗ ಏನೆಲ್ಲಾ ವಿಷ್ ಮಾಡ್ತಿಯೋ ಯಾರಿಗೆ ಗೊತ್ತು ಮಾರಾಯ್ತಿ. ಅರ್ಥ ಆಗ್ಲಿಲ್ಲ, ಇವತ್ತ್ಯಾಕೆ ಹೊಸ ವರ್ಷ..??" "ಇವತ್ತು ಜೂನ್ ಫಸ್ಟ್ ಅಲ್ವಾ..?? ನಮಗೆಲ್ಲಾ ಶಾಲೆ ಶುರುವಾಗ್ತಿದ್ದ ದಿವಸ. ಇದೂ ಕೂಡ ಮರೆತು ಹೋಗಿದೆನಾ ನಿನಗೆ ಏನ್ ಕತೆ..??" "ಹೇ, ನೆನಪಿದೆ. ಶಾಲೆ ಶುರುವಾಗೋದ್ರ ಜೊತೆಗೆ ಮಳೆಗಾಲನೂ ಶುರುವಾಗ್ತಿತ್ತು. ಜೂನ್ ಬಂತು ಅಂದ್ರೆ ಅದೇನೋ ಉತ್ಸಾಹ, ಸಡಗರ, ಪುಳಕ. ಎಂಜಿನಿಯರಿಂಗ್ ಬಂದ್ಮೇಲೂ, ಎಂಜಿನಿಯರಿಂಗ್ ಮುಗಿದ್ಮೇಲೂ ಸಹ ಶಾಲೆ, ಕಾಲೇಜು ಅಂದ್ರೆ ನಂಗೆ ಜೂನ್ ಅಲ್ಲಿ ಶುರುವಾಗೋದು ಅಂತಾನೇ ಅನ್ಸತ್ತೆ. ಬರೋಬ್ಬರೀ ಹದಿನೈದು ವರ್ಷಗಳ ಕಾಲ ಜೂನ್ ಅಂದ್ರೆ ಹೊಸ ವರ್ಷ ಅನ್ನೋ ವಿಷ್ಯ ತಲೇಲಿ ಇತ್ತಲ್ವಾ. ಅದಿನ್ನೂ ಹಾಗೆ ಇದೆ. ಜನವರಿ ಅಂದ್ರೆ ಅದೊಂದು ಬಗೆಯ ವ್ಯಾವಹಾರಿಕ ಹೊಸ ವರ್ಷ. ಇನ್ನು ಯುಗಾದಿ ಅಂತಂದ್ರೆ ಅದು ನಮ್ಮ ಪರಂಪರೆಯ ಹೊಸ ವರ್ಷ. ಭಾವನಾತ್ಮಕವಾದ ಹೊಸ ವರ್ಷ ಅನ್ನೋದೇನಿದ್ರೂ ಅದು ಜೂನ್ ಒಂದು.” "ಈಗೆಲ್ಲಾ ಮೇ ೨೯, ೩೦ರ ಹಾಗೆನೇ ಶಾಲೆಗಳು ಬಾಗಿಲು ತೆಗೆದು ಬಿಡತ್ವೆ. ಆದರೂ ನನಗಂತೂ ಜೂನ್ ಒಂದು ಅಂದ್ರೆನೇ ಶಾಲಾ ಪ್ರಾರಂಭೋತ್ಸವ. ಇವತ್ತು ಅದೆಷ್ಟೆಲ್ಲಾ ಪುಟಾಣಿಗಳನ್ನ ನೋಡಿದೆ. ನಂಗೂ ಸ್ಕೂಲ್ ಗೆ ಹೋಗ್ಬಿಡಣಾ ಅನ್ನಿಸ್ತು." "ಹೌದು ಮಾರಾಯ್ತಿ. ಆ ಸ್ಕೂಲ್ ಡೇಸ್ ಅನ್ನೋದೇ ಇನ್ನೊಂದು ಹತ್ತು-ಹದಿನೈದು ವರ್ಷಗಳು ಇರ್ಬೇಕಿತ್ತು. ಈ ದೊಡ್ಡವರಾದ ಮೇಲಿನ ಕಿರಿಕಿರಿಗಳಿಗಿಂತಾ ಆ ಚಿಕ್ಕವಯಸ್ಸಿನ ಸಿಟ್ಟು, ಬೇಜಾರು, ಅಳು ಎಲ್ಲವೂ ಅದೆಷ್ಟೋ ಬೆಟರು." ಗಿವ್ ಮಿ ಸಮ್ ಸಮ್ ಶೈನ್ ಗಿವ್ ಮಿ ಸಮ್ ರೇನ್ ಗಿವ್ ಮಿ ಅನದರ್ ಚಾನ್ಸ್ ಐ ವಾನಾ ಗ್ರೋ ಅಪ್ ಒನ್ಸ್ ಅಗೇನ್ ಎಲ್ಲಾ ಶಾಲಾ ಮಕ್ಕಳಿಗೂ ಹ್ಯಾಪೀ ಹ್ಯಾಪೀ ಹ್ಯಾಪೀ ನ್ಯೂ ಇಯರ್. Posted by Lahari MH at 07:15 Labels: ಡಿಯರ್ ಡೈರಿ ಟೈಮ್ ಪಾಸ್ ನೌ : ಬ್ರೆಕ್ಸಿಟ್ ಬಗ್ಗೆ ನೀವೇನಂತೀರಿ..?? - ೨... ಟೈಮ್ ಪಾಸ್ ನೌ: ಬ್ರೆಕ್ಸಿಟ್ ಬಗ್ಗೆ ನೀವೇನಂತೀರಿ..?? - ೧ ಬ್ಲ್ಯಾಕ್ ಫ್ರೇಮ್ ಡಿಯರ್ ಡೈರಿ: ಡೇ - ೨
2017-12-14T22:44:28
http://laharimh26.blogspot.in/2016/06/blog-post.html
ವಸಂತ ಶಿಬಿರ ಸಮಾರೋಪ - Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ ಉಪ್ಪ್ಪುಂದ: ಮಕ್ಕಳಲ್ಲಿರುವ ಉತ್ತಮ ಕುತೂಹಲವನ್ನು ಹಾಗೆಯೇ ಪೋಷಿಸಿ ಬೆಳೆಸಿ ಸ್ವಚಿಂತ ನೆಗೆ ಅವಕಾಶ ಮಾಡಿ ಕೊಡಬೇಕು. ಜಗತ್ತಿನಲ್ಲಿ ಎಲ್ಲಾ ಆಸ್ತಿಗಿಂತಲೂ ಬಹುದೊಟ್ಟ ಆಸ್ತಿ ಇಂದಿನ ಮಕ್ಕಳು.ಚಿಕ್ಕಂದಿನಿಂದ ಅವರಲ್ಲಿ ಧೆರ್ಯಬರುವಂತೆ ಎಲ್ಲಾ ವಿಚಾರಗಳನ್ನು ಆಲಿಸಿ ಅವರು ಚರ್ಚಿಸುವಲ್ಲಿ ಪ್ರೇರಣೆ ನೀಡಬೇಕು ಹರಿಹರಪುರದ ಕುಟುಂಬ ಪ್ರಬೋಧನಾ ರಾಜ್ಯ ಸಂಪನ್ಮೂಲ ವ್ಯಕ್ತಿ ರಾಮಪ್ರಸಾದ ಹೇಳಿದರು. ಉಪ್ಪ್ಪುಂದದ ಮೂಡುಗಣಪತಿ ಶಿಶು ಮಂದಿರ ಹಾಗೂ ಗ್ರಾಮವಿಕಾಸ ಸಮಿತಿ ಉಪ್ಪ್ಪುಂದ ಇದರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ 15 ದಿನಗಳ ಪ್ರೌಢಶಾಲೆ ವಿದ್ಯಾರ್ಥಿಗಳ ವಸಂತ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿಶು ಮಂದಿರ ಉಪ್ಪ್ಪುಂದದ ಅಧ್ಯಕ್ಷ ಬಿ.ಎ. ಮಂಜು ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ವಿಕಾಸ ಸಮಿತಿ ಗೌರವ ಸಲಹೆಗಾರ ಕೇಶವ ಪ್ರಭು, ಮಹಾಬಲೇಶ್ವರ ಐತಾಳ್, ಸಂಪನ್ಮೂಲ ವ್ಯಕ್ತಿ ಮಹಾಬಲ ಕೆ.ಉಪಸ್ಥಿತರಿದ್ದರು. ಶಿಬಿರಾರ್ಥಿ ನಮತಾ ಸ್ವಾಗತಿಸಿದರು. ಲಕ್ಷ್ಮೀಪ್ರಸಾದ ವರದಿ ಮಂಡಿಸಿದರು. ರಂಜಿತ್, ಪ್ರಜ್ವಲ್, ಜಯಂತ್, ಆರ್ಯ ಅನಿಸಿಕೆ ಹಂಚಿಕೊಂಡರು. ಎಂ.ವಿ.ತೇಜಸ್ವಿನಿ ಮತ್ತು ಭಾರ್ಗವಿ ಕಾರ್ಯಕ್ರಮ ನಿರ್ವಹಿಸಿದರು. ಸೂರಜ್ ಹೊಳ್ಳ ವಂದಿಸಿದರು.
2018-05-24T17:43:49
http://news.kundapra.in/2014/05/Uppunda.html
ಪೆಟ್ರೋಲ್, ಡಿಸೀಲ್, ಮದ್ಯ ಜಿಎಸ್ ಟಿ ಅಡಿ ಬರಬೇಕು! Hanumantha Kamath Posted On October 11, 2017 ಅನೇಕ ವರ್ಷಗಳಿಂದ ಅಥವಾ ಬಹುತೇಕ ಸ್ವಾತಂತ್ರ್ಯ ನಂತರ ನಿಂತ ನೀರಿನಂತಿದ್ದ ನಮ್ಮ ತೆರಿಗೆ ಪದ್ಧತಿಯಲ್ಲಿ ಈಗ ಬದಲಾವಣೆ ಕಾಣುತ್ತಿದೆ. ಅಫ್ ಕೋರ್ಸ್ ನಿಂತ ನೀರು ಎಂದರೆ ಅದರಲ್ಲಿ ಸೊಳ್ಳೆ, ಕ್ರಿಮಿಕೀಟಗಳು ಮೊಟ್ಟೆ ಇಟ್ಟು ತಮ್ಮ ಸಂತತಿ ಬೆಳೆಸಿಕೊಳ್ಳುತ್ತಿದ್ದವು ಬಿಟ್ಟರೆ ದೇಶಕ್ಕೆ ಲಾಭ ಇರಲಿಲ್ಲ. ಅದನ್ನು ಬದಲಾಯಿಸಬೇಕೆಂದು ಹೊರಟವರೇ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಯಾವುದೇ ಹಳೆಯ ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಬದಲಾಯಿಸಬೇಕಾದರೆ ಪಾಮಾಜಿಯಂತೆ ತುಂಬಿದ ಕಳೆಯನ್ನು ಕಿತ್ತು ತೆಗೆಯಬೇಕಾಗುತ್ತದೆ. ಆಗ ಒಂದಿಷ್ಟು ಕೆಲಸ ಕಾರ್ಯಗಳು ಭರದಿಂದ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಒತ್ತಡ ಇದ್ದದ್ದೇ. ಆದರೆ ಜಿಎಸ್ ಟಿ ಎನ್ನುವ ಆಧುನಿಕ ತೆರಿಗೆ ವ್ಯವಸ್ಥೆಯೇ ತಪ್ಪು ಎಂದು ಕಾಂಗ್ರೆಸ್ಸಿಗರು ವಾದಿಸಲು ಶುರು ಮಾಡಿದ ನಂತರ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ರಾಷ್ಟ್ರದ ವಿವಿಧ ಕಡೆಗಳಲ್ಲಿ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಂವಾದ, ಸಾರ್ವಜನಿಕರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರ ಒಂದು ಅಂಗವಾಗಿ ಮಂಗಳೂರಿನ ಕೆನರಾ ಪ್ರೌಢಶಾಲೆಯ ಭುವನೇಂದ್ರ ಸಭಾಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವ ವಹಿಸಿದ್ದರು. ವಿವಿಧ ಕ್ಷೇತ್ರಗಳ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷೆ ವಾಟಿಕಾ ಪೈ ಬಹಳ ಅರ್ಥಪೂರ್ಣವಾಗಿ ತಮ್ಮ ಅಭಿಪ್ರಾಯ ಮಂಡಿಸಿದರು. ನಂತರ ಕ್ರೆಡಾಯ್ ಅಧ್ಯಕ್ಷ ಮೆಹ್ತಾ ಅವರು ಮಾತನಾಡಿ ರೇರಾ ಕಾಯ್ದೆ ಮತ್ತು ಜಿಎಸ್ ಟಿ ಒಟ್ಟಿಗೆ ಜಾರಿಯಲ್ಲಿ ಬಂದ ಕಾರಣ ರಿಯಲ್ ಎಸ್ಟೇಟ್ ಉದ್ಯಮ ಒಂದಿಷ್ಟು ಹೆಚ್ಚು ಒತ್ತಡಕ್ಕೆ ಸಿಲುಕಿದೆ ಎಂದರು. ಗೇರುಬೀಜ, ಒಣಮೀನು ಹೀಗೆ ವಿವಿಧ ವ್ಯಾಪಾರಿ ವಲಯಗಳನ್ನು ಪ್ರತಿನಿಧಿಸುವವರು ಮಾತನಾಡಿದರು. ಹೀಗೆ ವ್ಯಾಪಾರಿಗಳು ತಮ್ಮ ಕಷ್ಟ ಹೇಳಿದ ನಂತರ ಸಾರ್ವಜನಿಕ ವಲಯದಿಂದ ಯಾರಾದರೂ ಮಾತನಾಡದಿದ್ದರೆ ಹೇಗೆ ಎನ್ನುವ ಐಡಿಯಾ ನನ್ನ ಮನಸ್ಸಿಗೆ ಬಂತು. ಅಷ್ಟಕ್ಕೂ ಈ ತೆರಿಗೆ ಕೇವಲ ಉದ್ದಿಮೆದಾರರಿಗೆ ಸಂಬಂಧಿಸಿದ್ದಲ್ಲ. ನಮ್ಮಂತಹ ಜನಸಾಮಾನ್ಯರು ಕೂಡ ಈ ತೆರಿಗೆ ಪದ್ಧತಿಯನ್ನು ತಮ್ಮ ಕಲ್ಪನೆಯಲ್ಲಿಯೇ ವಿಶ್ಲೇಷಿಸುತ್ತಿದ್ದಾರೆ. ಆದ್ದರಿಂದ ಜನಸಾಮಾನ್ಯರ ಮನಸ್ಸಿನಲ್ಲಿರುವ ಭಾವನೆಗಳನ್ನು ಎಲ್ಲರ ಎದುರಿನಲ್ಲಿ ಇಡುವುದಕ್ಕಾಗಿ ನಾನು ವೇದಿಕೆ ಹತ್ತಿದೆ. ಈ ಗುಡ್ ಸಿಂಪಲ್ ಟ್ಯಾಕ್ಸ್ ಅನ್ನು ಎಲ್ಲ ವಸ್ತುಗಳಿಗೆ ಹಾಕಲಾಗಿದೆ ಅಥವಾ ಎಲ್ಲಾ ಉತ್ಪನ್ನಗಳನ್ನು ಜಿಎಸ್ ಟಿ ಅಡಿ ತರಲಾಗಿದೆ. ಆದರೆ ಎಲ್ಲಾ ವಸ್ತುಗಳ ಬೆಲೆ ಹೆಚ್ಚು ಕಡಿಮೆ ನಿರ್ಧಾರವಾಗುವುದು ಈ ಟ್ರಾನ್ಸಪೋರ್ಟ್ ಖರ್ಚಿನ ಆಧಾರದ ಮೇಲೆ. ಪೆಟ್ರೋಲ್, ಡಿಸೀಲ್ ಬೆಲೆ ಹೆಚ್ಚಿದ್ದರೆ ಉತ್ಪನ್ನವನ್ನು ಕಡಿಮೆ ಬೆಲೆಗೆ ಕೊಡಬೇಕು ಎಂದು ಉತ್ಪಾದಿಸಿದವರಿಗೆ ಮನಸ್ಸಿದ್ದರೂ ಕೊಡಲು ಆಗುವುದಿಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇವತ್ತಿಗೂ ಹೆಚ್ಚು ಕಡಿಮೆ ಹಾಗೆ ಇದೆ. ಆದ್ದರಿಂದ ಎಲ್ಲಾ ವಸ್ತುಗಳು ಜನರ ಕೈಗೆಟುಕುವಂತೆ ಆಗಬೇಕಾದರೆ ಪೆಟ್ರೋಲ್, ಡಿಸೀಲ್ ಬೆಲೆ ಕಡಿಮೆಯಾಗಬೇಕು. ಕಡಿಮೆಯಾಗಬೇಕಾದರೆ ಅವುಗಳನ್ನು ಜಿಎಸ್ ಟಿ ಅಡಿಯಲ್ಲಿ ತರಬೇಕು. ತರಲು ಕೇಂದ್ರ ಸರಕಾರ ಮುಂದಾಗಬೇಕು ಎಂದೆ. ಅದರ ಬಳಿಕ ಕೇಂದ್ರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್ 4% ಇಳಿಸಿದೆ. ಅದನ್ನು ಗುಜರಾತ್ ಅನುಷ್ಟಾನಕ್ಕೆ ತಂದಿದೆ. ಆದರೆ ನಮ್ಮ ಸಿಎಂ “ನೋ” ಎಂದಿದ್ದಾರೆ. ಅದರೊಂದಿಗೆ ಮದ್ಯವನ್ನು ಕೂಡ ಜಿಎಸ್ ಟಿ ಅಡಿಯಲ್ಲಿ ತಂದರೂ ಕೂಡ ತಪ್ಪಲ್ಲ. ಯಾಕೆಂದರೆ ರೇಟ್ ಕಡಿಮೆ ಆಯಿತು ಎಂದು ಯಾರೂ ಕೂಡ ನಾಳೆಯಿಂದ ಹೊಸತಾಗಿ ಕುಡಿಯಲು ಶುರು ಮಾಡುವುದಿಲ್ಲ. ಕುಡಿಯುವವ ಎಷ್ಟು ಬೇಕೋ ಅಷ್ಟೇ ಕುಡಿಯಬಲ್ಲ. ಹಣ ಉಳಿದರೆ ಅವನ ಹೆಂಡ್ತಿ, ಮಕ್ಕಳಿಗೆ ಖುಷಿಯಾಗುತ್ತದೆ ಎನ್ನುವ ತಾತ್ಪರ್ಯ ನನ್ನ ಮಾತುಗಳ ಹಿಂದೆ ಅಡಕವಾಗಿತ್ತು. ಮದ್ಯವನ್ನು ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಅಡಿಯಲ್ಲಿ ತರಬಹುದು ಎಂದು ನಾನು ಹೇಳಿದ್ದನ್ನು ಕೇಳಿ ವೇದಿಕೆಯ ಮೇಲೆ ಮತ್ತು ಕೆಳಗೆ ಇದ್ದವರು ಅವಕ್ಕಾದರು. ಕೆಲವರು ನನ್ನ ಬಗ್ಗೆ ಗೊತ್ತಿಲ್ಲದವರು ಇವನಿಗೆ ನಿತ್ಯ ಗುಂಡು ಹಾಕುವ ಅಭ್ಯಾಸ ಇದೆಯೇನೋ ಎಂದು ಅಂದುಕೊಂಡಿರಬಹುದು. ಒಂದು ಲಕ್ಷ ರೂಪಾಯಿ ಕೊಡುತ್ತೇನೆ, ಕುಡಿ ಎಂದು ಹೇಳಿದರೂ ಮದ್ಯಕ್ಕೆ ನಾನು ಕೈ ಹಾಕುವವನಲ್ಲ. ನಾನು ಕೊನೆಯದಾಗಿ ಗ್ಲಾಸು ಕೆಳಗಿಟ್ಟು 22 ವರ್ಷಗಳ ಮೇಲಾಗಿದೆ. ಅಷ್ಟಕ್ಕೂ ಗೆಳೆಯರ ಮದ್ಯದ ಪಾರ್ಟಿಗಳಲ್ಲಿ ಭಾಗವಹಿಸುತ್ತೇನೆ ಹಾಗಂತ ಯಾವುದೇ ಪ್ರಕಾರದ ಮದ್ಯವನ್ನು ಮುಟ್ಟುವುದಿಲ್ಲ. ಆದರೆ ಯಾವುದೇ ಪಾಪದವನಿಗೆ ನಾಲ್ಕು ರೂಪಾಯಿ ಉಳಿಯುತ್ತದೆ ಎಂದಾದರೆ ಅದನ್ನು ಜಿಎಸ್ ಟಿ ಅಡಿಯಲ್ಲಿ ತನ್ನಿ ಎಂದೆ! DieselgstPetrol ತ್ರೈಮಾಸಿಕ ಜಿಎಸ್‍ಟಿ ಸಲ್ಲಿಕೆ, 27 ವಸ್ತುಗಳಿಗೆ ತೆರಿಗೆ ಹೊರೆ ಇಳಿಕೆ
2018-03-22T23:26:15
https://tulunadunews.com/tnn4263
ಗುರುದೇವ Archives · VIJAYAVANI - ವಿಜಯವಾಣಿ Tag: ಗುರುದೇವ ಯುವಕನ ಟಾರ್ಚರ್‌ಗೆ ಬೇಸತ್ತು ನವ ವಿವಾಹಿತೆ ಆತ್ಮಹತ್ಯೆ, ಡೆತ್‌ನೋಟ್‌ನಲ್ಲಿತ್ತು ಅಸಲಿ ಕಾರಣ! 4,850 views ಯುವತಿ ಪ್ರೀತಿಸಿದ್ದಕ್ಕೆ ಕರೆಂಟ್​ ಶಾಕ್​ ನೀಡಿ ಯುವಕನ ಮರ್ಮಾಂಗ, ಕಿಡ್ನಿಗೆ ಹಾನಿ: ಕಾಂಗ್ರೆಸ್​ ಮುಖಂಡ ಕೈವಾಡ ಆರೋಪ 3,165 views ಮದುವೆಯಾಗಿ ಎರಡು ದಿನಗಳಿಲ್ಲ… ಹರಕೆ ತೀರಿಸುವ ನೆಪದಲ್ಲಿ ಓಡಿ ಹೋದಳು ಪತ್ನಿ: ಪರಿತಪಿಸುತ್ತಿರುವ ಪತಿ! 2,657 views ನನ್ನ ಕೈಗಳನ್ನು ಕತ್ತರಿಸಿ ನರಕದಿಂದ ಪಾರು ಮಾಡಿ: ವೈದ್ಯರ ಬಳಿ ‘ಮರದ ಮನುಷ್ಯ’ ಎಂದೇ ಕರೆಯಲ್ಪಡುವ ವ್ಯಕ್ತಿಯ ಗೋಳಾಟ 2,534 views ಬೆಡ್‌ರೂಂನಲ್ಲಿನ ಖಾಸಗಿ ವಿಡಿಯೋವನ್ನು ಫೇಸ್‌ಬುಕ್‌ಗೆ ಶೇರ್‌ ಮಾಡಿದ ಪತಿರಾಯ, ವಿಡಿಯೋ ವೈರಲ್‌ 2,213 views ಒಂದು ಸಾಮಾನ್ಯ ಕಚೋರಿ ವ್ಯಾಪಾರಿಯ ಆದಾಯ ಕಂಡು ತಬ್ಬಿಬ್ಬಾಗಿ ನೋಟಿಸ್​ ನೀಡಿದ ವಾಣಿಜ್ಯ ತೆರಿಗೆ ಇಲಾಖೆ 1,891 views
2019-06-25T12:38:31
https://www.vijayavani.net/tag/%E0%B2%97%E0%B3%81%E0%B2%B0%E0%B3%81%E0%B2%A6%E0%B3%87%E0%B2%B5/
ಕನ್ನಡ ಸಿನಿಮಾ | ವಿಸ್ಮಯ ನಗರಿ - ನಿಮ್ಮ ಮೆಚ್ಚಿನ ತಾಣ ಎ.ಆರ್.ಎಸ್.ಸಿನಿ ಪ್ರೊಡಕ್ಷನ್ ಕೊಪ್ಪಳ ಅವರ ಮೂರನೇ ಕಣ್ಣು ಕನ್ನಡ ಚಲನ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಾಹಿತ್ಯ ಭವನ ಕೊಪ್ಪಳದಲ್ಲಿ ೪-೮-೨೦೧೯ರ ಭಾನುವಾರ ಜರುಗಿತು.ಅತಿಥಿಗಳಾಗಿ ಕೆ.ಎಂ.ಸೈಯದ್, ಯಮನೂರ ಹಾದಿಮನಿ, ವೀರೇಶ್ ಮಹಾಂತಯ್ಯನಮಠ, ಗೂಳಪ್ಪ ಹಲಗೇರಿ, ಅಮ್ಜದ್ ಪಟೇಲ್, ಮಹೇಂದ್ರ ಚೋಪ್ರಾ, ಸುರೇಶ್ ಭೂಮರಡ್ಡಿ, ಕಾಟನ್ ಭಾಷಾ, ಸುಧಾಕರ ಹೊಸಮನಿ, ಹೊನ್ನೂರಸಾಬ ಬೈ ಡಿ.೨೮ರಂದು ಶ್ರೀಗುರು ಕೊಟ್ಟೂರೇಶ ಚಲನ ಚಿತ್ರ ಬಿಡುಗಡೆ ಬರೆದಿದ್ದುDecember 23, 2018 ಭಾಗ್ಯಶ್ರೀ ಸಿನಿ ಕಂಬೈನ್ಸರವರ ಶ್ರೀಮತಿ ಲಕ್ಷ್ಮೀದೇವಿ ಕೃಷ್ಣಮೂರ್ತಿ,ಶ್ರೀ ಎಚ್. ರವಿಕಿರಣ ಚಲನ ಚಿತ್ರದ ಬಿಡುಗಡೆ ಕುರಿತು ಮಾಧ್ಯಮಗೋಷ್ಠಿ ಬರೆದಿದ್ದುDecember 13, 2018 ಹುಬ್ಬಳ್ಳಿಯ ಮೈತ್ರಾಫಿಲಮ್ಸ್ ವತಿಯಿಂದ ಇದೆ ೧೪-೧೨-೨೦೧೮ ರಂದು ಹುಬ್ಬಳ್ಳಿಯ ರೂಪಂ ಮತ್ತು ಗದಗ ನಗರದ ಕೃಷ್ಣಾ ಥೇಟರಗಳಲ್ಲಿ ಬಿಡುಗಡೆ ಆಗುತ್ತಿರುವ ರವಿಕಿರಣ ಮಕ್ಕಳ ಚಲನಚಿತ್ರದ ಕುರಿತು ಮಾಧ್ಯಮಗೋಷ್ಠಿ ಬುಧವಾರ ಹುಬ್ಬಳ್ಳಿಯ ಪತ್ರಿಕಾ ಭವನದಲ್ಲಿ ಜರುಗಿತು. ರವಿಕಿರಣ್ ಚಲನ ಚಿತ್ರದ ಭಿತ್ತಿಚಿತ್ರ ಬಿಡುಗಡೆ ಬರೆದಿದ್ದುNovember 10, 2018 ಮೈತ್ರಾ ಫಿಲಂಸ್ ಹುಬ್ಬಳ್ಳಿ ಲಾಂಛನದಲ್ಲಿ ಮೂಡಿಬರುತ್ತಿರುವ ರವಿಕಿರಣ್ ಮಕ್ಕಳ ಚಲನ ಚಿತ್ರದ ಭಿತ್ತಿಚಿತ್ರಗಳ(ಸ್ಟಿಕರ್ಸ)ನ್ನು ಶನಿವಾರ ಗದಗ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಪೀಠಾಧೀಪತಿಗಳಾದ ಶ್ರೀ ಕಲ್ಲಯ್ಯಜ್ಜನವರು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. ಬರೆದಿದ್ದುNovember 25, 2017 ರವಿಕಿರಣ ಕ್ಲೈಮ್ಯಾಕ್ಸ್ ಚಿತ್ರೀಕರಣ ರವಿಕಿರಣ ಮಕ್ಕಳ ಚಲನ ಚಿತ್ರದ ಚಿತ್ರೀಕರಣ ಹುಬ್ಬಳ್ಳಿ ನಗರ ಮತ್ತು ಸುತ್ತಮುತ್ತ ಭರದಿಂದ ಸಾಗಿದೆ.ಉತ್ತರ ಕರ್ನಾಟಕದ ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದ ನಿರ್ಮಾಪಕರು ಮತ್ತು ನಿರ್ದೇಶಕ ಗುರುರಾಜ್ ಕಾಟೆ ಅವರು ಕಥೆ, ಚಿತ್ರಕಥೆ,ಸಂಭಾಷಣೆ, ಗೀತರಚನೆ, ನಿರ್ದೇಶನದಲ್ಲಿ ಚಿತ್ರೀಕರಣ ನಡೆದಿದೆ. ಕಿರಿಕ್ ಪಾರ್ಟಿ ಚಿತ್ರ ಇಂದ ಅರ್ಜುನ್.ವಿ ಬರೆದಿದ್ದುMarch 30, 2017 ಕಿರಿಕ್ ಪಾರ್ಟಿ ಚಿತ್ರ ನೋಡಿದಾಗ ನಾವು ಕಾಲೇಜು ದಿನಗಳಲ್ಲಿ ಮಾಡಿದ ತರ್ಲೆ ತುಂಟಾಟ ನೆನಪಿಗೆ ಬಂದವು. ಈ ಚಿತ್ರ ಯಶಸ್ವಿ ಆಗಿರುವುದಕ್ಕೆ ಮುಖ್ಯ ಕಾರಣ ಕಥೆ ಸಾಹಿತ್ಯ ಹಾಗೂ ಕೊನೆಯಲ್ಲಿ ಹೇಳುವ ಸ್ನೇಹದ ಆಗಾಧತೆ ನಮ್ಮನ್ನು ಬಹಳವಾಗಿ ಕಾಡುತ್ತದೆ. *ಮುಂಗಾರು ಮಳೆ (2) ಯ ಹಾಡುಗಳು* ಇಂದ SANTOSH KHARVI ಬರೆದಿದ್ದುAugust 7, 2016 ಮುಂಗಾರು ಮಳೆ ಮತ್ತೊಮ್ಮೆ ಬಂದಿದೆ ನಮ್ಮನ್ನೆಲ್ಲ ಹಾಡಿನ ಹನಿಗಳಲ್ಲಿ ನೆನೆಯುವಂತೆ ಮಾಡಲು. ಯೋಗರಾಜ ಭಟ್ಟರ ಸಾರಥ್ಯದಲ್ಲಿ ದಶಕದ ಹಿಂದೆ ತೆರೆಕಂಡ ಮುಂಗಾರುಮಳೆ ಸಿನೆಮಾ ನಿನ್ನೆ ಮೊನ್ನೆ ಬಂದ ಹಾಗೆ ಅನಿಸುತ್ತಿರುವುದು ಅವುಗಳ ಹಾಡುಗಳ ಲವಲವಿಕೆಯಿಂದಲೇ.
2020-08-14T03:10:24
http://vismayanagari.com/index.php/taxonomy/term/57
ಮಂಗಗಳೊಂದಿಗೆ ಬೆರೆತು, ಮಂಗಗಳಂತೆ ವರ್ತಿಸುವ ಬಾಲಕಿ!! | The Story Of The Girl Who Lived With Monkeys! - Kannada BoldSky » ಮಂಗಗಳೊಂದಿಗೆ ಬೆರೆತು, ಮಂಗಗಳಂತೆ ವರ್ತಿಸುವ ಬಾಲಕಿ!! ಮಂಗಗಳೊಂದಿಗೆ ಬೆರೆತು, ಮಂಗಗಳಂತೆ ವರ್ತಿಸುವ ಬಾಲಕಿ!! Published: Monday, April 10, 2017, 23:31 [IST] ಟಿವಿ ನೋಡುವ ಹುಚ್ಚು ಇರುವವರಿಗೆ ಹಲವಾರು ವರ್ಷಗಳ ಹಿಂದೆ ದೂರದರ್ಶನದಲ್ಲಿ ಬರುತ್ತಿದ್ದ ಮೊಗ್ಲಿ ಪಾತ್ರದ ಬಗ್ಗೆ ತಿಳಿದಿರಬಹುದು. ಕಾಡಿನಲ್ಲಿ ಪ್ರಾಣಿಳೊಂದಿಗೆ ಬದುಕುವ ಹುಡಗನೊಬ್ಬನ ಕಥೆಯಿದು. ಯಾವುದೇ ಸಾಹಸವನ್ನು ಮಾಡುತ್ತಿದ್ದ ಮೊಗ್ಲಿ ಪ್ರಾಣಿಗಳ ರಕ್ಷಣೆ ಕೂಡ ಮಾಡುತ್ತಾ ಇದ್ದ. ಅದೇ ರೀತಿ ಪ್ರಾಣಿಗಳು ಕೂಡ ಕಷ್ಟದ ಸಮಯದಲ್ಲಿ ಮೊಗ್ಲಿಯನ್ನು ರಕ್ಷಿಸುತ್ತಿದ್ದವು. ಈ ಧಾರವಾಹಿನಲ್ಲಿ ಪ್ರಾಣಿಗಳು ಮತ್ತು ಮೊಗ್ಲಿ ಸಂಬಂಧ ತುಂಬಾ ಗಾಢವಾಗಿತ್ತು...ಅಲ್ಲದೆ ಪ್ರಾಣಿಗಳು ಮತ್ತು ಕಾಡಿನಲ್ಲಿ ವಾಸಿಸುವ ಮಾನವನ ಬಗ್ಗೆ ಹಲವಾರು ಸಿನಿಮಾಗಳು ಕೂಡ ಬಂದಿದೆ. ಆದರೆ ನಿಜ ಜೀವನದಲ್ಲೂ ಇಂತಹದೇ ಘಟನೆ ನಡೆದರೆ! ಊಹಿಸಲು ಸಾಧ್ಯವಿಲ್ಲ ಅಲ್ಲವೇ? ಆದರೆ ಎಲ್ಲರಿಗೂ ಅಚ್ಚರಿಗೊಳಿಸುವ ಘಟನೆ ಉತ್ತರ ಪ್ರದೇಶದ ಅಭಯಾರಣ್ಯವೊಂದರಲ್ಲಿ ನಡೆದಿದೆ! ಉತ್ತರ ಪ್ರದೇಶದ ಅಭಯಾರಣ್ಯವೊಂದರಲ್ಲಿ 8ರ ಹರೆಯದ ಹುಡುಗಿಯೊಬ್ಬಳು ಮಂಗಗಳೊಂದಿಗೆ ವಾಸಿಸುತ್ತಿರುವ ಕಥೆಯಿದು! ಬಾಲಕಿಯನ್ನು ಕಾಡಿನಿಂದ ರಕ್ಷಿಸಿ ನಾಡಿಗೆ ತರಲಾಗಿದೆ. ಆದರೆ ಆಕೆ ಕಾಡಿನೊಳಗೆ ಹೇಗೆ ಬಂದಳು? ಆ ಬಾಲಕಿಯನ್ನು ಬಿಟ್ಟು ಹೋದವರು ಯಾರು? ಪ್ರಾಣಿಗಳು ಯಾಕೆ ಆಕೆಯನ್ನು ತಿನ್ನಲಿಲ್ಲ ಎನ್ನುವ ಬಗ್ಗೆ ಹಲವಾರು ಪ್ರಶ್ನೆಗಳು ಈಗಲೂ ಹಾಗೆ ಉಳಿದುಕೊಂಡಿದೆ... ಮನುಷ್ಯರಂತೆ ಮಾತನಾಡಲು ನಡೆಯಲು ಆಕೆಗೆ ಸಾಧ್ಯವಾಗುತ್ತಿಲ್ಲ ಪೊಲೀಸರು ಅಭಯಾರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಈ ಬಾಲಕಿ ಪತ್ತೆಯಾಗಿದ್ದಾಳೆ. ಬಾಲಕಿ ಪತ್ತೆಯಾದಾಗ ಮನುಷ್ಯರಂತೆ ಮಾತನಾಡಲು ಸಾಧ್ಯವಾಗುತ್ತಾ ಇರಲಿಲ್ಲ ಮತ್ತು ಪ್ರಾಣಿಗಳಂತೆ ಆಕೆ ನಡೆಯುತ್ತಾ ಇದ್ದಳು. ಮಂಗಗಳೊಂದಿಗೆ ಚೆನ್ನಾಗಿ ಬೆರೆತಿದ್ದಳು ನೇಪಾಳದ ಗಡಿ ಪ್ರದೇಶಕ್ಕೆ ಹತ್ತಿರವಾಗಿರುವ ಕತರಿಂಘಾಟ್ ಅಭಯಾರಣ್ಯದಲ್ಲಿ ಈ ಬಾಲಕಿ ಮಂಗಗಳೊಂದಿಗೆ ಪತ್ತೆಯಾಗಿದ್ದಾಳೆ. ಯಾವುದೇ ಸುಧಾರಣೆ ಆಗಿಲ್ಲ! ಈ ಬಾಲಕಿ ಪತ್ತೆಯಾಗಿ ಎರಡು ತಿಂಗಳು ಕಳೆದರೂ ಇದುವರೆಗೆ ಆಕೆಯ ನಡವಳಿಕೆ ಮತ್ತು ಮಾತಿನಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಕೇವಲ ಕಾಲಿನಲ್ಲಿ ಮಾತ್ರ ನಡೆಯಬೇಕೆಂದು ಆಕೆಗೆ ತಿಳಿಸಿದರೂ ಆಕೆ ಮಾತ್ರ ಕೈ ಹಾಗೂ ಕಾಲುಗಳನ್ನು ಬಳಸಿಯೇ ನಡೆಯುತ್ತಿದ್ದಾಳೆ. ಮಾತನಾಡಬೇಕಾದರೆ ಮಂಗಗಳು ಕಿರುಚಿದಂತೆ ಕಿರುಚುತ್ತಾಳೆ. ಭಾರತದ ಮೊಗ್ಲಿ ಬಾಲಕಿಯ ವೀಡಿಯೋ ವೀಕ್ಷಿಸಿ ಇದರ ಬಗ್ಗೆ ನಿಮ್ಮ ಅನಿಸಿಕೆಗಳು ಏನಾದರೂ ಇದ್ದರೆ ಕಮೆಂಟ್ ಬಾಕ್ಸ್ ನೊಳಗೆ ಹಾಕಿಬಿಡಿ. Story first published: Monday, April 10, 2017, 23:31 [IST]
2018-10-17T22:08:47
https://kannada.boldsky.com/insync/pulse/2017/the-story-the-girl-who-lived-with-monkeys-014102.html
ಮನಸ್ವಿನಿ: ಶಾಲ್ಮಲಿ ಪ್ರೀತಿಯ ಸಾಧನಾ,ಹೇಗಿದ್ದಿಯಾ? ನಾನಿಲ್ಲಿ ಆರಾಮವಾಗಿದ್ದೇನೆ. ನಿಂಗೆ ಪತ್ರ ಬರಿದೆ ಇದ್ದುದಕ್ಕೆ ಸಾರಿ. ಪಾಪು ನೋಡ್ಕೊಳೊದ್ರಲ್ಲೆ ಸಮಯ ಆಗಿ ಹೋಗುತ್ತೆ.ನಿಂಗೆ ಗೊತ್ತಲ್ಲ .ಜೀವನ್ ಕಥೆ. ೨-೩ ತಿಂಗಳಿಂದ ಮನೆಗೆ ಬಂದಿರ್ಲಿಲ್ಲ. ನನ್ನ ಜೀವನದಲ್ಲಿ ಎಲ್ಲ ಮುಗಿದು ಹೋಯ್ತು ಅಂತ ಅಳೋದು ಒಂದೆ ಆಗಿತ್ತು. ಮನೆಲಿ ಯಾರು ಮಾತೆ ಆಡ್ತಿರ್ಲಿಲ್ಲ. ಸ್ಮಶಾನ ಮೌನ. ನಾನಂತು ಹಾಸಿಗೆ ಮೇಲೆ, ಚಾದರದ ಒಳಗೆ ಲೋಕ ಮಾಡ್ಕೂಂಡು ಅಳೋದನ್ನ ಆಸ್ತಿ ಮಾಡ್ಕೊಂಡಿದ್ದೆ. ಅಲ್ಲಿ ಇಲ್ಲಿ ಸ್ವಲ್ಪ ಧೈರ್ಯ ಮಾಡಿ ಜೀವನ ನಡಿತಿತ್ತು ಅದರ ಪಾಡಿಗೆ ಅದು. ಒಂದು ದಿನ ಮಾವ ಬಂದು ನನ್ನ ಮುಂದೆ ಗೊಳೊ ಅಂತ ಅತ್ರು. 'ಶಾಲು, ನಿನ್ನ ಜೀವನ ಅಮವಾಸ್ಯೆ ಆಗಿ ಹೊಯ್ತಲ್ಲ, ನನ್ನ ಮಗ ಬೇಕಾ ಬಿಟ್ಟಿ ಏನೇನೊ ಅಭ್ಯಾಸ ಮಾಡ್ಕೊಂಡ' ಅಂದ್ರು. ಅದೆಲ್ಲಿ ಧೈರ್ಯ ಬಂತೊ ಗೊತ್ತಿಲ್ಲ ಸಾಧು,ಪಾಪುನ ಕರ್ಕೊಂಡು ಬಂದು, ಅವರ ಕೈಯಲ್ಲಿ ಹಾಕಿ, ' ಮಾವ, ಪೂರ್ಣ ಚಂದ್ರ ಇದ್ದಾಗ, ಅಮವಾಸ್ಯೆ ಎಲ್ಲಿ ಅಂದೆ, ಮಾವ, ನಾವು ಜೀವನನ ಇಷ್ಟೇನಾ ಕಂಡಿರೋದು....ಬದುಕ ಬೇಕು, ನಮ್ಮ ಆದ್ಯತೆಗಳನ್ನ ನಾವೇ ಮಾಡ್ಕೊಬೇಕು ಅಂದೆ' ಅವ್ರು ಅದಕ್ಕೆ, ನಂದೇನಿದೆ!! ೬೦ ಆಯ್ತಲ್ಲ ...ಅರಳು ಮರಳು ಅಂದ್ರು. ನಾನು ' ೬೦- ಅರಳು, ಮರಳು ಅಲ್ಲ...೬೦ಕ್ಕೆ ಮರಳಿ ಅರಳು ಅಂದೆ' . 'ಏನಿದು, ನನ್ನ ಮಗಳು ಇವತ್ತು ಬುದ್ಧಿವಂತೆ ಆಗಿದ್ದಾಳೆ' ಅಂದ್ರು. ನಾನು ' ನಮ್ಮ ಬೇಂದ್ರೆ ಮಾಸ್ತರ್ದು' ಅಂದೆ. ಅವತ್ತಿಂದ ನಾವು ಹೊಸ ಜೀವನ ಶುರು ಮಾಡಿದ್ದೀವಿ.ಮಾವ ಮತ್ತೆ ಕೆಲ್ಸಕ್ಕೆ ಸೇರಿಕೊಂಡಿದ್ದಾರೆ. ಅತ್ತೆ ಸುಧಾರಿಸಿ ಕೊಂಡಿದ್ದಾರೆ. ನಾನು ಕೆಲ್ಸಕ್ಕೆ ಹೋಗ್ತಿದ್ದೀನಿ. ಮಾವಯ್ಯಂಗೆ ಬೇಂದ್ರೆ ಮಾಸ್ತರ ಹುಚ್ಚು ಈಗ. ಮೊನ್ನೆ ' ನಾಕು ತಂತಿ' ಪುಸ್ತಕ ತಂದು ಕೊಟ್ಟೆ. ತುಂಬಾ ಅತ್ರು. ನೀನೆ ನನ್ನ ಮಗ ಅಂತ.ಹೇಗಿದ್ದಾರೆ ನಿಮ್ಮ ಮನೆಯವ್ರು? ಇನ್ನ ಹರುಕು ಮುರುಕು ಕನ್ನಡ ಮಾತಡ್ತಾರ? ಸರಿಯಾಗಿ ಕಲ್ಸು ಅವ್ರಿಗೆ. ಊರಿಗೆ ಬಾ ಮಾರಾಯ್ತಿ. ಪತ್ರ ಬರಿ.ಸರಿ ಸರಿ, ನನ್ನ ಹಾಡು ಬರ್ತ ಇದೆ ರೇಡಿಯೋದಲ್ಲಿ ಬೇಂದ್ರೆ ಮಾಸ್ತರ್ದು. ಸಿಗ್ತೀನಿ ಟಾಟಾಶಾಲು ವಾಹ್ ಸೂಪರ್ ಆಗಿದೆ ಸಣ್ಣ ಕಥೆಈ ಪದಗಳ ಉಪಯೋಗ ಬಹಳ ಸ್ವಾರಸ್ಯಕರವಾಗಿದೆ. 'ಶಾಲು, ನಿನ್ನ ಜೀವನ ಅಮವಾಸ್ಯೆ ಆಗಿ ಹೊಯ್ತಲ್ಲ,ಕಥೆಯನ್ನು ಇನ್ನೂ ಸ್ವಲ್ಪ ಜಾಸ್ತಿ ಬರೆಯಬಹುದಿತ್ತಲ್ವಾ? ಸಮಯ ಆಗೋದೇ ಕಷ್ಟ ಅಲ್ವಾ? ಒಳ್ಳೆಯ ಪ್ರಯತ್ನ. ಅಲ್ಲ, ಇಲ್ಲಿಯವರೆವಿಗೂ ಯಾಕೆ ಯಾವುದನ್ನೂ ಪ್ರಕಟಣೆಗೆ ಕಳುಹಿಸಿಲ್ಲ. ವಿಕ್ರಾಂತಕರ್ನಾಟಕ ಅಂತ ಒಂದು ಹೊಸ ಇ-ಪತ್ರಿಕೆ ಪ್ರಾರಂಭವಾಗಿದೆ. ಅಲ್ಲಿಗೆ ಕಳುಹಿಸಮ್ಮ. ವಿಳಾಸ ಬೇಕೇ? ವಹ್,೬೦ ಕ್ಕೆ ಮರಳಿ ಅರಳು, ಉತ್ತೆಜನಕಾರಿ ಸಾಲು. ಬೆಂದ್ರೆ ನ ಬೇರೆ ನೆನಪು ಮಾಡ್ಬಿಟ್ಟೆ :)ಒಳ್ಳೆ ಸಣ್ನ ಕಥೆ. ನೀ ಕಥೆ ಬರಿತಿ ಹೇಲಿ ಗೊತ್ತಿದಿಲ್ಲೆ. ಚೊಲೊ ಇದ್ದು.ಇಂತಿಭೂತ ಉತ್ತಮ ಪ್ರಯತ್ನ. ನೀಳ್ಗತೆ ಬರೆಯಲು ಅಭ್ಯಾಸ ಮಾಡು. ಯಾವುದೋ ಅಳುಮುಂಜಿ ಕಥೆ ಬೇಡ. ದಟ್ಟ ಜೀವನಾನುಭವದಿಂದ ಹೊಮ್ಮಿದ ಕಥೆ ಆಗಿರಲಿ. ಧ.ವಾ ಗಳು ತ ವಿ ಶ್ರೀ, ರಮೇಶ , ಭಾಗವತರಿಗೆತವಿಶ್ರೀ,ಕಥೆ ದೊಡ್ಡದೆ, ಮೊದಲು ಯಾವಗೊ ಬರ್ದಿದ್ದೆ. ಅದನ್ನ ಇಲ್ಲಿ type ಮಾಡಿ ಹಾಕುವಷ್ಟು ಸಮಯ ,ಸಹನೆ ಇರ್ಲಿಲ್ಲ. ವಿಳಾಸ ಕಳಿಸಿ ಸರ್.ಜಗಲಿ ಭಾಗವತರೇ,ತಾವು ಮಯ್ಯ ಅವರ? (mistaken identity ಅಲ್ಲ ತಾನೆ) ಇದು ಯಾರ್ದೊ ಜೀವನದ ಕಥೆನೆ ಮಾರಯ್ರೆ. ನಾನು ಬರ್ದಿದ್ದು ತುಂಬಾ ಸಂಕ್ಷಿಪ್ತವಾಗಿದೆ. ನಿಮ್ಮ ಪ್ರಾಮಾಣಿಕ ಅನಿಸಿಕೆಗ ಧ.ವಾ ಗಳು.ಪ್ರಯತ್ನಿಸುವೆ. ಈ ವಿಳಾಸಕ್ಕೆ ನಿನ್ನ ಕವನ ಮತ್ತು ಸಣ್ಣ ಕಥೆಗಳನ್ನು ಕಳುಹಿಸು. [email protected]ಒಳ್ಳೆಯದಾಗಲಿಗುರುವಿನ ಕರುಣೆ ಇರಲಿ ಒಳ್ಳೆ ಸಣ್ಣ ಕಥೆ .sweets & Short ಆಗಿ ತುಂಬಾ ಚೆನ್ನಾಗಿದೆ. ತುಂಬಾ ಧ.ವಾ ಗಳು ತವಿಶ್ರೀಯವರೆ ಧ.ವಾ ಗಳು ಮಹಾಂತೇಶ ಓದಿ ಆನಂದ ಪಟ್ಟೇ.. ಧ.ವಾ ಗಳು ಪ್ರಮೋದ್ :) ಮಯ್ಯ mystery!! comments ಹಾಕಿ ಅಳಿಸಿದ್ದೀರಾ? :) ಅಬ್ಬ..ನೋಡೇ ಇಲ್ಲ ಈ ಸೈಟ್...ಪುಟ್ಟ ಕಥೆಯಲ್ಲಿ ಜೀವನದ ಕಟು ಸತ್ಯವನ್ನು ಹಿಡಿದಿಟ್ಟಿದ್ದೀರಿ... ಅದ್ಭುತವಾಗಿದೆ...ಅದ್‌ಭೂತವಾಗಿದೆ ಅಂದ್ರೆ ಫ್ಯಾಂಟಮ್‌ಗೆ ಕೋಪ ಬರುತ್ತೋ....? ಧ.ವಾಗಳು ಅಸತ್ಯಾನ್ವೇಷಿಗಳೆ. ಯಾಕೆ ಅಸತ್ಯ ಹುಡುಕಿ ಹೊರಟಿರುವಿರಿ? ನಿನ್ನನ್ನು 'ಅಳಿಸು'ವಂಥ comments ನಾನೇನು ಬರೆದೆ?:-))ರಾಶಿ ದಿನ ಆಯ್ತಲ್ಲ, ಕಥೆ ಬರ್ದು...ನಿನ್ನ ವಿರಹಗೀತೆಗಳೆಲ್ಲ ಇತ್ತೀಚೆಗೆ ಕಡಿಮೆ ಆಗಿರುವುದರ ಕಾರಣ ಏನು?:-))ಶಿರಸಿಯ ಪರಿಸರದ ಬಗ್ಗೆ, ನಿನ್ನನ್ನ ತೀವ್ರ ಆರ್ದ್ರಗೊಳಿಸುವ ನೆನಪುಗಳ ಬಗ್ಗೆ ಬರಿ...ಬಳೆಗಾರನ ಬಗ್ಗೆ ಬರೆದದ್ದು ಚೆನ್ನಾಗಿತ್ತು. ಸ್ವಲ್ಪ ಅಂಥದ್ದೆ ರೀತಿಯ ಲೇಖನ ಬರಿ, ಆದರೆ ದೊಡ್ಡದಾಗಿರಲಿ, ಶಬ್ದಸೂತಕ ಬೇಡ, ಸ್ವಲ್ಪ ಧಾರಾಳಿಯಾಗು. ಜೊತೆಗೆ ತೀರ ಭಾವುಕತೆಯೂ ಬೇಡ, ತಾಟಸ್ಥ್ಯ ನೀತಿಯಿರಲಿ:-)) ಉಪದೇಶ ತುಂಬಾ ಆಯ್ತಾ?:-)) ನನ್ನನ್ನು ಅಳಿಸುವಂತಹ ಕೆಲಸ ನೀವು ಮಾಡೊಲ್ಲ ಅಂತ ಅಂದುಕೊಂಡಿದ್ದೇನೆ. ;)ಒಂದು ವಿರಹ ಗೀತೆ ಬರೆದದ್ದಕ್ಕೆ, ಹೀಗೆಲ್ಲ ಹೇಳುವುದಾ ತಾವು!! ನನ್ನ ವಿರಹ ಗೀತೆ ತಮಗೆನಾದ್ರು ಹಳೆಯದನ್ನು ನೆನಪಿಸ್ತಾ? ಇರಬೇಕು .ನೀವು ಹೇಳಿದ ಹಾಗೆ ಬರೆಯಲು ಪ್ರಯತ್ನಿಸುವೆ.ನಿಮ್ಮ ಜಗಲಿ ಕಾರ್ಯಕ್ರಮ ಶುರು ಆಗೋದು ಎಂದು? ಮನಸ್ವಿನಿ ಅವರೆ,ಗೆಳೆಯನೊಬ್ಬ ಇ-ಮೇಲ್ ಮೂಲಕ ಕಳುಹಿಸಿದ ಮಾಹಿತಿಯಲ್ಲಿ ಕೆಲವನ್ನು ಬಳಸಿಕೊಂಡ ಪರಿಣಾಮ ಲಂಚ ಗಟ್ಟಿಯಾಗಿ ನಿಲ್ಲಿಸಿದ್ದು. ಈ ಬಗ್ಗೆ ವಿಚಾರಿಸಿ ನೋಡಿದಾಗ ನೀವಂದದ್ದು ನಿಜ ಅಂತ ತಿಳಿಯಿತು. ನಿಮ್ಮ ಎಚ್ಚರಿಕೆಗೆ ಧನ್ಯವಾದಗಳು. ಅದರಲ್ಲಿ ತಿದ್ದುಪಡಿ ಪ್ರಕಟಿಸಲಾಗಿದೆ.ಬಹುಶಃ ಅಸತ್ಯದ ಅನ್ವೇಷಣೆಯಲ್ಲಿ ಏನೋ ತೊಡಕಾಗಿದೆ. ಬೇರೆಯವರ ಕೊಡುಗೆ ತಿರಸ್ಕರಿಸಲು ಬೊ.ರ. ಬ್ಯುರೋ ಕ್ರಮ ಕೈಗೊಂಡಿದೆ. :)ಧನ್ಯವಾದ. ಅನ್ವೇಷಿಗಳೆ,ಬೊ.ರ. ಬ್ಯುರೋ ಇಂದ ಇನ್ನಷ್ಟು ವಿಷಯಗಳು ತಿಳಿದು ಬರಲಿ :) shaalu yaaronidige hos jeevana Aarambhisiddu gottaagillaidu kathe endu nanage comment nodiye gottaagiddu. tumba vichitravaagide @ jitendraadu nimma drishTikona :)DhanyavaadagaLu viಕತೆ ಚನ್ನಾಗಿ ಬರ್ದಿದೀರ.."ಅರವತ್ತಕ್ಕೆ ಮರಳಿ ಅರಳು" ಬೇಂದ್ರೆ ಮಾಸ್ಟರ್ರ ಇಂತಹ ಪದ ಲಾಲಿತ್ಯಗಳೇ ಅವರನ್ನ ವರಕವಿಯನ್ನಾಗಿಸಿದ್ದು ಅನ್ಸತ್ತೆ.. ಉತ್ತಮ ಕಥೆ, ಅರ್ಧ ಪುಟದಲ್ಲಿ ಬಹಳಷ್ತ್ಟು ಮಾಹಿತಿಯನ್ನು ತಿಳಿಸಿದ್ಡೀರಿ. ಈ ರೀತಿ ಬರವಣಿಗೆಯ ಶೈಲೆ ನನಗೆ ಬಹಳ ಇಷ.ಕಿರಣ್ hknayak I read ur shrt story Shalmali,liked it very much.I'm a Banker by profession.I like reading short stories-Masti,Anton Chekav,Munshi Premchandra & freshers like vasudhendra,Jogi etc.
2017-06-27T22:26:10
http://manaswini-mana.blogspot.com/2006/08/blog-post.html
ಹುಣಸೆ ಹಣ್ಣಿನ ರಸ ಬಳಸಿ, ಸೌಂದರ್ಯ ಹೆಚ್ಚಿಸಿಕೊಳ್ಳಿ | Does Tamarind Juice Improve Your Skin Tone? - Kannada BoldSky » ಹುಣಸೆ ಹಣ್ಣಿನ ರಸ ಬಳಸಿ, ಸೌಂದರ್ಯ ಹೆಚ್ಚಿಸಿಕೊಳ್ಳಿ ಹುಣಸೆ ಹಣ್ಣಿನ ರಸ ಬಳಸಿ, ಸೌಂದರ್ಯ ಹೆಚ್ಚಿಸಿಕೊಳ್ಳಿ Updated: Monday, October 29, 2018, 15:36 [IST] ದಕ್ಷಿಣ ಭಾರತದ ಅಡುಗೆ ಮನೆಯಲ್ಲಿ ಪ್ರತ್ಯೇಕ ಸ್ಥಾನವನ್ನು ಪಡೆದುಕೊಂಡಿರುವ ಹುಳಿ ತನ್ನ ಹುಳಿ ಸಿಹಿ ಮಿಶ್ರಿತ ಸ್ವಾದದಿಂದ ಖಾದ್ಯಕ್ಕೆ ಹೊಸ ರುಚಿಯನ್ನು ನೀಡುತ್ತದೆ. ಬರಿಯ ಅಡುಗೆ ಮನೆಯಲ್ಲಿ ಮಾತ್ರ ಜಾದೂ ಮಾಡದೇ ಅರಶಿನ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವಲ್ಲೂ ಪ್ರಾಧಾನ್ಯತೆಯನ್ನು ಪಡೆದುಕೊಂಡಿದೆ ಎಂದರೆ ನೀವು ನಂಬುತ್ತೀರಾ? ಈ ಹಣ್ಣಿಗೆ ಈ ರುಚಿ ಬರಲು ಕಾರಣ ಟಾರ್ಟಾರಿಕ್ ಆಮ್ಲವಾಗಿದೆ ಅಂತೆಯೇ ಈ ಆಮ್ಲದಲ್ಲಿ ಹಲವು ವಿಟಮಿನ್‎ಗಳು, ಆಂಟಿ ಆಕ್ಸೈಡ್‎ಗಳು ಮತ್ತು ಖನಿಜಗಳಿದ್ದು ಮುಖದ ಅಂದವನ್ನು ದ್ವಿಗುಣಗೊಳಿಸುವಲ್ಲಿ ಇವುಗಳು ಮಹತ್ವದ್ದಾಗಿದೆ. ಹುಣಸೆ ಹಣ್ಣು: ಕೊಂಚ ಹುಳಿ, ದುಪ್ಪಟ್ಟು ಸಿಹಿ..! ವಿಟಮಿನ್ ಎ, ವಿಟಮಿನ್ ಸಿ, ಪ್ರಮುಖ ಉತ್ಕರ್ಷಣ ಅಂಶಗಳು ಇದರಲ್ಲಿದ್ದು ಮುಕ್ತ ರಾಡಿಕಲ್‎ಗಳ ರಚನೆಯನ್ನು ತಡೆಯಲು ಸಹಾಯಕವಾಗಿದೆ. ಒಂದು ಪೋಷಣೆಯ ಪೂರಕ ಮಾತ್ರವಾಗಿರದೇ ಊತ ಮತ್ತು ಕಿರಿಕಿರಿ ತ್ವಚೆಯನ್ನು ಉಪಚರಿಸಲೂ ಪರಿಣಾಮಕಾರಿ. ತ್ವಚೆಯಲ್ಲಿನ ವರ್ಣದ್ರವ್ಯಗಳನ್ನು ಮತ್ತು ಕಪ್ಪುಚುಕ್ಕೆಗಳನ್ನು ಹೋಗಲಾಡಿಸಿ ನಿಮ್ಮ ಮೈ ಬಣ್ಣವನ್ನು ಸುಧಾರಿಸಲು ಹುಣಸೆ ಹಣ್ಣು ಸಹಕಾರಿಯಾದುದು. ಹಾಗಿದ್ದರೆ ಇದನ್ನು ತ್ವಚೆಯ ಸೌಂದರ್ಯಕ್ಕಾಗಿ ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಇಂದಿನ ಲೇಖನದಲ್ಲಿ ನಾವು ಪರಿಹಾರಗಳನ್ನು ನೀಡುತ್ತಿದ್ದೇವೆ... ಹುಣಸೆ ಹಣ್ಣಿನ ರಸ ತ್ವಚೆಯ ಕಾಂತಿ ವರ್ಧಿಸಲು ಸಹಕಾರಿಯಾಗಿದೆ. 30 ಗ್ರಾಮ್‎ನಷ್ಟು ಹುಳಿಯನ್ನು ತೆಗೆದುಕೊಂಡು ಅದನ್ನು 100 ಎಮ್‎ಎಲ್ ನೀರಿನಲ್ಲಿ ಕುದಿಸಿಕೊಳ್ಳಿ. ತಿರುಳನ್ನು ಹೊರತೆಗೆಯಿರಿ. ಅರ್ಧ ಚಮಚ ಅರಿಶಿನವನ್ನು ತೆಗೆದುಕೊಂಡು ಈ ಹುಣಸೆ ರಸದೊಂದಿಗೆ ಬೆರೆಸಿಕೊಳ್ಳಿ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ ಇನ್ನು ಇದನ್ನುನಿಮ್ಮ ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ. ಮುಖದ ಕಾಂತಿ ವರ್ಧನೆಯಾಗಿರುವುದನ್ನು ನಿಮಗೆ ಗಮನಿಸಿಕೊಳ್ಳಬಹುದು. ನೀವು ಜಿಡ್ಡಿನ ಇಲ್ಲವೇ ಕಪ್ಪು ವರ್ಣದ ತ್ವಚೆಯನ್ನು ಹೊಂದಿದ್ದೀರಿ ಎಂದಾದಲ್ಲಿ ವಾರಕ್ಕೆ ಮೂರು ಬಾರಿ ಈ ಪ್ಯಾಕ್ ಅನ್ನು ಹಚ್ಚಿಕೊಳ್ಳಿ ಮತ್ತು ಮುಖದ ಹೊಳೆಯುವುದನ್ನು ಗಮನಿಸಿ. ಹುಣಸೆ ಫೇಸ್ ಸ್ಕ್ರಬ್ ಹುಣಸೆ ಫೇಸ್ ಸ್ಕ್ರಬ್ ಆಲ್ಫಾ ಹೈಡ್ರೋಕ್ಸೈಲ್ ಆಸಿಡ್‎ಗಳನ್ನು ಒಳಗೊಂಡಿರುವುದರಿಂದ ನಿಮ್ಮ ಮುಖ ಇದರಿಂದ ಹೊಳೆಯುತ್ತದೆ. ಕುದಿಸಿದ ನೀರಿನಲ್ಲಿ ಹುಣಸೆ ಹಣ್ಣನ್ನು ಹಾಕಿ ರಸ ಬೇರ್ಪಡಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಉಪ್ಪು ಮತ್ತು ಒಂದು ಚಮಚ ಮೊಸರನ್ನು ಸೇರಿಸಿ ನಿಧಾನಕ್ಕೆ ಇವುಗಳನ್ನು ಮಿಶ್ರ ಮಾಡಿಕೊಂಡು ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ ಮತ್ತು ವೃತ್ತಾಕಾರವಾಗಿ ಮುಖಕ್ಕೆ ಹಚ್ಚಿಕೊಳ್ಳಿ ಮೃತ ಕೋಶಗಳ ನಿವಾರಣೆಗೆ ಈ ಸ್ಕ್ರಬ್ ಸಹಕಾರಿಯಾಗಿದೆ. ಹುಣಸೆ ಬ್ಲೀಚ್ 1 ಚಮಚ ಹುಣಸೆ ತಿರುಳನ್ನು ತೆಗೆದುಕೊಂಡು ಇದಕ್ಕೆ ಒಂದು ಚಮಚ ಜೇನು ಮತ್ತು ಲಿಂಬೆ ರಸವನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ನಿಮ್ಮ ಸಂಪೂರ್ಣ ಮುಖಕ್ಕೆ ಇದನ್ನು ಹಚ್ಚಿಕೊಂಡು 20 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದು ವರ್ಣದ್ರವ್ಯಗಳನ್ನು ತಿಳಿಗೊಳಿಸಿ ಗಾಢ ತೇಪೆಗಳನ್ನು ದೂರಮಾಡಿ ಮೊಡವೆಗಳ ನಿವಾರಣೆಯನ್ನು ಮಾಡುತ್ತದೆ. ಹುಣಸೆ ಗ್ಲೊ ಫೇಶಿಯಲ್ 2 ಚಮಚದಷ್ಟು ಹಿಟ್ಟಿಗೆ ಒಂದು ಚಮಚ ಜೇನನ್ನು ಸೇರಿಸಿಕೊಳ್ಳಿ ಇದಕ್ಕೆ ಹುಣಸೆ ಹಣ್ಣಿನ ತಿರುಳಿನ ಕಿವುಚಿದ ರಸ ಸೇರಿಸಿಕೊಳ್ಳಿ ನಂತರ ಈ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ. ಹೊಳೆಯುವ ಮುಖ ಕಾಂತಿ ನಿಮ್ಮದಾಗುವುದರಲ್ಲಿ ಸಂಶಯವೇ ಇಲ್ಲ. ಚರ್ಮ ಬಿಳಿಚಿಸಲು ಬಿಸಿಲು ಮತ್ತಿತರ ಕಾರಣಗಳಿಂದ ಚರ್ಮ ಸಹಜವರ್ಣದಿಂದ ದೂರವಾಗಿದ್ದರೆ ಇದನ್ನು ಸುಲಭವಾಗಿ ಬಿಳಿಚಿಸಬಹುದು. ಇದಕ್ಕಾಗಿ ಸಮಪ್ರಮಾಣದಲ್ಲಿ ಹುಣಸೆ ಹುಳಿಯನ್ನು ಹಿಚುಕಿ ತೆಗೆದ ತಿರುಳು, ಲಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ಇದನ್ನು ಮುಖ ಮತ್ತು ಬಿಸಿಲಿಗೆ ಕಪ್ಪಗಾಗಿರುವ ಇತರ ಭಾಗಗಳಿಗೆ ತೆಳುವಾಗಿ ಹಚ್ಚಿ ಸುಮಾರು ಹನ್ನೆರಡು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ಶೀಘ್ರವೇ ನಿಮ್ಮ ಚರ್ಮ ಸಹಜವರ್ಣ ಪಡೆಯುತ್ತದೆ. Does Tamarind Juice Improve Your Skin Tone? Tamarind juice contains vitamin B, vitamin C, fibre, alpha-hydroxyl acids and enzymes that help in getting rid of the dead cells on your skin. There are various face scrubs and face masks available in the market that contain tamarind juice. Therefore, following are the various ways how you can use tamarind juice to improve your skin tone
2018-11-20T23:45:30
https://kannada.boldsky.com/beauty/skin-care/2016/does-tamarind-juice-improve-your-skin-tone-011740.html
2020ಕ್ಕೂ ಮುನ್ನವೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಬಜಾಜ್ - Kannada DriveSpark Published: Thursday, July 26, 2018, 10:36 [IST] ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ನಿರ್ಮಾಣಕ್ಕೆ ಹೊಸ ಯೋಜನೆಯೊಂದನ್ನು ರೂಪಿಸಿರುವ ಬಜಾಜ್ ಸಂಸ್ಥೆಯು 2020ರ ಹೊತ್ತಿಗೆ ಪ್ರಮುಖ ಬೈಕ್ ಮಾದರಿಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಎಲ್ಲಿಲ್ಲದೇ ಬೇಡಿಕೆ ಬಂದಿದ್ದೆ ತಡ ಎಲ್ಲಾ ವಾಹನ ಉತ್ಪಾದನಾ ಸಂಸ್ಥೆಗಳನ್ನು ಈ ನಿಟ್ಟಿನಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುವ ಮೂಲಕ ಬದಲಾವಣೆ ಪರ್ವಕ್ಕೆ ಮುನ್ನಡೆ ಬರೆಯುತ್ತಿದ್ದು, ಇದೀಗ ಬಜಾಜ್ ಕೂಡಾ ಇದೇ ಹಾದಿಯಲ್ಲಿ ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ. ಈ ಬಗ್ಗೆ ಬಜಾಜ್ ಸಂಸ್ಥೆಯೇ ಅಧಿಕೃತ ಮಾಹಿತಿಯನ್ನು ಹೊರಹಾಕಿದ್ದು, ಎಂಡಿ ರಾಜೀವ್ ಬಜಾಜ್ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಭವಿಷ್ಯದ ಹೊಸ ಯೋಜನೆಯ ಬಗ್ಗೆ ಸುಳಿವು ನೀಡಿದ್ದಾರೆ. ಇದಲ್ಲದೇ ಪ್ರಿಮಿಯಂ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ತ್ರಿ ಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಜೊತೆ ಬಿಡುಗಡೆಗೊಳಿಸಲು ನಿರ್ಧರಿಸಿರುವ ಬಜಾಜ್, ಬೆಂಗಳೂರು ಮತ್ತು ಪುಣೆ ಬೈಕ್ ಉತ್ಪಾದನಾ ಘಟಕಗಳಲ್ಲೇ ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಲಿದೆ. ಜೊತೆಗೆ ಸದ್ಯ ಇರುವ ಬೈಕ್ ಉತ್ಪಾದನಾ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಎಲೆಕ್ಟ್ರಿಕ್ ಎಂಜಿನ್ ನಿರ್ಮಾಣದಲ್ಲಿ ಖ್ಯಾತಿ ಹೊಂದಿರುವ ಅಥೆರ್ ಬ್ಯಾಟರಿಗಳನ್ನು ಬಳಕೆ ಮಾಡಲು ಮುಂದಾಗಿದೆ. ಹೀಗಾಗಿಯೇ ಬಜಾಜ್ ಎಲೆಕ್ಟ್ರಿಕ್ ಬೈಕ್ ಮಾದರಿಗಳು ಅತ್ಯುತ್ತಮ ಕಾರ್ಯಕ್ಷಮತೆ ಹೊಂದುವ ಭರವಸೆಯಿದ್ದು, ಮುಂಬರುವ ದಿನಗಳಲ್ಲಿ ಬಜಾಜ್ ಬೈಕ್ ಮತ್ತಷ್ಟು ಜನಪ್ರಿಯಗೊಳ್ಳುವುದಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು. ರಾಜೀವ್ ಬಜಾಜ್ ಹೇಳಿರುವ ಮತ್ತೊಂದು ಮಹತ್ವದ ಹೇಳಿಕೆಯೊಂದು ಇದೀಗ ಭಾರತೀಯ ಆಟೋ ಉದ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ. ಅಗ್ಗದ ಬೆಲೆಯಲ್ಲಿ ಕಳಪೆ ಗುಣಮಟ್ಟದ ಸ್ಕೂಟರ್ ಮತ್ತು ಬೈಕ್ ಉತ್ಪಾದನೆಗೆ ಬಜಾಜ್ ಪ್ರೋತ್ಸಾಹಿಸುವುದಿಲ್ಲ ಎನ್ನುವ ಮೂಲಕ ಸುಜುಕಿ ಸಂಸ್ಥೆಯ ಯೋಜನೆಗೆ ಪರೋಕ್ಷ ಟಾಂಗ್ ನೀಡಿರುವ ರಾಜೀವ್ ಬಜಾಜ್ ಅವರು ಮುಂಬರುವ 2 ವರ್ಷದೊಳಗೆ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಬಿಎಸ್ 6 ಪ್ರೇರಿತ ವಾಹನಗಳನ್ನು ಸಹ ಬಿಡುಗಡೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2030ರ ವೇಳೆಗೆ ಶೇ.90ರಷ್ಟು ವಾಹನಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ರಸ್ತೆಗಿಳಿಸುವ ಬೃಹತ್ ಯೋಜನೆಗೆ ಎಲ್ಲಾ ಆಟೋ ಉತ್ಪಾದಕರು ಮುಂದಾಗಿದ್ದು, ಈ ನಿಟ್ಟಿನಲ್ಲಿ ಬಜಾಜ್ ಕೈಗೊಂಡಿರುವ ಯೋಜನೆ ಕೂಡಾ ಮಹತ್ಪದಾಗಿದೆ. Read more on electric bike evergreen Bajaj Electric Two-Wheeler Under Development — To Be Launched By 2020. Story first published: Thursday, July 26, 2018, 10:36 [IST]
2019-10-17T16:01:58
https://kannada.drivespark.com/two-wheelers/2018/bajaj-electric-two-wheeler-vehicle-launch-soon-013359.html
ಸಾಲ ವಸೂಲಾತಿ, ಬಡ್ಡಿ ಪಾವತಿ ಮನ್ನಾ ಮಾಡುವ ಪದ್ಧತಿಗೆ ಸಿಎಜಿ ಆಕ್ಷೇಪ July 7, 2018 12:14 AM ರೈತರ ಸಾಲ ಮನ್ನಾ ಘೋಷಣೆ ಸಾಕಷ್ಟು ಚರ್ಚೆಗೊಳಗಾಗಿದೆ. ೫೩,೦೦೦ ಕೋಟಿ ರು. ಸಾಲ ಮನ್ನಾ ಮಾಡದ ಸಮ್ಮಿಶ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿದ್ದವು. ಈ ಬೆಳವಣಿಗೆ ನಡುವೆ, ಸಹಕಾರಿ ಸಾಲ ವ್ಯವಸ್ಥೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದನ್ನು ಸಿಎಜಿ ಬಹಿರಂಗಪಡಿಸಿದೆ ಸಹಕಾರಿ ಸಾಲ ವ್ಯವಸ್ಥೆಯು ಕ್ಷೀಣಿಸುವುದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಲ ವಸೂಲಾತಿ ಮತ್ತು ಬಡ್ಡಿ ಪಾವತಿಯನ್ನು ಮನ್ನಾ ಮಾಡುವ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಪ್ರಧಾನ ಮಹಾಲೇಖಪಾಲರು ಶಿಫಾರಸು ಮಾಡಿದ್ದಾರೆ. ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಪರಿಷ್ಕೃತ ಬಜೆಟ್‌ ಅನ್ನು ಮಂಡಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಕುರಿತು ಸಲ್ಲಿಕೆಯಾಗಿರುವ ಸಿಎಜಿ ವರದಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಹಕಾರ ವಲಯದಲ್ಲಿ ರೈತರಿಗೆ ಪ್ರಧಾನವಾಗಿ ಕಾಲಮೀರಿದ ಸಾಲವನ್ನು ನೀಡಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರೈತರಿಗೆ ನೀಡಲಾಗಿದ್ದ ಸಾಲ ಹಾಗೂ ಬಡ್ಡಿ ಮನ್ನಾ ಮಾಡಿರುವ ಮೊತ್ತ ೬,೨೩೪ ಕೋಟಿ ರೂ.ಗಳಾಗಿವೆ. ೨೦೧೨-೧೩ರಲ್ಲಿ ೧,೩೨೩ ಕೋಟಿ, ೨೦೧೩-೧೪ರಲ್ಲಿ ೨,೭೦೪ ಕೋಟಿ, ೨೦೧೪-೧೫ರಲ್ಲಿ ೬೨೪ ಕೋಟಿ, ೨೦೧೫-೧೬ರಲ್ಲಿ ೭೬೫ ಕೋಟಿ, ೨೦೧೫-೧೬ರಲ್ಲಿ ೮೧೮ ಕೋಟಿ ರೂ.ಗಳು ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ. ಶಾಸಕಾಂಗದ ಅನುಮೋದನೆ ಇಲ್ಲದೆಯೇ ೬,೦೫೭.೧೧ ಕೋಟಿ ರೂ.ಗಳನ್ನು ಕಾರ್ಯನಿರ್ವಾಹಕ ಆದೇಶಗಳ ಮೂಲಕ ಬಿಡುಗಡೆ ಮಾಡಿದೆ. ಇದು ಪೂರಕ ಅಂದಾಜಿನ ಶೇ.೪೩ರಷ್ಟಿದೆ. ೧೫ ವಿವಿಧ ಸ್ವರೂಪದ ಅನುದಾನಗಳಲ್ಲಿ ೧,೭೮೯ ಕೋಟಿ ರೂ.ಗಳನ್ನು ಆರ್ಥಿಕ ವರ್ಷದ ಕೊನೆಯ ಎರಡು ಕೆಲಸ ದಿನಗಳಂದು ಸರ್ಕಾರಕ್ಕೆ ಹಿಂದಿರುಗಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ವಿವೇಚನಾಯುಕ್ತವಾಗಿ ಹಣಕಾಸು ನಿರ್ವಹಣೆ ಮಾಡಬೇಕಲ್ಲದೆ ಆಯವ್ಯಯ ತಯಾರಿಕೆ, ವೆಚ್ಚ ನಿಯಂತ್ರಣದ ಮೇಲೆ ಬಿಗಿ ನಿಯಂತ್ರಣ ಸಾಧಿಸಬೇಕು ಎಂದು ಸಿಎಜಿ ಶಿಫಾರಸು ಮಾಡಿದೆ. ೨೦೧೬-೧೭ನೇ ಸಾಲಿನಲ್ಲಿ ಆಯವ್ಯಯದಲ್ಲಿ ೧,೮೬,೦೫೨ ಕೋಟಿ ರೂ.ಗಳಿಗೆ ಪ್ರತಿಯಾಗಿ ೧,೭೩,೦೪೫ ಕೋಟ ರೂ.ವೆಚ್ಚವಾಗಿದೆ. ಬಾಕಿ ೧೩,೦೦೭ ಕೋಟಿ ರೂ. ಬಳಕೆಯಾಗದೇ ಉಳಿದಿತ್ತು.ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಿಗೆ ಬಿಡುಗಡೆ ಮಾಡಿದ ಮೊತ್ತಗಳಲ್ಲಿ ೧,೩೮೧ ಕೋಟಿ ರೂ.ಬಳಕೆಯಾಗಿರಲಿಲ್ಲ ಎಂಬುದನ್ನು ಸಿಎಜಿ ಪತ್ತೆ ಹಚ್ಚಿದೆ. “ಅನೇಕ ಅನುದಾನಗಳಲ್ಲಿ ಭಾರೀ ಪ್ರಮಾಣದ ಅವಕಾಶಗಳು ಬಳಕೆಯಾಗದೇ ಉಳಿದಿದೆ. ಬಳಕೆಯಾಗದೇ ಉಳಿದಿರುವುದನ್ನು ತಪ್ಪಿಸಲು ಎಲ್ಲಾ ಇಲಾಖೆಗಳಲ್ಲೂ ಆಯವ್ಯಯ ನಿಯಂತ್ರಣವನ್ನು ಬಲಪಡಿಸಬೇಕು. ಅಧಿಕ ವೆಚ್ಚವಾಗುತ್ತಿರುವ ಕಾರಣ ಆಯವ್ಯಯ ಕಸರತ್ತು ಹೆಚ್ಚು ವಾಸ್ತವಿಕತೆಯಿಂದ ಕೂಡಿರಬೇಕು,” ಎಂದು ಸಿಎಜಿ ಸಲಹೆ ನೀಡಿದೆ. ಹಾಗೆಯೇ, ಮಾರ್ಚ್ ೨೦೧೭ರ ಅಂತ್ಯಕ್ಕೆ ರೋಗಗ್ರಸ್ತ, ಸಾರ್ವಜನಿಕ ವಲಯದ ಸಂಸ್ಥೆ ಮತ್ತು ಸರ್ಕಾರಿ ನಿರ್ವಹಣಾ ಸಂಸ್ಥೆಗಳಲ್ಲಿ ೬೩,೧೧೫ ಕೋಟಿ ರೂ.ಗಳಷ್ಟು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದರೂ ಇದರಿಂದ ಬಂದ ಪ್ರತಿಫಲ ನಗಣ್ಯವಾಗಿದೆ. ಇಂತಹ ಹೂಡಿಕೆಗಳಿಂದ ಪ್ರತಿಫಲ ನಗಣ್ಯವೆಂಬ ಸತ್ಯಾಂಶವನ್ನು ಒಪ್ಪಿಕೊಂಡಿದ್ದರೂ ಹೂಡಿಕೆ ಮಾಡಲು ಹಿಂಜರಿಯುವುದಿಲ್ಲ ಎಂಬ ಸರ್ಕಾರದ ಹೇಳಿಕೆಯನ್ನು ಆಕ್ಷೇಪಿಸಿದೆ. ಒಟ್ಟು ಹೂಡಿಕೆಯಲ್ಲಿ ೬೦,೧೩೯ ಕೋಟಿ ರೂ.ಗಳನ್ನು(ಶೇ.೯೫) ನೀರಾವರಿ ವಿಭಾಗದಡಿ ಬರುವ ೭೭ ಸರ್ಕಾರಿ ಕಂಪನಿಗಳಲ್ಲಿ ಹೂಡಿಕೆಯಾಗಿದೆ. ಅದೇ ರೀತಿ ನಿಗಮಗಳಲ್ಲಿ ೩೬,೭೭೯ ಕೋಟಿ, ಸಾರಿಗೆ ವಿಭಾಗಗಳಲ್ಲಿ ೨,೩೯೯ ಕೋಟಿ, ಮೂಲ ಸೌಕರ್ಯ ವಿಭಾಗದಲ್ಲಿ ೪,೨೫೧ ಕೋಟಿ, ವಿದ್ಯುಚ್ಛಕ್ತಿ ವಿಭಾಗದಲ್ಲಿ ೧೦,೧೨೦ ಕೋಟಿ, ಕೈಗಾರಿಕೆ ವಿಭಾಗದಲ್ಲಿ ೮೫೦ ಕೋಟಿ, ವಸತಿ ವಿಭಾಗದಲ್ಲಿ ೧,೪೫೧ ಕೋಟಿ, ಹಣಕಾಸು ವಿಭಾಗದಲ್ಲಿ ೨,೯೩೨ ಕೋಟಿ, ಸಾಮಾಜಿಕ ವಿಭಾಗಗಳಲ್ಲಿ ೧,೨೬೭ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಸತತ ನಷ್ಟದಲ್ಲಿರುವ ನಿಗಮದಲ್ಲಿ ಹೂಡಿಕೆ: ವಿಶೇಷವೆಂದರೆ, ಸತತ ನಷ್ಟದಲ್ಲಿರುವ ವಾಯುವ್ಯ, ಈಶಾನ್ಯ ಕರ್ನಾಟಕ ಸಾರಿಗೆ, ಕೃಷ್ಣಭಾಗ್ಯ ಜಲ ನಿಗಮ, ಮೈಸೂರು ಸಕ್ಕರೆ ಕಂಪನಿಯಲ್ಲಿ ೨೪,೪೭೪ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಹಾಗೆಯೇ ೨೦೧೬-೧೭ರ ಅಂತ್ಯಕ್ಕೆ ೨,೦೨೭ ಕೋಟಿ ರೂ.ಗಳನ್ನು ಅಪೂರ್ಣ ಕಾಮಗಾರಿಗಳಲ್ಲಿ ತೊಡಗಿಸಿತ್ತು. ಹೀಗಾಗಿ ರಾಜ್ಯ ಸರ್ಕಾರವು ಅಧಿಕ ನಷ್ಟ ಅನುಭವಿಸುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆಗಳ ಕಾರ್ಯವೈಖರಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ. ರೈತ farmer Loan waiver ಸಾಲ ಎಚ್‌ ಡಿ ಕುಮಾರಸ್ವಾಮಿ ಹಣಕಾಸು ನೀತಿ Financial CAG Agricultural Debt ಜಿ ಪರಮೇಶ್ವರ ಸಿಎಜಿ ವರದಿ Deputy CM G Parameshwara ಕೃಷಿ ಸಾಲ ಮನ್ನಾ Chief Minister H D Kumaraswamy
2018-12-12T10:36:39
https://www.thestate.news/current-affairs/2018/07/06/agriculture-loan-loan-waiver-cag-finacial-condition-h-d-kumarswamy-g-parameshwar
ಹೆಣ್ಣು ಮಗುವಿಗೆ ಜನ್ಮವಿತ್ತ ‘ಅಪ್ಪ’! | Prajavani ಹೆಣ್ಣು ಮಗುವಿಗೆ ಜನ್ಮವಿತ್ತ ‘ಅಪ್ಪ’! ಪಿಟಿಐ Updated: 10 ಜುಲೈ 2017, 00:13 IST ಲಂಡನ್‌: ಲಿಂಗಪರಿವರ್ತನೆ ಚಿಕಿತ್ಸೆ ಮಾಡಿಸಿಕೊಂಡ 21 ವರ್ಷದ ಯುವಕನೊಬ್ಬ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಪರೂಪದ ಪ್ರಕರಣ ಬ್ರಿಟನ್‌ನಲ್ಲಿ ನಡೆದಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರಿಂದ ದಾನವಾಗಿ ಪಡೆದಿದ್ದ ವೀರ್ಯದಿಂದ ಬ್ರಿಟನ್‌ ಪ್ರಜೆ ಹೈಡೆನ್‌ ಕ್ರಾಸ್‌ ಕಳೆದ ವರ್ಷದ ಆರಂಭದಲ್ಲಿ ಗರ್ಭ ಧರಿಸಿದ್ದರು. ಆಗ ಈ ಸುದ್ದಿ ವಿಶ್ವದಾದ್ಯಂತ ಪ್ರಕಟವಾಗಿತ್ತು. ಇಲ್ಲಿಯ ಆಸ್ಪತ್ಸೆಯಲ್ಲಿ ಜೂನ್‌ 16ರಂದು ಶಸ್ತ್ರಚಿಕಿತ್ಸೆಯ ಮೂಲಕ ಹೈಡೆನ್‌ ಅವರ ಹೆರಿಗೆ ಮಾಡಿಸಲಾಗಿದೆ. ‘ಮಗಳು ಟ್ರಿನಿಟಿ ಲೇ ನನ್ನ ಪಾಲಿನ ದೇವತೆ’ ಎಂದು ಹೈಡೆನ್‌ ‘ ದಿ ಸನ್‌’ ಪತ್ರಿಕೆಗೆ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾನೂನುಬದ್ಧವಾಗಿ ಪುರುಷನಂತೆ ಜೀವನ ನಡೆಸುತ್ತಿರುವ ಹೈಡೆನ್‌, ಮಹಿಳೆಯಿಂದ ಪುರುಷದೇಹಕ್ಕೆ ಬದಲಾಗಲು ಹಾರ್ಮೋನ್‌ ಚಿಕಿತ್ಸೆ ಪಡೆಯುತ್ತಿದ್ದರು. ಭವಿಷ್ಯದಲ್ಲಿ ಮಗು ಪಡೆಯುವ ಹಂಬಲ ಹೊಂದಿದ್ದ ಅವರ ಅಂಡಾಣುಗಳನ್ನು ಸಂರಕ್ಷಿಸಿಡಲು ಬ್ರಿಟನ್‌ನ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆ (ಎನ್‌ಎಚ್‌ಎಸ್‌) ನಿರಾಕರಿಸಿತ್ತು. ಈ ಕಾರಣದಿಂದ, ತಮ್ಮ ಲಿಂಗ ಪರಿವರ್ತನೆ ಚಿಕಿತ್ಸೆಯನ್ನು ಅರ್ಧದಲ್ಲೇ ತಡೆಹಿಡಿದಿದ್ದ ಹೈಡೆನ್‌, ವೀರ್ಯ ದಾನಿಯನ್ನು ಪತ್ತೆ ಮಾಡಿದ್ದರು. ಇದೀಗ ಮಗು ಪಡೆಯುವ ತಮ್ಮ ಬಯಕೆ ಪೂರ್ಣಗೊಂಡಿರುವುದರಿಂದ ಹೈಡೆನ್‌ ಆದಷ್ಟು ಬೇಗ ಲಿಂಗ ಪರಿವರ್ತನೆಯ ಚಿಕಿತ್ಸೆಯನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ. '); $('#div-gpt-ad-475990-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-475990'); }); googletag.cmd.push(function() { googletag.display('gpt-text-700x20-ad2-475990'); }); },300); var x1 = $('#node-475990 .field-name-body .field-items div.field-item > p'); if(x1 != null && x1.length != 0) { $('#node-475990 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-475990').addClass('inartprocessed'); } else $('#in-article-475990').hide(); } else { // Text ad googletag.cmd.push(function() { googletag.display('gpt-text-300x20-ad-475990'); }); googletag.cmd.push(function() { googletag.display('gpt-text-300x20-ad2-475990'); }); // Remove current Outbrain $('#dk-art-outbrain-475990').remove(); //ad before trending $('#mob_rhs1_475990').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-475990 .field-name-body .field-items div.field-item > p'); if(x1 != null && x1.length != 0) { $('#node-475990 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-475990').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-475990','#dk-art-outbrain-689368','#dk-art-outbrain-689284','#dk-art-outbrain-689264','#dk-art-outbrain-689255']; var obMobile = ['#mob-art-outbrain-475990','#mob-art-outbrain-689368','#mob-art-outbrain-689284','#mob-art-outbrain-689264','#mob-art-outbrain-689255']; var obMobile_below = ['#mob-art-outbrain-below-475990','#mob-art-outbrain-below-689368','#mob-art-outbrain-below-689284','#mob-art-outbrain-below-689264','#mob-art-outbrain-below-689255']; var in_art = ['#in-article-475990','#in-article-689368','#in-article-689284','#in-article-689264','#in-article-689255']; var twids = ['#twblock_475990','#twblock_689368','#twblock_689284','#twblock_689264','#twblock_689255']; var twdataids = ['#twdatablk_475990','#twdatablk_689368','#twdatablk_689284','#twdatablk_689264','#twdatablk_689255']; var obURLs = ['https://www.prajavani.net/news/article/2017/07/10/504908.html','https://www.prajavani.net/stories/international/abhijit-banerjee-receives-nobel-prize-2019-for-economics-dressed-in-bandhgala-and-dhoti-689368.html','https://www.prajavani.net/stories/international/cab-political-faultiness-exposed-689284.html','https://www.prajavani.net/stories/international/the-extent-of-urbanization-689264.html','https://www.prajavani.net/stories/international/reprimand-do-not-sue-trump-by-democrats-689255.html']; var vuukleIds = ['#vuukle-comments-475990','#vuukle-comments-689368','#vuukle-comments-689284','#vuukle-comments-689264','#vuukle-comments-689255']; // var nids = [475990,689368,689284,689264,689255]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
2019-12-11T06:18:26
https://www.prajavani.net/news/article/2017/07/10/504908.html
ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ ಅಮ್ಮ ಪ್ರಶಸ್ತಿ ಫೋಟೋ ಆಲ್ಬಮ್ ಬಾಲಮುರುಳಿಗೆ ‘ಮುಕುಂದ’ ನಮನ ಅವರು ನೇರ ಪುಸ್ತಕದಿಂದಲೇ ಹೊರ ಜಿಗಿದರು.. ಆ ‘ಕ್ಲಿಕ್’ ಇವರ ಕ್ಯಾಮೆರಾದಲ್ಲಿ ಕನ್ನಡದ ಜೀವಗಳಿವೆ.. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಮಾರಂಭದ ಸಂಭ್ರಮ ಇಲ್ಲಿದೆ ಕೆ ವಿ ತಿರುಮಲೇಶ್ ಇಲ್ಲಿದ್ದಾರೆ.. Homeಲಹರಿವಿಮಾನ ನಿಲ್ದಾಣದಲ್ಲಿ ‘ವೈಟಿ೦ಗ್ ಫಾರ್ ಗೋಡೋ’
2016-12-07T18:28:49
http://avadhimag.com/2016/10/25/%e0%b2%b5%e0%b2%bf%e0%b2%ae%e0%b2%be%e0%b2%a8-%e0%b2%a8%e0%b2%bf%e0%b2%b2%e0%b3%8d%e0%b2%a6%e0%b2%be%e0%b2%a3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b3%88%e0%b2%9f%e0%b2%bf/
ಜಿಲ್ಲಾ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ಹಾಜಿ ಅಳೇಕಲ ನಿಧನ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Apr 22, 2019, 9:14 AM IST ಉಳ್ಳಾಲ, ಎ.22: ಉಳ್ಳಾಲ ಅಳೇಕಲ ನಿವಾಸಿ ಅಬ್ದುಲ್ ಖಾದರ್ ಹಾಜಿ(82) ಸೋಮವಾರ ಮುಂಜಾನೆ ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಮಾಜಿ ಉಪಾಧ್ಯಕ್ಷರಾಗಿ, ಅಳೇಕಲ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯರಾಗಿ, ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ನ ಮಾಜಿ ಅಧ್ಯಕ್ಷರಾಗಿ, ನೂರಾನಿ ಯತೀಮ್ ಖಾನ್ ಸದಸ್ಯರಾಗಿದ್ದ ಅಬ್ದುಲ್ ಖಾದರ್ ಸ್ಥಳೀಯವಾಗಿ ‘ಮೀಸೆ ಖಾದಿರಾಕ’ ಎಂದೇ ಗುರುತಿಸಲ್ಪಟ್ಟಿದ್ದರು. ಕಾಂಗ್ರೆಸ್ ಪಕ್ಷದ ಸಕ್ರಿಯರಾಗಿದ್ದ ಅಬ್ದುಲ್ ಖಾದರ್ ಅವರು ಪತ್ನಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಂತಾಪ: ಅಬ್ದುಲ್ ಖಾದರ್ ಅವರ ನಿಧನಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸೆನೆಟ್ ಸದಸ್ಯ ಯು.ಟಿ.ಇಫ್ತಿಕಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್, ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ತ್ವಾಹ ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ.
2019-08-18T23:24:03
http://www.varthabharati.in/article/needhana/188040
ದುಬಾರಿಯಾಯ್ತು LPG ಸಿಲಿಂಡರ್ | Kannada Dunia | Kannada News | Karnataka News | India News HomeBusinessದುಬಾರಿಯಾಯ್ತು LPG ಸಿಲಿಂಡರ್ ದುಬಾರಿಯಾಯ್ತು LPG ಸಿಲಿಂಡರ್ 03-07-2017 10:08AM IST / No Comments / Posted In: Business, Latest News ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿ ಸರಕು ಮತ್ತು ಸೇವಾ ತೆರಿಗೆಯನ್ನೇನೋ ಜಾರಿಗೆ ತಂದಿದೆ. ಆದ್ರೆ ಅದರಿಂದ ಜನಸಾಮಾನ್ಯರ ಮೇಲೆ ಮಿಶ್ರ ಪರಿಣಾಮ ಉಂಟಾಗ್ತಿದೆ. ಕೆಲವು ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದ್ರೆ, ಇನ್ನು ಕೆಲವು ದಿನ ಬಳಕೆಯ ಅತ್ಯವಶ್ಯ ವಸ್ತುಗಳು ದುಬಾರಿಯಾಗಿವೆ. ಅಡುಗೆ ಅನಿಲ ಕೂಡ ಅವುಗಳಲ್ಲೊಂದು. ಜಿಎಸ್ಟಿ ಜಾರಿಯಿಂದಾಗಿ ಎಲ್ ಪಿ ಜಿ ಸಿಲಿಂಡರ್ ಗಳು ದುಬಾರಿಯಾಗಿವೆ. ಎಲ್ ಪಿ ಜಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಗಿದ್ದು, ಪ್ರತಿ ಸಿಲಿಂಡರ್ ಬೆಲೆ 32 ರೂಪಾಯಿ ಏರಿಕೆಯಾಗಿದೆ. ಎಲ್ ಪಿ ಜಿ ಸಿಲಿಂಡರ್ ಬೆಲೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ತೆರನಾಗಿ ಇರಲಿದೆ. ಪ್ರತಿ ತಿಂಗಳು ಸಬ್ಸಿಡಿ ದರದಲ್ಲಿ ಕೂಡ ಬದಲಾವಣೆ ಆಗಲಿದೆ. ಜಿಎಸ್ಟಿ ಜಾರಿಯಿಂದಾಗಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯಲ್ಲಿ 69 ರೂಪಾಯಿ ಇಳಿಕೆಯಾಗಿದೆ. ಈ ಮೊದಲು ವಾಣಿಜ್ಯ ಎಲ್ ಪಿ ಜಿಗಳಿಗೆ ಶೇ.8ರಷ್ಟು ಅಬಕಾರಿ ಸುಂಕ ಹಾಗೂ ಶೇ.14.5ರಷ್ಟು ವ್ಯಾಟ್ ವಿಧಿಸಲಾಗುತ್ತಿತ್ತು. ಇವೆರಡನ್ನೂ ಒಟ್ಟುಗೂಡಿಸಿ ಶೇ.22.5ರಷ್ಟು ತೆರಿಗೆ ಕಟ್ಟಬೇಕಾಗುತ್ತಿತ್ತು. ಆದ್ರೆ ಈಗ ಜಿಎಸ್ಟಿಯಲ್ಲಿ ಶೇ.18ರಷ್ಟು ತೆರಿಗೆ ವಿಧಿಸಲಾಗಿದೆ. Tags: ನವದೆಹಲಿ | Costly | ದುಬಾರಿ | LPG | ಎಲ್.ಪಿ.ಜಿ. | ಸಿಲಿಂಡರ್ | 32 Rs
2018-09-21T16:48:25
http://kannadadunia.com/latest-news/gst-lpg-becomes-costlier-by-rs-32-as-tax-rate-increases-subsidy-comes-down/