audio
audioduration (s) 1.28
49.6
| sentence
stringlengths 2
314
| audio_length
float64 1.28
26.8
⌀ | text_length
int64 2
198
⌀ | word_count
int64 1
22
⌀ | filename
stringlengths 25
25
⌀ |
---|---|---|---|---|---|
ರಾಜಕಾರಣದಲ್ಲಿ ಎಲ್ಲರಿಂದಲೂ ಸೈ ಎನಿಸಿಕೊಂಡ ಎಲ್ಲರೂ ತೃಪ್ತಿಪಡುವ ರೀತಿಯಲ್ಲಿ ಆಡಳಿತ ನಡೆಸಿ ಅಜಾತಶತ್ರು ಎನಿಸಿಕೊಂಡ ಅಟಲ್ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಅಪರೂಪದ ಮುತ್ಸದ್ದಿಯಾಗಿದ್ದಾರೆ ಎಂದರು | null | null | null | null |
|
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಜನರಿಗೆ ಮೂಲಭೂತ ಸವಲತ್ತು ಕಲ್ಪಿಸಲು ಯಾವುದೇ ರೀತಿಯಲ್ಲೂ ಅಡ್ಡಿಪಡಿಸಬಾರದೆಂದು ಪಟ್ಟಿಯನ್ನು ನೀಡಲಾಗಿದೆ | null | null | null | null |
|
ಅಲ್ಲದೆ ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದು ಖಡಕ್ ಎಚ್ಚರಿಕೆ ನೀಡಿದರು | null | null | null | null |
|
ಅವಧಿ ಇಳಿಕೆಯ ಸಾಧಕ ಬಾಧಕಗಳನ್ನು ನೋಡಿಕೊಂಡು ಹಾಗೂ ತಜ್ಞರು ಮತ್ತು ಉದ್ಯಮ ವಲಯದ ಅಭಿಪ್ರಾಯ ಗಮನಿಸಿ ಪ್ರಸ್ತಾಪವನ್ನು ಕೇಂದ್ರೀಯ ಧರ್ಮದರ್ಶಿ ಮಂಡಳಿ ಮುಂದೆ ಇಡಲು ನಿರ್ಧರಿಸಲಾಗಿದೆ | null | null | null | null |
|
ಕೃಷಿ ಸಚಿವರು ಇವೆರಡು ಜಿಲ್ಲೆಗಳಿಗೆ ವಿಶೇಷ ಅಧ್ಯಯನ ತಂಡಗಳನ್ನು ಕಳುಹಿಸಿ ಪರಿಸ್ಥಿತಿಯನ್ನು ಅವಲೋಕಿಸಬೇಕೆಂದು ಮನವಿ ಸಲ್ಲಿಸಲಾಯಿತು | null | null | null | null |
|
ಕೇಂದ್ರ ಸರ್ಕಾರ ಕೂಡಲೇ ಈ ನೀತಿ ಹಿಂಪಡೆಯಬೇಕು | null | null | null | null |
|
ಪಟಾಕಿ ಸಿಡಿಸಲು ಜನರೇ ನಿರಾಸಕ್ತಿ ತೋರುತ್ತಿರುವ ಸಂದರ್ಭದಲ್ಲಿ ದೀಪಾವಳಿಯಲ್ಲಿ ರಾತ್ರಿ ಎಂಟರಿಂದ ಹತ್ತರವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂಬ ಸುಪ್ರೀಂ ಕೋರ್ಟ್ನಿಂದ ಈ ಬಾರಿಯ ಪಟಾಕಿ ವಹಿವಾಟು ಖೋತಾ ಆಗುವ ಮುನ್ಸೂಚನೆ ಎದುರಾಗಿದೆ | null | null | null | null |
|
ವಿರಾಟ್ ಕೊಹ್ಲಿ ಭಾರತ ತಂಡದ ನಾಯಕ ಭಾರತ ಕಠಿಣ ಎದುರಾಳಿ ಮೊದಲ ಇನ್ನಿಂಗ್ಸ್ನ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ | null | null | null | null |
|
ತಮ್ಮ ತಂದೆಯ ಜನ್ಮ ಶತಮಾನೋತ್ಸವ ನೆನಪಿಗಾಗಿ ಕಳೆದ ಬಾರಿ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಇಬ್ಬರು ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ನಗದು ಹಣ ನೀಡಿ ಪುರಸ್ಕರಿಸಿದರು | null | null | null | null |
|
ಬಾಕ್ಸ್ಕೆಆರ್ಮಾರುಕಟ್ಟೆಕಾಮಗಾರಿ ಕೆಆರ್ಮಾರುಕಟ್ಟೆಯಿಂದ ಮೈಸೂರು ರಸ್ತೆಯ ಕಡೆಗೆ ಹೋಗುವ ಮಾರ್ಗದಲ್ಲಿ ಮೊದಲು ದುರಸ್ತಿ ನಡೆಯಲಿದೆ | null | null | null | null |
|
ಇದು ಸಂತ್ರಸ್ತೆ ಮೇಲೆ ಒಂದು ಬಾರಿ ಅತ್ಯಾಚಾರವಾದರೆ ವಿಚಾರಣೆ ಹೆಸರಿನಲ್ಲಿ ನೂರಾರು ಬಾರಿ ಅತ್ಯಾಚಾರ ಮಾಡಿದಂತಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ರಮೇಶ್ಕುಮಾರ್ ಅವರು ಹಾಸ್ಯಮಿಶ್ರಿತ ಧಾಟಿಯಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ | null | null | null | null |
|
ಹಳೇಸಾಗರ ರಸ್ತೆಯಲ್ಲಿರುವ ಗೃಹ ನಿರ್ಮಾಣ ಮಂಡಳಿಯಿಂದ ಮಂಜೂರಾದ ನಿವೇಶನದಲ್ಲಿರುವ ಸಾಲುಮರಗಳಲ್ಲಿರುವ ಬೃಹತ್ ಮಾವಿನ ಮರದ ಬುಡದ ಸುತ್ತಲು ತೊಗಟೆ ತೆಗೆದು ಅದಕ್ಕೆ ವಿಷ ಪದಾರ್ಥ ಹಾಕಿ ಮರ ಸಾಯುವಂತೆ ಮಾಡಿದ್ದರು | null | null | null | null |
|
ಸವಾಲು ಎದುರಿಸುವ ಶಕ್ತಿಯಿಂದ ಸಾಧನೆ ಸಾಧ್ಯ ತಾಲೂಕುಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಜಿಲ್ಲಾ ಗೈಡ್ಸ್ ಆಯುಕ್ತೆ ಸುನಿತಾ ಮಲ್ಲಿಕಾರ್ಜುನ್ ಅಭಿಪ್ರಾಯ ಜೀವನದಲ್ಲಿ ಎದುರಾಗುವ | null | null | null | null |
|
ಯುಪಿಎ ಸರ್ಕಾರದ ಅವಧಿಯಲ್ಲಿ ಇಟಲಿ ಮೂಲದ ಫಿನ್ಮೆಕ್ಯಾನಿಕಾ ಎಂಬ ಕಂಪನಿ ಉತ್ಪಾದಿಸುತ್ತಿದ್ದ ಅಗಸ್ಟಾವೆಸ್ಟ್ಲ್ಯಾಂಡ್ ಹೆಸರಿನ ಹನ್ನೆರಡು ಹೆಲಿಕಾಪ್ಟರ್ಗಳನ್ನು ತರಿಸಿಕೊಳ್ಳಲು ನಿರ್ಧರಿಸಲಾಗಿತ್ತು | null | null | null | null |
|
ಕೇಂದ್ರ ಸರ್ಕಾರದ ಕೆಲ ಕಾಯ್ದೆಗಳೊಂದಿಗೆ ತಿಕ್ಕಾಟ ನಡೆಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಾಯ್ದೆಗೆ ಇನ್ನೂ ಒಪ್ಪಿಗೆ ಸೂಚಿಸಿಲ್ಲ ಆದರೆ ಈ ಬಗ್ಗೆ ನಾವು ಸ್ಪಷ್ಟೀಕರಣ ನೀಡಿದ್ದೇವೆ ಎಂದು ವಿವರಿಸಿದರು | null | null | null | null |
|
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕಲ್ಯೋಣತ್ಸವವನ್ನು ಹಮ್ಮಿಕೊಂಡಿದ್ದು ಡಿಸೆಂಬರ್ಹದ್ನೆಂಟು ಹಾಗೂ ಹತ್ತೊಂಬತ್ತರಂದು ಇಪ್ಪತೇಳು ಗಂಟೆಗಳ ಕಾಲ ವಿಷ್ಣು ಸಹಸ್ರನಾಮ ನಡೆಯಲಿದೆ ಎಂದರು | null | null | null | null |
|
ಈ ಘಟನೆಯಿಂದ ಕೆರಳಿದ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು ಕೊನೆಗೆ ಲಘು ಲಾಠ ಪ್ರಹಾರ ಮಾಡಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ | null | null | null | null |
|
ಅಲ್ಲದೆ ಭಾರತ ಸರ್ಕಾರ ಹಾಗು ಕರ್ನಾಟಕ ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರಮ ವಹಿಸಿದ್ದೇವೆ ಎಂದು ತಿಳಿಸಿದರು | null | null | null | null |
|
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಡಾಕ್ಟರ್ಪಂಡಿತ್ ಎಂವೆಂಕಟೇಶ್ ಕುಮಾರ್ ಸಂಗೀತ ಶಾಲೆಯ ಮಕ್ಕಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು | null | null | null | null |
|
ಸಿಬಿಐ ನಿರ್ದೇಶಕರ ಹುದ್ದೆಯು ಸಮಗ್ರತೆ ಹಾಗೂ ಸ್ವಾತಂತ್ರ್ಯದ ಪ್ರತೀಕವಾಗಿರಬೇಕು ಯಾವುದೇ ಹಸ್ತಕ್ಷೇಪ ಹಾಗೂ ನಿಯಂತ್ರಣದಿಂದ ಮುಕ್ತವಾಗಿರಬೇಕು | null | null | null | null |
|
ಹಕ್ಕುಗಳ ಉಲ್ಲಂಘನೆ ಯಾರೇ ಮಾಡಲಿ ಅದರ ಬಗ್ಗೆ ಆಯೋಗ ಗಮನ ಹರಿಸಲಿದೆ | null | null | null | null |
|
ಮಿನಿ ವಿಧಾನಸೌಧದ ಮುಂದೆ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನು ಮಂಗಳವಾರ ಹಿಂಪಡೆದು ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾಮಾನ್ಯ ಜನರಿಗೆ ವಿವಿಧ ಕಾಮಗಾರಿಗಳಿಗೆ ಮರಳು ಕಡಿಮೆ ದರದಲ್ಲಿ ಹಾಗೂ ನಾಲ್ಕು ಕ್ವಾರಿಗಳಲ್ಲಿ ದೊರೆಯದೇ ಇದ್ದಾಗ ನ | null | null | null | null |
|
ಕಾರ್ಯಾಚರಣೆ ಹೇಗೆ ಪೊಲೀಸ್ ಪಡೆಯ ಕಾನ್ಸಸ್ಟೇಬಲ್ಗಳಿಗೆ ಅವರವರ ಗಸ್ತು ಪ್ರದೇಶದಲ್ಲಿ ಅಧಿಕಾರ ಮತ್ತು ಜವಾಬ್ದಾರಿಗಳನ್ನು ನೀಡಲಾಗುತ್ತದೆ | null | null | null | null |
|
ಇಂತಹ ವಿದ್ಯಾರ್ಥಿಗಳು ಮುಂದೆ ಸರ್ಕಾರಿ ಸೇವೆಗೆ ಸೇರಿದರೆ ಕನಿಷ್ಠ ಪ್ರಕೃತಿ ಉಳಿಸುವ ಕೆಲಸವನ್ನಾದರೂ ಮಾಡಬಹುದು ಎಂಬ ವಿಶ್ವಾಸ ಅವರದು | null | null | null | null |
|
ಟ್ವಿಟ್ಟರಿನಲ್ಲಿ ಅನ್ನುವ ಪರಿಹಾಸ ಚತುರರು ಎಲ್ಲರನ್ನು ರಂಜಿಸುತ್ತಲೇ ಎದುರಾಳಿಗಳಿಗೆ ಹೆಟ್ಟುತ್ತ ಬಂದಿದ್ದಾರೆ | null | null | null | null |
|
ಕಳೆದ ಜುಲೈನಲ್ಲಿ ಹೀಗೆಯೇ ಭವಿಷ್ಯ ನುಡಿದಿದ್ದ ಶ್ರೀಗಳು ಕೇತುಗ್ರಸ್ತ ಚಂದ್ರಗ್ರಹಣದಿಂದ ರಾಜಕಾರಣ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ವ್ಯತಿರಿಕ್ಷ ಪರಿಣಾಮ ಬೀರಲಿದೆ ಎಂದಿದ್ದರು | null | null | null | null |
|
ಕೇವಲ ಜನರೇ ಸಂಚರಿಸಲು ಆಗದಂಥ ಸ್ಥಿತಿಯಲ್ಲಿ ಈ ರಸ್ತೆ ಇದೆ | null | null | null | null |
|
ಸತತ ಬರಗಾಲದಿಂದ ಕಂಗೆಟ್ಟಿದ್ದ ತಾಲೂಕಿಗೆ ಈ ಬಾರಿಯ ಬಜೆಟ್ನಲ್ಲಿ ಅನುದಾನ ಘೋಷಣೆಯಾಗಿದ್ದು ಪುರದಕೆರೆ ಮೂಲಕ ತುಂಗಭದ್ರಾ ನದಿಯ ನೀರನ್ನು ಹೊಸೂರು ಉಡುಗಣಿ ತಾಳಗುಂದ ಹೋಬಳಿಗೆ ಏತ ನೀರಾವ ಯೋಜನೆಗೆ ಚಾಲನೆ ದೊರೆತಿದೆ | null | null | null | null |
|
ಅದೇ ಸಂಸ್ಕೃತಿಯ ವಿಷಯಕ್ಕೆ ಬಂದರೆ ಹುಷಾರು ಎಂಬುದನ್ನು ಹವ್ಯಕರ ಬೆಂಕಿ ತೋರಿಸುತ್ತದೆ ಎಂದು ಹೇಳಿದರು ಅಡ್ಡ ಪಲ್ಲಕ್ಕಿ ಉತ್ಸವ ಹವ್ಯಕ ಸಮ್ಮೇಳನ ಸೇರಿದಂತೆ ಯಾವುದರಲ್ಲೂ ಭಕ್ತಾದಿಗಳಿಗೆ ಗೊಂದಲವಿಲ್ಲ | null | null | null | null |
|
ಇದಾದ ನಂತರ ಬಾರ್ಗೆ ತೆರಳಿ ತನ್ನ ಸ್ನೇಹಿತ ಮೋಹನ್ ಜೊತೆ ಕಂಠಮಟ್ಟಮದ್ಯ ಸೇವಿಸಿದ ಜಗದೀಶ್ ಮತ್ತೆ ರಾತ್ರಿ ಸೋದರನ ಮನೆ ಬಳಿಗೆ ಹೋಗಿ ಗಲಾಟೆ ಶುರು ಮಾಡಿದ್ದಾನೆ | null | null | null | null |
|
ವಲಸಿಗರ ಕುಟುಂಬಗಳ ಮಕ್ಕಳಿಗಾಗಿ ಕೂಲಿಯಿಂದ ಶಾಲೆಗೆ ಬಾ ಮರಳಿ ಶಾಲೆಗೆ ಮಧ್ಯಾಹ್ನದ ಬಿಸಿ ಊಟ ಮುಂತಾದ ಕಾರ್ಯಕ್ರಮಗಳಿವೆ | null | null | null | null |
|
ಕೆಡಿಪಿ ತ್ರೈಮಾಸಿಕ ಸಭೆ ಅಧ್ಯಕ್ಷತೆಯಲ್ಲಿ ಶಾಸಕ ಗೂಳಿಹಟ್ಟಿಶೇಖರ್ ಮಾಡಿದ ಮನವಿಗೆ ಸಚಿವರು ಈ ರೀತಿ ಪ್ರತಿಕ್ರಿಯಿಸಿದರು | null | null | null | null |
|
ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ವೇದ್ ರಾಜ್ ಭಂಡಾರಿ ಕೋರಿದ್ದಾರೆ | null | null | null | null |
|
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿ ಕಲಾವಿದರು ಬರದ ನೆಪದಲ್ಲಿ ಉತ್ಸವ ರದ್ದುಗೊಳಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು | null | null | null | null |
|
ಕ್ರಮಕ್ಕೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಜಿಲ್ಲಾ ಪಂಚಾಯಿತಿ ಸಿಇಓ ಕಚೇರಿವರೆಗೆ ಪಾದಯಾತ್ರೆ ಸೈಕಲ್ ಮೂಲಕ ಜಾಥಾ ತೆರಳಿ ಸಹ ಒತ್ತಾಯಿಸಲಾಗಿತ್ತು ಎಂದರು | null | null | null | null |
|
ಪ್ಯಾನೆಲ್ ಫೋಟೋ ಹಿರಿಯೂರು ನಗರದ ಸಿದ್ಧಿವಿನಾಯಕ ವೃತ್ತದಲ್ಲಿರುವ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಡೇಕಾರ್ತಿಕ ಮಾಸದ ಪ್ರಯುಕ್ತ ವಿಶೇಷ ಪೂಜೆ ಜರುಗಿತು | null | null | null | null |
|
ಆತ ಬಿಹಾರದಿಂದ ಬಂದವನು ಅವನಂತೆಯೇ ಸುಮಾರು ಹತ್ತು ಸಾವಿರ ಮಂದಿ ಅಕ್ಕಪಕ್ಕದ ಊರುಗಳಿಂದ ಇಲ್ಲಿಗೆ ಬಂದಿದ್ದಾರಂತೆ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಬಹುತೇಕರಿಗೆ ಕುಂಭಮೇಳದಿಂದ ಚೈತನ್ಯ ಬಂದಿದೆ | null | null | null | null |
|
ಈ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ವತಃ ಎಸಿ ಅವರೇ ಸ್ಥಳಕ್ಕೆ ತೆರಳಿ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ ಅಲ್ಲದೆ ವಿವಿ ಜಾಗದ ಗಡಿ ಗುರುತಿಸಿ ಗಡಿಗೆ ಟ್ರಂಚ್ ತೆರೆಯಲಾಗಿದೆ | null | null | null | null |
|
ಆದರೆ ಯುವತಿ ಪ್ರೀತಿಯನ್ನು ತಿರಸ್ಕರಿಸಿದ್ದಳು ಆದರೂ ಯುವತಿಯನ್ನು ಪುಸಲಾಯಿಸಿ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ | null | null | null | null |
|
ಇತಿಹಾಸವಿಲ್ಲದೆ ಯಾವ ವಿಷಯವೂ ಇಲ್ಲ ಸಮಾಜದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವವರು ಸಮಾಜವಿಜ್ಞಾನಿಗಳು | null | null | null | null |
|
ತಕ್ಷಣವೇ ರಾಯ್ನನ್ನು ಬಂಧಿಸಲಾಯಿತು ಆನಂತರ ರಾಯ್ ನೀಡಿದ ಸುಳಿವಿನ ಮೇರೆಗೆ ನಗರಕ್ಕೆ ಗಾಂಜಾ ತಂದಿದ್ದ ಮತ್ತಿಬ್ಬರು ಆರೋಪಿಗಳು ಮಾಲೀನ ಸಮೇತ ಸೆರೆಯಾದರು ಎಂದು ಪೊಲೀಸರು ಹೇಳಿದ್ದಾರೆ | null | null | null | null |
Subsets and Splits